Wednesday, April 25, 2012

ಯೋಗ


§0iÀĸÀzÉ C¤jÃQëvÀªÁV MAzÀÄ WÀl£É £ÀqÉzÀgÉ CzÀ£ÀÄß 0iÉÆÃUÀ J£ÀÄßvÁÛgÉ. £ÁªÀÅ MAzÀÄ eÁvÉæUÉÆÃ, MAzÀÄ ¸ÀªÀiÁgÀA¨sÀPÉÆÌà ºÉÆÃVzÁÝUÀ £ÀªÀÄä ºÀ¼Éà UɼÉ0iÀÄ£ÉÆÃ, CxÀªÁ ºÀwÛgÀzÀ §AzsÀĪÉÇà DPÀ¹äPÀªÁV ¨sÉÃn0iÀiÁzÀgÉ CzÀ£ÀÄß 0iÉÆÃUÀ J£ÀߧºÀÄzÀÄ. D WÀ½UÉ0iÀÄ°è ¥ÀgÀ¸ÀàgÀ ¨sÉnÖ0iÀiÁUÀĪÀ ¥ÀǪÀð ¸ÀÆZÀ£É E®èzÉ MAzÀÄ eÁUÀzÀ°è MAzÀÄ WÀl£É £ÀqÉzÀgÉ CzÀ£ÀÆß 0iÉÆÃUÀ JAzÉà ºÉüÀ¨ÉÃPÀÄ. F ¢£À ªÀÄ¼É §AzÀgÉ vÀgÀPÁjUÉÆÃ, UÀzÉÝ vÉÆÃlUÀ½UÉÆà ZÉ£ÁßVvÀÄÛ JAzÀÄ £ÁªÀÅ 0iÉÆÃa¹gÀĪÀAvÉ0iÉÄà zsÁgÁPÁgÀªÁV ªÀÄ¼É ¸ÀÄj0iÀÄĪÀÅzÀÆ 0iÉÆÃUÀªÀ®èzÉ ªÀÄvÉÛãÀÄ? £ÀªÀÄä°è K£ÁzÀgÀÆ ¸ÀªÀiÁgÀA¨sÀ K¥Àðr¹zÀ ¢£À ªÀÄ¼É §AzÀÄ CxÀªÁ E¤ßvÀgÀ PÁgÀtUÀ½AzÀ  vÉÆAzÀgÉ0iÀiÁUÀ¨ÁgÀzÉAzÀÄ «WÀß «£Á±ÀPÀ UÀt¥Àw0iÀÄ£ÀÄß ¥Áæyð¸ÀĪÀÅ¢zÉ. PÁPÀvÁ°Ã0iÀĪÁV ¤«ðWÀߪÁV £ÀqÉzÀgÉ  K£ÉÆà £ÁªÀÅ zÉêÀgÀ£ÀÄß £ÀA©zÀÝPÉÌ  vÉÆAzÀgɬĮèzÉ PÁ0iÀÄð £ÉgÀªÉÃjzÀÄÝ MAzÀÄ 0iÉÆÃUÀªÉà ¸Àj JAzÀÄ zÉêÀgÀ£ÀÄß £É£À¸ÀĪÀÅzÀgÉÆA¢UÉ £ÀªÀÄä 0iÉÆÃUÀ-¨sÁUÀåPÁÌV zsÀ£ÀågÁUÀÄvÉÛêÉ. J®èjUÀÆ F ¨sÁUÀå ®©ü¸À¯ÁgÀzÀÄ. K£ÁzÀgÀÆ UÀæºÀ zÉÆõÀUÀ¼À ¥Àæ¨sÁªÀ«gÀ¨ÉÃPÉAzÀÄ ªÀiÁvÁrPÉƼÀÄîvÁÛgÉ. CzÀȵÀÖ J®èjUÀÆ §gÀĪÀÅ¢®è. ªÀÄ£É ªÀÄA¢0iÀÄ 0iÉÆÃUÀ ºÁ¼ÁVzÀÝgÉ EvÀgÀgÀ ¸ÀºÁ0iÀÄ ¹QÌzÀgÀÆ PÁgÀuÁAvÀgÀUÀ½AzÀ PÉ®¸À PÉqÀÄvÀÛzÉ. ªÀļÉ- ¨ÉÃ¼É ºÁ¼ÁUÀÄvÀÛzÉ. 0iÀiÁªÀÅzÀPÀÆÌ 0iÉÆÃUÀ M¼Éî¢gÀ¨ÉÃPÀÄ.
                     £ÀªÀÄUÉ »j0iÀÄjAzÀ §AzÀ D¹Û J¶ÖzÀÝgÀÆ C£ÀĨsÀ«¸ÀĪÀ IÄt EgÀ¨ÉÃPÀÄ J£ÀÄßvÁÛgÉ. CzÀPÉÌà IÄuÁ£ÀħAzsÀ gÀÆ¥ÉÃt ¥À±ÀÄ, ¥Àwß, ¸ÀÄvÀ, D®0iÀÄ J£ÀÄßvÁÛgÉ §®èªÀgÀÄ.£ÁªÀÅ ¸ÁPÀĪÀ ¥ÁætÂUÀ¼ÀÄ ºÁUÀAvÉ. »AzÉ ¨ÉøÁ0iÀÄ ªÀiÁqÀĪÀÅzÀPÉÌ JvÀÄÛ ¸ÁPÀÄwÛzÀÝgÀÄ. ºÁ°UÁVªÀÄvÀÄÛ PÀȶ ¨ÉøÁ0iÀÄPÉÌ UÉƧâgÀ ¨ÉÃPÀ®è. CzÀPÉÌ zÀ£À, JvÀÄÛ,PÉÆÃt ªÉÆzÀ¯ÁzÀ eÁ£ÀĪÁgÀÄUÀ¼ÀÄ ºÀnÖ0iÀÄ°èzÀÝgÉ CzÀÆ 0iÉÆÃUÀªÉÃ.EªÀÅUÀ¼À£Éß®è £ÉÆÃrPÉƼÀî®Ä PÉ®¸ÀzÀªÀgÀÄ, ¨É½UÉÎ CªÀÅUÀ½UÉ ºÀÄ®Äè ºÁQ, CPÀÌZÀÄÑ PÉÆqÀĪÀÅzÀÄ, ªÀÄvÉÛ ºÁ®Ä PÀgÉ0iÀÄĪÀÅzÀÄ ºÉAUÀ¸ÀgÀÄ ªÀiÁqÀÄvÁÛgÉ. PÉ®¸ÀzÀªÀ vÀAUÀļÀ£Àß Hl ªÀiÁr JvÀÄÛUÀ¼À£ÉÆßà PÉÆÃtUÀ¼À£ÉÆßà UÀzÉÝUÀ½UÉ PÉÆAqÀÄ ºÉÆÃV G¼ÀĪÀÅzÀÄ ¥ÀzÀÞw0iÀiÁVvÀÄÛ. »AzÉ M§âgÀ ²æêÀÄAwPÉ0iÀÄ£ÀÄß »ÃUÉ ºÉÆUÀ½PÉƼÀÄîwÛzÀÝgÀÄ- £ÀªÀÄä »j0iÀÄgÀÄ D£É0iÀÄ£ÀÄß ¸ÁPÀÄwÛzÀÝgÀÄ, CxÀªÁ PÀA§¼ÀzÀ CªÀjUÉ PÉÆÃtUÀ½zÀݪÀÅ CAzÀgÉ EªÀÅUÀ¼À£ÀÄß ¸ÁPÀ¨ÉÃPÁzÀgÉ vÀÄA§ RZÀÄð EgÀÄvÀÛzÉ. CªÀ£ÀÄß ¸ÁPÀĪÀµÀÄÖ ¸ÀA¥ÀvÀÄÛ CªÀjVvÀÄÛ JA§ CxÀðzÀ°è ºÁUÉ ºÉüÀÄwÛzÀÝgÀAvÉ! ªÀÄvÉÛ ¸ÀAeÉ ºÉÆvÀÄÛ C°è E°è wgÀÄUÁqÀĪÀÅzÀÆ EvÀÛAvÉ. CªÀgÀÄ MAzÀÄ ¨ÉgÀ½¤AzÀ CQÌ ªÀÄÄr  JvÀÄÛwÛzÀÝgÀAvÉ. FUÀ CªÀÅUÀ¼É¯Áè PÀvÉ0iÀiÁV ©nÖzÉ. ¨É½UÉÎ K¼ÀĪÁUÀ¯Éà ¸ÀÆ0iÉÆðÃzÀ0iÀĪÀAvÀÆ DVgÀÄvÀÛzÉ. ªÀÄvÉÛ ¨Éqï ZÁ PÀÄr0iÀÄĪÀÅzÀÄ ¥ÉÃ¥Àgï NzÀĪÀÅzÀÄ, n «Ã £ÉÆÃqÀĪÀÅzÀÄ ¯ÉÆÃPÀeÁÕ£À ¨ÉÃPÀ®è! D ªÉÄÃ¯É PÉ®¸ÀUÀ¼É¯Áè ¤zsÁ£À. ¨ÉøÁ0iÀĪÀÇ FUÀ ¸ÀÄzsÁjvÀ ¥ÀzÀÞw0iÉÄAzÉÆà K£É®è ¸ÀA±ÉÆÃzsÀ£É £Àqɹ, »ÃA¢£À PÁ®zÀ ¨É¼É0iÀÄÆ FUÀ ¹UÀÄwÛ®è. ¨É¼ÉUÀ½UÀÆ, ಮªÀÄ£ÀĵÀågÀ gÉÆÃUÀ gÀÄeÉUÀ¼ÀAvÉ C£ÉÃPÀ gÉÆÃUÀUÀ¼ÀÄ PÁt¹PÉÆArªÉ.  d£ÀgÀ DgÉÆÃUÀå ¨sÁUÀå ¢£À¢AzÀ ¢£ÀPÉÌ PÀrªÉÄ0iÀiÁUÀÄvÁÛ ºÉÆÃUÀÄvÀÛzÉ. EªÀÅUÀ¼À£ÀÆß EA¢£À 0iÉÆÃUÀ J£À߯ÉÃ? C®è d£ÀgÀ ªÀiËqsÀåªÉ£À߯ÉÃ?
       ºÉÆgÀ zÉñÀUÀ¼ÉÆA¢UÉ ¸ÀA§AzsÀ ¨É¼É¸ÀĪÀ°è PÀÆqÁ £ÁªÀÅ JqÀ«zÉÝêÉ. aãÁ zÉñÀ ¨sÁ¬Ä-¨sÁ¬Ä JAzÀÄ £ÀªÀÄä ¨sÀƨsÁUÀªÀ£Éßà QvÀÄÛPÉÆArzÉ. PÁ²äÃgÀ ¸Áé¢üãÀPÉÌ ºÉÆÃzÁUÀ ªÀÄzsÀå ¨Á¬Ä ºÁQ, ¤gÀAvÀgÀ dUÀ¼À ªÀÄÄAzÀĪÀj0iÀÄĪÀAvÉ ªÀiÁrzÉ. ¸ÀgÀPÁgÀzÀ ºÀUÀgÀtUÀ¼ÀÄ ¢£À¢AzÀ ºÉZÁÑUÀÄwÛªÉ. ZÁ¥É ºÀjzÀÄ ºÉÆÃzÀÄzÀ£ÀÄß ªÀÄÄaÑPÉƼÀî®Ä ºÁ¹UÉ0iÀÄ G¥À0iÉÆÃUÀªÁVzÉ. »A¢£À ¸ÀgÀPÁgÀUÀ¼À°è0iÀÄ ¨ÉÆ¥sÉÇøïð,¨sÉÆÃ¥Á® zÀÄgÀAvÀ ªÉÆzÀ¯ÁzÀ ºÀUÀgÀtUÀ¼ÀÄ ªÀÄÄaÑ ºÉÆÃVªÉ. J®è ªÀÄAwæUÀ¼ÀÆ MAzÀ®è MAzÀÄ ºÀUÀgÀtzÀ°è ¨sÁVUÀ¼ÁVzÀÝgÀÆ,PÉÆÃmÉ ¸ÀÆgÉ ºÉÆÃzÀ ªÉÄÃ¯É ¢rØ ¨ÁV®Ä ºÁPÀÄwÛgÀĪÀAvÁVzÉ. EªÉ®èªÀÇ 0iÉÆÃUÀUÀ¼Éà C®.è £ÁªÀÅ ªÀiÁrPÉÆAqÀ,  PÁ® ªÉÄÃ¯É J¼ÉzÀÄ ºÁQPÉÆAqÀ  D¥ÀvÀÄÛUÀ¼ÀÄ.Erà zÉñÀUÀ¼ÀzÀÄÝ »ÃUÁzÀgÉ gÁdåUÀ¼ÀzÀÄÝ EtÄÚ «±ÉõÀªÁVªÉ.C¢üPÁgÀ G½¹PÉƼÀî®Ä qÉÆA§gÁl £ÀqɸÀÄwÛzÁÝgÉ. QvÀÄÛPÉƼÀî®Ä ºÉtUÀĪÀÅzÀÄ G½zÀªÀgÀ ¥Àæ0iÀÄvÀß. D£ÀgÀ UÀw CzsÉÆÃUÀw!
                     K£ÉÆà eÉÆìĸÀgÀ£ÀÄß PÉýzÀgÉ ¤ªÀÄVÃUÀ PÉlÖ zÉ¸É DgÀA¨sÀªÁVzÉ. ±À¤0iÀÄ K¼ÀgÁl ¸ÀÄgÀĪÁVzÉ. CxÀªÁ PÀÄd ¤ÃZÀzÀ°èzÁÝ£É. DgÉÆÃUÀåPÁgÀPÀ gÀ« ¥ÀAZÀªÀÄzÀ°èzÁÝ£É JAzɯÁè ºÉüÀÄvÁÛgÉ. ªÉÊzÀågÀ£ÀÄß ¸À«Äæ¹zÀgÉ ©.¦.ºÉaÑzÉ, ¸ÀPÀÌgÉ ºÉZÁÑVzÉ0iÉÄAzÀÄ gÀPÀÛ ¥ÀjÃPÉë ªÀiÁr¸À¨ÉÃPÀÄ. PÀtÄÚ ¥ÀjÃPÉë, ZÀªÀÄð ¥ÀjÃPÉë »ÃUÉ ºÀ®ªÁgÀÄ ¥ÀjÃPÉëUÀ¼À£ÀÄß ºÉý CªÀgÀ£ÀÄß ªÀÄvÉÛ ¨sÉnÖ0iÀiÁUÀ¨ÉÃPÁzÀ ¸ÀAzÀ¨sÀð §gÀÄvÀÛzÉ. eÉÆvÉUÉ EA¢£À ªÀåªÀºÁgÀªÀÇ ,PÉÆÃmïð PÀZÉÃjUÀ¼À C¯ÉzÁlªÀÇ DgÉÆÃUÀå PÉqÀ®Ä ¸ÀºÁ0iÀÄPÀªÁVªÉ. PÀȶ PÁ0iÀÄðUÀ¼À£ÀÄß £ÉÆÃrPÉƼÀî®Ä ¸ÁzsÀåªÁUÀzÉ ¨ÉøÁ0iÀÄ ªÀÄÆgÁ§mÉÖ0iÀiÁVzÉ. PÀµÀÖ ¥ÀlÄÖ ¨É¼É¹zÀgÀÆ ¨É¯É¬Ä®èzÉ PÀȶPÀ ¸Á® ¸ÉÆîUÀ¼À£ÀߣÀĨsÀ«¸ÀĪÀAvÁVzÉ. 0iÀiÁªÀ PÉ®¸ÀªÁUÀ¨ÉÃPÁzÀgÀÆ ®AZÀzÀ Dª«µÀ vÉÆÃj¸ÀzÉ £ÀqÉ0iÀÄĪÀÅ¢®è. d£ÀjUÉ ªÀÄ£À±ÁêAw¬Ä®è. ¸ÀgÀPÁgÀ, CzÀgÀ PÉ®¸À PÁ0iÀÄðUÀ¼ÀÄ, ¨ÉÃgÉ 0iÀiÁgÉÆà PÉÆqÀ¨ÉÃPÁzÀ vÉjUÉ0iÀÄ£ÀÄß £ÁªÀÅ PÉÆqÀ¨ÁÌV §gÀĪÀÅzÀÄ (PÉèjPÀ¯ï JgÀgï) J®è PÉlÖ 0iÉÆÃUÀ¼Éà C®èªÉÃ? F 0iÉÆÃUÀ ªÀiÁºÁvÉä0iÀÄ£ÀÄß JµÀÄÖ «ªÀj¹zÀgÀÆ PÀqÀªÉÄ0iÉÄÃ! ªÀQîgÀ£ÀÄß PÉýzÀgÉ ¨ÉÃPÁzÀ D¯ÉÆÃZÀ£É ºÉý zÀÄqÀÄØ QvÀÄÛPÉƼÀÄîvÁÛgÉ. CªÀgÀzÉ®ègÀzÀÆ 0iÉÆÃUÀ M¼Éî¢gÀĪÀµÀÄÖ PÁ® CªÀgÀ ¸ÀA¥ÁzÀ£É0iÀÄÆ ºÉZÁÑUÀ¨ÉÃPÀ®è!
              ªÀÄ®0iÀiÁ¼À ¨sÁµÉ0iÀÄ°è MAzÀÄ UÁzÉ PÉýzÉÝ. vÁA ¥Á¢ vÉ0iÀÄåA ¥Á¢JAzÁVvÀÄÛ UÁzÉ. CzsÀð £À«ÄäAzÀ, G½zÀzsÀð zÉʪÀ¢AzÀ JA§ÄzÀÄ F ªÀiÁw£À ¸ÁgÁA±À. CzsÀð £À«ÄäAzÀ ºÉÃUÉ JAzÀgÉ £ÀªÀÄä ¥Àæ0iÀÄvÀߪÀ£ÀÄß £ÁªÀÅ ªÀiÁqÀ¯Éà ¨ÉÃPÀÄ, C°èUÉ zÉʪÀ ¸ÀºÁ0iÀÄ ¸ÉÃjzÀgÉ ¥sÀ® ¥ÀÇwð0iÀiÁV £ÀªÀÄä 0iÉÆÃUÀ ¨sÁUÀå ZÉ£ÁßVgÀÄvÀÛzÉ. £ÀªÀÄä ¥Àæ0iÀÄvÀߪÀ£ÀÄß ªÀiÁqÀzÉ §gÉà zÉêÀgÀ ªÉÄÃ¯É ¨sÁgÀ ºÁQ £ÀªÀÄä ¥Àæ0iÀÄvÀß ªÀiÁqÀzÉà PÀĽvÀgÉ ºÉÃUÉ ¥sÀ® §gÀ¨ÉÃPÀÄ? ¨É¼É ªÀiÁqÀzÉ ¥sÀ® §A¢ÃvÉ? F ¥Àæ¥ÀAZÀªÉ®è DvÀ£À ¸ÀȶÖ. ¥ÀæPÀÈw0iÀÄ°è FUÀ vÁ£É EgÀĪÀÅzÀgÀ eÉÆvÉUÉ £ÁªÀÇ ºÉZÀÄÑ ¨É¼É¹zÀgÉ, £ÁªÀÅ ¸ÀÄRªÁV GtÚ§ºÀÄzÀÄ. ªÀÄPÀ̼ÀÄ,ªÀÄj ªÀÄPÀ̼ÀÆ »ÃUÉ  »A¢£ÀªÀgÀÄ PÀÆrlÖ PÀÄrPÉ ºÀtªÀ£ÀÄß ªÀÈ¢ÞªÀiÁrPÉÆArzÀÝgÉ F ¨sÀÆ«Ä CPÀë0iÀĪÁUÀÄvÀÛzÉ. D zÉʪÀ ¨ÉÃgÉ®Æè E®è. £ÀªÀÄä ºÀÈzÀ0iÀÄzÀ¯Éèà EzÁÝ£É. £ÀªÀÄäAvÉ ¥ÀgÀgÀ §UÉzÉÆqÉ PÉʯÁ¸À ©£ÀßtªÀPÀÄÌ JAzÀÄ ¸ÀªÀðdÕ ºÉýzÀAvÉ, £ÁªÀÇ GtÚ¨ÉÃPÀÄ G½zÀªÀgÀÆ ¸ÀÄRªÁVgÀ¨ÉÃPÀÄ.JA§ zsÉåÃ0iÀÄ ªÁPÀå £ÀªÀÄäzÁzÀgÉ, ¨ÉÃgÉ PÉʯÁ¸ÀªÉÃPÉ? F fêÀPÉÌ D zÉʪÀ JAzÉAzÀÆ PÀgÀÄuÉ vÉÆÃj¸ÀÄvÁÛ£É. EvÀgÀgÀ zÀÄBR PÀµÀÖUÀ½UÉ ¸ÀàA¢¸ÀĪÀ zÉÆqÀØ UÀÄt £ÀªÀÄäzÁzÀgÉ F dUÀ¼À ºÉÆÃgÁlUÀ¼ÀÄ £ÀqÉ0iÀįÁgÀªÀÅ. MAzÉà ¥ÀPÀëzÉƼÀV£ÀªÀgÉà ¥ÀgÀ¸ÀàgÀ ºÉÆÃgÁl £ÀqɹzÀgÉ, C¢üPÁgÀPÁÌV PÀZÁÑrzÀgÉ ¹QÌzÀ 0iÉÆÃUÀªÀ£ÀÄß PÀ¼ÉzÀÄPÉÆAqÀAvÉ DUÀĪÀÅ¢®èªÉÃ? C0iÀiÁavÀªÁV PÉ®ªÉǪÉÄä §gÀĪÀ 0iÉÆÃUÀUÀ¼À£ÀÄß M¼Éî0iÀÄ jÃw¬ÄAzÀ ¤¨sÁ¬Ä¹zÀgÉ CzÀÄ d£À»vÀ PÁ0iÀÄðªÁUÀ§ºÀÄzÀÄ. zÀgÉÆÃqÉPÁgÀgÀÄ ªÀÄzsÀå gÁwæ 0iÀiÁgÀzÉÆà ªÀÄ£ÉUÉ PÀ£Àß ºÁQ vÀAzÀ MqÀªÉUÀ¼À£ÀÄß ªÀÄzsÀå zÁj0iÀÄ°è ºÀAaPÉƼÀÄîªÁUÀ ZÀZÉð §AzÀÄ  (ºÉaÑ£À ¥Á®Ä vÀ£ÀUÉ ¹UÀ¨ÉÃPÉAzÀÄ) ¨É¼ÀUÁzÉÝà UÉÆvÁÛUÀ°®èªÀAvÉ. D zÁj0iÀiÁV §AzÀªÀjUÉ UÉÆvÁÛV ªÀÄvÉÛ ¥ÉÇðøÀjUÉ »rzÀÄ PÉÆlÖgÀAvÉ!
                     0iÀiÁªÀ C¢üPÁgÀªÀÇ ±Á±ÀévÀªÀ®è, fêÀ£ÀªÉà ¤ÃgÀ ªÉÄît UÀļÉî0iÀÄAvÉ JAzÀÄ »A¢£ÀªÀgÉ®è ºÉýzÀÝgÀÆ EA¢£À ¸ÀªÀiÁd ¸ÀÄzsÁgÀPÀjUÉ! CxÀðªÁV®èªÉAzÀÄ vÉÆÃgÀÄvÀÛzÉ. CuÁÚ ºÀeÁgÉ0iÀÄAxÀªÀgÀ ºÉÆÃgÁlPÉÌ EA¢£À ¸ÀgÀPÁgÀPÉÆÌà ¥ÀPÀë ¥ÀAUÀqÀUÀ½UÉÆÃeÉÆvÉUÀÆqÀ®Ä ¸Áé¨sªÀiÁ£À CrØ ªÀiÁqÀÄvÀÛzÉ0iÉÄAzÀÄ vÉÆÃgÀÄvÀÛzÉ. §gÉà M§âgÀ ¥Àæ0iÀÄvÀߢAzÀ K£À£ÀÆß ¸Á¢ü¸À®Ä ¸ÁzsÀåªÉÃ? ¸ÁªÀÄÆ»PÀ ¥Àæ0iÀÄvÀß«zÀÝgÉ ªÀiÁvÀæ d0iÀÄ ±ÀvÀ¹ìzÀÞ. M¨ÉÆâ§âgÀ ¥Àæ0iÀÄvÀß ¥sÀ® PÉÆqÀ¯ÁgÀzÀÄ. CuÁÚ ºÀeÁgÉ0iÀÄAxÀªÀjUÉ ¨ÉA§®ªÁV J®ègÀÆ MmÁÖV ºÉÆÃgÁrzÀgÉ ¥sÀ® ¹UÀ§ºÀÄzÉÆà K£ÉÆÃ? »AzÉƪÉÄä PÉ®ªÀgÀÄ MmÁÖV J¯ÉÆèà wgÀÄUÁqÀ®Ä ºÉÆÃzÀgÀAvÉ. CA¢£À PÁ®zÀ°è £ÀqÉzÉà ºÉÆÃUÀ¨ÉÃQvÀÛ®è!. ªÀiÁvÁrPÉÆAqÀÄ ºÉÆÃUÀÄwÛzÀݪÀjUÉ PÀvÀÛ¯ÁzÀÄzÀÄ UÉÆvÁÛUÀ°®è. zÁj ¸ÀÄwÛ §AzÀªÀjUÉ ºÁ¢0iÀÄÆ vÀ¦à ºÉÆÃVvÀÄÛ. PÀvÀÛ¯ÁVzÉ ¨ÉÃgÉ. K£ÀÄ ªÀiÁqÀĪÀÅ JAzÀÄ C°è E°è £ÉÆÃq PÀqÉUÉ zÀÆgÀzÀ¯ÉÆèAzÀÄ ¨É¼ÀPÀÄ PÀAqÀÄ ºÀwÛzÀ¯Éèà ªÀÄ£ÀĵÀå ªÁ¸À«zÉ. ºÀwÛgÀ ºÉÆÃV £ÉÆÃqÀĪÀ JAzÀÄ ºÉÆÃzÀªÀgÀÄ MAzÀÄ ªÀÄ£É0iÀÄ ºÀwÛgÀPÉÌ vÀ®¦zÀgÀAvÉ. ¸Àj. ªÀÄ£É0iÀĪÀgÀ£ÀÄß PÀÆV PÀgÉzÀgÀÄ. zÁj vÀ¦à ºÉÆÃVzÉ EªÀvÀÄÛ gÁwæ0iÀÄ ªÀÄnÖUÉ ¤ªÀÄä ªÀÄ£É0iÀÄ°ègÀ®Ä CªÀPÁ±À ªÀiÁr PÉÆrJAzÀÄ PÉýPÉÆAqÀgÀAvÉ. CA¢£À PÁ®zÀ°è d£ÀjUÉ C¥ÀjavÀgÁzÀgÀÆ CwyUÀ¼ÁV §AzÀªÀgÀ£ÀÄß PÀgÉzÀÄ G¥ÀZÀj¸ÀĪÀ ¨sÁªÀ£É¬ÄvÀÄÛ. FUÀ ºÁUÉ CªÀPÁ±À PÉÆlÖgÉ ªÀÄ£É0iÀĪÀgÀ£Éßà PÉÆAzÀÄ ªÀÄ£É0iÀÄ°èzÀÄÝzÀ£ÀÄß zÉÆÃZÀÄwÛzÀÝgÀÄ. CxÀªÁ ºÁUÉ zÉÆÃZÀ§ºÀÄzÉAzÀÄ ªÀÄ£É0iÀÄ°ègÀ®Ä CªÀPÁ±ÀªÀÇ ¹PÀÄÌwÛgÀ°®è. ªÀÄ£É0iÀĪÀgÀÄ M¦àzÀgÀÄ gÁwæ vÀÄA§ ºÉÆvÁÛVvÀÄÛ.
                     CwyUÀ¼ÁV §AzÀªÀgÀ£ÀÄß G¥ÀZÀj¸ÀĪÀ ªÀÄ£ÉÆèsÁªÀ«zÀÝ D ¸ÀªÀÄ0iÀÄzÀ°è ªÀÄ£É0iÀĪÀgÀÄ §AzÀªÀgÉÆqÀ£É FUÀ £ÁªÀÅ ªÀiÁrlÖ C£Àß ªÀÄÄVzÀÄ ºÉÆÃVzÉ. ¤ªÀÄUÉ D0iÀiÁ¸ÀªÁVzÉ0iÀÄ®è. ¸Àé®à «±ÁæAw vÉUÉzÀÄPÉƽî. CµÀÄÖ ºÉÆwÛUÉ C£Àß ¨ÉÃ0iÀÄÄvÀÛzÉ. Hl ªÀiÁqÀzÉ ªÀÄ®UÀ¨ÉÃr,FUÀ E°è PÀĽvÀÄPÉƽî JAzÀÄ ºÉý ªÀÄ£É0iÀĪÀgÀÄ M¼ÀUÉ ºÉÆÃzÀgÀÄ.CªÀgÀÄ M¼ÀUÉ ºÉÆÃzÉÆqÀ£É ºÉÆgÀUÉ PÀĽwzÀÝ zÁjºÉÆÃPÀgÉƼÀUÉ MAzÀÄ dUÀ¼ÀªÉà £ÀqÉzÀÄ ºÉÆìÄvÀÄ. CªÀgÉƼÀV£À ZÀZÉð »ÃVvÀÄÛ. C£Àß ¨ÉAzÀ ªÉÄÃ¯É £ÀªÀÄä£ÀÄß HlPÉÌ PÀgÉ0iÀÄÄvÁÛgÉ. DzÀgÉ EµÀÄÖ ªÀÄA¢UÉ Hl ªÀiÁqÀ®Ä ¨ÉÃPÁzÀµÀÄÖ J¯É vÀAzÀzÀÄÝ ºÉÃVgÀ¨ÉÃPÀÄ? §lÖ®AvÀÆ CµÀÄÖ EgÀ¯ÁgÀzÀÄ. CzÀPÉÌ C£Àß ¨ÉAzÉÆqÀ£É ºÉÆgÀUÉ §AzÀªÀgÀÄ £ÀªÀÄä°è0iÉÄà vÉÆÃl¢AzÀ J¯É vÀgÀ®Ä ºÉüÀ§ºÀÄzÀÄ. DPÉ®¸À £À¤ßAzÁUÀzÀÄ. ¤ÃªÉà 0iÀiÁgÁzÀgÀÆ vÀ¤ßj JAzÀÄ zÉÆqÀØ ZÀZÉð0iÉÄà ¸ÀÄgÀĪÁ¬ÄvÀÄ. J¯É vÀgÀ®Ä vÉÆÃlPÉÌ ºÉÆÃUÀ®Ä 0iÀiÁjUÀÆ EµÀÖ«®è. PÀqÉUÉ CªÀgÉƼÀUÉ MAzÀÄ M¥ÀàAzÀªÁ¬ÄvÀAvÉ. £Á«ÃUÀ E¯°0iÉÄà ªÀÄ®UÀĪÀ, ¤zÉÝ §AzÀªÀgÀAvÉ £Àn¸ÀĪÀ. 0iÀiÁgÀÄ ªÉÆzÀ®Ä ªÀÄ£É0iÀĪÀgÀ PÀgÉUÉ NUÉÆlÄÖ  ªÀiÁvÀ£ÁqÀÄvÁÛgÉÆà CªÀgÉà J¯É vÀgÀĪÀÅzÀÄ JAzÀÄ wêÀiÁð£ÀªÁ¬ÄvÀÄ.
                     ¸Àé®à ºÉÆwÛUÉ ªÀÄ£É0iÀÄ ºÉAUÀĸÀgÀÄ ºÉÆgÀUÉ §AzÀgÀÄ. CwyUÀ¼À£ÀÄß PÉÊ PÁ®Ä ªÀÄÄR vÉƼÉzÀÄ HlPÉÌ §gÀĪÀAvÉ PÀgÉzÀgÀÄ. J®ègÀÆ ªÀÄ®V ¤zÉæ §AzÀªÀgÀAvÉ PÀtÄÚ ªÀÄÄaÑ ªÀÄ®VzÀÝgÀÄ. PÀgÉzÀgÉ ªÀiÁvÁqÀĪÀÅ¢®è. ªÀÄ£É0iÀĪÀgÀÄ PÀAUÁ®Ä. ªÀÄ£ÉUÉ §AzÀªÀjUÉ MªÉÄä¯Éà K£Á¬ÄvÀ¥Àà JAzÀÄ UÁ§j0iÀiÁV ºÉÆÃzÀgÀÄ. eÉÆvÉUÉ UÁ§j0iÀÄÆ D¬ÄvÀÄ. ªÀÄ£É0iÀÄ°èzÀÄÝzÀÄ ºÉAUÀĸÀgÀÄ ªÀiÁvÀæ. K£ÁzÀgÀÆ ºÉZÀÄÑ PÀrªÉÄ0iÀiÁzÀgÉ K£ÀÄ ªÀiÁqÀĪÀÅzÀ¥Àà JAzÀÄ aAvÉ0iÀiÁ¬ÄvÀÄ CªÀjUÉ PÀgÉzÀgÉ ªÀiÁvÁqÀĪÀÅ¢®è. ªÉÄʪÀÄÄlÄÖªÀÅzÀÄ ºÉÃUÉ.JAzÀÄ MAzÀÄ PÉÆqÀ ¤ÃgÀÄ vÀAzÀÄ J®ègÀ ªÉÄÊUÉ ºÉƬÄzÀÄ ©lÖgÀÄ. ªÉÆzÀ¯Éà ¸Àé®à ZÀ½0iÀÄÆ EvÀÄÛ.eÉÆvÉUÉ vÀtÂÚÃgÀÄ ¸ÀÄjzÀÄzÀjAzÀ ZÀ½ vÀqÉ0iÀįÁgÀzÁzÀgÀÆ CªÀgÀ ªÀiÁvÉà ¨ÉÃgÉ. ¤Ã£ÀÄ ªÉÆzÀ®Ä ªÀiÁvÁrzÀªÀ ¤Ã£Éà ºÉÆÃV J¯É vÁ J£ÀÄßvÁÛ J®ègÀÆ JzÀÝgÀÄ. J¯É vÀgÀĪÀÅzÀÄ ¨ÉÃPÁVgÀ°®è. CµÀÄÖ ªÀÄA¢UÀÆ ¨ÉÃPÁzÀ¶ÖvÀÄÛ. EªÀgÀÄ ªÀiÁvÀæ ¸ÀĪÀÄä£É ZÀZÉð ªÀiÁr ¥Àj¹Üw £ÀUÉ¥Ál¯Á¬ÄvÀÄ. CzÀPÉÌ FUÀ®Æ ªÀiÁvÀ£ÁrzÀªÀ J¯É vÀgÀĪÀÅzÀÄ JA§ UÁzÉ ªÀÄ®0iÀiÁ¼ÀzÀ°è IÆrü¬ÄzÉ.
              ºÁUÉ FUÀ ¨ÉQÌ£À PÉÆgÀ½UÉ UÀAmÉ PÀlÄÖªÀªÀj®è. £ÀªÀÄä ¥ÁqÀÄ E°UÀ¼À vÉgÀ£ÁVzÉ NlÄ PÉÆlÄÖ Dj¹ PÀ½¹zÉÝêÉ. CªÀgÀ EZÉÒ0iÀÄAvÉ £ÀqÀPÉÆAqÀÄ zÉñÀªÀ£ÀÄß ¸ÁéxÀð gÁdPÁgÀtzÀ ¥ÀgÀªÉÆÃZÀÑ ¹ÜwUÉ vÀAzÁVzÉ. ¨sÀæµÁÖZÁgÀ vÁAqÀŒªÀDqÀĪÀÅzÀÄ CªÀjUÉ PÁtĪÀÅ¢®è. PÁgÀt CªÀgÉà C¢üPÁgÀ G½¹PÉÆArgÀĪÀÅzÀÄ EzÉà ¨sÀæµÁÖZÁgÀ¢AzÀ! DzÀgÉ CªÀjUÉ d£ÀgÀ PÀÆUÀÄ PÉý¸ÀĪÀÅ¢®è. ©ænµÀgÀ£ÀÄß E°èAzÀ PÀA©QüÀĪÀAvÉ ªÀiÁrzÀ ºÁUÉ zÀAUÉ0iÉÄüÀ¨ÉÃPÁUÀĪÀÅzÉÆà K£ÉÆÃ? MªÉÄä CzsPÁgÀ PÀ¼ÉzÀÄPÉÆAqÀgÀÆ CªÀgÀÄ ªÁªÀÄ ªÀiÁUÀð¢AzÀ C¢üPÁgÀ »r¢zÁÝgÉ. «µÀ0iÀÄ d£ÀjUÉ FUÀ ªÀÄ£ÀªÀjPÉ0iÀiÁVzÉ. ¨ÉÃgÉ ¨ÉÃgÉ ¥ÀPÀëUÀ¼ÀÄ MAzÁV C¢üPÁgÀ ¥ÀqÉ¢zÁÝgÉ. C¢üPÁgÀ ¹UÀĪÀÅzÉAzÀÄ K£ÉãÉÆà PÁgÀt ºÉý ªÀÄAwæ0iÀiÁUÀĪÀ C¢üPÁgÀ »r0iÀÄĪÀ D¸É¬ÄAzÀ G½zÀ ¥ÀPÀëUÀ¼ÀÆ ¨ÉA§® PÉÆlÄÖªÀÅ. D£ÀgÀ UÉÆüÀÄ PÉüÀĪÀªÀj®è. K£ÉÆà d£À UÀzÀÝ® ªÀiÁrzÀgÉAzÀÄ PÉ®ªÀgÀ£ÀÄß eÉÊ°UÉ PÀ½¹zÀÆÝ DVzÉ. E£ÀÄß½zÀªÀgÀÆ ºÁUÉà ºÉÆÃUÀ¨ÉÃPÁzÀªÀgÁzÀgÀÆ gÁµÀÖç ¤µÉÖ QAavÀÆÛ E®èzÀ D d£À K£ÉãÉÆà PÁgÀt ºÉý C¢üPÁgÀ G½¹PÉÆArzÁÝgÉ.CAvÀÆ FUÀ CvÉÛUÉÆAzÀÄ PÁ® ¸ÉƸÉUÉÆAzÀÄ PÁ®JA§ ªÀiÁw£ÀAvÁVzÉ.§gÀĪÀ ¸ÉÆ¸É ºÉÃVzÁݼÉÆà UÉÆwÛ®è. DzÀgÉ FUÀ EgÀĪÀ CvÉÛ PɼÀV½zÀgÉ ªÀÄvÉÛ UÉÆvÁÛUÀ§ºÀÄzÀÄ ¸ÉƸÉ0iÀÄ PÁ0iÀÄð¨sÁgÀ!
              zÉñÀzÉƼÀV£À dUÀ¼ÀUÀ¼Éà »ÃUÁzÀgÉ £ÉgÉ gÁµÀÖçUÀ¼À «µÀ0iÀÄzÀ°è0iÀÄÆ «gÉÆÃzsÀ ¥ÀPÀëzÀªÀgÀ ªÀiÁvÀ£ÀÄß PÀqÉUÀt¹ vÀªÀÄäzÉà ¸ÁªÀiÁædå±Á»vÀéªÉA§ jÃw0iÀįÉèà J¯Áè £ÀqÉ0iÀÄÄvÀÛzÉ. EzÀݪÀgÀÄ ªÀÄƪÀgÀÄ PÀzÀݪÀgÁgÀÄ JA§ ¥Àæ±ÉßUÉ GvÀÛgÀ«®è. zÉÆuÉÚ »rzÀªÀgÉ®ègÀÆ ¨ÉÃmÉUÁgÀgÉà DVzÁÝgÉ. ºÉÆgÀV£À zÉñÀUÀ¼À°ègÀĪÀAvÉ ¤©üðÃw¬ÄAzÀ UÀAqÀĸÀgÁUÀ°Ã ºÉAUÀĸÀgÁUÀ°Ã zsÉÊ0iÀÄðªÁU NqÁqÀĪÀ«ÄÛ®è. ¨É¯É0iÉÄÃjPɬÄAzÀ d£À¸ÁªÀiÁ£ÀågÀÄ PÀAUÁ¯ÁVzÁÝgÉ.K£ÉÆà CAPÉ ¸ÀARåç÷νAzÀ £ÁªÀÅ ªÀÄÄAzÀĪÀj¢zÉÝêÉAzÀÄ ºÉýPÉÆAqÀgÉ zÉñÀ C©üªÀÈ¢Þ ºÉÆA¢zÀ ºÁUÁ¬ÄvÉÃ? C¢üPÁgÀ G½¸À®Ä, ºÉƸÀvÁV ¥ÀqÉ0iÀÄ®Ä ºÉÆêÀÄ ºÀªÀ£À, ¥ÀÇeÉ-ªÀævÀUÀ¼À£ÀÄß ªÀiÁrzÀgÁ¬ÄvÉÃ? FUÀ «ªÉÃPÁ£ÀAzÀgÀ ªÁt £ÀªÀÄä£ÀÄß §rzÉ©â¸À¨ÉÃPÀÄ. J®ègÀÆ K¼À¨ÉÃPÀÄ. ºÉƸÀ §zÀ¯ÁªÀuÉ0iÀiÁUÀĪÀ ªÀgÉUÀÆ M§â £ÉÃvÁgÀgÀ ªÀiÁw£ÀAvÉ ªÀÄÄ£ÀÄßUÀΨÉÃPÀÄ. DUÀ d0iÀÄ £ÀªÀÄäzÁUÀĪÀÅzÀÄ.0iÉÆÃUÀ CzÁV0iÉÄà §gÀĪÀÅ¢®è. ¨sÉÆÃV¸ÀĪÀªÀgÀ ¥Àæ0iÀÄvÀß £ÀqÉzÀgÉ ªÀiÁvÀæ ¸ÀÄ0iÉÆÃUÀ §gÀ§ºÀÄzÀÄ. CAzÉƪÉÄä  ªÀĺÁvÀägÀ ¥Àæ0iÀÄvÀß ¥sÀ®PÁj0iÀiÁVvÀÄÛ. ºÁUÉ E£ÉÆßAzÀÄ ¥Àæ0iÀÄvÀß ªÀiÁqÀĪÀ°è zÉʪÀ §®ªÀÇ ¸ÉÃj  £ÀªÀ ¨sÁgÀvÀzÀ ¤ªÀiÁðtªÁUÀ§ºÀÄzÉAzÀÄ ºÁgÉʸÉÆÃtªÉÃ?

Monday, April 23, 2012

ಉದ್ಯೋಗಂ ಪುರುಷ ಲಕ್ಷಣಂ

ಉದ್ಯೋಗಂ ಪುರುಷ ಲಕ್ಷಣಂ
    "ನಿರುದ್ಯೋಗಿಗಳ ತಲೆ ಪಿಶಾಚಿಗಳ ಕಾರ್ಖಾನೆ" ಯಂತೆ. ಅವರಿಗೆ ಮಾಡುವುದಕ್ಕೆ ಕೆಲಸವಿರುವುದಿಲ್ಲ. ಅದಕ್ಕೆ ಊರೆಲ್ಲ ಸುತ್ತಾಡುತ್ತಾ ಏನಾದರೂ ಸಲ್ಲದ ಕಾರ್ಯಗಳನ್ನು ಮಾಡುತ್ತಾ ಕಲ ಕಳೆಯುತ್ತಿರುತ್ತಾರೆ. ಒಂದೋ ಸ್ವಯಂ ತಿಳಿದು ಏನಾದರೂ ಕೆಲಸ ಮಾಡಬೇಕು. ಇಲ್ಲವಾದರೆ ಸರಕಾರಿ ನೌಕರಿಯೋ ಸಿಗದಿದ್ದರೆ ಬೇರೇನಾದರೂ ದಿನದ ಅನ್ನಕ್ಕೆ ಬೇಕಾದ ಕೆಲಸ ಮಾಡಿದರೆ ಯಾರಿಗೂ ಹೊರೆಯಾಗಲಾರರು. ನಿರುದ್ಯೋಗಿಗಳಾಗಿ ಅಲೆಯುವಾಗ ತಲೆಯಲ್ಲಿ ಏನೆಲ್ಲ ಬೇಡದ ಯೋಚನೆಗಳು ಅವರನ್ನು ತಪ್ಪು ದಾರಿಗೆ ಒಯ್ಯಬಹುದು. ಅದಕ್ಕೇ ಈ ಮೇಲಿನ ಮಾತು ಹುಟ್ಟಿಕೊಂಡಿದೆ. ಇಲ್ಲಿ ಪುರುಷ ಎಂದಾಗ ಗಂಡಸು ಎಂಬರ್ಥ ಮಾತ್ರವಲ್ಲ. ಜೊತೆಗೆ ಮಹಿಳೆಯೂ ಸೇರಿ ಒಟ್ಟಾಗಿ ಮನುಷ್ಯ ಎಂದರ್ಥ ಮಾಡಿಕೊಳ್ಳಬೇಕು. ಪುರುಷ ಎಂದರೆ ಮನುಷ್ಯ ಎಂಬರ್ಥವೂ ಇದೆ. ಹಾಗೆ ಗಂಡಸಾಗಲಿ, ಹೆಂಗಸಾಗಲಿ ಕೆಲಸವಿಲ್ಲದೆ ತಿರುಗಾಡಬಾರದು. ಹಾಗೆ ಅಡ್ಡಾಡುತ್ತಿರುವಾಗ ಹೊರಗಿನ ಆಗು ಹೋಗುಗಳನ್ನು ಗಮನಿಸಿ ನಮಗೂ ಬಯಕೆಗಳು ಹೆಚ್ಚಾಗುತ್ತವೆ. ಅದನ್ನು ಪಡೆಯಲಾಗದಿದ್ದರೆ ಹೇಗಾದರೂ ಅದನ್ನು ಪಡೆಯಬೇಕೆಂಬ ದುರಾಸೆ ಹುಟ್ಟಿಕೊಳ್ಳುತ್ತದೆ. ಮಾಡಬಾರದ ಕೃತ್ಯಗಳನ್ನು ಮಾಡಿಸುತ್ತದೆ. ಆಗ ನ್ಯಾಯಾನ್ಯಾಯಗಳ ಪರಿವೆಯಿರುವುದಿಲ್ಲ. ವಿವೇಚನೆ ಕಳಕೊಂಡರೆ ಮತ್ತೆ ಪಿಶಾಚಿಯೇ ಆಗಿಬಿಡುತ್ತಾನೆ(ಳೆ). ಅದರಿಂದಲೇ ಅವರ ತಲೆ ಪಿಶಾಚಿಗಳ ಕಾರ್ಖಾನೆಯಾಗುತ್ತದೆ ಎಂದು ಹಿರಿಯರು ಹೇಳಿದರು.
    ಜನಸಂಖ್ಯೆ ಹೆಚ್ಚಾದಂತೆ  ಬೆಳೆಸುವ ಆಹಾರ ಸಾಕಾಗುವುದಿಲ್ಲ. ಇದ್ದುದನ್ನು ಹಂಚಿ ತಿನ್ನುವ ಬುದ್ಧಿ ಎಲ್ಲರಲ್ಲಿಯೂ ಇರುವುದಿಲ್ಲ. ತನ್ನ, ತನ್ನ ಕುಟುಂಬದ ಆದಾಯವನ್ನು ಹೆಚ್ಚಿಸಿ ಸುಖವಾಗಿ ಬೇಕೆಂಬ ಆಸೆ ಎಲ್ಲರಲ್ಲಿಯೂ ಇರುವುದು ಸಹಜ. ಹಿಂದಿನ ಕಾಲದಲ್ಲಿದ್ದ ಜೊತೆ ಕುಟುಂಬ  ಈಗ ಹೋಗಿದೆ. "ಮಿತ ಸಂತಾನ"ವೆಂಬ ಧ್ಯೇಯ ವಾಕ್ಯವಿದ್ದರೂ ಜನಸಂಖ್ಯೆ ಹೆಚ್ಚುತ್ತಾ ಸಾಗಿದೆ. ಹಳ್ಳಿಯಲ್ಲಿ ಕೆಲಸ ಮಾಡಲು ವಿದ್ಯಾವಂತ ತರುಣರಿಗೆ ಇಷ್ಟವಿಲ್ಲ. ಧಾರಾಳ ಆದಾಯವಿರುವವರು ಐಷಾರಾಮಿ ಜೀವನದ ದಾಸರಾಗುತ್ತಾರೆ. ಖರ್ಚು ಹೆಚ್ಚಾಗಿ, ಬೆಳೆದ ಬೆಳೆಗೆ ಸಿಗುವ ಬೆಲೆ ಸಾಕಾಗುವುದಿಲ್ಲ. ಈಗ ಅಡಿಕೆಗೆ ಬೆಲೆ ಹೆಚ್ಚಾದರೂ ಪೇಟೆಯ ಜನಜೀವನಕ್ಕೆ ಮಾರುಹೋಗಿ ನಮ್ಮ ಅಗತ್ಯಗಳು ಹೆಚ್ಚಾಗಿ ಬರುವ ಆದಾಯ, ಜೀವನ ವೆಚ್ಚಕ್ಕೆ ಸಾಕಾಗುವುದಿಲ್ಲ. ಕೂಲಿಯವರೂ ಇಂತಹ ವ್ಯಾಮೋಹಕ್ಕೆ  ಬಲಿಯಾಗಿ ಕೂಲಿ ಹೆಚ್ಚು ಸಿಗಬೇಕೆನ್ನುತ್ತಾರೆ.  ಕೂಲಿ ಜನರ ಮೂಲಕವೇ  ಕೃಷಿ ಮಾಡಿಸುವ ಶ್ರೀಮಂತರು ಬೆಳೆದ ಬೆಳೆಗೆ ಸಿಕ್ಕಿದ ಆದಾಯದ ಅರ್ಧಾಂಶಕ್ಕಿಂತ ಹೆಚ್ಚು ಕೂಲಿ ಕೊಡಬೇಕು. ಆಗ ಬೆಳೆಯ ಬೆಲೆ ಇನ್ನೂ ಹೆಚ್ಚಾಗಬೇಕೆಂಬ ಅನಿಸಿಕೆ. ಅಂತೂ ಮನುಷ್ಯನಿಗೆ ತೃಪ್ತಿಯೆಂಬುದಿಲ್ಲ. ಸಮಸ್ಯೆಯ ಪರಿಹಾರಕ್ಕಾಗಿ ಯೋಚನೆ ಮಾಡುವುದೇ ಉದ್ಯೋಗ ಆಗಿಬಿಟ್ಟಿದೆ. ಆಗ  ನೆನಪಾಗುವ ಗಾದೆ "ಕಾಲಿಗೆಳೆದರೆ ತಲೆಗಿಲ್ಲ, ತಲೆಯ ಕಡೆಗೆಳೆದರೆ ಕಾಲಿಗಿಲ್ಲ". ಜೀವನ  ಸಮಸ್ಯೆ  ಬಿಗಡಾಯಿಸುತ್ತದೆ.
    ಸರಕಾರಿ ನೌಕರರಾದರೂ ಅವರ ಮನೆ ಬಾಡಿಗೆ, ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ. ಕೊಂಡುಕೊಳ್ಲ್ಳುವ ವಸ್ತುಗಳ ಬೆಲೆ ಗಗನಕ್ಕೇರುತ್ತದೆ. ಸಿಕ್ಕಿದ ಸಂಬಳ ಸಾಕಾಗುವುದಿಲ್ಲ. ಆಗ ಹೆಚ್ಚಿನ ಸಂಪಾದನೆಗೆ ಅಡ್ಡ ಹಾದಿಹಿಡಿಯುತ್ತಾರೆ. ಬೆಳೆಗೆ ಸರಿಯಾದ ಬೆಲೆ ಕೃಷಿಕನಿಗೆ ಸಿಗುವಾಗ, ಪೇಟೆ ಪಟ್ಟಣಗಳಲ್ಲಿ ವಾಸ ಮಾಡುವವರು ಕೊಳ್ಳುವ ವಸ್ತುವಿಗೆ ಬೆಲೆ ಹೆಚ್ಚಾಗುತ್ತದೆ .ಮತ್ತೆ ಕೊಂಡುಕೊಳ್ಳುವ ಇತರ ಜೀವನಾವಶ್ಯಕ ವಸ್ತುಗಳಿಗೂ ಬೆಲೆ ಹೆಚ್ಚು ಕೊಡಬೇಕು. ಅವರೂ ಲಾಭ ಹೆಚ್ಚು ಸಿಗಬೇಕೆಂಬ ಆಸೆಯಿಂದ  ಬೆಲೆ ಹೆಚ್ಚು ಮಾಡುತ್ತಾರೆ. ಒಂದಕ್ಕೊಂದು ಹೊಂದಾಣಿಕೆಯಾಗುವುದಿಲ್ಲ. ಹಿಂದೊಂದು ಕಾಲದಲ್ಲಿ ವಿನಿಮಯ ಪದ್ಧತಿಯಿತ್ತಂತೆ. ಕೃಷಿಕ ಬೆಳೆದ ಬೆಳೆಯನ್ನು ಇತರ ಉದ್ಯೋಗಿಗಳಿಗೆ ಕೊಡುವುದು. ಇತರ ಗ್ರಾಹಕರೂ ತಮಗೆ ಬೇಕಾದುದನ್ನು ತೆಕ್ಕೊಂಡು ತನ್ನಲ್ಲಿದ್ದುದನ್ನು ಇತರರಿಗೆ ಕೊಟ್ಟು ತಮ್ಮ ಆವಶ್ಯಕತೆಗಳನ್ನು ಪೂರೈಸಿಕೊಳ್ಳುವುದು. ಎಲ್ಲರೂ ಅವರವರ ಉದ್ಯೋಗದಲ್ಲಿ ಲೀನರಾಗುತ್ತಿದ್ದರು. ಹೀಗೆ ನಡೆಯುತ್ತಿದ್ದ ಸಾಮಾಜಿಕ ವ್ಯವಸ್ಥೆಯೇ ಬದಲಾಗಿ ಹೋಯಿತು. ಒಬ್ಬರ ಮೇಲೆ ಇನ್ನೊಬ್ಬರಿಗೆ ನಂಬಿಕೆಯಿಲ್ಲ. ಈ ಮೇಲಾಟದಿಂದ ಬಡವನಾದವನು ಹೆಚ್ಚು ಸೋಲುತ್ತಾನೆ. ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ನೌಕರರೂ, ಕೃಷಿಕ ವರ್ಗವೂ ಮೇಲಾಟದಿಂದ ಸತ್ಯಾಗ್ರಹ ನಡೆಸುವುದು ನಿತ್ಯದ ಮಾತಾಯಿತು. ಪ್ರತಿದಿನವೂ ಒಂದೊಂದು ಹೊಸಬಗೆಯ ಸತ್ಯಾಗ್ರಹ! ಗಾಂಧೀಜಿಯವರು ಕಂಡಿದ್ದ ಈ "ಸತ್ಯಾಗ್ರಹ"ದ ಅರ್ಥವೇ ಬದಲಾಗಿ ಬಿಟ್ಟಂತಿದೆ. ಈ ಚಳುವಳಿಗಳಿಂದ  ಸೋತು ಹೋಗುವುದು ದೀನ ದಲಿತರೇ ಆಗಿರುತ್ತಾರೆ. ಈಗಿನ ನಿಯಮಗಳಂತೆ ಪ್ರತಿಯೊಂದು ವಿಷಯಕ್ಕೂ ಕಚೇರಿಗಳನ್ನು ಹುಡುಕಾಡಿಕೊಂಡು ಅಲೆಯುವುದೂ ನಿತ್ಯದ ಮಾತಾಗುತ್ತದೆ. ಹಾಗೆ ಹೋದವರು ಮತ್ತೆ ಮನೆಗೆ ಬರುವುದಕ್ಕೆ ಈ ಚಳುವಳಿಗಳು ಅಡ್ಡಿಯಾಗುತ್ತವೆ.  ಆಫೀಸುಗಳಿಗೆ ಒಮ್ಮೆ ಹೋಗಿ ಕೆಲಸ ವಾಗದಿದ್ದರೆ ಅಲೆದಾಡುವುದೇ ದೈನಂದಿನ ಉದ್ಯೋಗವಾಗುತ್ತದೆ.
    ಹಿಂದಿನ ಒಂದು ಕತೆಯ ನೆನಪಾಗುತ್ತದೆ. ನಿರುದ್ಯೋಗಿಯೊಬ್ಬ ಅಲ್ಲಲ್ಲಿ ಅಲೆದಾಡುವುದನ್ನು ವೇಷ ಮರೆಸಿ ಸುತ್ತಾಡಿದ ರಾಜ ತಿಳಿದ. ಅವನನ್ನು ಕರೆಸಿ ಯಾಕೆ ಸುಮ್ಮಗೆ ಅಲೆದಾಡುತ್ತಿದ್ದೀಯ? ಎಂದು ಕೇಳಿದ್ದಕ್ಕೆ ಆತ, "ಕೂಲಿಯೋ ಅಥವಾ ಇನ್ನಿತರ ಕೆಲಸ ಮಾಡಲು ಇಷ್ಟವಿಲ್ಲ. ಅದಕ್ಕೆ ನಿಮ್ಮ ಕೈಕೆಳಗೆ ಒಂದು ಕೆಲಸ ಪಡೆಯಲು ಅವರನ್ನು, ಇವರನ್ನು ಕಾಣಲು ಹೋಗುತ್ತಿದ್ದೇನೆ" ಎ೦ದ. "ನನ್ನನ್ನು ಕೇಳದೆ ಅಲ್ಲೆಲ್ಲ ತಿರುಗಾಡಿದರೆ ನಿನಗೆ ಕೆಲಸ ಸಿಕ್ಕೀತೇ? ಏನಾದರೂ ಕೆಲಸ ಮಾಡುತ್ತೀಯಾ? ಹಾಗಾದರೆ  ನಾಳೆಯಿಂದ ನೀನು ಸಮುದ್ರ ದಂಡೆಗೆ ಹೋಗಿ ಇಡೀ ದಿನದಲ್ಲಿ ದಂಡೆಗೆ ಅಪ್ಪಳೀಸುವ ತೆರೆಗಳ ಲೆಕ್ಕ ತೆಗೆದು ಸಂಜೆ ನನಗೊಪ್ಪಿಸು, ದಿನಕ್ಕೆ ಒಂದು ರೂಪಾಯಿ ಸಂಬಳ," ಎಂದನಂತೆ ರಾಜ. ಸರಿ, ಮರುದಿನ  ಆತ ಕಡಲ ದಂಡೆಗೆ ಹೋದ. ಮೀನು ಹಿಡಿಯಲು  ದೋಣಿಗಳು ಬರುವುದು ಹೋಗುವುದು ನಡೆದಿತ್ತು. ಅವನು ಅವರನ್ನು ಕರೆದು ಯಾರೂ ನನ್ನನ್ನು ಕೇಳದೆ ಇವತ್ತು ದೋಣಿ  ಇಳಿಸಬಾರದು. ತೆರೆಗಳ ಲೆಕ್ಕ ತೆಗೆಯಲು ರಾಜನ ಅಪ್ಪಣೆಯಾಗಿದೆ. ನಿಮ್ಮ ದೋಣಿಗಳಿಂದ ಲೆಕ್ಕ ತಪ್ಪಿ ಹೋಗಬಹುದು" ಎಂದು ಬಿಟ್ಟನಂತೆ. ಅಂಬಿಗರು  ಕಂಗಾಲು. ಏನಾದರೂ ಮಾಡಿ ದೋಣಿ ಕಡಲಿಗಿಳಿಯದಿದ್ದರೆ ಜೀವನ ಹೇಗೆ? ಎಂದು ಗಾಬರಿಯಾದರು. ಕಡೆಗೆ ಎಲ್ಲರೂ ಒಟ್ಟಾಗಿ ಅವನನ್ನು ಕಂಡು ಒಂದು ದೋಣಿಗೆ ಇಷ್ಟೆಂದು ಲೆಕ್ಕ ಮಾಡಿ ಸಂಜೆಗೆ ಹಣ ಒಪ್ಪಿಸುತ್ತೇವೆಂದು ಮಾತು ಕೊಟ್ಟು ದೋಣಿಗಳನ್ನು ಬಿಟ್ಟರು. ಒಂದೇ ದಿನದಲ್ಲಿ ಅವನಿಗೆ ಸಾಕಷ್ಟು ಸಂಪಾದನೆ. ರಾಜನಿಗೆ ಇದು ತಿಳಿದು ಅವನನ್ನು ಕರೆದ. ಹೊಸತೊಂದು ಮಾರ್ಗದ ನಕ್ಷೆ ಮಾಡಲು ಹೇಳಿದ. ಕೆಲಸಕ್ಕೆ ಹೊರಟವನು ದಾರಿಯನ್ನು ಗುರುತಿಸಲು ಅಳತೆಗೆ ತೊಡಗಿದ.ಇವನು ಚೈನು ತೆಗೆದುಕೊಂಡು ಅಳತೆಗೆ ಬರುವುದು ಜನಕ್ಕೆ ಗೊತ್ತಾಯಿತು. ದಾರಿಯಲ್ಲಿ ನಮ್ಮ ಮನೆ ಹೋಗಬಾರದು, ನನ್ನ ಗದ್ದೆ ಹೋಗಬಾರದೆಂದು ಅವನನ್ನು ಕಂಡು ಹೇಳಿದರು. ಅದಕ್ಕೆ ಇಷ್ಟಿಷ್ಟು ಕೊಡಿ ಎಂದ. ರಾಜನ ಸಂಬಳದೊಂದಿಗೆ ಆದಿನದ ಆದಾಯ ತುಂಬಾಸಿಕ್ಕಿತು. ಒಟ್ಟಿನಲ್ಲಿ ಇವನಿಂದ ರಾಜನಿಗೆ ಸರಕಾರಿ ಕೆಲಸದಲ್ಲಿ ಸಿಗುವ ಅಡ್ಡ ಸಂಪಾದನೆಯ ಕುರಿತು ಗೊತ್ತಾಯಿತು. ತನ್ನ ಆಢಳಿತೆಯ ದೋಷ ಗೊತ್ತಾಗಿ ಸರಿಪಡಿಸಬೇಕೆಂದುಕೊಂಡ.
    ಸರಕಾರಿ ಕೆಲಸವಾಗಲಿ, ಇತರ ಯಾವುದೇ ಕೆಲಸವಾಗಲೀ ಸಿಗುವ ಸಂಬಳ ಸಾಲದೆ ಅಡ್ಡ ಸಂಪಾದನೆ ಮಾಡಿ ಸುಖ ಜೀವನದ ರುಚಿ ಕಂಡವರು ಇನ್ನೂ ಹೊಸ ಹೊಸ ದಾರಿಗಳನ್ನು ಹುಡುಕುತ್ತಾರೆ. ಸರಕಾರವೇ ಆಯಾ ಪಕ್ಷ ಪಂಗಡಗಳ ಆದಾಯ ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿ, ರಾಷ್ಟ್ರದ, ರಾಜ್ಯದ ಹಿತವನ್ನು ಕಡೆಗಣಿಸಿದರೆ ಆಣ್ಣಾ ಹಜಾರೆಯಂಥವರ ಬಿರುಸಿನ ಹೋರಾಟ ಪ್ರಯೋಜನವಾಗುವುದೇ? ದೇಶದಲ್ಲಿ ಸಾವಿರಾರು ಹಜಾರೆಗಳು ಹೋರಾಟ ನಡೆಸಿದರೂ ಸರಕಾರವೇ ಅಡ್ಡ ದಾರಿಯಿಂದ ಸರಕಾರ ಉಳಿಸಲು ಪ್ರಯತ್ನಿಸುತ್ತಿರುವಾಗ ಸಮುದ್ರದಲ್ಲಿ ಹಿಂಗು ಕರಗಿಸಿದಂತಲ್ಲವೇ? ಜನರೇ ಒಗ್ಗಟ್ಟಾಗಿ ಸಾಮೂಹಿಕ ಪ್ರಯತ್ನ ಮುಂದುವರಿಸಿದರೆ ಸಾರ್ಥಕವಾದೀತೋ ಏನೋ? ರಾಷ್ಟ್ರವ್ಯಾಪೀ ಆಂದೋಲನ ನಡೆದರೆ, ಚುನಾವಣೆಯಲ್ಲಿ ನಿಜವಾದ ಜನಪರ ಸದಸ್ಯರನ್ನೇ ಆರಿಸಿ ಕಳಿಸಿದರೆ ಆದೀತೋ ಏನೋ? ಅಧಿಕಾರಿಗಳ, ಧುರೀಣರ ಸಾಮೂಹೊಕಪ್ರಯತ್ನ ಫಲಕೊಡಬಹುದು. ಸ್ವಾತಂತ್ರ್ಯಾನಂತರ ಬಂದ ಎಲ್ಲ ಸರಕಾರಗಳೂ ಜನಹಿತಕ್ಕಾಗಿ ದುಡಿಯಲಿಲ್ಲ. ಇದರಿಂದಾಗಿ ರಾಷ್ಟ್ರಾಭಿವೃದ್ಧಿ  ಕನಸಿನ ಮಾತಾಯಿತು. ಕೆಲವರಿಗೆ ಕಳ್ಳತನ, ಮೋಸ, ದರೋಡೆಗಳೇ ಉದ್ಯೋಗವಾಗಿದೆ. ಒಂದು ವಿಭಾಗ ನಕ್ಸೆಲಗಳಾದರೆ ಇನ್ನೊಂದು ಗುಂಪು ಉಗ್ರಗಾಮಿಗಳಂತೆ ಸಮಾಜಕ್ಕೆ ಮಾರಕವಾಗಿವೆ.
    ಜನ ನಾಯಕರು ಮಾತ್ರವಲ್ಲ, ದೇಶದ ಪ್ರತಿಯೊಬ್ಬನೂ ನಿಸ್ವಾರ್ಥಿಗಳಾಗಿ ದೇಶಹಿತಕ್ಕಾಗಿ ದುಡಿದರೆ  ಅಸಾಧ್ಯವಾದುದು ಯಾವುದು? ಪತ್ರಿಕೆಗಳ ಟಿವಿ.ಗಳ ಜಾಹೀರಾತು ನೋಡಿ ನಮ್ಮ ಬೇಕು ಬಯಕೆಗಳನ್ನು ಹೆಚ್ಚು ಮಾಡಬಾರದು. ಉದ್ಯೋಗಕ್ಕಾಗಿ ಹೊರಗೆ ಅಲೆದಾಡದೆ ಸ್ವಂತ ಉದ್ಯೋಗಗಳನ್ನು
ತಾವೇ ಸೃಷ್ಟಿಸಿಕೊಳ್ಳಬೇಕು. ಹಿಂದಿನವರು  "ಉತ್ತಮಂ ಕುಶಲ ವಿದ್ಯಾನಾಂ, ಮಧ್ಯಮಂ ಕೃಷಿ ವಾಣಿಜಂ" ಎಂದು ಹೇಳಿದ್ದಾರೆ. ಇನ್ನೊಬ್ಬರ (ಸರಕಾರದ್ದೇ ಇರಬಹುದು) ಕೈಕೆಳಗೆ ಕೆಲಸ ಮಾಡುವುದು ಹಿಂದಿನವರ ಅಭಿಪ್ರಾಯದಲ್ಲಿ  ಅಧಮತನವಂತೆ! ಹಿಂದಿನ ಕಾಲದ ಕಲಿಕೆಯಲ್ಲಿ  ಬರೇ ಓದು, ಬರಹ, ಲೆಕ್ಕ ಮಾತ್ರವಿತ್ತು. ಇಂದಿನ ಕಲಿಕೆ ಉದ್ಯೋಗಾಧಿಷ್ಟಿತವಾಗಿದೆ. ಕೃಷಿ ವಾಣಿಜ್ಯವೂ ಕೆಲಸವೇ! ಏನಾದರೂ  ಬುದ್ಧಿವಂತಿಕೆಯಿಂದ  ಸ್ವಂತ ಕೆಲಸ ಮಾಡುವುದೇ ಉತ್ತಮವಂತೆ. ಅಂತೂ ಯಾವುದಾದರೂ ಉದ್ಯೋಗದಲ್ಲಿ  ತೊಡಗಿರಬೇಕಾದುದು ಮಾನವನ ಕರ್ತವ್ಯ.  "ಕಾಯಕವೇ ಕೈಲಾಸ" ಎಂದು ಸಾಮೂಹಿಕ ಪ್ರಯತ್ನ ನಡೆಸಿದರೆ ಮಹಾತ್ಮರ ಕನಸು ನೆನಸಾಗುವುದು ಕಷ್ಟದ ಮಾತಲ್ಲ. ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ದುಡಿಮೆಯ ಮಹತ್ವ ತಿಳಿಸಬೇಕು. ಅವರವರ ಅನ್ನವನ್ನು ಇತರರಿಗೆ ದ್ರೋಹವಾಗದಂತ ಹೇಗೆ ಪಡೆಯಬಹುದು?   ಜನತಂತ್ರದಲ್ಲಿ ನಿಸ್ವಾರ್ಥ ಸೇವೆ ಹೇಗೆ ಮಾಡಬೇಕು? ಎಂದೆಲ್ಲ ತಿಳಿಯಹೇಳಿದರೆ  ಮುಂದಿನ ಜನಾಂಗದ ನವ ನಿರ್ಮಾಣವಾಗುವುದು ಸಾಧ್ಯವಾಗಬಹುದೆಂದು ಕಾಣುತ್ತದೆ. ಶಿಕ್ಷಣ ಪದ್ಧತಿ  ಸುಧಾರಿಸಿದರೆ  ಮುಂದಿನ ಜನಾಂಗದ ಸುಧಾರಣೆಯಾಗುತ್ತದೆ. ಈಗ ಬರೇ ಉದ್ಯೋಗಕ್ಕಾಗಿ ವಿದ್ಯೆ ಎಂದಾಗಿದೆ.  ಹಿಂದಿನ ಪದ್ಧತಿ "ಮಾಡಿ ಕಲಿ, ನೋಡಿ ಕಲಿ" ಎಂಬುದಾಗಿತ್ತು. ಈಗ ಕೆಟ್ಟುದನ್ನೇ "ನೋಡಿ ಕಲಿ"ಯುತ್ತಾರೆ. ವ್ಯವಸ್ಥೆಯನ್ನೇ ಬದಲಾಯಿಸಬೇಕು. ಹಳೆಯದರೊಂದಿಗೆ  ನಮಗೆ ಹೊಸತೂ ಬೇಕು. ಹೊಸ ಚಿಗುರು, ಹಳೆ ಬೇರು ಕೂಡಿರಲು ಮರ ಸೊಬಗು ಆಗುತ್ತದೆ. ಹಿರಿಯರ ದ್ಯೇಯವಾಕ್ಯ, "ಉದ್ಯೋಗಂ ಪುರುಷ ಲಕ್ಷಣಂ" ಪಾಲನೆಯಾದರೆ ದೇಶ ಸುಭಿಕ್ಷ! ನಾವು ಮಾತ್ರವಲ್ಲ, ನಮ್ಮಂತೆ ಎಲ್ಲರೂ  ಉದ್ಯೋಗಿಗಳಾದರೆ ಇಂದು ದೇಶಕ್ಕೆ ಅಂಟಿದ ಪಿಡುಗು ನಿವಾರಣೆಯಾಗಬಹುದು. "ಲೋಕಾಸ್ಸಮಸ್ತಾಃ ಸುಖಿನೋ ಭವಂತು." 
            

ಪಂಗುಂ ಲಂಘಯತೇ ಗಿರಿಂ

ಪಂಗುಂ ಲಂಘಯತೇ ಗಿರಿಂ

    ಮಾಧವನ ಕೃಪೆಯಿದ್ದರೆ, "ಮೂಕಂ ಕರೋತಿ ವಾಚಾಲಂ, ಪಂಗುಂ ಲಂಘಯತೇ ಗಿರಿಂ" ಎಂದು ವ್ಯಾಸ ಮಹರ್ಷಿಗಳು ಹೇಳಿದ್ದಾರಲ್ಲವೇ? ಅಂದರೆ  ಆ ಪರಮಾತ್ಮನ ಕೃಪೆಯಿದ್ದರೆ ಹೆಳವನೂ ಪರ್ವತವನ್ನು ಲಂಘಿಸಬಹುದು ಎಂದಾಯಿತು. ಹೆಳವನು ಎದ್ದು ಓಡಾಡುವುದು ಸಾಧ್ಯವೇ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಮತ್ತೆ  ಮೂಕನು ವಾಚಾಲನಾಗುವುದು ಹೇಗೆ? ಸಾಮಾನ್ಯವಾಗಿ ನೋಡುವುದಿದ್ದರೆ ಎರಡೂ ಅಸಾಧ್ಯದ ಮಾತು. ಆದರೆ ಪರಮಾತ್ಮನ ಕರುಣೆಯಿದ್ದರೆ ಎಂದೇ ಅವರು ಹೇಳಿದ್ದಾರೆ. ಪುರಾಣಗಳಲ್ಲಿ ಓದಿದ ಹಾಗೆ ಆತ ಕರುಣಾಸಾಗರನಂತೆ! ಭಕ್ತರ ಹೃದಯದಲ್ಲೇ ಅವನ ವಾಸವಂತೆ. ನಮ್ಮ ಹೃದಯ ನಿವಾಸಿಯಾದ ಆತನನ್ನು ಮನಸಾರೆ ನಂಬಿದರೆ, ಪೂಜಿಸಿದರೆ, ಪ್ರಸನ್ನನಾಗುವನಂತೆ. ಹಾಗಾದರೆ ಆತನನ್ನು ಒಲಿಸಿ ಯಾಕೆ ಮೆಚ್ಚಿಸುವುದಿಲ್ಲ. ಸೋಹಂ ಭಾವದಿಂದ  ಪೂಜಿಸಿ, ನವ ವಿಧ ಭಕುತಿಗಳಿಂದ  ಪೂಜಿಸಿ ಒಲಿಸಿದವರಿದ್ದಾರೆ. ಭಕ್ತರ ಭಕ್ತಿಗೆ ಮೆಚ್ಚಿ ಅವರ ಕರೆಗೆ ಓಗೊಟ್ಟು ಓಡಿ ಬಂದಿದ್ದಾನಂತೆ. ಅವರ ಕೇಳಿಕೆಯನ್ನು ಮನ್ನಿಸಿದ ಉದಾಹರಣೆಗಳೆಷ್ಟೋ ನಮ್ಮ ಪುರಾಣಗಳಿಂದ ತಿಳಿಯಬಹುದು. ಬಾಲಕ ಧ್ರುವನ ಭಕ್ತಿಗೆ ಮೆಚ್ಚಿ ವರ ಕರುಣಿಸಿದ್ದು, ಗಜ ರಾಜನ ಕರೆಗೆ ಓ ಗೊಟ್ಟದ್ದು, ದ್ರೌಪದಿಗೆ ಅಕ್ಶಯ ವಸ್ತ್ರ ಪ್ರದಾನ ಮಾಡಿದ್ದು ಹೀಗೆ ಎಷ್ಟೆಷ್ಟೋ ಉದಾಹರಣೆಗಳಿವೆ. ಪುರಾಣವನ್ನೇ ನಂಬದವರು ಈ ಮಾತನ್ನೂ ಒಪ್ಪಲಾರರು. ಮಡೆಸ್ನಾನವಾದರೂ, ಅಲ್ಲಿ ಭಕ್ತಿಯೇ ಮುಖ್ಯವಷ್ಟೆ! ಅಂಧ ಶ್ರದ್ಧೆಯೆಂದು, ಮೂಢ ನಂಬಿಕೆಯೆಂದು ಹೇಗಾಗುವುದೋ ತಿಳಿಯುವುದಿಲ್ಲ. ಇಂದಿನ ಧುರೀಣರ ದೃಷ್ಟಿಯಲ್ಲಿ, ಧಾರ್ಮಿಕ, ಸಾಮಾಜಿಕ, ರಾಜಕೀಯ ಮುಂದಾಳುಗಳು ಏನು ಮಾಡಿದರೂ ಅಪರಾಧವಲ್ಲ. ಅದನ್ನು ಪ್ರತಿಭಟಿಸುವುದಕ್ಕೆ ಯಾವ ಸ್ವಾಮಿಗಳೂ ಮುಂದಾಗುವುದಿಲ್ಲ. ಏನೋ ಹಿಂದಿನವರು ಹೇಳಿದ ಮಾತು ನೆನಪಾಗುವುದು. "ದೇವರ ಭಯವೇ ಜ್ಞಾನದ ಆರಂಭ." ಹಿಂದೆ ಶಾಲೆಗಳಲ್ಲಿಯೂ ಬಾಲ ಪಾಠಗಳನ್ನು ಕಲಿಸುತ್ತಿದ್ದರು. ಎಲ್ಲ ಆತನ ಸೃಷ್ಟಿ! ಅವನ ನಿಯಮದಂತೆ ಎಲ್ಲ ನಡೆಯಬೇಕು. ಗುರು ಹಿರಿಯರನ್ನು ಗೌರವಿಸಬೇಕು. ನಾವು ಕಲಿಯುವ ವಿದ್ಯೆಗೂ ಅಧಿದೇವತೆಯೊಬ್ಬಳಿದ್ದಾಳೆ. ಎಂಬೆಲ್ಲ ಕಲ್ಪನೆಗಳು ಅಂದಿನವರಾಗಿದ್ದುವು.
    ಅಂದಿನ ಜನ ಇಂದಿಲ್ಲ. ಕಾಲ ಬದಲಾಗಿದೆ. ಪ್ರಕೃತಿ ನಿಯಮಗಳೇ ಬದಲಾಗಿದೆಯಂತೆ! ಚಳಿ ಪ್ರದೇಶಗಳಲ್ಲಿ ಈ ವರ್ಷ ಕಡಿಮೆ ಹಿಮ ಬಿದ್ದಿತ್ತಂತೆ. ಈಗಾಗಲೇ ಸೆಕೆಗಾಲವು ಆರಂಭವಾಗಿದೆಯಂತೆ. ಎಲ್ಲ ನಾವೇ ಮಾಡಿಕೊಂಡದ್ದು. ಬಿಡುಗಡೆಯಾಗುವ ಉಷ್ಣ ವಾತಾವರಣವನ್ನೇ ಬದಲಾಯಿಸಿದೆ. ಹಿಂದಿನವರು ನಂಬುವ ಮಡೆಸ್ನಾನ  ಅಸಹ್ಯವಾಗಿದೆ. ಎಲ್ಲೆಲ್ಲೂ ಅಸಹ್ಯ ತುಂಬಿ ಪರಿಸರ ಮಲಿನವಾಗುವುದು, ಅದರಿಂದಾಗಿ ವಿವಿಧ ರೋಗ ರುಜೆಗಳು ಹೆಚ್ಚಾಗುವುದು ಅವರಿಗೆ ಕಾಣುವುದಿಲ್ಲ. ಸಾಮಾಜಿಕ ಶಿಸ್ತು ತಳಮಟ್ಟದಿಂದಲೇ ಕುಸಿಯುತ್ತಿರುವುದು ಯಾಕೆ? ಅದರ ನಿವಾರಣೆ ಹೇಗೆ? ಎಂಬುದರ ವಿಮರ್ಶೆಯೋ ಪರಿಹಾರೋಪಾಯದ ಬಗ್ಗೆ ಕಾಳಜಿಯೋ ಇದ್ದಂತೆ ಕಾಣುವುದಿಲ್ಲ. ಮಹಾತ್ಮಾ ಗಾಂಧೀಜಿಯವರು ನಾವಿದ್ದ ವಠಾರ ಸ್ವಚ್ಛತೆಯ ಬಗ್ಗೆ, ಶುಚಿತ್ವದ ಬಗ್ಗೆ ಎಷ್ಟು ಮನಸ್ಸು ಮಾಡಿದ್ದರೆಂದು ತಿಳಿದೇ ಇದೆ. ಸ್ವತಃ ಅವರೇ  ಮುಂದಾಗಿ ಬೀದಿ ಗುಡಿಸುವುದಕ್ಕೂ ಹೋಗಿದ್ದರಂತೆ.  ಈಗ ಅವರ ಆದರ್ಶ ಬರೇ ಪಲಾಯನ ವಾದವಾಗಿದೆ. ಸ್ವಚ್ಛತೆಯ ಪಾಠ ಹೇಳುವವರು ಇದ್ದಾರೆ. ಒಮ್ಮೆ ತಾವೇ ಸ್ವತಃ ಬೀದಿಯ ಸ್ವಚ್ಛತೆಯನ್ನು ಮಾಡುವ ಮಂತ್ರಿಗಳೋ ರಾಜಕೀಯ ನಾಯಕರೋ ಇದ್ದಾರೇ? ಒಮ್ಮೆ ಹೊರ ದೇಶಗಳನ್ನು ಸುತ್ತಿ ಬಂದರೆ ಗೊತ್ತಾಗಬಹುದು. ಸಾರ್ವಜನಿಕ ಪ್ರದೇಶಗಳಲ್ಲಿ ಕಸ ಕಡ್ಡಿಗಳನ್ನು ಬಿಸಾಡುವುದು ಸಾಮಾಜಿಕ ಅಪರಾಧವೆಂದು ಜನರೇ ತಿಳಿದುಕೊಂಡಿದ್ದಾರೆ.  ಸಣ್ಣ ಮಕ್ಕಳಿಗೆ ಮನೆಯ ಹಿರಿಯರು, ಶಾಲೆಗಳಲ್ಲಿ ಅಧ್ಯಾಪಕರು ಕಲಿಸುವ ಮೊದಲ ಪಾಠವೇ ಸ್ವಚ್ಛತೆ. ಹೊರಗೆ ಅಂಗಡಿಗಳಲ್ಲಿ, ಹೈವೇಗಳ  ಪಕ್ಕಗಳಲ್ಲಿ, ಪಾರ್ಕಗಳಲ್ಲಿ, ಸಾರ್ವಜನಿಕ ಶೌಚಾಲಯಗಳಿವೆ. ವಿಶಾಲವಾದ ಪಾರ್ಕ್ ಗಳಲ್ಲಿ, ದೂರ ಪ್ರಯಾಣಿಕರು ಕುಳಿತು ಕೊಂಡು ಊಟ ಮಾಡಲುತಂದ ಪಾತ್ರೆಗಳನ್ನು ತೊಳೆಯಲು ಬೇಕಷ್ಟು ನೀರಿನ ವ್ಯವಸ್ಥೆಯಿದೆ. ಹಣ ಕೊಡುವುದು ಬೇಡ. ಖರ್ಚಿಲ್ಲದೆ ಈ ವ್ಯವಸ್ಥೆಯಿರುವಾಗ ಅನುಸರಿಸದೆ ಇದ್ದರೆ ಸಮಾಜ ದ್ರೋಹವೆಂದು ಯೋಚಿಸಿ ತಿಳಿದು ಶಿಸ್ತನ್ನು ಪಾಲಿಸುತ್ತಾರೆ. ಅಂಗಡಿಗಳಲ್ಲಾದರೂ ಬಿಲ್ ಕೊಡುವಾಗ ಸಾಲಾಗಿ ನಿಂತು ತಾಳ್ಮೆಯಿಂದ ಸಹಕರಿಸುತ್ತಾರೆ. ನಮ್ಮಲ್ಲಿಯೋ ಶೌಚಾಲಯಗಳು ಹಾಗಿಲ್ಲ. ನಿರ್ವಹಣೆಯೂ ಸರಿಯಿಲ್ಲ. ಕೇಳುವ ಅಧಿಕಾರಿಗಳಾಗಲೀ ಸರಕಾರವಾಗಲೀ ಇಲ್ಲ. ಅಧಿಕಾರಿಯ ಭಾವನಂಟನೇ ಒಪ್ಪಿಕೊಂಡವನಿರಬಹುದು. ಯಾರು ಕೇಳುವವರು? ದೇಶದ ಹಿತ, ಸಮಾಜದ ಹಿತ ಯಾರಿಗೂ ಬೇಕಿಲ್ಲ.
    ಎಲ್ಲರೂ ಸಾರ್ವಜನಿಕ ಸ್ಥಳಲ್ಲಿಯೋ, ಸಭೆಗಳಲ್ಲಿಯೋ ಭಾಷಣ ಬಿಗಿಯುವುದು, ಉಪದೇಶ ಕೊಡುವುದು ಮಾತ್ರ. ಅವರಿಗೆ ಬೇಕಾದರೆ ಯಾರದೋ ಶಿಫಾರಸ್ಸಿನಿಂದ ಬೇಕಾದ ಕೆಲಸ ಕುಳಿತಲ್ಲಿಗೆ ಮಾಡಿಸಿಕೊಳ್ಳುತ್ತಾರೆ. ಅಧಿಕಾರಿಗಳೂ ತಮ್ಮಿಂದ ತಪ್ಪಾದರೆ ಕೆಳಮಟ್ಟದ ಅಧಿಕಾರಿಗಳ ಮೇಲೆ  ಜರಿದು ಬೀಳುತ್ತಾರೆ. ಮುಂದಾಳುಗಳ  ಶಿಫಾರಸ್ಸು ತಂದವರ ಕೆಲಸ ಬೇಗ ಮಾಡಿ ಕೊಡುತ್ತಾರೆ. ಬಡವನೋ, ಶಿಫಾರಸ್ಸು ಇಲ್ಲದವನೋ ದಿನಗಟ್ಟಲೆ ಕಾದು ಕುಳಿತರೂ ಕೆಲಸವಾಗುವುದಿಲ್ಲ. ತಳಮಟ್ಟದಿಂದಲೇ ಲಂಚಕ್ಕೆ ಕೈಯೊಡ್ಡಿ ಕೆಲಸ ಮಾಡಿಕೊಡುವವರೂ ಇದ್ದಾರೆ. ಮಾಡಿ ಕೊಡದಿದ್ದರೆ, ಮರುದಿನ ಅವನು ಸ್ಥಾನಾಂತರವೋ, ಅಥವಾ ಇನ್ನಾವುದೋ, ಶಿಕ್ಷೆ ಮೇಲಧಿಕಾರಿಗಳ ಶಿಕ್ಷೆಗೆ ಗುರಿಯಾಗಬೇಕು. ಇಲ್ಲವಾದರೆ ರಾಜಕೀಯ ನಾಯಕರಿಂದಲಂತೂ   ವಿರೋಧ ಖಂಡಿತ. ಆಗ ನ್ಯಾಯಕ್ಕೆ ಜಾಗವಿಲ್ಲ. ಕಾನೂನನ್ನು ಹೇಳಿ ಸಾಮಾಜಿಕ ನ್ಯಾಯ ಒದಗಿಸಬೇಕಾದ ವಕೀಲರುಗಳೇ ಗಲಾಟೆ ಮಾಡುವುದು, ತಮ್ಮ ಬೇಳೆ ಬೇಯಿಸಿಕೊಳ್ಳಲು ತಪ್ಪು ದಾರಿ ಹಿಡಿದರೆ, ನ್ಯಾಯಕ್ಕೆ ಬೆಲೆ ಹೇಗೆ ಬರಬೇಕು? ಸರಕಾರಿ ಕಚೇರಿಗಳಿದ್ದಲ್ಲಿ, ಸಾರ್ವಜನಿಕ ಸ್ಥಳಗಳಗಳಲ್ಲಿ  ಶೌಚಾಲಯವಿದ್ದರೂ ಸ್ವಚ್ಛತೆಯಿಲ್ಲ. ಹಣ ವಸೂಲಿ ಮಾಡಿ ಶುಚಿಗೊಳಿಸುವ ವ್ಯವಸ್ಥೆಯಾದರೂ ಸರಿಯಿಲ್ಲ. ಪರಿಸರ ಮಾಲಿನ್ಯ ನಿವಾರಣೋಪಾಯಗಳನ್ನು  ಕುರಿತು ಸಾರ್ವಜನಿಕರಿಗೆ ಉಪದೇಶಿಸುವ ಸರಕಾರ ಪತ್ರಿಕೆಗಳಲ್ಲಿ ಟಿ.ವೀ ಗಳಲ್ಲಿ ಜಾಹೀರಾತು ಕೊಟ್ಟರೆ ತಮ್ಮ ಕೆಲಸವಾಯಿತು ಎಂದು ಸುಮ್ಮಗಾಗುವುದು. ಅಭಿವೃದ್ಧಿ ಮಾಡಿದ್ದೇವೆಂದು ಹೇಳುವವರೂ, ಶುಚಿತ್ವ ಎಷ್ಟರ ಮಟ್ಟಿಗೆ ಎಂದು ತಲೆ ಕೆಡಿಸಿಕೊಳ್ಳುವುದಿಲ್ಲ. ಎಲ್ಲ ಪರೋಪದೇಶ ಪಾಂಡಿತ್ಯ. ಬೇರೆಯವರಿಗೆ ಉಪದೇಶ ಕೊಡುವುದು ಮಾತ್ರ!
    ಶಿಸ್ತು ಎಂಬುದು ಮನೆಯಿಂದಲೇ ಆರಂಭವಾಗಬೇಕು. "ತಾಯ ತೊಡೆಯೆ ಮೊದಲ ಸಾಲೆ, ತಾಯಿ ತಾನೆ ಮೊದಲ ಗುರುವು"  ಎಂಬ ಮಾತೋಂದಿತ್ತು. ಈಗಲೋ  ಅಬಲೆಯರನ್ನೂ ಸಬಲೆಯರನ್ನಾಗಿ ಮಾಡುವುದೆಂದು ಹೇಳಹೊರಟಿದ್ದಾರೆ. ಭಾಷಣಗಳಲ್ಲಿ ಮಾತ್ರ ಈ ಮಾತು ಕೇಳಿ ಬರುವುದು ಹೊರತು ರಾಜಕೀಯವಾಗಿ ನೋಡಿದರೆ ಚುನಾವಣೆಗೆ ಮಹಿಳೆಯರು ಬೇಡ. ಇಲ್ಲಿ ಮಹಿಳಾ ವಿರೋಧವಲ್ಲ. ಮನೆಯಲ್ಲಿ ಮಕ್ಕಳ ಲಾಲನೆ ಪಾಲನೆ ಅವರನ್ನು ಉತ್ತಮ ಪ್ರಜೆಗಳನ್ನಾಗಿ ಮಾಡುವ ದೊಡ್ಡ ಜವಾಬ್ದಾರಿ ಇಬ್ಬರದೂ ಅಲ್ಲವೇ? ಮಹಿಳೆಯರು ಉದ್ಯೋಗಸ್ಥೆಯರಾದರೂ, ತಮ್ಮೆಲ್ಲ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮಾಡಿಕೊಡುವ ಪರಿಪಾಟವಿದ್ದವರಾಗಬೇಕು. ಉನ್ನತ ಉದ್ಯೋಗ ಸಿಕ್ಕಿದ ಮೇಲೆ ನಾವಿನ್ನು ಸ್ವತಂತ್ರರು, ದುಡಿಸಿಕೊಳ್ಳುವುದೇ ನಮ್ಮ ಕರ್ತವ್ಯವೆಂದು ಆರಾಮವಾಗಿರುವುದುಸರಿಯಲ್ಲ. ತಾವೂ ದುಡಿಯುತ್ತಾ ಇತರರನ್ನೂ ಕರ್ತವ್ಯ ಪರಾಯಣರಾಗುವಂತೆ ನೋಡಿಕೊಳ್ಳಬೇಕು. ಜೊತೆಗೆ ತಮ್ಮ ಮಕ್ಕಳಿಗೂ ಶಿಸ್ತಿನ ಪಾಠ ಕಲಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಯಶಸ್ವಿಯಾಗಬೇಕು. ಅವರ ಶಿಸ್ತು ಸಮಯ ಪ್ರಜ್ಞೆ ಮಕ್ಕಳಿಗೆ ಆದರ್ಶವಾಗಿರಬೇಕು.  ಶಿಸ್ತು,  ಶುಚಿತ್ವ, ನಿಯಮ ಪರಿಪಾಲನೆಗಳೆಲ್ಲ ಮಕ್ಕಳ  ಭವಿಷ್ಯಕ್ಕೆ ಮಾದರಿಯಾಗಿರಬೇಕು. ಹೆಣ್ಣು ಮಕ್ಕಳಂತೂ ತಾಯಿಯ ಪ್ರತಿಯೊಂದು ನಡತೆಗಳನ್ನು ಅನುಸರಿಸುತ್ತಾರೆ. ತಂದೆಯಾದರೂ  ಈ ಸದ್ಗುಣಗಳಿಗೆ ಪೂರಕವಾಗಿ ಆಕೆಗೆ ಸಹಕರಿಸಿದರೆ ಇಬ್ಬರ ಉತ್ತಮ ದಾರಿಯಲ್ಲೇ ಮಕ್ಕಳು ಹೆಜ್ಜೆಯಿಡುತ್ತಾರೆ. ಅವರೇ ಬೇಕಾಬಿಟ್ಟಿಯಾಗಿ ಸೋಮಾರಿಗಳಾಗಿದ್ದರೆ, ಆ ಚಾಳಿ ಮನೆಮಂದಿಗೆಲ್ಲ ಎಂದರೆ ಮಕ್ಕಳಿಗೂ ಬರಲೇಬೇಕು. ಹೊರಗಿನ ಸಾಮಾಜಿಕ ಸಂಪರ್ಕಗಳೂ  ಮಕ್ಕಳಿಗೆ ಮಾದರಿಯಾಗಿದ್ದರೆ ಉತ್ತಮ ಪ್ರಜೆಗಳನ್ನು ಸಮಾಜಕ್ಕೆ ಆ ಮೂಲಕ ದೇಶಕ್ಕೆ ಒದಗಿಸಿದಂತಾಗುವುದು. ಅಪ್ಪನೇ ದುಶ್ಚಟಗಳ ದಾಸನಾಗಿದ್ದರೆ ಮಕ್ಕಳು ಕೆಟ್ಟ ದಾರಿ ತುಳಿಯಲು ಅನುಕೂಲವಾಗುತ್ತದೆ. ಹೊರಗೆ ಸಮಾಜದಲ್ಲಿಯೂ "ಉತ್ತಮರ ಸಂಗವದು ಹೆಜ್ಜೇನು ಮೆದ್ದಂತೆ, ದುರ್ಜನರ ಸಹವಾಸ ಕಿಬ್ಬದಿಯ ಕೀಲು ಮುರಿದಂತೆ" ಎಂದು ಸರ್ವಜ್ಞ ಹೇಳಿರುವನಲ್ಲವೇ? ಹೀಗೆ ದುರ್ಜನರಾಗುವುದು ಸಹವಾಸದಿಂದಲೇ ಅಲ್ಲವೇ? ಶಾಲೆಗೆ ಸೇರಿಸಿದರೆ ಮಾತ್ರ ಸಾಲದು, ಅಲ್ಲಿ ಹೇಗೆ ನಡೆದುಕೊಳ್ಳುತ್ತಾನೆ(ಳೆ) ಎಂಬುದನ್ನು ತಿಳಿದುಕೊಂಡು ಸರಿದಾರಿಗೆ ತರುವ ಹೊಣೆಗಾರಿಕೆ ಹೆತ್ತವರದ್ದು.
    ಶಾಲೆಗಳಲ್ಲಿಯೂ, ಮಕ್ಕಳು ಕಲಿತುಕೊಳ್ಳುವುದು ಹೇಗೆ? "ಮಾಡಿ ಕಲಿ, ನೋಡಿ ಕಲಿ" ಎಂದಿದೆ. ಅನುಕರಣೆಯೇ ಮನುಷ್ಯನ ಪ್ರವೃತ್ತಿ. ಇನ್ನಿತರರು ಹೇಗೆ, ಏನು ಮಾಡುತ್ತಾರೆ ಎಂಬುದನ್ನು ಗಮನಿಸುತ್ತಾರೆ. ತಪ್ಪನ್ನು ಅಧ್ಯಾಪಕರು ಗಮನಿಸುತ್ತಾರೋ ಇಲ್ಲವೋ ಎಂಬುದನ್ನು ನೋಡಿಕೊಳ್ಳುತ್ತಾರೆ.  ಕೆಟ್ಟ ದಾರಿ ಹಿಡಿದರೂ ನಡೆಯುತ್ತದೆಯೆಂದಾದರೆ ತಪ್ಪು ದಾರಿಯಿಂದಲೇ  ಮಕ್ಕಳು ನಡೆದುಕೊಳ್ಳುತ್ತಾರೆ. ತೊಟದ ಮಾಲಿ, ಗಿಡಗಳಿಗೆ  ಗೊಬ್ಬರ ಹಾಕಿ ನೀರೆರೆದು ಸಾಕಿ ಸಲಹುವಂತೆ, ಬಂದ ಕಳೆಗಳನ್ನು ಕಿತ್ತು ತೆಗೆಯುವಂತೆ ಮಕ್ಕಳು ದೇವರ ಸಮಾನರೆಂದು ತಿಳಿದು ತಾನು ಮಾಡುವುದು ದೇವರ ಪೂಜೆಯೆಂದು ತಿಳಿಯಬೇಕು. ಮುಂದಿನ ಪೀಳಿಗೆಯನ್ನು ಸೃಷ್ಟಿಸುವ ಮಹತ್ಕಾರ್ಯ ಅಧ್ಯಾಪಕರಿಂದಾಗಬೇಕು. ಶಿಕ್ಷಣ ರೀತಿ ಬದಲಾಗಬೇಕು. ತನ್ನ ವಿದ್ಯಾರ್ಥಿಗೆ ಅಧ್ಯಾಪಕರು ಹೊಡೆದರು, ಅವರನ್ನು ಸುಮ್ಮಗೆ ಬಿಡಬಾರದು ಎ೦ದು ಕಲಿಸುವವರನ್ನೇ ದೂರುವುದು, ಅವರ ವಿರುದ್ಧ ಕೇಸ್ ಹಾಕುವುದು ಅಥವಾ ಉಳಿದ ಮಕ್ಕಳಿಂದ ಚಳುವಳಿ ಮಾಡಿಸುವುದು ಕಾಣುತ್ತದೆ. ಇದರಿಂದ ಸಮಾಜದ ಶಿಸ್ತನ್ನು ಹಾಳುಮಾಡಿದಂತೆ ಎಂದು ಯೋಚಿಸಬೇಕು. ಇದೇ ನಾವು ಮಾಡುವ ದೇಶ ಸೇವೆಯೆಂದು ತಮ್ಮ ಹೊಣೆಗಾರಿಕೆ ತಿಳಿದು  ಜವಾಬ್ದಾರಿಯಿಂದ ದುಡಿಯಬೇಕು. ಮಕ್ಕಳಿಗೆ ಇಂತಹ ಧ್ಯೇಯವಾಕ್ಯಗಳನ್ನು ತಿಳಿಸಿಹೇಳಬೇಕು. "ದೇಶಸೇವೆಯೇ ಈಶ ಸೇವೆ" ಮುಂದಿನ ಭವ್ಯ ಸಮಾಜವೆಂಬ ಕಟ್ಟಡದ ಒಂದೊಂದು ಇಟ್ಟಿಗೆಗಳ ನಿರ್ಮಾಣ ಸರಿಯಿದ್ದರೆ ಕಟ್ಟಡ ಕುಸಿದು ಹೋದೀತೆಂಬ ಭಯವಿಲ್ಲ. ಈಗಿನಂತೆ ಕೆಲವು ರಾಜ್ಯಗಳಲ್ಲಿ ಒಮ್ಮೆ ಒಂದು ಪಕ್ಷ ಆಳಿದರೆ ಅಧ್ಯಾಪಕರ ಒಂದು ಪಂಗಡ ಆಳುವ ಸರಕಾರದೊಂದಿಗೆ ರಾಜಕೀಯದ ರಾಜಕಾರಣದೊಂದಿಗೆ ಶಾಲೆಗೆ ಬರುವುದನ್ನೇ ಮರೆತುಬಿಡುತ್ತಾರೆ. ಮಕ್ಕಳು ಟ್ಯುಟೋರಿಯಲ್ ಕಾಲೇಜಿಗೋ ಹೋಗಿ ಕಲಿಯುತ್ತಾರೆ. ಪರೀಕ್ಷೆಗಳಲ್ಲಿ ಉತ್ತಮ ಅಂಕೆ ಗಳಿಸಿ ಪಾಸ್ ಆಗುತ್ತಾರೆ. ಇಲ್ಲಿಯೂ ಲಂಚ ಕೆಲಸ ಮಾಡುತ್ತದೆ. ಹಣ ಕೊಟ್ಟವರು ಕಲಿಯದೆಯೂ ಸರ್ಟಿಫಿಕೇಟ್ ಪಡೆಯುತ್ತಾರೆ. ಉಳಿದ ಸಮಯದಲ್ಲಿ ರಾಜಕೀಯದಲ್ಲಿ ಭಾಗವಹಿಸಲು  ಒಂದು ವಿಭಾಗದ ಅಧ್ಯಾಪಕರು ಪ್ರೋತ್ಸಾಹಿಸುತ್ತಾರೆ. ಎಷ್ಟಾದರೂ ಈಗಿನ ವಿದ್ಯಾಭ್ಯಾಸ ಉದ್ಯೋಗದ ಗುರಿಹೊಂದಿದ್ದು ಪಾಸ್ ಆದರೆ ಮುಗಿಯಿತು. ಮತ್ತೆ ಒಂದು ಉದ್ಯೋಗ.  ಹಣ ಮಾಡಲು ವಿವಿಧ ಯೋಚನೆಗಳು. ಅವರವರ ಸ್ವಾರ್ಥದ ಕುರಿತು ಚಿಂತನೆ ಮಾತ್ರ. ಸಮಾಜ ಹಿತವೋ, ದೇಶದ ಹಿತವೋ ಬೇಡ. ಇದಕ್ಕೆಲ್ಲ ಕಾರಣ ನೇತಾರರು. ಅವರೇ ಇತರರನ್ನೂ ಕರೆದು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಚುನಾವಣೆ ಬಂತೆಂದರೆ ಚಿಕ್ಕ ಮಕ್ಕಳನ್ನೂ ಕರೆಯುತ್ತಾರೆ. ನಾಳೆ ಅವರಿಗೂ ಅಭ್ಯಾಸವಾಗಬೇಡವೆ? ಜನರಿಗೆ ನಾಳೆಯ ಚಿಂತೆಯಿಲ್ಲ. ಒಮ್ಮೆ ಅಧಿಕಾರದ ರುಚಿ ಸಿಕ್ಕಿದರೆ ಸಾಕಷ್ಟು, ಜನರ ಹಣ ಎಂದರೆ ಸರಕಾರದ ಹಣವನ್ನು ಪಾರ್ಟಿ ಫಂಡಿಗೆ ಸಂಗ್ರಹಿಸಿ ಉಳಿದುದನ್ನು ಅಭಿವಿದ್ಧಿಯಾಗಿದೆಯೆಂದು ಹೇಳಲು ಕೆಲವು ತೇಪೆ ಕೆಲಸಗಳನ್ನು ಮಾಡಿಸುತ್ತಾರೆ. ಅದಕ್ಕೇ ಸ್ವಾತಂತ್ರ್ಯ ಸಿಕ್ಕಿ ಇಷ್ಟು ವರ್ಷಗಳಾದರೂ ದೇಶ ಪ್ರಗತಿ ಸಾಧಿಸದೆ ನಿಂತ ನೀರಾಗಿದೆ. ಸಮಾಜದಲ್ಲಿ ತಮ್ಮ ಹೆಸರು ಮೇಲೆ ಬರಬೇಕೆಂಬ ಮೇಲಾಟದಿಂದ ದೇಶದ ಹಿತ, ಅಭಿವೃದ್ಧಿಯೆಲ್ಲ ಬರಿಯ ಬೂಟಾಟಿಕೆಯಾಗಿ ಬಿಟ್ಟಿದೆ. ಇಸ್ರೇಲಿನಂತಹ ಚಿಕ್ಕ ದೇಶವು ಅಮೇರಿಕದಂತಹ ದೇಶಗಳಿಗೆ ಸಡ್ಡು ಹೊಡೆದು ನಿಲ್ಲಲು ಸಾಧ್ಯವಾದದ್ದು ಹೇಗೆ ಎಂಬುದನ್ನು ಗಮನಿಸಬೇಕು.
    ಭ್ರಷ್ಟಾಚಾರ ಸ್ವಾತಂತ್ರ್ಯ ಪೂರ್ವದಲ್ಲೇ ಇತ್ತೆಂದು ಚರಿತ್ರೆಯಿಂದ ಗೊತ್ತಾಗುವುದು. ರಾಜ್ಯಗಳಲ್ಲಿ ಅಧಿಕಾರದ ಆಸೆಯಿಂದ ಬ್ರಿಟಿಷರೊಡನೆ ಸೇರಿಕೊಂಡದ್ದರಿಂದಲೇ ದೇಶ ಸ್ವಾತಂತ್ರ್ಯ ಒಮ್ಮೆಗೆ ಕಳೆದುಕೊಂಡಿತು. ಪ್ರಜಾ ಪ್ರಭುತ್ವವಾದರೂ ಅಧಿಕಾರದ ವ್ಯಾಮೋಹ ಸಂಪದಭಿವೃದ್ಧಿಯ ದುರಾಸೆಗಳೆಲ್ಲ ಸಂಗ್ರಹಿಸಿದ ಹಣವನ್ನು ಕದ್ದು ಮುಚ್ಚಿ ವಿದೇಶಿ ಬೇಂಕುಗಳಲ್ಲಿ ಭದ್ರವಾಗಿಟ್ಟಿತು. ಈಗ ಅದನ್ನು ಮತ್ತೆ ತರಲು ಅಣ್ಣಾ ಹಜಾರೆಯಂಥವರು ಕೇಳಿಕೊಂಡಾಗ ಈಗ ಅಧಿಕಾರದಲ್ಲಿರುವವರೇ ಅದಕ್ಕೆ ವಿರೋಧ ಹೇಳಲಲು ಕಾರಣವೇನು ಎಂಬುದನ್ನು ಚಿಂತಿಸಬೇಕು. ಸಮಾಜ ವಂಚನೆಯ ಹಣವನ್ನು ಕೂಡಿಟ್ಟವರೂ ಅವರೇ. ಈಗ ಭ್ರಷ್ಟಾಚಾರ ನಿರೋಧ ಕಾಯಿದೆಗೆ ವಿರೋಧ ಹೇಳುವವರೂ ಅವರೇ ಇರುವಾಗ ಅಧಿಕಾರ ಲಾಲಸೆಯೇ ದೇಶಕ್ಕೆ ಮಾರಕವಾಗಿದೆಯೆಂಬುದು ಖಂಡಿತ. ತಪ್ಪು ಒಬ್ಬರಿಂದಲೋ ಇಬ್ಬರಿಂದಲೋ ಆದುದಲ್ಲ. ಎಲ್ಲರಿಂದಳೂ ಆಗಿದೆ. ಆದರೆ ಆ ತಪ್ಪುಗಳನ್ನು ಇನ್ನು ತಿದ್ದಿಕೊಳ್ಳುವಾ. ಹಳಿತಪ್ಪಿದ  ಗಾಡಿಯನ್ನು ಮೊದಲು ಹಳಿಯನ್ನು ಸರಿಗೊಳಿಸಿ ಮತ್ತೆ ಸರಿಯಾದ ಹಳಿಯಲ್ಲಿ ಮುಂದೆ ನಡೆಸುವ ಎಂಬ ಮನಸ್ಸು ಎಲ್ಲರದಾದರೆ ಅಸಾಧ್ಯವಾದು ಯಾವುದೂ ಇಲ್ಲ. ಒಂದಾಗಿ ಶ್ರಮಿಸಿದರೆ ಸಫಲ ನುಂಗಬಹುದು. ಎಲ್ಲಕ್ಕೂ ಮುಖ್ಯವಾಗಿ  ಎಲ್ಲರ ಮನಸ್ಸು ಒಂದಾಗಬೇಕು.
ಅಂದು ಸ್ವಾತಂತ್ರ್ಯಕ್ಕಾಗಿ ಹೋರಡಲು ಹಿಂದಿನವರು ಹೇಗೆ ಶ್ರಮಿಸಿದರೋ ಹಾಗೆ ನಿಸ್ವಾರ್ಥ ಬುದ್ಧಿಯಿಂದ ಹೋರಾಡಿದರೆ ಜಯ ಸಿಗಬಹುದು. ಆ ದೇವರ ದಯೆಯೊಂದಿದ್ದರೆ ಈಗ ಹೆಳವರಂತಿರುವ ನಾವುಗಳೆಲ್ಲ ಒಗ್ಗಟ್ಟಾಗಿ ದುಡಿದು ಪರ್ವತವನ್ನು ಹಾರಬೇಕಿಲ್ಲ ನಮಗೆ. ನಮ್ಮ ದೇಶ ಪ್ರಪಂಚದಲ್ಲಿ ಚೀನಾಕ್ಕೋ ಅಮೇರಿಕಾಕ್ಕೋ ಸಡ್ಡು ಹೊಡೆದು ತಲೆಯೆತ್ತಿ ನಿಲ್ಲುವಂತಾದರೆ ಮುಂದಿನ ಜನಾಂಗ ನಮ್ಮನ್ನು ಸ್ಮರಿಸಬಲ್ಲುದಲ್ಲವೇ?
   

ಊಟಕ್ಕಿಲ್ಲದ ಉಪ್ಪಿನಕಾಯಿ

ಊಟಕ್ಕಿಲ್ಲದ ಉಪ್ಪಿನ ಕಾಯಿ

    ಕೆಲವರಿಗೆ ಊಟಕ್ಕೆ ಉಪ್ಪಿನ ಕಾಯಿ ಬೇಕೇ ಬೇಕು. ಉಪ್ಪಿನ ಕಾಯಿ  ಊಟದ ಸಂದರ್ಭ ಬೇಕಾದ ಒಂದು ಅನಿವಾರ್ಯ ಪದಾರ್ಥ ಎಂಬುದೇನೋ ಸರಿ. ಆದರೆ ಉಪ್ಪಿನ ಕಾಯಿಯಿಲ್ಲದೆಯೂ  ಊಟ ಮಾಡಬಹುದು ಖಂಡಿತ. ಹಲವರು ಬೇರೆ ಅನೇಕ ಪದಾರ್ಥಗಳಿದ್ದರೂ ಉಪ್ಪಿನ ಕಾಯಿಯಿಲ್ಲವಾದರೆ ಮುಖ ಸಿಂಡರಿಸುತ್ತಾರೆ. ಅವರಿಗೆ ಊಟದ ಕೊನೆಗೆ ಮಜ್ಜಿಗೆ ಊಟ ಮಾಡಲು ಉಪ್ಪಿನಕಾಯಿ ಬೇಕೇ ಬೇಕು. ಕೆಲವರಿಗೆ ನಿತ್ಯ ಜೀವನದಲ್ಲಿ ಚಾ ಅಥವಾ ಕಾಫಿ ಅನಿವಾರ್ಯ. ಕಾಫಿಯಂತೆ ಉಪ್ಪಿನಕಾಯಿ ತಿನ್ನದಿದ್ದರೆ ತಲೆ ಸಿಡಿಯುವುದೋ ಅಥವಾ ಇನ್ನೇನೋ ತೊಂದರೆಯಾದೀತೆಂದಲ್ಲ. ಆದರೂ ಊಟದ  ಹೊತ್ತಿನಲ್ಲಿ ಮೊದಲು ನೆನಪಾಗುವ ಪದಾರ್ಥ ಈ ಉಪ್ಪಿನಕಾಯಿ. ಮಜ್ಜಿಗೂಟಕೆ ಲೇಸು ಎಂದು ಸರ್ವಜ್ಞ ಹೇಳಿದ್ದಾನಲ್ಲವೇ? ಅಂದರೆ ಅವನ ಕಾಲದಲ್ಲಿ ಮಜ್ಜಿಗೆ ಹೆಚ್ಚು ಪ್ರಾಮುಖ್ಯ ಪಡೆದಿತ್ತೇನೋ? ಆದರೆ ಉಪ್ಪಿನ ಕಾಯಿ ಜೊತೆಗೆ ಮಜ್ಜಿಗೆ ಊಟ ಮಾಡಿದರೆ ಊಟದ ಕಳೆಯೇ ಬೇರೆ. ಆತ ಹಾಲನ್ನ ಹೇಳಿಲ್ಲ. ಮೊಸರನ್ನ ಹೇಳಿಲ್ಲ. ಮಜ್ಜಿಗೆಗೇ ಪ್ರಾಶಸ್ತ್ಯ ಕೊಟ್ಟಿದ್ದು ಯಾಕಾಗಿರಬಹುದೆಂದು ಯೋಚಿಸಿಬೇಕಾದುದೇ. ಮಜ್ಜಿಗೆ ಜೀರ್ಣಕಾರಿ. ಹಾಗೇ ಕುಡಿದರೂ, ಅಥವಾ ಊಟಕ್ಕೆ ಉಪಯೋಗಿಸುವಾಗಲೂ ತೊಂದರೆಯಾಗದೆಂದು ವೈದ್ಯರೇ ಹೇಳುವರಲ್ಲವೇ? ನಿಂಬೆ ಉಪ್ಪಿನ ಕಾಯಿಯಂತೂ ಬರೇ ಗಂಜಿಯ ಜೊತೆಗೂ ಇಷ್ಟವಾಗುವುದು. ಹಿಂದಿನ ಕಾಲದಲ್ಲಿ ಚಾ, ಕಾಫಿ ಬರುವುದಕ್ಕೆ ಮೊದಲು ಕೂಲಿಯಾಳುಗಳೂ ಉಪ್ಪಿನ ಕಾಯಿ ತಿಂದು ನೀರು ಕುಡಿದು ಬಾಯಾರಿಕೆ ಹೋಗಲಾಡಿಸುತ್ತಿದ್ದರು. ಅಂತೂ ಉಪ್ಪಿನಕಾಯಿ ಎಲ್ಲರ ಮೆಚ್ಚಿಕೆಯ ಪದಾರ್ಥವಾಗಿದೆ.
    ಉಪ್ಪಿನ ಕಾಯಿ ಬಹುಜನರ ಇಷ್ಟದ ಪದಾರ್ಥವೆಂಬುದು ಖಂಡಿತ. ಈ ಉಪ್ಪಿನ ಕಾಯಿಯ ತಯಾರಿಯಲ್ಲಿ ಮಹಿಳೆಯರ ಕೈಚಳಕ ವಿಶಿಷ್ಟವಾದುದು. ಉಪ್ಪಿನ ಕಾಯಿಯಲ್ಲಿಯೂ ಮಾವಿನ ಕಾಯಿ, ನಿಂಬೆ ಹಣ್ಣು ಪ್ರಧಾನ ಭೂಮಿಕೆಯಲ್ಲಿವೆ. ಇವು ದುರ್ಲಭವಾದರೆ ನೆಲ್ಲಿ ಕಾಯಿ ಅಂಬಟೆ ಕಾಯಿ, ಮುಂಡಿಗಡ್ಡೆ ಮತ್ತೆ ಕೆಲವು ತರಕಾರಿಗಳನ್ನೂ ಉಪಯೋಗಿಸುವುದೂ ಇದೆ. ಅಂತೂ ಉಪ್ಪಿನ ಕಾಯಿಯೆಂದರೆ ನೆನಪಾಗುವುದು ಮಾವಿನ ಕಾಯಿಯನ್ನು. ಮಾವಿನ ಮಿಡಿ ಮೊದಲ ಸ್ಥಾನ ಪಡೆಯುತ್ತದೆ, ಸಾಧಾರಣ ಜನವರಿಯಿಂದ ಮಾರ್ಚ್  ವರೆಗೆ ಹೆಂಗುಸರಿಗೆ ಮಾವಿನ ಮಿಡಿ ಸರಿಯಾದ್ದು ಸಿಕ್ಕುವ ವರೆಗೆ ಟೆನ್ಶನ್! ಕಾಯಿಗಳ ಆಯ್ಕೆಯೇ ಪ್ರಧಾನ ಪಾತ್ರ ವಹಿಸುತ್ತದೆ. ಹೆಚ್ಚು ಬಾಳ್ವಿಕೆ ಬರುವುದು ಆಗಿರಬೇಕು. ಸಿಪ್ಪೆ ದಪ್ಪ ಇರಬೇಕು. ಒಳ್ಳೆಯ ಪರಿಮಳವಿರಬೇಕು. ಹೀಗೆ ಮಿಡಿಗಳನ್ನು ಆಯ್ದುಕೊಳ್ಳುವುದೇ ಮುಖ್ಯ. ಅಪ್ಪೆ ಮಿಡಿ ಉತ್ತರ ಕನ್ನಡದಲ್ಲಿ ಹೆಸರುವಾಸಿಯಾದ್ದು. ಅದರ ಸವಿ ತಿಳಿದು ದಕ್ಷಿಣ ಕನ್ನಡದವರೂ ಮಿಡಿಗಳನ್ನರಸಿಕೊಂಡು ಹೋಗುತ್ತಾರೆ. ಕಿಲೋ ಒಂದಕ್ಕೆ ನೂರು ರುಪಾಯಿ ಕೊಟ್ಟಾದರೂ ಅಪ್ಪೆ ಮಿಡಿ ಬೇಕು. ಮಾವಿನ ಕಾಯಿಗಳನ್ನು ಬೇಯಿಸಿಯೋ, ಹಸಿಯೋ ಅದರ ಹೊರಗಿನ ಮಾಂಸಲ ಭಾಗಗಳನ್ನು ಕೆತ್ತುತ್ತಾರೆ. ಉಪ್ಪು ಬೆರಸಿ, ಚೆನ್ನಾಗಿ ಒಣಗಿದ ಪಾತ್ರೆಗಳಲ್ಲಿ  ತುಂಬಿಸಿ ಇಡುತ್ತಾರೆ. ಏಳೆಂಟು ದಿನ ಕಳೆದರೆ, ಮತ್ತೆ ಮೆಣಸಿನ ಹುಡಿ, ಸಾಸಿವೆ  ಹುಡಿ, ಅರಸಿನಗಳನ್ನು ನಿರ್ದಿಷ್ಟ ಪ್ರಮಾಣದಲ್ಲಿ  ಬೆರಸುತ್ತಾರೆ. ಮತ್ತೆ ದೊಡ್ಡ ದೊಡ್ಡ ಭರಣಿಗಳಲ್ಲಿ ತುಂಬಿಸಿ ಇಡುತ್ತಾರೆ. ಉಪ್ಪಿನ ಕಾಯಿ ತಯಾರಿಯಲ್ಲಿಯೂ ಹೆಚ್ಚು ನುರಿತವರು ತಯಾರಿಸಿದರೆ ಅದರ ರುಚಿಯೇ ಬೇರೆ. ಮಿಡಿ ಉಪ್ಪಿನಕಾಯಿಯಂತೂ ಒಂದೆರಡು ವರ್ಷಗಳ ವರೆಗೆ ಉಳಿಯುವ ಪದಾರ್ಥ. ಬೇರೇನೂ ಪದಾರ್ಥವಿಲ್ಲದಿದ್ದ್ಸರೂ ಬರೇ ಉಪ್ಪಿನ ಕಾಯಿ, ಗಂಜಿ ಮಾತ್ರವಾದರೂ ಊಟ ಮುಗಿಯುವುದು. ಉಪ್ಪಿನ ಕಾಯಿ ತಯಾರಿಯ ಸಮಯ ಹೆಂಗುಸರು  ಬೇರೆ ವಿಷಯಗಳಲ್ಲಿ ತಲೆ ಹಾಕುವುದಿಲ್ಲ. ಕೆಲಸ ಮುಗಿಯುವ ವರೆಗೆ ಅವರಿಗೆ ಬೇರೆ ಕೆಲಸಕ್ಕೆ ಪುರುಸೊತ್ತೇ ಇರುವುದಿಲ್ಲ. ಈ ಮಾವಿನ ಮಿಡಿ ಕೊಯ್ಯುವವರಿಗೂ ಭಾರೀ ಡಿಮಾಂಡ್. ಮಾವಿನ ಮಿಡಿ ಸಿಗದಿದ್ದರೆ ಮತ್ತೆ ನಿಂಬೆ ಹಣ್ಣು, ಅಮಟೆ ಕಾಯಿ, ನೆಲ್ಲಿ ಕಾಯಿ ಏನೆಲ್ಲಾ ಹುಡುಕುತ್ತಾರೆ. ಅಂತೂ ಉಪ್ಪಿನಕಾಯಿ ಬೇಕೇ ಬೇಕು.
ಈ ಉಪ್ಪಿನ ಕಾಯಿಯ ತಯಾರಿಯನ್ನೇ ಉದ್ಯೋಗವಾಗಿ ಜೀವನ ಸಾಗಿಸುವವರು ಈಗ ಇದ್ದಾರೆ. ಪೇಟೆ ಪಟ್ಟಣಗಳಲ್ಲಿರುವವರಿಗೆ ಉಪ್ಪಿನಕಾಯಿ ಹಾಕಲು ಗೊತ್ತಿಲ್ಲ. ತಯಾರು ಮಾಡಲೂ ಪುರುಸೊತ್ತೂ ಇರುವುದಿಲ್ಲ.ವ್ಯವಧಾನವೂ ಇರುವುದಿಲ್ಲ. ಅದಕ್ಕೆ ಅಂಗಡಿಗಳಲ್ಲಿ ಸಿಗುವ ಉಪ್ಪಿನಕಾಯಿಗೇ ಶರಣು ಹೋಗುತ್ತಾರೆ. ದೊಡ್ಡ ದೊಡ್ಡ ಕುಳಗಳು ಉಪ್ಪಿನ ಕಾಯಿ  ವ್ಯವಸಾಯದಿಂದಲೇ ಜೀವ ಸಾಗಿಸುವುದಷ್ಟೇ ಅಲ್ಲ ಅನೇಕರಿಗೆ ಉದ್ಯೋಗವನ್ನೂ ಕೊಟ್ಟು ಅವರ ಜೀವನಕ್ಕೂ ನೆರವಾಗುತ್ತಾರೆ. ಈ ಉಪ್ಪಿನ ಕಾಯಿಯ ರುಚಿ ಹಿಡಿದವರು ವಿದೇಶಗಳಲ್ಲಿಯೂ ಇರುವುದರಿಂದ ಆ ದೇಶಗಳಿಗೂ ರಫ್ತಾಗುತ್ತದೆ. ಅಂತೂ ಉಪ್ಪಿನಕಾಯಿಯ ಸಹಾಯದಿಂದ ದೊಡ್ಡ ಕಂಪೆನಿಗಳೇ ಹುಟ್ಟಿ ಒಂದು ಲೆಕ್ಕದಳ್ಳಿ ಲೋಕವಿಖ್ಯಾತವಾಗಿದೆಯೆಂದರೆ ಅತಿಶಯೋಕ್ತಿಯಾಗುವುದೇ?
    ಊಟಕ್ಕೆ ಬೇಕೇ ಬೇಕಾದ ಉಪ್ಪಿನಕಾಯಿಯ ತಯಾರಿ, ಮಹತ್ವ ತಿಳಿದಾಯಿತು. ಉಪ್ಪಿನಕಾಯಿ ಇಲ್ಲದೇ ಊಟವಾಗದೇ? ಎಂಬುದು ಇನ್ನೊಂದು ಪ್ರಶ್ನೆ. ಉಪ್ಪಿನಕಾಯಿಯಿಲ್ಲದೆಯೂ ಊಟವಾಗಬಹುದು. ಯಾಕೆ ನಾನೂ ಊಟ ಮಾಡುತ್ತೇನೆ. ಅದಲ್ಲ ಇಲ್ಲಿ ಮುಖ್ಯ. ಉಪ್ಪಿನ ಕಾಯಿಯ ಉಪಯೋಗ ಊಟದಲ್ಲಿ ಮಾತ್ರ ಎಂಬುದಂತೂ ಸತ್ಯವಷ್ಟೆ! ಇಲ್ಲಿ ಯೋಚಿಸ ಬೇಕಾದ ಇನ್ನೊಂದು ವಿಷಯ ಹೀಗಿದೆ. ಬೇರೆ ಸಂದರ್ಭದಲ್ಲಿ ಉಪ್ಪಿನಕಾಯಿಯ ಉಪಯೋಗವಿಲ್ಲ. ಊಟಕ್ಕೆ ಬೇಕು ಉಪ್ಪಿನ ಕಾಯಿ ಖಂಡಿತ. ಉಪ್ಪಿನ ಕಾಯಿಯ ಅಗತ್ಯ ಬೀಳುವುದು ಊಟದಲ್ಲಿ ಮಾತ್ರ ಎಂಬುದೂ ನಿಜ. ಊಟಕ್ಕೆ ಅಗತ್ಯವಾದ ಉಪ್ಪಿನಕಾಯಿಯ ಹಾಗೆ ಕೆಲವರ ಸಹಾಯ ನಮಗೆ ಬೇಕಾಗಿ ಬರುವುದು ಅವರ ಅಗತ್ಯ ಬಿದ್ದಾಗ ಮಾತ್ರ.. ಕ್ರಿಕೆಟ್ ಆಟದ ಸಮಯದಲ್ಲಿ ಆಯ್ದ  ಬೌಲರ್ ಮತ್ತು ಒಳ್ಳೆಯ ಬೇಟ್ಸ್ ಮೆನ್ ಇದ್ದರೆ ಆಟದಲ್ಲಿ ಗೆಲುವು ಖಂಡಿತ. ಮೇಚ್ ನಡೆಯುವಾಗ ಬೇಕಾಗಿರುವ ಒಳ್ಳೆಯ ಆಟಗಾರರು ಮತ್ತೆ ಬಂದರೆ ಪ್ರಯೋಜನವಿದೆಯೇ? ನಾಟಕವಾಡಲು ಬೇಕಾದ ಉತ್ತಮ ನಟರು ನಾಟಕ ಕಳೆದ ಮೇಲೆ ಸಿಕ್ಕಿದರೆ ಉಪಯೋಗವಿದೆಯೇ? ನಾವು ಪರೀಕ್ಷೆಗೆ ಬರೆಯುವಾಗ ನೆನಪಿರಬೇಕಾದ ವಿಷಯ ಮತ್ತೆ ಹೊಳೆದು ಏನು ಲಾಭ? ಸಭೆ ನಡೆಯುತ್ತಿರುವಾಗ ಅಗತ್ಯ ಬೀಳುವ ಭಾಷಣಕಾರ ಮತ್ತೆ ಸಭೆ ಕಳೆದ ಮೇಲೆ ಬರುದರಿಂದ ಪ್ರಯೋಜನವಿಲ್ಲವಷ್ಟೆ! ನಾಟಕದಲ್ಲಿ ವಿದೂಷಕನ ಪಾತ್ರವೂ ಅಷ್ಟೆ. ಊಟದ ಮಧ್ಯೆ ನಂಜಿಕೊಂಡು ಚಪ್ಪರಿಸಲು ಉಪ್ಪಿನಕಾಯಿ ಬೇಕಾಗುವುದೋ ಹಾಗೆ ಅವನ ಹಾಸ್ಯ,ನಾಟಕ ನೋಡಿ ಬೇಸರ ಬಂದಾಗ ಮೆರುಗು ಕೊಡುತ್ತದೆ.
    ಉಪ್ಪಿನ ಕಾಯಿಯ ಮಹತ್ವದ ಬಗ್ಗೆ ಕೇಳಿ ದೇವತೆಗಳೂ ಬೆರಗಾಗಿದ್ದರಂತೆ. ಹಾಗೆ ನನ್ನ ಅಜ್ಜಿ ಒಂದು ಕತೆಯನ್ನೆ ಹೇಳಿದ್ದರು. ಒಬ್ಬ ಬ್ರಾಹ್ಮಣ ಹೆಚ್ಚು ಬಡವನೂ ಅಲ್ಲ, ಶ್ರೀಮಂತನೂ ಅಲ್ಲ. ಇದ್ದುದರಲ್ಲೇ ಸುಖವಾಗಿ ಜೀವಿಸಿಕೊಂಡಿದ್ದವನ ಮನೆಗೆ ಏನೋ ಅಚಾತುರ್ಯದಿಂದ ಬೆಂಕಿ ಬಿತ್ತಂತೆ. ಹಿಂದಿನ ದಿನ ತಾನೆ ಆ ಮನೆಯ ಹೆಂಗಸರು ದೊಡ್ಡ ಭರಣಿಯಲ್ಲಿ ಉಪ್ಪಿನಕಾಯಿ ಹಾಕಿದ್ದರಂತೆ. ಏನೋ ಬಹಳ ಖುಶಿಯಾಗಿ ಉಪ್ಪಿನ ಕಾಯಿ ಮಾಡಿದ ಮಾರನೆಯ ದಿನವೇ  ಹೀಗಾಯಿತು. ಮನಸ್ಸು ತಡೆಯದೆ ಬಹಳ ಇಷ್ಟದ ಉಪ್ಪಿನ ಕಾಯಿ ಭರಣಿಯನ್ನು ಬೇರೆಲ್ಲ ಬೆಲೆಬಾಳುವ ವಸ್ತುಗಳೊಂದಿಗೆ ಮನೆಯಿಂದ ಹೊರಗೆ ತಂದಿದ್ದರಂತೆ. ದಾನಿಗಳ ಸಹಾಯದಿಂದ ಆತ ಹೊಸ ಮನೆ ಕಟ್ಟಿ ಒಕ್ಕಲಾದ. ಹಳೆ ಮನೆಯಲ್ಲಿದ್ದ ತುಪ್ಪದ ಭರಣಿಯೂ ಅಗ್ನಿಗೆ ಆಹುತಿಯಾಗಿತ್ತು. ಇದರಿ೦ದ ಅಗ್ನಿ ದೇವನಿಗೂ ತೃಪ್ತಿಯಾಗಿರಬೇಕು ಎಂದು ಯೋಚಿಸಿದ್ದನು.ಆದರೆ ಬೇರೆಲ್ಲ ವಸ್ತುಗಳೊಂದಿಗೆ ಉಪ್ಪಿನ ಕಾಯಿಯನ್ನೂ ತಿನ್ನಬಯಸಿದ್ದ ಅಗ್ನಿ ದೇವನಿಗೆ ಉಪ್ಪಿನ ಕಾಯಿ ಸಿಕ್ಕಿರಲಿಲ್ಲ. ಅದಕ್ಕೆ ಅಗ್ನಿದೇವ  ಒಂದು ದಿನ ಒಬ್ಬ ಬ್ರಾಹ್ಮಣ ಅತಿಥಿಯಾಗಿ ಬಂದನಂತೆ, ಬಂದವನು  "ನಾನೊಂದು ಮನೆಗೆ ಹೋಗಿದ್ದೆ, ಸುಗ್ರಾಸ ಭೋಜನದಲ್ಲಿ ಉಪ್ಪಿನಕಾಯಿ ಸಿಕ್ಕಿರಲಿಲ್ಲ. ಆಸೆಯಿಂದ ಬಂದಿದ್ದೇನೆ. ದಯವಿಟ್ಟು ಬಡಿಸಿರಿ. ಇಲ್ಲವೆಂದುಹೇಳಬೇಡಿ. ತೃಪ್ತಿಯಿಂದ ಊಟ ಮಾಡಿ ಹೋಗುತ್ತೇನೆ" ಎಂದನಂತೆ. ಸರಿ ಉಪ್ಪಿನ ಕಾಯಿಯನ್ನೇ ಬಡಿಸಿದರು. ಊಟ ಮಾಡಿ ಹೋಗುವಾಗ,  "ಇಂದು ನನಗೆ ತೃಪ್ತಿಯಾಗಿದೆ. ನನ್ನನ್ನು ತೃಪ್ತಿ ಪಡಿಸಿದ್ದಕ್ಕೆ ಖುಶಿಯಾಗಿದೆ" ಎಂದು ಹರಸಿ ಹೋದನಂತೆ. ಅಂತೂ ಅಗ್ನಿ ದೇವನಿಗೂ ಉಪ್ಪಿನ ಕಾಯಿ ತೃಪ್ತಿ ಕೊಟ್ಟಿತು. ಮಾತ್ರವಲ್ಲ,ಸ್ವರ್ಗವಾಸಿಯಾದ ಆತನಿಗೂ ಉಪ್ಪಿನ ಕಾಯಿ ಇಶ್ಟವಎಂದು ಗೊತ್ತಾಯಿತು.ಅವನೆ ಅಲ್ಲವೆ ಉಳಿದವರಿಗೂ ನಾವು ಕೊಟ್ಟ ಹವಿಸ್ಸನ್ನು ವಿತರಣೆ ಮಾಡುವವನು! ಸ್ವರ್ಗದಲ್ಲಂತೂ ಉಪ್ಪಿನ ಕಾಯಿ ದುರ್ಲಭ!
    ನಮ್ಮ ಅಗತ್ಯಕ್ಕೆ ಬೇಕಾದ ಸಮಯ ಕಳೆದು ವಸ್ತು ಮತ್ತೆ ಸಿಕ್ಕಿದರೆ ಉಪಯೋಗವಿದೆಯೆ? ನನ್ನ ಮಗನಿಗೆ ಪರೀಕ್ಷೆ ಶುಲ್ಕ ಕಟ್ಟಲು ಹಣ ಬೇಕಿತ್ತು. ನನ್ನಲ್ಲಿಲ್ಲದುದಕ್ಕೆ ಗೆಳೆಯರೊಬ್ಬರನ್ನು ಕೇಳಿದ್ದೆ. ಕೊಡಲು ಒಪ್ಪಿದ್ದರು. ಆದರೆ ನನಗೆ ಉಪಕಾರ ಮಾಡಬೇಕೆಂದು ಬಯಸಿದ್ದ ಅವರ ಆಸೆ ಕೈಕೊಟ್ಟಿತು. ಅವರ ಬೇಂಕ್ ಎಕೌಂಟಿನಲ್ಲಿ ಸಾಕಷ್ಟು ಹಣವಿರಲಿಲ್ಲ. ಸಮಯಕ್ಕೆ ನನಗೆ  ಹಣ ಒದಗಲಿಲ್ಲ. ನಾನೇನೋ ಮತ್ತೊಬ್ಬರಲ್ಲಿ ಕೇಳಿ ಸಮಯಕ್ಕೆ ಶುಲ್ಕ ಕಟ್ಟಿದೆ. ಹಣ ಒದಗಿಸಬೇಕೆಂಬ ಪ್ರಯತ್ನವನ್ನು ಬಿಡದ ಆ ಗೆಳೆಯರು ಬೇರೆ ಯಾರಿಂದಲೋ ಸಾಲ ತಂದು ನನಗೆ ಹಣ ಒದಗಿಸಿದಾಗ ಸಮಯ ಮೀರಿತ್ತು. ಅಂದರೆ ಆ ಗೆಳೆಯರ ಹಣ ನನಗೆ ಊಟಕ್ಕಿಲ್ಲದ ಉಪ್ಪಿನಕಾಯಿಯಾಗಿತ್ತು. ನಮ್ಮ ಮನೆಯಲ್ಲಿ ಯಾವುದೇ ಕಾರ್ಯಕ್ರಮ ನಡೆಯಲಿ. ನಮ್ಮ ಅತಿ ಸಮೀಪದ ಬಂಧುವೊಬ್ಬರು ನಮ್ಮೊಂದಿಗಿದ್ದರೆ ನಮಗೆ ಧೈರ್ಯ. ಯಾವುದೇ ಅಡೆ ತಡೆಯಿಲ್ಲದೆ ಸಮಾರಂಭ ಸುಸೂತ್ರವಾಗಿ ನಡೆದೇ ತೀರುತ್ತದೆ. ಯಾವುದೇ ಏಳು ಬೀಳುಗಳಲ್ಲಿ ನಮಗೆ ಅವರ ಸಹಾಯ ಬೇಕು. ಮೊನ್ನೆ ತಾನೆ ನಡೆದ ಒಂದು ಔತಣ ಕೂಟಕ್ಕೆ  ಏನೋ ಕಾರಣದಿಂದ ಸಾಧ್ಯವಾಗದೆ ಊಟಕ್ಕಿಲ್ಲದ ಉಪ್ಪಿನಕಾಯಿಯಾಗಿದ್ದರು. ಹೀಗೆ ನಮಗೆ ಅಗತ್ಯವಿದ್ದಾಗ ಸಿಗದ ಹಣ, ಬೇರೆ ಸಹಾಯಗಳು ಆ ಮೇಲೆ ಸಿಕ್ಕಿದರೆ ಪ್ರಯೋಜನವಿಲ್ಲ. ಅದು ಊಟಕ್ಕಿಲ್ಲದ ಉಪ್ಪಿನಕಾಯಿಯಾಗುವುದು ನಮ್ಮ ದುರದೃಷ್ಟವೋ ಏನೋ? ಊಟದ ನಡುವೆ ಉಪ್ಪಿನಕಾಯಿ ಚಪ್ಪರಿಸಿದಂತೆ ಎಂದರೆ  ಹೇಗೆ ಎಂಬುದನ್ನು ವಿಶ್ಲೇಷಿಸುವ. ಉಪ್ಪಿನಕಾಯಿಯಲ್ಲಿ ಉಪ್ಪೂ ಇದೆ. ಖಾರವೂ ಇದೆ. ಸಾಸಿವೆ ಕಾಳಿನಿಂದಾಗಿ ಸ್ವಲ್ಪ ಒಗರೂ ಇದೆ. ಮತ್ತೆ ಅರಸಿನವೂ ಆರೋಗುಅಕ್ಕು ಒಳ್ಳೆಯದು ಮತ್ತು ಬಣ್ಣಬರಲೂ ಬೇಕಲ್ಲವೇ? ಮೂರು ರುಚಿಗಳ ಸಂಗಮ ಉಪ್ಪಿನಕಾಯಿ. ಷಡ್ರಸ ಭೋಜನದ ನಡು ನಡುವೆ  ನಾಲಿಗೆ ಸಪ್ಪೆಯೆನಿಸಿದಾಗ ಉಪ್ಪಿನಕಾಯಿಯನ್ನು ಚಪ್ಪರಿಸಿಕೊಂಡರೆ  ನಮ್ಮದು ಸುಗ್ರಾಸ ಭೋಜನ! ಸಿಹಿಯೂಟ ತಿಂದಮೇಲೆ ನಾಲಗೆ ಈ ಉಪ್ಪಿನಕಾಯಿಯನ್ನು ಅಪೇಕ್ಷಿಸುವುದು ರುಚಿಗಾಗಿ ಮಾತ್ರವಲ್ಲ. ತನ್ನ ವಿಶಿಷ್ಟ ರುಚಿಯಿಂದ ಊಟದ ಸವಿಯನ್ನು ಹೆಚ್ಚಿಸಲಿಕ್ಕಾಗಿಯೆಂದರೆ ತಪ್ಪಾದೀತೆ?     


Saturday, April 21, 2012

ಬಾಲ್ಯದ ನೆನಪುಗಳು

ಜೀವನದಲ್ಲಿ ಬಾಲ್ಯದ ಸವಿನೆನಪುಗಳು ನಮ್ಮನ್ನು ಅಂದಿನ ದಿನಗಳತ್ತ ಕೊಂಡೊಯ್ಯುತ್ತವೆ. ಚಡ್ಡಿ ದೋಸ್ತ್ ಗಳೊಂದಿಗೆ ಓಡಾಡಿದ್ದು,  ಜಗಳವಾಡಿದ್ದನ್ನೆಲ್ಲಾ ನೆನಸುವಾಗ "ಮತ್ತೊಮ್ಮೆ ಆ ದಿನಗಳು ಬರಲಿ" ಎಂಬ ಯೋಚನೆ ಬರುವುದು ಸಹಜ. ಗೆಳೆಯರೊಡನಿದ್ದ ನಿರ್ವ್ಯಾಜ ಪ್ರೇಮ, ಅಧ್ಯಾಪಕರನ್ನು ಕಂಡರೆ ಭಯ ಭಕ್ತಿ, ಹಿರಿಯರೊಡನೆ ನಡೆದುಕೊಳ್ಳುತ್ತಿದ್ದ ರೀತಿಗಳನ್ನೆಲ್ಲ ನೆನಸಿದರೆ ಕಳೆದು ಹೋದ ಕನಸೆಂದು ತೋರುತ್ತದೆ. ಅಂದು ಗುರುಗಳು ಹೇಳಿಕೊಡುತ್ತಿದ್ದ  ಮೊದಲ ಪಾಠ "ದೇವರ ಭಯವೇ ಜ್ಞಾನದ ಆರಂಭ" ಎಂಬ ಧ್ಯೇಯ ವಾಕ್ಯ. ಅಂದು ಇಂತಹ ಆದರ್ಶ ವಾಕ್ಯಗಳನ್ನು ಕಲಿತವರು ಮತ್ತೆ ಎಷ್ಟೋ ಅನ್ಯಾಯಗಳನ್ನು ಮಾಡಿದವರಿದ್ದಾರೆ. ಉನ್ನತ ಅಧಿಕಾರಿಗಳಾಗಿ ಭ್ರಷ್ಟಾಚಾರದ ಸವಿಯನ್ನುಂಡವರೂ ಇದ್ದಾರೆ. ಅದೆಲ್ಲಾ ಮತ್ತಿನ ಬೆಳವಣಿಗೆ. ಬೆಳೆದು ದೊಡ್ಡವರಾದ ಮೇಲೆ ಪರಿಸ್ಥಿತಿ, ಪರಿಸರ ಹೊಸ ಪಾಠಗಳನ್ನು ಕಲಿಸಿದರೂ ಅಂಥವರ ಮನಸ್ಸಿನಲ್ಲಿಯೂ ಗುರು ಹಿರಿಯರನ್ನು ಕಂಡಾಗ ಬೂಟಾಟಿಕೆಗಾದಾರೂ ಭಕ್ತಿ ಗೌರವ ತೋರಿಸುವವರಿದ್ದಾರೆ. ಹತ್ತಿರ ಶಾಲೆ ಸಿಗುವುದೇ ಅಪರೂಪ. ಇದ್ದರೂ ನಾಲ್ಕು ಐದನೇ ತರಗತಿಯ ನಂತರ ದೂರದ ಊರುಗಳಿಗೆ ಹೋಗಬೇಕಿತ್ತು. ಆ ಕಷ್ಟವನ್ನು ನೆನೆಸಿದರೆ "ಹೇಗೆ ಆದಿನಗಳು ಕಳೆದು ಹೋದುವು" ಎಂದು  ಅದು ಒಂದು ಕನಸಿನಂತೆ ತೋರುವುದು.  ಮತ್ತೊಮ್ಮೆ ಆ ದಿನಗಳು ನಮ್ಮ ಜೀವನದಲ್ಲಿ ಬರುವುದು ಸಾಧ್ಯವೇ?
    ಒಂದು, ಎರಡನೆಯ ತರಗತಿಗೆ ಒಬ್ಬರೇ ಅಧ್ಯಾಪರಿದ್ದರು ಆಗ. ನಾನು ಕಲಿಯುವಾಗಲೇ ಆ ಅಧ್ಯಾಪಕರು ಸ್ವಲ್ಪ ಮುದುಕರೇ ಆಗಿದ್ದರು. ಮತ್ತೆ ಐದಾರು ವರ್ಷಗಳಲ್ಲಿ ನಿವೃತ್ತರಾಗಿದ್ದರು. ಲೆಕ್ಕ ಹೇಳಿಸುವುದು, ಪದ್ಯ ಹೇಳಿಸುವುದು, ಅಕ್ಷರ ಮಾಲೆ ಬರೆಸುವುದು ಓದಿಸುವುದು ಹೀಗೆಲ್ಲಾ  ಚೆನ್ನಾಗಿ ಕೆಲಸ ಮಾಡಿಸುತ್ತಿದ್ದರು. ಇದ್ದುದೇ ಒಂದು ತರಗತಿಯಲ್ಲಿ ಹದಿನೈದು ಇಪ್ಪತ್ತು ಮಕ್ಕಳು. ಎರಡನೆಯ ತರಗತಿಯಲ್ಲಿ ಅವರು ಹೇಳಿಕೊಡುತ್ತಿದ್ದ ನಮ್ಮ ನೆಚ್ಚಿನ ಪದ್ಯ ಹೀಗಿತ್ತು - "ತೋಳು ಕೈಯ ತೋಳು, ತೋಳನಾಡಿ ಬರುವಾಗ, ಕಾಳಬೆಕ್ಕು ಕೂಗಿತು, ಹಾಳು ನಾಯಿ ಕಚ್ಚಿತು..." ಹಾಡಿಗಿಂತಲೂ ಅದನ್ನು ಹಾಡಿಸಿದ ಅವರ ನೆನಪು ಅಚ್ಚಳಿಯದೆ ಉಳಿದಿದೆ. ಹಚ್ಚ ಹಸುರಾಗಿದೆ. ನಮ್ಮನ್ನು ಹಾಡಿಸುವಾಗ ಅವರ ಅಭಿನಯ, ಮುಖದಲ್ಲಿ ಮಿನುಗುತ್ತಿದ್ದ ನಗು ಈಗಲ್ಲು ಕಣ್ಣಿಗೆ ಕಟ್ಟಿದಂತಿದೆ. ಈಗ ಅವರ ಮಕ್ಕಳು ನಮ್ಮೂರಲ್ಲಿಲ್ಲ. ಅವರ ಒಬ್ಬ ಮಗ ನನ್ನ ಕ್ಲಾಸಿನಲ್ಲಿಯೇ ಇದ್ದ. ನಾವು ಹತ್ತಿರವೇ ಕುಳಿತುಕೊಳ್ಳುತ್ತಿದ್ದೆವು. ಇನ್ನೊಬ್ಬರು ಮೂರನೆಯ ತರಗತಿಯ ಅಧ್ಯಾಪಕರು, ಬರುವುದೇ ತಡವಾಗಿ ಮುಖ್ಯೋಪಾಧ್ಯಾಯರು ಮೇನೇಜರರೂ ಒಬ್ಬರೇ. ನಾಲ್ಕು ಐದನೆ ಕ್ಲಾಸ್ ಅವರಿಗೆ. ಅವರು ಬೆಳಿಗ್ಗೆ ಬರುವುದು ಅಪರೂಪ. ಮಳೆಗಾಲದಲ್ಲಿ ಶಾಲಾ ಕಾಂಪೌಂಡಿನೊಳಗೆ ನಮ್ಮಿಂದ ಬೇರೆ ಬೇರೆ ತರಕಾರಿ ಬೆಳೆಸುತ್ತಿದ್ದರು. ಬೆಳೆದ ತರಕಾರಿ ಮುಖ್ಯೋಪಾಧ್ಯಾಯರ ಮನೆಗೇ ಸಾಗುತ್ತಿತ್ತು.  ಶಾಲೆ ತುಂಬ ಹತ್ತಿರವೇ ಇದ್ದುದರಿಂದ ಮಧ್ಯಾಹ್ನದ ಊಟಕ್ಕೆ  ಮನೆಗೇ ಹೋಗಿ ಬರುವುದು. ಪ್ರತಿ ಸೋಮವಾರ ಸಂಜೆ ಮಾಡುತ್ತಿದ್ದ ಭಜನೆ ಈಗಲೂ ನೆನಪಾಗುತ್ತದೆ. ಇಡೀ ರಾಮಾಯಣವೇ ಅಡಕವಾಗಿರುವ "ಶುದ್ದ ಬ್ರಹ್ಮ ಪರಾತ್ಪರ ರಾಮ" ಹಾಡು ನನ್ನ ಕಿವಿಗಳಲ್ಲಿ ಈಗಲೂ ಗುಣು ಗುಣಿಸುತ್ತಿರುತ್ತದೆ. ಪ್ರತಿ ಶುಕ್ರವಾರ ಒಂದು ದಿನ ಸಭಾ ಕಾರ್ಯಕ್ರಮ. ಇಡೀ ಶಾಲೆಯ ನಲುವತ್ತರಷ್ಟು ವಿದ್ಯಾರ್ಥಿಗಳು ಸೇರಿ ಚರ್ಚಾಸಭೆ ನಡೆಯುತ್ತಿತ್ತು. "ಗೊರಬೆ ಮೇಲೋ - ಕೊಡೆ ಮೇಲೋ", "ಹಳ್ಳಿ ವಾಸ ಮೇಲೋ ಪಟ್ಟಣ ವಾಸ ಮೇಲೋ" ಇದೆಲ್ಲ ಚರ್ಚಾ ವಿಷಯಗಳಾಗಿದ್ದುವು.
    ಆ ಕಾಲದಲ್ಲಿ ಶಾಲೆಗಳು ಹತ್ತಿರದಲ್ಲಿರಲಿಲ್ಲ. ಆದರೆ ಒಂದು ಶಾಲೆಯ ವಿದ್ಯಾರ್ಥಿಗಳ ಹೆಸರು  ಹತ್ತಿರದ ಶಾಲೆಯ ಹಾಜರು ಪಟ್ಟಿಯಲ್ಲಿಯೂ ಇರುವುದೂ ಇತ್ತು. ಆಸು ಪಾಸಿನ ವಿದ್ಯಾರ್ಥಿಗಳ ಹೆಸರನ್ನು ಸೇರಿಸಿಕೊಂಡು ಸಂಖ್ಯಾಬಲ ತೋರಿಸುತ್ತಿದ್ದರಂತೆ. ವರ್ಷಕ್ಕೊಮ್ಮೆ ಮೇಲಧಿಕಾರಿಗಳು ಶಾಲೆಯ ಇನ್ಸ್ಪೆಕ್ಶನ್ ಗೆ ಬರುವಾಗ ಹತ್ತಿರದಲ್ಲಿದ್ದ ಯಾವುದೋ ಮಕ್ಕಳನ್ನು ಕರೆತಂದು ತೋರಿಸುವುದೂ ಇತ್ತಂತೆ! ಅಧ್ಯಾಪಕರೂ ಅಷ್ಟೆ. ಒಂದು ಶಾಲೆಯಲ್ಲಿ ದುಡಿಯುವುದು, ಇನ್ನೊಂದು ಶಾಲೆಯಲ್ಲಿಯೂ ಅವರ ಹೆಸರು ನಮೂದಿಸುವುದು ಗ್ರೇಂಟ್ ಪಡೆಯುವುದೂ ಇತ್ತೆಂದು ಹೇಳುತ್ತಿದ್ದರು.   ಶಾಲೆಗೆ ಸಿಗುತ್ತಿದ್ದ ಗ್ರೇಂಟ್ ವಿದ್ಯಾರ್ಥಿಗಳ ಸಂಖ್ಯಾಬಲ ಹೊಂದಿಕೊಂಡು ಅಲ್ಲವೇ? ಆದರೆ ಹೇಗೋ ಏನೋ? ಅವರ ಅಂದಿನ ಪ್ರಯತ್ನದ ಫಲವೇ ಇಂದಿನ ಮಕ್ಕಳಿಗೆ ಹೆಚ್ಚಿನ ಪ್ರಯೋಜನವಾದುದು ಸತ್ಯ. ಸಾಂಸ್ಕೃತಿಕ ಹಬ್ಬಗಳು, ಮುಖ್ಯವಾಗಿ ದಸರಾದ ಕೊನೆಯ ದಿನ, "ವಿಜಯ ದಶಮಿ" ತುಂಬ ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು. ಪ್ರತಿಯೊಬ್ಬ ವಿದ್ಯಾರ್ಥಿಗಳೂ ತೆಂಗಿನ ಕಾಯಿ, ಮುಳ್ಳು ಸೌತೆ, ಅಥವಾ ಬೇರೇನಾದರೂ ಹಣ್ಣುಗಳು ಹೂವು ಕೊಂಡು ಹೋಗಬೇಕಿತ್ತು. ದಸರಾ ರಜೆಯಲ್ಲಿ ಬಂದ ಹಳೆವಿದ್ಯಾರ್ಥಿಗಳೂ ಆದಿನ ಶಾಲೆಗೆ ಬರುವುದಿತ್ತು. ಹಬ್ಬದ ಕುರಿತು ಕೆಲವರು ಭಾಷಣ ಮಾಡುತ್ತಿದ್ದರು. ಪೂಜೆಗೆ ಮೊದಲು ಕೆಲವರು ತೆಂಗಿನ ಕಾಯಿ ತುರಿದು ಅವಲಕ್ಕಿ ಬೆಲ್ಲ ಬೆರಸಿ ಪಂಚಕಜ್ಜಾಯ ಮಾಡುವುದು ಮತ್ತೆ ಭಜನೆಯಲ್ಲಿ ಎಲ್ಲರೂ ಭಾಗವಹಿಸುವುದು, ಸರಸ್ವತೀ ಪೂಜೆಯಾದ ಮೇಲೆ ಪ್ರಸಾದ ವಿತರಣೆಯಾಗಿ ಮನೆಗೆ ಹೋಗುವುದು  ಹೀಗೆ ನಡೆಯುತ್ತಿತ್ತು. ತಿಂಗಳಿಗೊಮ್ಮೆಯೋ ಎರಡು ತಿಂಗಳಿಗೊಮ್ಮೆಯೋ ರಕ್ಷಕರನ್ನು ಬರಹೇಳಿ, ಹೆತ್ತವರ ಸಭೆಯೆಂದಿತ್ತು. ಆದಿನ ಮಧ್ಯಾಹ್ನ ನಂತರ ನಮಗೆ ರಜೆ. ನಮ್ಮೂರಿನ ಶಾಲೆ ಮದ್ರಾಸ್ ಸರಕಾರದ ಅಧೀನವಿದ್ದುದಾಗಿತ್ತು. ರಾಜಗೋಪಾಲಾಚಾರಿಯವರು ಮುಖ್ಯ ಮಂತ್ರಿಯಾಗಿದ್ದಾಗ ಒಂದು ಹೊಸ ಕಾನೂನು ತಂದಿದ್ದರು. ಆಗ ಒಂದು ಹೊತ್ತು ಮಾತ್ರ ಶಾಲೆಯಾಯಿತು. ಅಪರಾಹ್ನ ಒಂದು ಗಂಟೆಯಷ್ಟು ಹೆಚ್ಚು ಹೊತ್ತು ನಾವು ಶಾಲೆಯಲ್ಲಿದ್ದರೆ ಸಾಕಿತ್ತು. ಆದುದರಿಂದ ಊಟಕ್ಕೆ ಮನೆಗೆ ಹೋಗಲು ಕಷ್ಟವಾಗಿತ್ತು. ಆಗ  ಒಂದರ್ಧ ಗಂಟೆ ಮಾತ್ರ ವಿರಾಮ ಸಿಗುತ್ತಿತ್ತು.  ನನಗೆ ಈಗಲೂ ನೆನಪಿದೆ ಬೇರೇನೂ ತರಲು ಉದಾಸೀನವಾಗಿ ಒಂದು ತುಂಡು ಬೆಲ್ಲವೋ, ಅಥವಾ ಗುಡ್ಡದಲ್ಲಿ ಸಿಗುವ ನೆಲ್ಲಿಕಾಯಿಯೋ ತಿಂದು ನೀರು ಕುಡಿದು ಕ್ಲಾಸಿನಲ್ಲಿ ಕುಳಿತುದೂ ಇದೆ. ನಾನು ಕಲಿಕೆಯಲ್ಲಿ ಹೆಚ್ಚಿನ  ಪ್ರಗತಿ ತೋರಿಸಿದ್ದರಿಂದ ಐದು ಕ್ಲಾಸುಗಳನ್ನು ನಾಲ್ಕು ವರ್ಷಗಳಲ್ಲಿಯೇ  ಮುಗಿಸಿದ್ದೆ.
    ವಿದ್ಯಾರ್ಥಿಗಳಾದ ನಮ್ಮೊಳಗೆ ಸಣ್ಣ ಪುಟ್ಟ ಜಗಳಗಳು ಆಗಾಗ ನಡೆಯುತ್ತಿದ್ದವು. ನಮ್ಮ ಮನೆಯಿಂದ ನನ್ನ ದೊಡ್ಡಪ್ಪನ ಮಗ, ಅಣ್ಣನೂ ನಾನೂ ಒಂದೇ ತರಗತಿಯಲ್ಲಿದ್ದೆವು. ಒಟ್ಟಿಗೇ ಹೋಗಿ ಬರುವುದು. ನನ್ನ ಮೇಲೆ ಆಗಾಗ ಹೊಸ ಹೊಸ ದೂರುಗಳನ್ನು ಹಿರಿಯರಲ್ಲಿ ಹೇಳುವುದು ಅವನ ಅಭ್ಯಾಸ. ಹಿರಿಯರಿಂದ ಆಗ ಬೈಗುಳು ಸಿಗುತ್ತಿತ್ತು. ಆಗ ಅವನಿಗೆ ಸಂತೋಷವಾಗುತ್ತಿತ್ತು. ಪ್ರಾಯದಲ್ಲಿ ಎರಡು ವರ್ಷ ಅಣ್ಣ. ಮತ್ತೆ ಶಾಲೆಗೆ ನಾವು ಬೇಗ ತಲಪಿದರೆ  ಹೊರಗೆ ಬಯಲಲ್ಲಿಯೋ ಸ್ವಲ್ಪ ದೂರವೋ ಹೋಗಿ ಆಟವಾಡುವುದು. ಗಂಟೆಯಾದೊಡನೆ ಬರುವುದು. ಮುಖ್ಯೋಪಾಧ್ಯಾಯರು ಬರುವು ದೂರದಿಂದಲೇ ಕಾಣುತ್ತಿತ್ತು. ಅವರ ತಲೆ ಕಂಡೊಡನೆ ಶಾಲೆಯ ಬಾಗಿಲಲ್ಲಿ ನಿಂತುಕೊಂದು  ವಿಶಿಷ್ಟ ಧಾಟಿಯಿಂದ "ನಮಸ್ಕಾರ ಸರ್" ಎಂದು ಕೂಗುವುದು ಎಲ್ಲ ನೆನಪಾಗುತ್ತದೆ. ಒಳಗೆ ಹೋದೊಡನೆ, ಕಸ ಗುಡಿಸಿ, ಬೆಂಚುಗಳನ್ನೆಲ್ಲ ಸರಿಗೊಳಿಸಿ ಮತ್ತೆ ಅವರವರ ಜಾಗದಲ್ಲಿ ಕುಳಿತುಕೊಳ್ಳುವುದು ನಮ್ಮ ದೈನಂದಿನದ ಕೆಲಸ. ಬೆಂಚುಗಳಲ್ಲಿ ಕುಳಿತ ಮೇಲೆ ಮಗ್ಗಿ ಹೇಳುವಾಗ ಒಬ್ಬರಿಗೊಬ್ಬರು ಹೆಗಲಿಗೆ ಕೈ ಹಾಕಿಕೊಂಡು ರಾಗವಾಗಿ ಮಗ್ಗಿ ಹೇಳುವುದು, ಪದ್ಯ ಬಾಯಿ ಪಾಠ ಹೇಳುವುದು ಎಲ್ಲ ನಮ್ಮ ಸ್ಮೃತಿ ಪಟಲದಲ್ಲಿ ಆಗಾಗ ಮೂಡುತ್ತಿರುತ್ತದೆ. ಒಮ್ಮೊಮ್ಮೆ ನನ್ನ ಮಕ್ಕಳಲ್ಲಿಯೂ ಇದನ್ನು ಹೇಳಿ ಆನಂದ ಪಟ್ಟುದಿದೆ. ಹಾಗೆ ಕಳೆದ ದಿನದ ಹಾದಿ ಹಿಡಿದು ಹೋದ ನೆನಪಿನಿಂದ ಹಾಗೆ ಮನಸ್ಸಿನಲ್ಲಿಯೇ ಹಳೆಯ ನೆನಪುಗಳು.
    ಒಮ್ಮೆ ನಮ್ಮ ಕ್ಲಾಸಿನ ಇಬ್ಬರು ವಿದ್ಯಾರ್ಥಿಗಳು ಪರಸ್ಪರ ಜಗಳ ಮಾಡಿ ಮೈಗೆ ಗಾಯ ಮಾಡಿಕೊಂಡರು. ಮಧ್ಯಾಹ್ನದ ವಿರಾಮ ವೇಳೆ ಶಾಲೆಯಲ್ಲಿ ವಿದ್ಯಾರ್ಥಿಗಳು ಮಾತ್ರ ಇರುವುದು.ಹುಡುಗರು ಹತ್ತಿರದ ಮಾವಿನ ಮರದ ಕಡೆಗೆ ಹೋಗಿದ್ದರು. ಕಾಯಿಗಳು ಎತ್ತರದಲ್ಲಿದ್ದವು. ಕಲ್ಲು ಬಿಸಾಡಿ ಬೀಳಿಸಬೇಕಿತ್ತು. ಆ ದಿನ ಹಾಗೆ ಒಬ್ಬ ಕಲ್ಲು ಬಿಸಾಡಿದ್ದು ತಿಳಿಯದೆ ಅಲ್ಲಿಗೆ ಬಂದ ಮತ್ತೊಬ್ಬ ಹುಡುಗನ ಮೇಲೆ ಕಲ್ಲು ಬಿದ್ದು ಗಾಯವಾಗಿತ್ತು. ಹುಡುಗ ಅಳುತ್ತಾ ಮನೆಗೆ ಹೋಗಿ ಹಿರಿಯರಲ್ಲಿ ಹೇಳಿದ. ದೂರು ಕೇಳಿ  ಗಾಯ ಮಾಡಿಕೊಂಡ ಹುಡುಗನ ಅಪ್ಪ ಶಾಲೆಗೆ ಬಂದರು. ಅಧ್ಯಾಪಕರಲ್ಲಿ "ನೀವು ಇದನ್ನು ನೋಡಿಯೂ ಸುಮ್ಮನಿದ್ದಿರೇ? ನಾವು ಯಾರನ್ನು ನಂಬಿ ಶಾಲೆಗೆ ಮಕ್ಕಳನ್ನು ಕಳುಹಿಸಬೇಕು? ನಾಳೆ ಒಬ್ಬರಿಗೊಬ್ಬರು ಹೊಡೆದಾಡಿ ಏನಾದರೂ ಆಪತ್ತು ತಂದರೆ ಯಾರು ಹೊಣೆ?", ಎಂದೆಲ್ಲಾ ಕೂಗಾಡಿದರು. ಅಧ್ಯಾಪಕರಿಗೂ ಅವರಿಗೂ ಮಾತು ನಡೆಯುತ್ತಿದ್ದಂತೆ ಆ ಮಕ್ಕಳಿಬ್ಬರೂ ಹೊರಗೆ ಆಟವಾಡುತ್ತಿದ್ದರು. ಜಗಳ ಅಧ್ಯಾಪಕರಿಗೂ ಹಿರಿಯರಿಗೂ ಮುಂದುವರಿಯುತ್ತಿದ್ದಿತು. ಹೊರಗೆ ಮಕ್ಕಳು ಆಡುತ್ತಿದ್ದುದನ್ನು ನೋಡಿದ ಹಿರಿಯರು ಸುಮ್ಮನಾಗಿ ನಡೆದೇ ಬಿಟ್ಟರು. "ಬಾಲ್ಯದ ಆಟ ಆ ಹುಡುಗಾಟ ಇನ್ನೂ ಮರೆತಿಲ್ಲ" ಎಂದು ಹೇಳುತ್ತದೆ ನಮ್ಮ ಮನಸ್ಸು. ಮುಂದೆ ಕಲಿಯಲು ಒಂದು ವರ್ಷ ಹತ್ತು ಮೈಲು ದೂರದ ಪೆರ್ಲಕ್ಕೆ ಹೋಗಬೇಕಾಯಿತು. ಮತ್ತೆ ಪೈವಳಿಕೆ ಹೀಗೆ ಬೇರೆ ಬೇರೆ ಊರುಗಳಿಗೆ ಹೋಗಿ  ವಿದ್ಯಾಭ್ಯಾಸ ಮುಗಿಸಿದೆ. ಮತ್ತೆ ತರಬೇತಿ ಮುಗಿಸಿ ಅಧ್ಯಾಪಕನಾಗಿ ಸೇವ ಸಲ್ಲಿಸಿ ನಿವೃತ್ತನಾದೆ.
    ಈಗ ನಾವು ಕಲಿತುಕೊಂಡಿದ್ದ ಶಾಲಾ ಕಟ್ಟಡವೂ ಇಲ್ಲ. ಅಂದು ಕಲಿಸುತ್ತಿದ್ದ ಅಧ್ಯಾಪಕರೂ ಇಲ್ಲ. ಆದರೆ ಅದೇ ಶಾಲೆ ಪ್ರೌಢ ಶಾಲೆಯಾಗಿ ಐನೂರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಶಾಲಾ ಕಂಪೌಂಡಿನೊಳಗೆ ತುಂಬಾ ಕಟ್ಟಡಗಳಿವೆ. ಆದರೆ ಈಗ ಹೊಸತನದ ಗಾಳಿ ಸೋಂಕಿ ವಿದ್ಯಾಭ್ಯಾಸದ ರೀತಿಯೇ ಬದಲಾವಣೆಯಾಗಿದೆ. ಇಂದಿನ ವಿದ್ಯಾರ್ಥಿಗಳಲ್ಲಿ  ಅಂದಿನ ನಯ ವಿನಯ ಮತ್ತು ಹಿರಿಯರಲ್ಲಿ ಗೌರವ ಭಾವ ಕಡಿಮೆಯಾಗಿದ್ದು ಗೊತ್ತಾಗುತ್ತದೆ. ಅಧ್ಯಾಪಕನಾಗಿದ್ದ ಕಾಲದಲ್ಲಿ ನಾನು ಕಲಿಸಿದ್ದ ವಿದ್ಯಾರ್ಥಿಗಳು ಈಗಲೂ ಕಂಡೊಡನೆ ಗೌರವಿಸುವ ಕ್ರಮ ಇಂದು ಕಾಣುವುದಿಲ್ಲ. ಎಲ್ಲ ಕಾಲ ಬದಲಾವಣೆ, ಕಾರಣವಾಗಿರಬಹುದು. ಇನ್ನು ಮುಂದೆ ಹೇಗೋ? ಎಲ್ಲಕ್ಕೂ ಕಾಲವೇ ಉತ್ತರ ಹೇಳಬೇಕು. ಸಾಂಕೃತಿಕ ಹಬ್ಬಗಳಾದರೋ ಮಕ್ಕಳಿಗೆ  ಅದರ ಕುರಿತು ಪತ್ರಿಕೆಗಳಿಂದಲೋ ಟಿ ವೀ, ನೋಡಿಯೋ ಗೊತ್ತಾಗಬೇಕು. ಎಲ್ಲ ಜಾತ್ಯತೀತತೆಯ ಪ್ರಭಾವವಾಗಿರಬೇಕು! ಮಕ್ಕಳಿಗೂ ಹೊಡೆದು ಬಡಿದು ಮಾಡಿದರೆ  ಜನರೇ ತಕ್ಕ ಪಾಠ ಕಲಿಸುತ್ತಾರೆ. ಹಾಗೆ ಕಲಿಯುವ ಮಕ್ಕಳು ಕಲಿಯುತ್ತಾರೆ. ಹೆಚ್ಚು ಕಲಿಯದಿದ್ದರೂ ಇಂಥವರು ರಾಜಕೀಯ ಧುರೀಣರಿಗೂ ಬೇಕಾಗುತ್ತಾರೆ. ಅಂತೂ ಎಲ್ಲ ಅಯೋಮಯ!

Friday, April 20, 2012

ಮಾತು ಕತೆ

ಮಾತು ಕತೆ

. ನಮ್ಮ ಮನಸ್ಸಿನಲ್ಲಿ ಹೊಳೆದ ಭಾವನೆಗಳನ್ನು ಇನ್ನೊಬ್ಬರಿಗೆ ತಿಳಿಸಬೇಕಾದರೆ  ಒಂದು ಮಾಧ್ಯಮ ಬೇಕಲ್ಲವೇ?   ಸಾಮಾನ್ಯವಾಗಿ  ಮಾತಿನ ಮೂಲಕ,ಇಲ್ಲವೇ  ಬರಹದ ಮೂಲಕ,ಆಂಗಿಕ ಅಭಿನಯದ ಮೂಲಕ  ತಿಳಿಸುತ್ತೇವೆ. ಮಾತು ಬಾರದವರು ಅಭಿನಯದ ಮೂಲಕವೇ ತಿಳಿಸಬೇಕಷ್ಟೆ. ಆಂಗಿಕ ಅಭಿನಯದ ಮೂಲಕ ತಿಳಿಸಬೇಕಾಗಿ ಬರುವುದು ಬಾಯಿ ಬಾರದವರಿಗೆ ಮಾತ್ರ. ಕೆಲವೊಮ್ಮೆ ಹತ್ತಿರದಲ್ಲಿರುವ ಬೇರೆಯಯವರಿಗೆ ತಿಳಿಯದಂತೆ ಸನ್ನೆಯ ಮೂಲಕ ತಿಳಿಸುವುದೂ ಇದೆ. ಒಟ್ಟಾರೆ ನಮ್ಮ ಅಭಿಪ್ರಾಯ ಪ್ರದರ್ಶನಕ್ಕೆ ಮಾತು ಬೇಕು.  ಕೆಲವೊಮ್ಮೆ ಅಭಿಪ್ರಾಯ ಚುಟುಕಾಗಿ ಹೇಳಿ ಮುಗಿಸಿದರೆ ಸಾಕಾಗುವುದಿಲ್ಲ. ಆಗ ನಮ್ಮ ಮಾತು ಬಹಳ ಉದ್ದವಾಗಿರಬೇಕಾಗುತ್ತದೆ.ಆಗ ಒಬ್ಬರಿಗೊಬ್ಬರು ಮಾಡುವ ಸಂಭಾಷಣೆಯನ್ನೇ ಇಲ್ಲಿ ಮಾತುಕತೆಯೆಂದು ಹೇಳಲಾಗಿದೆ. ಬಹಳ ದೀರ್ಘವಾಗಿ ನಡೆಯುವ ಚರ್ಚೆಯನ್ನು ಇಲ್ಲಿ ಮಾತುಕತೆ ಅಥವಾ ಸಂಭಾಷಣೆಯೆಂದು ಹೇಳುತ್ತಾರೆ.ಅಂತೂ ಈ ಸಂಭಾಷಣೆಗೆ ಪರಸ್ಪರ ಸಂಧಿಸಿ ಮುಖತಃ  ಮಾತನಾಡಬೇಕಾಗುತ್ತದೆ. ಈಗ ದೂರವಾಣಿಯ ಮೂಲಕವೂ ಈ ಸಂಭಾಷಣೆ ನಡೆಯುವುದಿದೆ. ಹೀಗೆ ನಡೆಯುವ ಮಾತುಕತೆಯೂ ಅಧಿಕೃತ ಮಾತುಕತೆಯೆಂದೇ ಪರಿಗಣಿಸುತ್ತಾರೆ. ದೂರದಲ್ಲಿದ್ದವರು ಭೇಟಿಯಾಗುವುದಕ್ಕೆ ಕಷ್ಟವಾದುದರಿಂದ ಅಥವಾ ಸಮಯದ ಉಳಿತಾಯಕ್ಕಾಗಿಯೂ  ದೂರವಾಣಿ  ಸಹಾಯಕವಾಗಿದೆ. ದೂರವಾಣಿ ಸಂಭಾಷಣೆಯಿಂದ  ಸಮಯದ ಉಳಿತಾಯವಾಗುವುದರೊಂದಿಗೆ ಆಗಬೇಕಾದ ಕೆಲಸ ಬೇಗ ಆಗಿ ಮುಗಿಯುತ್ತದೆ.
ಮಾತುಕತೆ ಇಬ್ಬರೊಳ್ಗೇನೇ ನಡೆಯಬಹುದು ಅಥವಾ ಎರಡು ಗುಂಪುಗಳೊಂದಿಗೆ  ನಡೆಯಬಹುದು. ಬೇರೆ ಬೇರೆ ದೇಶಗಳೊಳಗೂ ನಡೆಯಬಹುದು.
        ನಡೆಯುವ ಮಾತುಕತೆಯು ಫಲಪ್ರದವಾದಬೇಕಾದರೆ,ಎರಡು ಪಂಗಡ ಅಥವಾ  ಗುಂಪುಗಳಿಗೂ ಉದ್ದೇಶ ಸಾಧನೆಯ ಮನಸ್ಸಿರಬೇಕು.ಇಲ್ಲಿ ಒತ್ತಾಯಕ್ಕೆಡೆಯಿಲ್ಲ. ಎರಡು ಕಡೆಯ ವಾದ ವಿವಾದಗಳನ್ನು ಕೇಳಿ ನ್ಯಾಯಾಧೀಶರು  ನ್ಯಾಯಸ್ಥಾನದಲ್ಲಿ ತೀರ್ಪು ಕೊಡುತ್ತಾರೆ.  ಆದರೆ ಇಂತಹ ಮಾತುಕತೆ ಸೌಹಾರ್ದದಿಂದ ನಡೆಯಬೇಕಾದರೆ ಮೂರನೆಯವನೊಬ್ಬ ಇರಬೇಕು. ಅವನು ಯಾವುದೇ ಪಕ್ಷ ,ಪಂಗಡಗಳಿಗೆ ಸೇರಿದವನಾಗಬಾರದು.ಅದಕ್ಕೆ ಇಂತಹ ಸಂದರ್ಭದಲ್ಲಿಯೂ, ಆ ಮೂರನೆಯ ವ್ಯಕ್ತಿ ಇಬ್ಬರ ಅಥವಾ ಎರಡು ಪಂಗಡಗಳ.ಸಮ್ಮತಿಯನ್ನು ಲಿಖಿತವಾಗಿ ತೆಗೆದುಕೊಳ್ಳುತ್ತಾರೆ. ಅವನು ಇಬ್ಬರಿಗೂ ಸಮ್ಮತವಾಗುವ ಅಭಿಪ್ರಾಯವುಳ್ಳವನಾದರೆ ತೀರ್ಮಾನ  ಈರ್ವರಿಗೂ ಒಪ್ಪಿಗೆಯಾಗುತ್ತದೆ. ಹಿಂದಿನ ಕಾಲದಲ್ಲಿ  ಜನರಿಗೆ ಕೋರ್ಟು ಕಚೇರಿಗಳ  ಅಗತ್ಯವಿದ್ದಿರಲಿಲ್ಲ. ದಾರಿ ಗೊತ್ತಿರಲೂ ಇಲ್ಲ. ಎಲ್ಲ ಮಾತುಕತೆಗಳೂ ಊರಿನಲ್ಲೇ ಇತ್ಯರ್ಥವಾಗುತ್ತಿದ್ದುವು. ರಾಜರ ಆಳ್ವಿಕೆಯ ಕಾಲದಲ್ಲಿ  ಊರಿನ ಕೊತ್ವಾಲನೋ, ಗೌಡನೋ ಮಾತುಕತೆಯಿಂದ ಎಲ್ಲ ಜಗಳಗಳನ್ನೂ  ಎರಡು ಪಂಗಡಗಳಿಗೂ   ಇಷ್ಟವಾಗುವ ರೀತಿಯಲ್ಲಿ  ಅಲ್ಲಲ್ಲೇ ಮುಗಿಸಿ ಬಿಡುತ್ತಿದ್ದರು. ಇಂತಹ ಮಾತುಕತೆಗಳು ಕೆಲವೊಮ್ಮೆ ಒಂದು ಪಕ್ಷಕ್ಕೆ ವಿರೋಧವಾದುದೂ ಇದೆ. ಸೋತವನು ಬಡವನೋ, ಅವನ ಸಹಾಯಕ್ಕೆ ಯಾರು ಸಿಗದೆಯೋ ತನ್ನ ಜೀವ ಕಳೆದುಕೊಂಡದ್ದೂ ಇದೆ. ಈಗಲೂ ಕೋರ್ಟ್ ಕಚೇರಿಗಳ  ಮುಖಾಂತರವೂ ನ್ಯಾಯ ಸಿಗದೆ ಆದ ಅನ್ಯಾಯದಿಂದ ಪ್ರಾಣ ಕಳಕೊಳ್ಳುವವರೂ ಇದ್ದಾರೆ.  ಮಾತು ಕತೆಯಲ್ಲಿ ಬಗೆಹರಿಯದಿರಬೇಕಾದರೆ ಒಂದು ಕಡೆಯವರು ಸಾಕಷ್ಟು  ಬಲವಂತರಾಗಿ ಉಳಿದವರನ್ನು  ಸೋಲಿಸುವ ಚಾಳಿಯವರಿರಬಹುದು.  ಸೋತವರು ತನ್ನ ಹಣೆಬರಹವೆಂಉ ಸುಮ್ಮನಾಗಿ ಬಿಟ್ಟರೆ, ಮೋಸದಿಂದ ಗೆದ್ದವನು ಸಂತೋಷದಿಂದ ಬೀಗುತ್ತಾನೆ.  ಎಲ್ಲವನ್ನೂ ಕಾಲದ ಮಹಿಮೆಯೆಂದು ಹೇಳುವುದೋ ಅಥವಾ "ಸತ್ಯವಂತರಿಗಿದು ಕಾಲವಲ್ಲ" ಎಂದು ದಾಸರ ಪದವನ್ನು ನೆನೆಸಿ ಸುಮ್ಮನಾಗುವುದೋ ಸೋತವನ ನಿರ್ಧಾರಕ್ಕೆ ಬಿಟ್ಟುದು.ನೆರೆಹೊರೆಯ ಹೆಂಗುಸರು,ಕೆಲವೊಮ್ಮೆ  ಒಂದೊಂದು ಮನೆಗಳಲ್ಲಿ ಒಟ್ಟಾಗಿ ಮಾತುಕತೆಗೆ ಇಳಿಯುವುದೂ ಇದೆ.  ಆ ಮಾತುಕತೆಯಲ್ಲಿ ಆಚೀಚೆಯ ಮನೆಗಳ ಕ್ಷೇಮ ಸಮಾಚಾರ ಪರಸ್ಪರ ವಿಚಾರಿಸಿಕೊಂಡಾದ ಮೇಲೆ ಇತರೇತರ ಸುದ್ದಿ ಸಮಾಚಾರಗಳನ್ನೂ ವಿನಿಮಯ ಮಾಡಿಕೊಳ್ಳುವುದಿದೆ.ಅಲ್ಲಿ ಸೇರಿದವರ ಸುದ್ದಿಗಳಾದ ಮೇಲೆ ಹೊರಗಿನವರ ಸುದ್ದಿಗಳು ಬಿಡುಗಡೆಯಾಗುತ್ತವೆ. ಅವರ ಇವರ, ಗಂಡುಸರ ಹೆಂಗುಸರ ಗುಣ ನಡತೆಯ ಬಗ್ಗೆ ಪ್ರಸ್ತಾಪವಾಗುತ್ತದೆ .  ಆಚೆ ಮನೆಯ ಹುಡುಗಿ ಕಾಲೇಜಿನಿಂದ ಬರುವಾಗ  ತುಂಬಾ ತಡವಾಗುತ್ತದೆ.ಜೊತೆಯಲ್ಲಿ ಯಾರೂ ಇರುವುದಿಲ್ಲ. ಅವಳ ಗುಣ ಚೆನ್ನಾಗಿಲ್ಲ. ಯಾರದೋ ಜೊತೆ ತಿರುಗಾಡುತ್ತಿರುವಳಂತೆ. ಕಾಲೇಜ್ ಬಿಟ್ಟು ಸೀದಾ ಮನೆಗೆ ಬರುವುದು ಬಿಟ್ಟು, ಬೇರೆ ಹುಡುಗರೊಂದಿಗೆ ನಗುತ್ತಾ ಮಾತನಾಡುವುದೇನು? ನಮ್ಮನ್ನು ಕಂಡರೆ ಅವಳ ಧಿಮಾಕೇನು? ಎಂದೆಲ್ಲ ಕತೆ ಕಟ್ಟಿ  ಒಬ್ಬರಿಗೊಬ್ಬರು ಮಾತನಾಡಿದರೆ,  ನಿಜವಲ್ಲದ ಸುದ್ದಿಗಳೂ ಮರುದಿನ ಪ್ರಚಾರವಾದಂತೆ!ಹಾಗೆ ಮಾತುಕತೆಗೆ ತೊಡಗಿದರೆ ಹೊತ್ತಾದುದೇ ಗೊತ್ತಾಗುವುದಿಲ್ಲ.ಪಾಪ ಅವರ ಕಿವಿಗೆ ಒಂದು ಸುದ್ದಿ ತಿಳಿದರೆ ಅವರು ಇನ್ನೊಬ್ಬರಲ್ಲಿ ಅದನ್ನು ಬಿತ್ತರಿಸುವಾಗ ಅದಕ್ಕೆ ಉಪ್ಪು ಕಾರ ಹಚ್ಚಿ ಸುದ್ದಿ ದೊಡ್ಡದಾಗುತ್ತದೆ.ಇದು ಹೆಂಗಸರ ಸಮಾಚಾರವಾದರೆ ಹೀಗೆಯೇ ನಿರುದ್ಯೋಗಿ ಗಂಡಸರೂ ಮಾಡಲು ಕೆಲಸವಿಲ್ಲದೆ ಅಲ್ಲಿ ಇಲ್ಲಿ ತಿರುಗಾಡುವಾಗ  ಒಬ್ಬರಿಗೊಬ್ಬರು ಭೇಟಿಯಾದರೆ ಏನಾದರೂ ಮಾತಾಡಬೇಕಲ್ಲ.  ಅದು ಇದು ಮಾತಾಡಿ ಕಡೆಗೆ ಊರವರ ಸುದ್ದಿ ಬರುತ್ತದೆ. ಎಲ್ಲ ಇಂತಹ ಮಾತುಕತೆಯ ವ್ಯವಹಾರ ಕಾಲಹರಣಕ್ಕಾಗಿದ್ದರೆ ಪರವಾಗಿಲ್ಲ.  ಬೇರೆಯವರ ಕುರಿತು ಸುಳ್ಳು ಸುದ್ದಿ ಹರಡುವುದೂ ನಡೆಯುತ್ತದೆ. ಇದು ಸಮಾಜ ಮಾರಕವಲ್ಲವೇ?


        ಒಂದು ಕಾಲವಿತ್ತಂತೆ. ಆ ಕಾಲದಲ್ಲಿ  ಎಲ್ಲರೂ ಸತ್ಯವಾದಿಗಳೇ ಆಗಿದ್ದರಂತೆ. ಒಬ್ಬ ಮತ್ತೊಬ್ಬನಿಗೆ ತನ್ನ ಭೂಮಿಯನ್ನು ಮಾರಿದ್ದನಂತೆ. ಭೂಮಿ ಕೊಂಡವನು  ಗದ್ದೆಯನ್ನು ಉಳುವಾಗ ಆ ಗದ್ದೆಯಲ್ಲಿ ಒಂದು ಚಿನ್ನದ ನಾಣ್ಯ ತುಂಬಿದ ಕೊಡ ಸಿಕ್ಕಿತಂತೆ. ಆತನು ಕೂಡಲೇ ಇದು ತಾನು ಕೊಂಡ ಭೂಮಿಯಲ್ಲಿ ಸಿಕ್ಕಿದ್ದು. ತನಗೆ ಭೂಮಿ ಕೊಟ್ಟವನಿಗೇ ಇದು ಸೇರಬೇಕೆಂದು ಆ ಕೊಡವನ್ನು ಕೊಂಡು ಹೋಗೆ ಆತನಿಗೇ ಒಪ್ಪಿಸಿದರೂ ಭೂಮಿ ಮಾರಿದವನು "ಇಲ್ಲ ಅದು ತನಗೆ ಬೇಡ,ಅದು ನಿನಗೆ ಸೇರಿದ್ದು, ನಿನ್ನ ಭಾಗ್ಯದಿಂದಲ್ಲವೇ ನೀನು ಉಳುವಾಗ ನಿನಗೆ ಸಿಕ್ಕಿತು"ಎಂದು ಎಷ್ಟು ಹೇಳಿದರೂ ಸಮಾಧಾನವಾಗದೆ ಇಬ್ಬರೂ ಅದನ್ನು ಸ್ವೀಕರಿಸಲು ಒಪ್ಪಲಿಲ್ಲವಂತೆ.ಅವರೊಳಗೆ ನ್ಯಾಯ ತೀರ್ಮಾನವಾಗದೆ,ಕಡೆಗೆ ರಾಜನಲ್ಲಿಗೇ ದೂರು ಹೋಯಿತು. ರಾಜನೂ ಇಬ್ಬರಲ್ಲಿ ಯಾರೂ ಅದನ್ನು ಸ್ವೀಕರಿಸಲು ಒಪ್ಪದಿದ್ದಾಗ ಊರಿನ ದೇವಸ್ಥಾನಕ್ಕೆ ಕೊಡವನ್ನು ಒಪ್ಪಿಸಲು ಹೇಳಿಬಿಟ್ಟನಂತೆ. ರಾಜನಾದರೂ ತನ್ನ ಖಜಾನೆಗೆ ಆ ಕೊಡವನ್ನು ತುಂಬಿಸಲಿಲ್ಲ. ಅವನಿಗೆ ಜನ ಕೊಟ್ಟ ತೆರಿಗೆಯೇ ಸಾಕು. ಒಟ್ಟಿನಲ್ಲಿ  ಹಾಗೆ ನ್ಯಾಯ ತೀರ್ಮಾನವಾಯಿತು. ಈಗಲಾದರೋ ಕೊಂಡವನು ಸಿಕ್ಕಿದ ಕೊಡವನ್ನು ತಾನೇ ಉಪಯೋಗಿಸುತ್ತಿದ್ದನು. ಇಲ್ಲಿ ಅವರೊಳಗೆ ಮಾತುಕತೆ ಫಲಕೊಡದೆ ನ್ಯಾಯಸ್ಥಾನಕ್ಕೆ ಹೋದರೂ ರಾಜನಾದರೋ ಕೊಟ್ಟ ತೀರ್ಪು ಸರ್ವಸಮ್ಮತವಾಗಿತ್ತು. ಅನ್ಯಾಯದ ಹಣ ಆ ಕಾಲದಲ್ಲಿ ಯಾರಿಗೂ ಬೇಡವಾಗಿತ್ತು.ಇಂತಹ ಕತೆಗಳು ಅಂದಿನ ಕಾಲಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ ಈಗಲೂ
ಪ್ರಾಮಾಣಿಕರು ಇದ್ದಾರೆ ಎಂಬುದಕ್ಕೆ ಕೆಲವು ಉದಾಹರಣೆಗಳು ಪತ್ರಿಕೆಯಲ್ಲಿ ಬರುತ್ತಿರುತ್ತವೆ. ಮೊನ್ನೆ ಚಿಂದಿ ಹೆಕ್ಕುವ ಹುಡುಗಿಯೊಬ್ಬಳು ಯಾರೋ ಬಿಸಾಕಿದ ಆಭರಣಗಳ ಕಟ್ಟನ್ನೇ ಅದರ ನಿಜವಾದ ವಾರಸುದಾರರಿಗೆ ಕೊಟ್ಟಿರುವಳಂತೆ.
        ಸಭೆಯಲ್ಲಿ ಭಾಷಣ ಮಾಡುತ್ತಿರುವಾಗ  ಮಧ್ಯೆ ಕುಳಿತು ಮಾತುಕತೆಯಲ್ಲಿ ಮುಳುಗುವುದು ಕೆಲವರ ಅಭ್ಯಾಸ.ಏನೋ ಅಪರೂಪಕ್ಕೆ ಭೇಟಿಯಾದವರನ್ನು ಮಾತನಾಡಿಸದಿರುವುದು ಹೇಗೆ ಎಂದು ಅವರೊಡನೆ ಮಾತುಕತೆಯಲ್ಲಿ ಮುಳುಗಿ ಬಿಟ್ಟರೆ  ಸಭೆಯ ಶಿಸ್ತು ಏನಾಗಬೇಕು? ಬೇರೆಯವರೊಡನೆ ಮಾತಾಡುತ್ತಿರುವಾಗ ಮಧ್ಯೆ ಬಾಯಿ ಹಾಕುವುದು ಕೆಲವರ ಅಭ್ಯಾಸ! ತನ್ನ ಅಭಿಪ್ರಾಯ ಕೇಳದಿದ್ದರೂ ಅವರ ಮಾತಿನ ಎಡೆಯಲ್ಲಿ ಸೇರಿಕೊಂಡು ತನ್ನ ವಾಕ್ಪ್ರೌಢಿಮೆಯನ್ನು ಹೊರಹಾಕಲು ಇದ್ದೇ ಸಮಯವೆಂದು  ಮೂಗು ತೂರಿಸುವವರೂ ಇದ್ದಾರೆ. ಇವೆಲ್ಲ ಅಸಭ್ಯ ವರ್ತನೆಗಳಲ್ಲವೇ?ಇಬ್ಬರ ಸಂಭಾಷಣೆ ನಡೆಯುತ್ತಿರುವಾಗ ನಾವು ದೂರ ನಿಂತುಕೊಂಡು  ಆ ಕಡೆಗೆ ಗಮನ ಕೊಡದಿರುವುದು
ಸಭ್ಯತೆಯ ಲಕ್ಷಣವೆಂಬುದು ಖಂಡಿತ. ಇಬ್ಬರು ಏನಾದತ್ರೂ ಗುಟ್ಟಾಗಿ ಮಾತುಕತೆಯಲ್ಲಿದ್ದರೆ ಮರೆಯಲ್ಲಿ ಅಡಗಿ ಕುಳಿತು ಕಿವಿಕೊಡುವುದೂ ಇನ್ನು ಕೆಲವರ ಅಭ್ಯಾಸ.  ವಿರಾಮ ಕಾಲದಲ್ಲಿ ಕೆಲವರು ಅಲ್ಲಿ ಇಲ್ಲಿ ಸೇರಿ ಕುಳಿತು ಮಾತಿನಲ್ಲಿಯೇ ಕಾಲಹರಣ ಮಾಡುವುದಿತ್ತಂತೆ. ಮನೆಯ ಚಾವಡಿಯೋ. ಮನೆಯ ಹೊರಗಿನ ಕಟ್ಟೆಯೋ ಪಟ್ಟಾಂಗ ಹೊಡೆಯಲು ಜಾಗವಂತೆ ಅವರಿಗೆ. ಪ್ರಾಯಸ್ಥರಾದರೆ ಅಡ್ಡಿಯಿಲ್ಲ. ಯುವಕರು  ಹೀಗೆ ಸೇರಿ  ಏನಾದರೂ ಧ್ಯೇಯೋದ್ದೇಶಗಳನ್ನು ಮುಂದಿಟ್ಟುಕೊಂಡು ಮಾತುಕತೆಯಾಡಿದರೆ ಅಡ್ಡಿಯಿಲ್ಲ. ಶಿವರಾತ್ರೆಯ ಜಾಗರಣೆಯಂದು ನಾವು ಏನೆಲ್ಲ ಮಾಡುವುದು? ಯಾವ ಮಾರ್ಗಕ್ಕೆ  ಎಲ್ಲಿ ಕಲ್ಲಿಡುವುದು ಎಂಬಂತಹ ಗೂಢಾಲೋಚನೆಗಳನ್ನು ಮಾಡುವ ಮಾತುಕತೆ ಸಮಾಜದ ಹಿತ ದೃಷ್ಟಿಯಿಂದ ದೋಷವಲ್ಲವೇ? ಕೆಲವರಿಗೆ  ಚರ್ಚಾಸಭೆಯಲ್ಲಿ ಮಧ್ಯೆ ಪ್ರವೇಶಿಸಿ ಅಧಿಕ ಪ್ರಸಂಗ ಮಾಡುವ ಚಟವಿದೆ. ಅಂಥವರನ್ನು ಮತ್ತೆ ಕಂಡಾಗ ಇವನೊಬ್ಬ ಅಧಿಕಪ್ರಸಂಗಿ ಎಂದು ಅವನ ಮಾತಿಗೆ ಬೆಲೆ ಕೊಡುವುದಿಲ್ಲ.
        ಮಾತು ಕತೆ ನಡೆಯುವಾಗಲೂ  ನಾವು ಕಾಲಹರಣಕ್ಕಾಗಿ ಮಾತಾಡುವುದಲ್ಲ ಎಂಬುದನ್ನು ನೆನಪಿನಲ್ಲಿಡಬೇಕು. ಆಡುವ ಮಾತುಗಳು ತೂಕದ್ದಾಗಿರಬೇಕು . ಬಾಯಿಯಿಂದ ಒಮ್ಮೆ ನಾವಾಡಿದ ಮಾತುಗಳನ್ನು ಹಿಂದೆ ತೆಗೆಯುವುದು ನಮಗೆ ಅವಮಾನವಲ್ಲವೇ? ನಾವಾಡಿದ ಮಾತುಗಳು ಇನ್ನೊಬ್ಬರ ಮನಸ್ಸನ್ನು ನೋಯಿಸುವಂತಹುದಾದರೆ  ಮಾತುಕತೆಯಿಂದ ಕೊನೆಗೆ ಜಗಳವೇ  ಬರಬಹುದು. ವ್ಯರ್ಥಾಲಾಪವೂ ಸರಿಯಲ್ಲ. ಹೆಚ್ಚು ತಿಳಿದವರ ಮುಂದೆ ತಾನೂ ತಿಳಿದವನು ಎಂದು ತೋರಿಸುವುದಕ್ಕೆ ಹೆಚ್ಚು ಮಾತಾಡುವುದು ಒಳ್ಳೆಯದಲ್ಲ. ಮೂರ್ಖರ ಮುಂದೆಯೂ ಮಾತಾಡುವಾಗ ಜಾಗೃತರಾಗಿರಬೇಕು. ಕೆಲವರು ನಾವಾಡುವ ಮಾತುಗಳನ್ನು ಕೇಳಿಸಿಕೊಂಡು, ತಮಗೆ ಹಿತವಾಗದಿದ್ದರೆ ಸುಮ್ಮಗಿದ್ದ್ರುತ್ತಾರೆ.ಮತ್ತೆ ಹೊಸ ಕ್ಯಾತೆ ತೆಗೆಯುತ್ತಾರೆ. "ಮಾತು ಬಲ್ಲವನಿಗೆ ಜಗಳವಿಲ್ಲ" ಎನ್ನುತ್ತಾರೆ. ನಮ್ಮೆದುರು ಕುಳಿತವರಿಗೆ ಹಿತವಾಗಿ ,ನಾಲ್ಕು ಜನ ನಮ್ಮ ಮಾತನ್ನು  ಕೇಳಿ ಒಪ್ಪುವಂತಿರಬೇಕು.ನಮಗೆ ಹೆಚ್ಚು ಮಾತಾಡಲು ಬಾರದಿದ್ದರೆ ಮಾತಾಡದಿರಬೇಕು. "ಮೌನಂ ಪಂಡಿತ ಲಕ್ಷಣಂ " ಎನ್ನುತ್ತಾರೆ. ಮಾತಾಡದಿದ್ದರೆ ಅವರೇ ನಮ್ಮನ್ನು ಮಾತಾಡಿಸುತ್ತಾರೆ. ನಮ್ಮಲ್ಲೇ ನ್ಯಾಯ ಕೇಳುತ್ತಾರೆ. "ಮಾತು ಕುಲಗೆಡಿಸಿತು" ಎಂಬ ಗಾದೆಯ ಮಾತು ಕೇಳಿಲ್ಲವೆ?ನಾವಾಡಿದ ಮಾತು ಹೆಚ್ಚು ಕಡಿಮೆಯಾದರೆ ನಮ್ಮ ವಂಶಕ್ಕೇ ಅಪಕೀರ್ತಿಯನ್ನು ತರಬಹುದು. ಮುತ್ತು ಬಿದ್ದರೆ ಹೆಕ್ಕ ಬಹುದಂತೆ,ಆದರೆ ನಮ್ಮ ಬಾಯಿಯಿಂದ ಬಿದ್ದ ಮಾತನ್ನು ಮತ್ತೆ ಹೆಕ್ಕಲಾಗುವುದಿಲ್ಲ.ಅಂತಾರಾಷ್ಟ್ರೀಯ ಮಾತು ಕತೆಗಳೂ
ಫಲಪ್ರದವಾಗಿವುದಿಲ್ಲ. ಪಾಕಿಸ್ಥಾನ- ಮತ್ತು ನಮ್ಮ ದೇಶಗಳೊಳಗೆ  ಕಾಶ್ಮೀರಕ್ಕಾಗಿ ನಡೆದ ಮಾತುಕತೆಗಳು ಇನ್ನೂ ಫಲಪ್ರದವಾಗದಿರಲು ಅವರ ಕುತರ್ಕವೇ ಕಾರಣವಲ್ಲವೇ?ಇನ್ನೊಂದು ನೆರೆರಾಜ್ಯ ಚೀನ ಕೂಡಾ ಹೊಸ ಕ್ಯಾತೆ ತೆಗೆದು ನಮ್ಮ ಭೂಭಾಗಗಳನ್ನು ನುಂಗಲು ನೋಡುತ್ತಿದೆ. ಬಾಂಗ್ಲಾದೇಶಕ್ಕೆ  ಅಂದು ನಾವು ಮಾಡಿದ ಉಪಕಾರ ಮರೆತು ಹೋಗಿದೆ. ನಿರಾಶ್ರಿತರು ನಮ್ಮ ದೇಶದಲ್ಲಿ ತುಂಬಿ ಹೋಗಿದ್ದಾರೆ . ಇವೆಲ್ಲವೂ ಇನ್ನೂ ಮಾತು ಕತೆಯಲ್ಲೇ ಇವೆ. ತೋರಿಕೆಗೆ ಮಾತ್ರ ತಾವು ಸತ್ಯಾತ್ಮರು, ಶುದ್ಧರು ಎಂಬುದನ್ನು  ಪ್ರದರ್ಶಿಸುತ್ತಾರೆ. ಎಲ್ಲ ಸಂಧಾನದಲ್ಲೇ ಮುಗಿಸುವ  ಎಂದು ಬಹಿರಂಗವಾಗಿ ಹೇಳಿದರೂ ಭಾರತವನ್ನು ಬಗ್ಗು ಬಡಿಯಲು ಚೀನ ಮೊದಲಾದ ದೇಶಗಳ ಸಹಾಯವನ್ನು ಗುಟ್ಟಾಗಿ ಪಡೆಯುತ್ತಿರುತ್ತಾರೆ. ಸಂಧಾನದ ಮಾತುಕತೆಯೆಂಬುದು  ತನ್ನ ಸಾಚಾತನವನ್ನು ತೋರಿಸಲು ಮಾತ್ರ!
            ಪುರಾಣ ಕಾಲದಲ್ಲಿಯೂ ಸಂಧಾನದ ಮಾತುಕತೆಗಳು ಔಪಚಾರಿಕವಾಗಿ ನಡೆದಿತ್ತೆಂಬುದು ತಿಳಿದು ಬರುತ್ತದೆ. ಧರ್ಮರಾಯನ  ಒತ್ತಾಯದಿಂದ ಶ್ರೀಕೃಷ್ಣ  ಹಸ್ತಿನಾವತಿಗೆ ಹೋಗುತ್ತಾನೆ. ದ್ರೌಪದಿ ತನಗೆ ಕೌರವನ ಮೇಲಿರುವ ಸೇಡನ್ನು ತೀರಿಸಕೊಳ್ಳಬೇಕೆಂದು ಹೇಳಿದಾಗ ಆಕೆಯನ್ನು ಸಂತೈಸುತ್ತಾ ಹೇಳಿದ ಮಾತು  ಸಂಧಾನದ ಮಟ್ಟಿಗೆ ತನ್ನ ಅವಜ್ಞೆಯನ್ನು  ಹೇಳಿ ತೋರಿಸಿದ್ದ. ಆ ಮೇಲೆಯೇ ಆಕೆ ಸುಮ್ಮಗಾಗಿದ್ದಳು. ಕೌರವನ  ಅರಮನೆಗೆ ಹೋಗಬೇಕಾದವ ಹೋಗಿದ್ದು ವಿದುರನ ಮನೆಗೆ.  ಹದಿಮೂರು ವರ್ಷಗಳಿಂದ ಅತ್ತೆಯನ್ನು ಮಾತಾಡಿಸಿಲ್ಲವೆಂಬ ನೆಪ ಹೇಳಿ ವಿದುರನ ಮನೆಗೆ ಹೋದವ ಕೌರವನನ್ನು ಕೆರಳಿಸಲೇ ಅಲ್ಲವೇ ಹಾಗೆ ಮಾಡಿದ್ದು . ಇಬ್ಬರೊಳಗೆ ಸಂಧಾನದ ಮಾತುಕತೆಯಾಡುವವ ಕೌರವನಿಗೆ ಖುಶಿಯಾಗಲೆಂದು ಅರಮನೆಯಲ್ಲಿ  ಆತನ ಸ್ವಾಗತಕ್ಕೆ ಸಾಕಷ್ಟು ಸಿದ್ಧತೆ ಮಾಡಿಕೊಂಡು ಕಾಯುತ್ತಿದ್ದರೂ ಅಲ್ಲಿಗೆ ಹೋಗಲಿಲ್ಲ. ಅವನು ನೆನೆಸಿದಂತೆ ಆಯಿತು. ಕೌರವ ವಿದುರನನ್ನು ಬಾದರಾಯಣ ಸಂಬಂಧದಿಂದ ಚಿಕ್ಕಪ್ಪನಾಗಬೇಕಿದ್ದರೂ ದಾಸೀ ಪುತ್ರನೆಂದು ಹೀಯಾಳಿಸಿ ಬಿಟ್ಟ  .ವಿದುರ ಸಿಂಹಾಸನದ ರಕ್ಷಣೆಗಾಗಿ ತೆಗೆದಿರಿಸಿದ್ದ ಬಿಲ್ಲನ್ನು ಮುರಿದೇ ಬಿಟ್ಟ. ಕರ್ಣನನ್ನು ಭೇಟಿಯಾಗಿ ಆತನ ನಿಜವನ್ನು ತಿಳಿಸಿ "ಭೇದದಲಿ ಹೊಕ್ಕಿರಿದು"ಬಿಟ್ಟ. ಎಲ್ಲ ಆತನ ಮಾತುಕತೆಯ ಪರಿಣಾಮ! ಮಹಾಭಾರತ ಯುದ್ಧಕ್ಕೆ ನಾಂದಿಯಾಯಿತು. ಶ್ರೀರಾಮ ಸಂಧಾನದ ಮಾತುಕತೆಗೆ ಅಂಗದನನ್ನು ಕಳಿಸಿದ್ದು, ಎಲ್ಲ ರಾಜನೀತಿಯ ಚಾಣಾಕ್ಷತೆ! ಹೊರಗಿನ ನೋಟಕ್ಕೆ ಕೌರವ ಒಪ್ಪಲಿಲ್ಲವೆಂದಾದರೂ ಕೃಷ್ಣನಿಗೆ ಬೇಕಾದ್ದು ಯುದ್ಧ.  ಕೌರವ, ಕೃಷ್ಣನ ಮೋಹಜಾಲಕ್ಕೆ ಸಿಲುಕಿ ಯುದ್ಧ ಮಾಡಬೇಕಾಯಿತು. ದುಷ್ಟರಿಗೆ ಶಿಕ್ಷೆಯಾಯಿತು.ಧರ್ಮಕ್ಕೆ ಜಯವಾಯಿತು
        ಮಾತು ಕತೆಯಿಂದಲೇ  ಎಲ್ಲ ಜಗಳಗಳನ್ನು ಪರಿಹರಿಸಬೇಕೆಂಬುದು ನಮ್ಮ ಉದ್ದೇಶವೆಂದು ರಾಷ್ಟ್ರ ನಾಯಕರು ಹೇಳುತ್ತಾರೆ. ದೇಶದೊಳಗೇ ಒಳಜಗಳಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಗಡಿ ವಿವಾದ ಒಂದೆಡೆಯಾದರೆ ಕಾವೇರಿ ನೀರಿನ ಕಲಹದಂತಹ  ಆಂತರಿಕ ಜಗಳಗಳು ಎಂದಿಗೆ ಮುಗಿಯುವುದೋ ನಾ ಬೇರೆ ಕಾಣೆ! ಅಧಿಕಾರದ ಗದ್ದುಗೆಯೇರಲು ಪಕ್ಷಗಳೊಳಗೇನೇ ಜಗಳ ಮುಂದುವರಿಯುತ್ತಿದ್ದು ಜನರಿಂದ ಆರಿಸಿ ಹೋದ ಜನಪ್ರತಿನಿಧಿಗಳು ಜೊತೆಗೆ ತಮ್ಮ ಸಂಬಳ ವರ್ಷಕ್ಕೊಮ್ಮೆ ಹೆಚ್ಚಿಸಲು ಒಕ್ಕೊರಳಿನಿಂದ ಕೂಗೆಬ್ಬಿಸುತ್ತಿವೆ.  ಭ್ರಷ್ಟಾಚಾರ ನಿರ್ಮೂಲನವೆಂದು  ಜನ ಒಟ್ಟಾಗಿ ಕೂಗೆಬ್ಬಿಸಿದರೂ ಕಿವಿಗೊಡದ ಸರಕಾರ ಏನೋ ಬಾಯಿತಪ್ಪಿ ಜನಪ್ರತಿನಿಧಿಗಳ ಬಗ್ಗೆ ಏನಾದರೂ ಹೇಳಿದರೆ ಅಂಥವರನ್ನು ಶಾಸಕ ಭವನಕ್ಕೆ ಕರೆಸಿ ಛೀಮಾರಿ ಹಾಕಿಸಲು ಅವರ ಒಕ್ಕೊರಳು ದನಿಗೂಡಿಸುತ್ತದೆ.  ಬಡವರ, ದಲಿತರ ಕೂಗು ಅವರಿಗೆ ಮುಖ್ಯವಲ್ಲ. ಕೃಷಿಕರ ಹಿತ ಸಂರಕ್ಷಣೆಯೆಂದು ಕೂಗೆಬ್ಬಿಸುತ್ತ, ಹಿಂದುಳಿದವರ ಕಲ್ಯಾಣ ನಿಧಿ ಎಂದೆಲ್ಲ ಹೇಳುತ್ತಾ ಬಜೆಟ್ ನಲ್ಲಿ ನಿಗದಿಯಾದ ಹಣ ಹೇಗೆ ವಿನಿಯೋಗವಾಗಿದೆಯೆಂಬುದು ಮಂತ್ರಿಗಳಿಗೋ, ಅಧಿಕಾರಿಗಳಿಗೋ ಗೊತ್ತಿಲ್ಲವೋ ಜಾಣ ಕಿವುಡರಾಗುವುದೋ ಗೊತ್ತಿಲ್ಲ.  ಒಟ್ಟಿನಲ್ಲಿ ಗೊಂದಲಗಳ ಸರಮಾಲೆ!ಮಾತುಕತೆಯಿಂದ ಬಗೆಹರಿಯಬೇಕಾದ ಗೊದಲಗಳು ಹೆಚ್ಚಾದರೆ ಮಾತ್ರ ಜನ ನಾಯಕರಿಗೆ ಮುಂದಿನ ಚುನಾವಣಾ ಕಾಲದಲ್ಲಿ ಭಾಷಣ ಬಿಗಿಯುವುದಕ್ಕೊಂದು ವಿಷಯವಾಗಬಹುದು. ಅಯೋಧ್ಯೆಯಲ್ಲಿ ರಾಮ ಮಂದಿರ ಮಾಡಿತ್ತೇವೆಂದವರು,ಇನ್ನೂ ಅದೇ ಯೋಚನೆಯಲ್ಲೇ ಇದ್ದಾರಷ್ಟೆ. ಹಾಗೆಲ್ಲ ಉದ್ದೇಶಿಸಿದ ಕಾರ್ಯಗಳನ್ನು ಮಾಡಿ ಮುಗಿಸಿದರೆ ಬರುವ ಚುನಾವಣೆಗೆ ಹೊಸ ವಿಷಯ ಹುಡುಕಬೇಕಾಗುತ್ತದೆ. ಕರ್ನಾಟಕದಲ್ಲಿ, ನೈಸ್ ವಿವಾದ ಇನ್ನೂ ಭೂತಾಕಾರವಾಗಿದ್ದು ಒಮ್ಮೊಮ್ಮೆ ಶಾಸಕರಿಗೆ  ಸಭೆಯಲ್ಲಿ ಬಾಯಿಬಿಡಲು ವಿಷಯವಾಗುವುದು. ಅಂತೂ ಎಲ್ಲೆಲ್ಲೂ ಕೋಲಾಹಲ. ರಾತ್ರೆಯಿಡೀ ಸಭೆ ನಡೆದರೂ ಚರ್ಚೆ ಮುಗಿಯುವುದಿಲ್ಲ. ಮುಗಿದರೆ ಹೊಸ ವಿಷಯ ಹುಡುಕಬೇಡವೇ? ಇಲ್ಲಿ ಬರಗಾಲ ಎದುರಿಸುತ್ತಿರುವಾಗ ತಮಿಳ್ನಾಡಿಗೆ ನೀರು ಬಿಡಬೇಕೆಂಬುದು ಯಾವ ನ್ಯಾಯ? ಈಗ ಅಲ್ಲಿರುವುದು ಜಯಲಲಿತ ಸರಕಾರ. ಅದು ನಮ್ಮ ಯು.ಪಿ.ಎ ಅಲ್ಲ. ಅದಕ್ಕೇ ಕೇಂದ್ರ ಮೌನವಾಗಿದೆ. ವಿವಾದ ಬಗೆಹರಿಸಿಕೊಂಡುನೆಮ್ಮದಿಯಿಂದಿರಬೇಕೆಂಬುದು ಜನ ನಾಯಕರಿಗೆ ಅನ್ನಿಸುವುದಿಲ್ಲವೋ ಏನೋ. ದಿನದಿಂದ ದಿನಕ್ಕೆ ಸಮಸ್ಯೆಗಳ ಸರ ಮಾಲೆ ಹೆಚ್ಚಾಗುತ್ತಾ ಹೋಗುತ್ತಿದೆ.
        ಇಂದಿನ ಮಕ್ಕಳೇ ಮುಂದಿನ ಜನಾಂಗ ಎಂಬುದು ಮಾತಿನ ಮೋಡಿಯಾದರೂ ಈಗಿನ ಮಕ್ಕಳಿಗೂ ವಿದ್ಯಾರ್ಥಿ ದೆಸೆಯಲ್ಲಿ ನೀತಿ ಪಾಠಗಳು ಪಠ್ಯದಲ್ಲಿರುವುದಿಲ್ಲ.  ಕಲಿಸುವ ಅಧ್ಯಾಪಕರು ಏನಾದರೂ ಶಾಲೆಗಳಲ್ಲಿ ನೀತಿಯನ್ನು ಹೇಳಹೊರಟರೆ,ಮರುದಿನ ಆ ಅಧ್ಯಾಪಕರಿಗೆ ಮಕ್ಕಳಿಂದ ಘೆರಾವೋ ನಡೆಯಬಹುದು. ಅಥವಾ ಅವರ ವಿರುದ್ಧವಾಗಿ  ಏನಾದರೂ ಕಾನೂನು ಕ್ರಮ ಜರುಗಿಸಬಹುದು. ವ್ಯಕ್ತಿತ್ವವನ್ನು ರೂಪಿಸುವುದೇ ಮನುಷ್ಯನ ಗುಣ ನಡತೆ.! ಧನ ಸಂಪತ್ತು ಹೋದರೆ  ಮತ್ತೆ ಗಳಿಸಬಹುದು. ಆರೋಗ್ಯ ಹಾಳಾದರೆ ಔಷಧೋಪಚಾರಗಳಿಂದ ಪಡೆಯಬಹುದು.ಆದರೆ  ಗುಣ ನಡತೆ ಕೆಟ್ಟು ಹೋದರೆ ಮತ್ತೆ ಗಳಿಸಲಾಗದು. ಆತನ ವ್ಯಕ್ತಿತ್ವವೇ ಹಾಳಾಯಿತು. "ಹುಟ್ಟು ಗುಣ ಸುಟ್ಟರೂ ಹೋಗದು" ಎನ್ನುತ್ತಾರೆ. ಹೆತ್ತವರು ಮತ್ತು  ಕಲಿಸುವ ಅಧ್ಯಾಪಕರೇ ಮುಂದಿನ ಜನಾಂಗದ ಶಿಲ್ಪಿಗಳು. ಮಕ್ಕಳ ಆಟ ಪಾಠಗಳ ಕಡೆಗೆ ಗಮನ ಹರಿಸುಷ್ಟು ವ್ಯವಧಾನವೂ ಇಂದಿನ ರಕ್ಷಕರಿಗೋ ,ಶಿಕ್ಷಕರಿಗೋ ಇಲ್ಲವಾಗಿದೆ. ಮಕ್ಕಳು ಅವರಷ್ಟಕ್ಕೆ ಶಾಲೆಗೆ ಹೋಗುತ್ತಾರೆ ,ಸಂಜೆ ಬರುತ್ತಾರೆ, ಶಾಲೆಯಲ್ಲಿ ಏನು ಮಾಡಿದರು?. ಅಧ್ಯಾಪಕರು ಏನು ಕಲಿಸಿದರು? ಎಂಬುದು ಅವರಿಗೆ ಬೇಡ.ಇಂಗ್ಲಿಷ್ ಮೀಡಿಯಮ್ ಬೇಕು. ಎಷ್ಟು ಡೊನೇಶನ್ ಕೊಟ್ಟರೂ ಸರಿ ಮಕ್ಕಳಿಗೆ ಕಲಿಸಬೇಕು .ಮುಂದೆ ಉದ್ಯೋಗ ಸಿಗಬೇಕು ಎಂದೇ ಯೋಚಿಸುತ್ತಾರೆ.  ಹೊರತು ಅವರ ರೀತಿ ನೀತಿಗಳನ್ನು ತಿದ್ದುವ ಯೋಚನೆಯಿಲ್ಲ. ರಾಜ ಕಾರಣಿಗಳೋ,ಅವರಿಗೆ ಯಾವುದಕ್ಕೂ ಪುರುಸೊತ್ತೇ ಇಲ್ಲ. ತನ್ನ ಅಧಿಕಾರ ಸ್ಥಾನ ಮಾನಗಳನ್ನು ಹೆಚ್ಚಿಸುವ ಯೋಚನೆ ಮಾತ್ರ. ಅವರದೇ ಲೋಕದಲ್ಲಿ ಮಾತುಕತೆ ನಡೆಸುತ್ತಿರುತ್ತಾರೆ. ರಾತ್ರಿ ಕನ್ನ ಹಾಕಿ ಕದ್ದು ತಂದ ವಸ್ತುಗಳನ್ನು ಕಾಡಿನ ದಾರಿಯಲ್ಲಿ ಬರುವಾಗ ಅದನ್ನು ಹಂಚಿಕೊಳ್ಳುವ ವಿಷಯದಲ್ಲಿ ಅವರೊಳಗೆ ಜಗಳ ಸುರುವಾಗಿ ಮಾತುಕತೆ, ಚರ್ಚೆ ಮುಂದುವರಿದು "ತಾನು ಜಾಗ ತೋರಿಸಿದವ ತನಗೆ ಹೆಚ್ಚು ಸಿಗಬೇಕು" ಎಂದು ಒಬ್ಬಹೇಳಿದ. ಮತ್ತೊಬ್ಬ "ಜೀವದ ಹಂಗುತೊರೆದು ಒಳಗೆ ನುಗ್ಗಿ ಕದ್ದು ತಂದದ್ದು ತಾನು ತನಗೆ ಹೆಚ್ಚು ಸಿಗಬೇಕು" ಎಂದು  ಚರ್ಚೆ ಮಾಡಿದ. ಮಾತುಕತೆ ಮುಂದುವರಿಯುತ್ತಿದ್ದಂತೆ ಬೆಳಗಾದುದು ಗೊತ್ತಾಗಲಿಲ್ಲ. ಆ  ದಾರಿಯಾಗಿ ಬಂದವರಿಗೆ ಕಳ್ಳರ ದರ್ಶನವಾಗಿ ಪೋಲೀಸರಿಗೆ ತಿಳಿಸಿದರಂತೆ. ಏನೋ ಮೂರುದಿನದ ಬಾಳ್ವೆ. ಎಲ್ಲವೂ ನಶ್ವರ. ಸಿಕ್ಕಿದುದನ್ನು ಹಂಚಿ ತಿನ್ನುವ ಸ್ವಭಾವ ಹಿಂದಿನವರಲ್ಲಿತ್ತಂತೆ. ನಾಗರಿಕತೆ ಮುಂದುವರಿದು.ವಿಜ್ಞಾನ ಬೆಳೆದು ಕುದುರೆ ಕತ್ತೆಯಾಗದಿದ್ದರೆ ಅದು ಒಂದು ಪವಾಡವೇ ಸರಿ.

ತಲೆ ಬರಹ

ತಲೆ ಬರಹ
   
    ತಲೆ ಬರಹವೆಂದರೆ ಹಣೆಬರಹವಲ್ಲ. ಅದನ್ನು ಯಾರಿಂದಲೂ ತಿದ್ದಲು ಸಾಧ್ಯವೇ? ಆದರೆ ಗುರುವು ಪ್ರಯತ್ನಿಸಿದರೆ ವಿಧಿ ಲಿಖಿತವನ್ನು ಸರಿ ಮಾಡಬಹುದಂತೆ! ಹಣೆಯಲ್ಲಿ ಬರೆದ ಬರಹವನ್ನು ಬರೆದವನಿಗೂ ಎಂದರೆ ಬ್ರಹ್ಮನಿಗೂ ಸಾಧ್ಯವಾಗದಂತೆ. ಹಣೆ ಬರಹ ಬರೆಯುವ ವಿಧಿಗೂ ವಿಧಿಸುವವನು ಒಬ್ಬನಿದ್ದಾನಂತೆ. ಅವನು ಮನಸ್ಸು ಮಾಡಿದರೆ ಹಣೆ ಬರಹ ತಿದ್ದುವುದು ಸಾಧ್ಯವಂತೆ. ಗುರುವಾದರೆ ನಮಗೆ ಜ್ಞಾನ ಚಕ್ಷುಸ್ಸನ್ನು ನೀಡುವವನು. ಆತ ಮನಸ್ಸು   ಮಾಡಿದರೂ ನಮ್ಮನ್ನು ವಿದ್ಯಾವಂತರನ್ನಾಗಿ ಮಾಡುವುದು ಸಾಧ್ಯ! ಇಲ್ಲಿ ತಲೆ ಬರಹವೆಂದರೆ  ನಾವು ಬರೆಯುವ ವಿಷಯಕ್ಕೊಂದು ಶಿರೋನಾಮೆ ಮಾತ್ರ.  ತಲೆಗೊಂದು ಬೇರೆ ಬರಹವಿಲ್ಲ. ಮೇಲೆ ಹೇಳುವ ತಲೆ ಬರಹ ಯಾವುದು ಎಂದು ಕೇಳುವಿರಾ? ತಲೆಗೂ ಈ ಬರಹಕ್ಕೂ ಸಂಬಂಧವೇನು? ಎಂದೆಲ್ಲ ತಲೆ ಬಿಸಿ ಮಾಡಿಕೊಳ್ಳುವ ಅಗತ್ಯವಿಲ್ಲ. ಮೊನ್ನೆ ನನ್ನ ಮೊಮ್ಮಗನೊಬ್ಬ "ನಾವು ಹೊರಗೆ ವಾಕ್ ಹೋಗುವನೋ ಅಜ್ಜ" ಎಂದು ಕೇಳಿದ. ಸರಿ!  ಅವನು ಕರೆದಾಗ ಹೋಗದಿದ್ದರೆ ತುಂಬಾ ಬೇಸರ ಮಾಡಿಕೊಳ್ಳುತ್ತಾನೆ. ಚಳಿಗಾಲದಲ್ಲಿ ಹೊರಗೆ ಹೋಗಬೇಕಾದರೆ ಸ್ವೆಟ್ಟರ್, ಜರ್ಕಿನ್ ತೊಟ್ಟುಕೊಳ್ಳಬೇಕು. ವೇಷ ಭೂಷಣಗಳೊಂದಿಗೆ ಹೊರಟೂ ಆಯಿತು. ನಾನು ಆಗ ಅಮೇರಿಕಾದಲ್ಲಿರುವ ಮಗನ ಮನೆಯಲ್ಲಿದ್ದೆ. ದಾರಿ ನಡೆಯುವಾಗ ಏನಾದರೂ ಮಾತಾಡಿಕೊಂಡು ಹೋಗುವುದು ನನ್ನ ಅಭ್ಯಾಸ. "ನೀನು ಇಂದು ಶಾಲೆಯಲ್ಲಿ ಏನೆಲ್ಲ ಮಾಡಿದೆ?" ಎಂದು ಮೊಮ್ಮಗನನ್ನು ಮಾತಿಗೆ ಕರೆದೆ. "ಇವತ್ತು ಒಂದು ಪ್ರವಾಸದ ಕುರಿತು ಒಂದು ಪ್ರಬಂಧ ಬರೆಸಿದ್ದರು. ನಾನು ಚೆನ್ನಾಗಿ ಬರೆದೆನೆಂದು ಅಧ್ಯಾಪಕರು ನನ್ನನ್ನು ಹೊಗಳಿದರು" ಎಂದು ಹೇಳಿದ. "ಪ್ರವಾಸದ ಅನುಭವಗಳು" ಎಂಬುದು ತಲೆ ಬರಹ ಎಂದ. ನಾವು ಬರೆಯುವ ಲೇಖನಕ್ಕೊಂದು ತಲೆ ಬರಹವಿರಬೇಕು. ಬರಹ ಆರಂಭಿಸಬೇಕಿದ್ದರೆ ಮೊದಲು ಯಾವ ವಿಷಯದ ಕುರಿತು ಬರೆಯುತ್ತೇವೆ ಎಂದು ನಿರ್ಣೈಸಿಕೊಳ್ಳಬೇಕು. ಅದಕ್ಕೊಂದು ತಲೆಬರಹ ಕೊಡಬೇಕು. ಮತ್ತೆ ಆ ತಲೆ ಬರಹಕ್ಕನುಸರಿಸಿ ವಿಷಯ ವಿಸ್ತಾರಮಾಡಬೇಕು.ಮುಂದೆ ಬರೆಯ ಬರಹಗಳು ತಲೆ ಬರಹಕ್ಕೆ  ಸಂಬಂಧಿಸಿದುವೇ ಆಗಿರಬೇಕೆಂಬುದು ಖಂಡಿತ.
    ಕೆಲವರು ಬರೆಯುವ ವಿಷಯ ಒತ್ತಟ್ಟಿಗಿದ್ದರೆ ತಲೆಬರಹಕ್ಕೂ ಬರೆದ ವಿಷಯಕ್ಕೂ ಏನೇನೂ ಸಂಬಂಧವಿಲ್ಲದಂತಿರುತ್ತದೆ. ಈ ಎರಡು ಪದಗಳ ಒಟ್ಟು ಅರ್ಥ "ಶಿರೋನಾಮೆ" ಎಂದಾಗುವುದಲ್ಲವೇ? ಅಂದರೆ ಎರಡು ಪದಗಳ ಒಟ್ಟು ಅರ್ಥಕ್ಕೆ ಪ್ರಾಧಾನ್ಯತೆ! ಒಂದು ಕತೆಗೋ, ನಾಟಕಕ್ಕೋ ಅಥವಾ ಇನ್ನಾವುದೋ ಬರಹಗಳಿಗೂ ಒಂದು ತಲೆ ಬರಹ ಬೇಕೆಂದಲ್ಲವೇ? ಬರೆಯುವವನ ತಲೆಗೆ ಹೊಕ್ಕ ವಿಷಯಕ್ಕೆ ಮೊದಲೊಂದು ತಲೆಬರಹ ಕೊಟ್ಟ ಮೇಲೆ. ಆರಂಭದಲ್ಲಿ ತಲೆಬರಹದ ಕುರಿತಾಗಿ ವಿಷಯ ಪ್ರವೇಶ. ಎಂದರೆ ಬರೆಯುವ ವಿಷಯಾಧಾರಿತ ಪೀಠಿಕೆ. ಪೀಠಿಕೆಯೇ ಹೆಚ್ಚು  ವಿಸ್ತಾರವಾಗಿದ್ದರೆ ಒಳ್ಳೆಯದಲ್ಲ. ತಲೆಬರಹದ ಬಗ್ಗೆ ಸ್ವಲ್ಪ ವಿವರಣೆ ಇದ್ದರೆ ಸಾಕು. ಆರಿಸಿದ ವಿಷಯದ ಪ್ರಸ್ಥಾವನೆಯಾದರೆ ಸಾಕು. ಮತ್ತೆ ಲೇಖನದ ಕುರಿತಾಗಿ ಬರೆಯುವುದು. ವಿಷಯ ವಿಸ್ತಾರ. ವಿಸ್ತಾರ ಎಷ್ಟು ಸಮಂಜಸವೋ ಅಷ್ಟು ಮಾತ್ರ ಇದ್ದರೆ ಒಳ್ಳೆಯದು. ಎಲ್ಲವೂ ಶಿರೋನಾಮೆಯನ್ನು ಸಮರ್ಥಿಸುವಂಥದಾಗಿದ್ದರೆ, ಜನರಿಗೆ ನಾವು ಪ್ರಸ್ತಾಪಿಸುವ ವಿಷಯ ಬೇಸರ ತರಬಾರದು ಚರ್ವಿತ ಚರ್ವಣ ಓದುಗರಿಗೆ ಬೇಸರವಾದೀತಲ್ಲವೇ? ಊಟದಲ್ಲಿ ಷಡ್ರಸಗಳು ಬೇಕು. ಆದರೆ ನಾಲಗೆಗೂ ಹಿಡಿಸಬೇಕು. ಎಲ್ಲವೂ ಸಿಹಿಯಾದರೂ ಊಟ ರುಚಿಯಾಗಲಾರದಷ್ಟೆ! ನಡು ನಡುವೆ ಖಾರ ಉಪ್ಪು ಹುಳಿ ಹೀಗೆ ದರೆ ಮಾತ್ರೆ ಅಸುಗ್ರಾಸವಾಗುವುದು. ವಾಕ್ಯ ರಚನೆಯೂ ಓದುಗರಿಗೆ ಇಷ್ಟವಾಗಬೇಕು. ನುಡಿಗಟ್ಟುಗಳು, ಶಬ್ದಾಲಂಕಾರಗಳು ಅಲ್ಲಲ್ಲಿ ಇದ್ದರೆ ರಚನೆಗೆ ಮೆರುಗು ಕೊಡುತ್ತದೆ. ಹೋಲಿಕೆಗಳು ಒಂದಕ್ಕೊಂದು ಪೂರಕವಾಗಿದ್ದು ಹೇಳುವ ವಿಷಯಗಳು ಓದುಗರಿಗೆ ಹೆಚ್ಚಿನ ಜ್ಞಾನವನ್ನೊದಗಿಸುವಂಥದ್ದಾದರೆ ಅದರಿಂದ ಓದುಗರಿಗೆ ಪ್ರಯೋಜನವಾಗಬಹುದು. ಸಾಕಷ್ಟು ತಯಾರು ಮಾಡಿಯೇ ಬೇರೆ ಬೇರೆ ಗ್ರಂಥಗಳ ಸಹಾಯದಿಂದ ವಿಷಯ ಸಂಗ್ರಹಿಸಿ ವಿಷಯ ಪ್ರಸ್ತಾಪಿಸಿದರೆ ಓದುಗರಿಗೆ ಪ್ರಯೋಜನ. ಜನ ಇನ್ನೂ ಸ್ವಲ್ಪ ವಿಷಯ ಬರೆಯುತ್ತಿದ್ದರೆ ಒಳ್ಳೆಯದಿತ್ತು ಎಂದು ನಮ್ಮ ರಚನೆಯನ್ನು ಮೆಚ್ಚುವಂಥದ್ದಿರಬೇಕು.    ಕೊನೆಗೊಂದು  ಮುಕ್ತಾಯ ಹಾಡಿ ಬಿಟ್ಟರೆ ನಾವು ಕೊಡುವ ತಲೆ ಬರಹಕ್ಕೊಂದು ಕಳೆ ಬರುತ್ತದೆ. ವಿಷಯ ಪ್ರವೇಶ ಮತ್ತು ಉಪಸಂಹಾರ ತಲೆ ಬರಹದ ಕವಚಗಳಂತಿರುವುದಲ್ಲವೇ? ಕೆಲವರು ಭಾಷಣದ ಕುರಿತು ಹೇಳುವುದುಂಟು. ಅವನ ಮಾತಿಗೊಂದು ಆದಿಯೋ ಅವಸಾನವೋ ಇಲ್ಲವಾಗಿದೆ. ಎಲ್ಲಿಂದಲೋ ಹೊರಟು ಎಲ್ಲೆಲ್ಲಿಗೋ ಹೋಗುತ್ತಾನೆ. ಕೊನೆ ಮೊದಲಿಲ್ಲದ ಮಾತನ್ನು ಕೇಳುವುದಕ್ಕೂ ಕಷ್ಟವಲ್ಲವೇ?  ಭಾಷಣವನ್ನು ಹೇಗೆ ಮುಗಿಸುವುದೆಂದು ತಡಕಾಡುತ್ತಾರೆ ಕೆಲವರು. ಭಾಷಣ ಕುರಿತಾಗಿ ಏನೂ ತಿಳಿಯದವರು ಬರೆದು ತರುವುದಿದೆ. ಆದರೆ ಓದಿ ಹೇಳಲೂ ಸಾಧ್ಯವಿಲ್ಲದೆ ಪೇಚಾಡುವುದೂ ಇದೆ. ಕೆಲವರಿಗೆ ವಿಷಯಗಳು ಹೊಳೆದರೂ, "ಹೇಗೆ ಜನರ ಮುಂದಿಡುವುದು" ಎಂಬ ಸಮಸ್ಯೆ ಕಾಡುತ್ತದೆ. ಯೋಗ್ಯ ಶಬ್ದಗಳಿಗಾಗಿ ಪೇಚಾಡುತ್ತಾರೆ. ಅಂದರೆ ವಿಷಯ ಪ್ರಸ್ತಾವನೆ  ಹೇಗೆ ಎಂಬುದು ಸಮಸ್ಯೆ. ಒಳ್ಳೆಯ ವಿಷಯ ಸಿಕ್ಕಿದರೆ ಪ್ರಸ್ತಾವನೆ ಸುಲಭ. ವಿಷಯದ ಸ್ಪಷ್ಟ ಚಿತ್ರಣ ಅವನ ಮನಸ್ಸಿನಲ್ಲಿದ್ದರೆ ಅದನ್ನು ಬರಹದ ಮೂಲಕ ಜನರ ಮುಂದಿಡುವುದು ಸಮಸ್ಯೆಯಾಗಲಾರದು! ವಿಷಯ ವಿಸ್ತರಿಸಿಕೊಂಡು ಹೋಗುವಾಗ ಸಮಸ್ಯೆಗಳೇನು ಎಂದೆಲ್ಲ ಹೇಳುವುದು ವಾಡಿಕೆ. ಸಮಸ್ಯೆಗೆ ಒಂದು ಪರಿಹಾರವಿರಲೇಬೇಕು. ಸಮಸ್ಯೆ ನಿರೂಪಿಸಿದವರಿಗೆ ಅದನ್ನು ಹೋಗಲಾಡಿಸುವುದು ಹೇಗೆ ಎಂಬುದೂ ಗೊತ್ತಿರುತ್ತದೆ. ಗೊತ್ತಿರಲೇಬೇಕು ಸರಕಾರಕ್ಕಾದರೂ ನಮ್ಮ ತೊಂದರೆಗಳ,ಸಮಸ್ಯೆಗಳ ಬಗ್ಗೆ ಬರೆದು ಅವುಗಳನ್ನು ಹೀಗೆ ನಿವಾರಿಸಿಕೊಡಬೇಕೆಂದು ಸ್ಪಷ್ಟವಾಗಿ ನಿವೇದಿಸಿಕೊಂಡರೆ ಅವರೂ ಸ್ಪಂದಿಸುವುದಕ್ಕೆ ಅನುಕೂಲ. ನಾವು ಮುಖತಃ ಭೇಟಿಯಾಗಿ ಮೇಲಧಿಕಾರಿಗಳೊಂದಿಗೆ  ನಮ್ಮ ಅನಿಸಿಕೆಗಳನ್ನು ಹೇಳಿಕೊಂಡರೆ  ಅಧಿಕಾರಿಗಳು  ನಮಗೆ ಸಹಾಯಮಾಡಬಹುದೋ ಏನೋ! ಅವರು ಕೇಳಲಿ, ಕೇಳದಿರಲಿ ಸರಿಯಾದ ಕ್ರಮದಲ್ಲಿ ಹೇಳಿ ಅವರಿಂದ ಕೆಲಸ ಮಾಡಿಸಿಕೊಳ್ಳುವುದು ನಮ್ಮ ಕರ್ತವ್ಯ. ಹಾಗೆ ಬರೆಯುವಬರಹಕ್ಕೊಂದು ಮುಕ್ತಾಯ ಹೇಳಿ  ಮುಗಿಸುವುದು ಅಗತ್ಯ. ವಿಷಯದ ಪ್ರಸ್ತಾವನೆ, ವಿಷಯ ವಿಸ್ತಾರ ಮುಗಿದ ಮೇಲೆ ಅದಕ್ಕೊಂದು ಮುಕ್ತಾಯ ಹಾಡಬೇಕು. ಒಂದು ಆರಂಭಕ್ಕೆ ಕೊನೆಯೆಂಬುದು  ಬೇಕು. ಮುಕ್ತಾಯದಲ್ಲಿಮೊದಲುಪ್ರಸ್ತಾಪಿಸಿದ ವಿಷಯಗಳಲ್ಲಿ ಕೆಲವು ಸಮಸ್ಯೆಗಳಿರ ಬಹುದು,ತೊಂದರೆಗಳನ್ನು ಹೇಳಿರಬಹುದು. ಇವ್ಕ್ಕೆಲ್ಲ ಪರಿಹಾರವೇನು? ಹೇಗೆ ಎಂಬುದನ್ನು ಮುಕ್ತಾಯದಲ್ಲಿ ಹೇಳಬೇಕು.  ಮುಕ್ತಾಯ     ಒಂದು ಕಾರ್ಯಕ್ರಮ ಮುಗಿದ      ಮೇಲೆ  ಮಂಗಳ  ಹಾಡಿದಂತೆ.
    ತಲೆಯಿದ್ದವನಿಗೆ ತಲೆನೋವಂತೆ! ನೋವೆಲ್ಲಿಯದು ಎಂಬ ಸ್ಪಷ್ಟ ಯೋಚನೆ ಅವನಿಗೇ ಸಿಗದಿದ್ದರೆ (ಯೋಚನೆ ತಲೆಗೇ ಹೊಳೆಯುವುದಲ್ಲವೇ!). ವೈದ್ಯರನ್ನು ಕಂಡು ಔಷಧೋಪಚಾರದ ಬಗ್ಗೆ ಪ್ರಸ್ತಾಪಿಸುವುದು ಹೇಗೆ?  ಇಲ್ಲಿಯೂ ತಲೆ ಉಪಯೋಗವಾಗಬೇಕು. ವೈದ್ಯರದೂ ತಲೆ ರೋಗಶಮನಕ್ಕೆ ಅನುಕೂಲವಾಗಿದ್ದರೆ ರೋಗ ವಾಸಿ. ಹಾಗೇ ಬರಹಕ್ಕೊಂದು ಸರಿಯಾದ ತಲೆಬರಹವಿದ್ದರೆ ವಿಷಯವಿಸ್ತಾರ ಅದನ್ನನುಸರಿಸಿ ಮುಂದುವರಿಯುತ್ತದೆ. ಆದರೂ ತಲೆಬರಹಕ್ಕೂ ಬರಹಕ್ಕೂ ಸಂಬಂಧವಿಲ್ಲದಿದ್ದರೆ ಆ ಲೇಖನ ತಲೆ ಬುಡವಿಲ್ಲದ್ದು - ಅರ್ಥಾತ್ ತುದಿ ಮೊದಲಿಲ್ಲದ್ದು. ವಿದ್ಯಾರ್ಥಿಯೊಬ್ಬ ತರಗತಿಯಲ್ಲಿ ಪಾಠ ನಡೆಯುತ್ತಿದ್ದಂತೆ ಏನೋ ಮಾಡಿನ ಕಡೆಗೆ ನೋಡುತ್ತಿದ್ದನಂತೆ. ಪಾಠದ ಕಡೆಗೆ ಅವನ ಗಮನವಿಲ್ಲ. ಒಂದು ಕೇರೆ ಹಾವು ಮಾಡಿನಲ್ಲಿ ಹರಿದಾಡುವುದನ್ನು ಅವನ ಕಣ್ಣುಗಳು ಸೆರೆಹಿಡಿದಿದ್ದವು. ಅವನ ಗಮನ ಬೇರೆ ಕಡೆಗಿದೆಯೆಂಬುದನ್ನು ಮನಗಂಡ ಅಧ್ಯಾಪಕರು ಆ ವಿದ್ಯಾರ್ಥಿಯನ್ನು ಕರೆದು ಅವನನ್ನು ಕುರಿತು ಅವರು ವಿವರಿಸುತ್ತಿದ್ದ ವಿಷಯದಲ್ಲಿ ಪ್ರಶ್ನೆ ಕೇಳಿದರಂತೆ. ಆಗ ಆ ವಿದ್ಯಾರ್ಥಿಯು "ಬಾಲ ಮಾತ್ರ ಬಾಕಿಯಿದೆ" ಎಂದನಂತೆ.ಅಂದರೆ ಅವನು ನೋಡುತ್ತಿದ್ದ ಕೇರೆ ಹಾವು, ಆಚೆಗೆ ಹೋಯಿತು, ಆದರೆ ಬಾಲ ಮಾತ್ರ ಇನ್ನೂ ಕಾಣಿಸುತ್ತದೆ. ಎಂದಾಗಿತ್ತು ಅವನ ಉತ್ತರ. ಅವನ ತಲೆಯೊಳಗೆ ಹೊಕ್ಕ ಕೇರೆ ಹಾವು ಪಾಠದ ಕಡೆಗಿನ ಅವನ ಗಮನವನ್ನು ತನ್ನ ಕಡೆಗೆ ಸೆಳೆದಿತ್ತು. ಹೀಗಾದರೆ ಇಂಥವರ ತಲೆ ಬರಹವೇ ( ಹಣೆ ಬರಹ) ದೇವರಿಗೇ ಬಿಟ್ಟದ್ದಲ್ಲವೇ?
    ಸಾಮಾನ್ಯವಾಗಿ ವಿಷಯ ವಿಸ್ತಾರ, ನಾವು ಬರೆಯುವ ಬರಹವನ್ನು ಹೊಂದಿಕೊಂಡಿದೆ. ಚುಟುಕಾಗಿ ಬರಹ ಮುಗಿಸಬೇಕಿದ್ದರೆ ಕಿರಿದರಲ್ಲಿ ಹಿರಿದರ್ಥವನ್ನು ಕೊಡುವ ಲಘು ಬರಹಗಳಾಗುತ್ತವೆ. ದೊಡ್ಡ ಪ್ರಬಂಧಗಳಾದರೆ ವಿಷಯ ವಿಸ್ತಾರ ಹೆಚ್ಚಿರಬೇಕಾಗುತ್ತದೆ. ಕೆಳಗಿನ ತರಗತಿಯ ಅಧ್ಯಾಪಕ ಮೇಲಿನ ತರಗತಿಗಳಿಗೆ ಹೋದರೆ ಅವನ ಭಾಷೆ ಸ್ವಲ್ಪ ಹೆಚ್ಚು ಪ್ರೌಢಿಮೆಯಿಂದ ಕೂಡಿರಬೇಕು. ಮಧ್ಯ ಮಧ್ಯೆ ಕೆಲವು ತಮಾಷೆಯ ಮಾತುಗಳನ್ನು, ಕೆಲವು ಗಾದೆಯ ಮಾತುಗಳನ್ನು ಸೇರಿಸುವುದು ಒಳ್ಳೆಯದು.   ಹಿರಿಯ ಲೇಖಕರ ಕೆಲವು ನಿದರ್ಶನ ಮಾತುಗಳನ್ನು ಉದ್ಧರಿಸುವ ಮೂಲಕ ಪ್ರಸ್ತಾವಿಸಿದರೆ ಚೆನ್ನ. ಪಾಠದ ಮಧ್ಯೆ ಮಕ್ಕಳಿಗೆ ಬೇಸರ ಹೋಗಿಸಲು, ಗಮನ ಸೆಳೆಯಲು ಹಾಸ್ಯದ ಚಟಾಕಿಗಳನ್ನು ಹಾರಿಸುವಂತೆ ನಡು ನಡುವೆ ಉದಾಹರಣೆಯ ಮೂಲಕ, ಚಮತ್ಕಾರದ ಮೂಲಕ ಸೇರಿಸಿದರೆ ಮುದ್ದಣ ಹೇಳಿದಂತೆ "ಕರಿಮಣಿ ಸರದಲ್ಲಿ ಚೆಂಬವಳ"ವನ್ನು ಸೇರಿಸಿದಂತಾಗಬಹುದು. ಚಿತ್ರಕಾರನ ಚಿತ್ರ ನೋಡುವವರನ್ನು ಆಕರ್ಷಿಸಬೇಡವೇ?  ಬರೆಯುವ ಬರಹ ಕತೆಯಾದರೂ ಇರಬಹುದು, ಪ್ರಬಂಧವಾದರೂ ಇರಬಹುದು. ತಲೆಬರಹ ನೋಡಿದೊಡನೆ ಗೊತ್ತಾಗಬೇಕು. ಅದರಲ್ಲಿ ಅಡಕವಾಗಿರಬಹುದಾದ ವಿಷಯವೇನೆಂದು. ತಲೆಬರಹಕ್ಕೂ ವಿಷಯಕ್ಕೂ ಸಂಬಂಧವಿಲ್ಲದಿದ್ದರೆ ಆ ಬರಹಕ್ಕೆ ಬೆಲೆಯಿಲ್ಲ. ತಲೆ ಬರಹ ಮತ್ತೆ ಒಂದೆರಡು ವಾಕ್ಯಗಳನ್ನು ಓದಿದವರು ಇಷ್ಟವಾದರೆ ಮುಂದೆ ಓದುತ್ತಾರೆ. ವಾಕ್ಯ ರಚನೆ ವಿಷಯ  ಪ್ರಸ್ತಾವನೆ ಮತ್ತು ವಿಷಯ ವಿಸ್ತಾರ,ಒಮ್ಮೆ ಓದಿದವನಿಗೆ ಮತ್ತೊಮ್ಮೆ ಮಗುದೊಮ್ಮೆ ಓದಬೇಕೆಂದು  ತೋರುವಂತಿರಬೇಕು. ಹೀಗೆ ತಲೆಬರಹಕ್ಕೂ ವಿವರಿಸುವ ವಿಷಯಕ್ಕೂ ಹೊಂದಾಣಿಕೆಯಾದರೆ ಲೇಖನ ಓದುವವರಿಗೆ ಓದಲು ಆಸಕ್ತಿ ಹುಟ್ಟಿಸುವುದಲ್ಲವೇ? . ಈ ಎಲ್ಲ ಮಾತುಗಳನ್ನು ಗಮನಿಸಿಕೊಂಡು ಬರೆದರೆ ಆ ಲೇಖನ ಸಾರ್ಥಕವಾದೀತು. ಹಿಂದೆ ಹರಿಹರನೆಂಬ ಕವಿ ಹೇಳಿದ್ದನಲ್ಲ!  ಉಳಿದರೂ ಅಳಿದರೂ ಮುಂದಿನವರಿಗೆ ದಾರಿ ತೋರುವುದಾಗಿರಬೇಕು.   ಕೆಲವರು "ಅವನ ಮಾತಿಗೆ ತಲೆ ಬುಡ ಇಲ್ಲ"" ಎಂದು ಹೇಳುತ್ತಾರೆ. ಎಲ್ಲಿಂದ ಆರಂಭವಾಗಿದೆ? ಎಲ್ಲಿ ಮುಕ್ತಾಯವಾಗಿದೆಯೆಂಬುದು ಮಾತಿನಿಂದ ತಿಳಿಯದಿದ್ದರೆ ಹೇಳಿದ ಮಾತಿಗೆ ಸಾರ್ಥಕತೆಯಿದೆಯೇ?     ಬರಹದ ಉದ್ದೇಶ ಸಾರ್ಥಕವಾಗಬೇಕಾದರೆ  ತಲೆ ಬರಹವೋ ಬರೆದ ಬರಹವೋ ಮಾತ್ರ ಮುಖ್ಯವಲ್ಲ. ಬರಹದಲ್ಲಿ ನಾವು ಹೇಳುವ ವಿಷಯಗಳು ಓದುಗರಿಗೆ ಮನದಟ್ಟಾಗಬೇಕು. ನಾವು ಒದಗಿಸುವ ನೀತಿ ವಾಕ್ಯಗಳು ಓದುಗರಿಗೆ ಜ್ಞಾನ ದೀವಿಗೆಯಯಿಂದ ದಾರಿತೋರಿಸುವಂತಹುದಾಗಿರಬೇಕು. ರಸಭರಿತವಾದ ಮಾತುಗಳಿಂದ ಓದುಗರನ್ನು ತನ್ನೆಡೆಗೆ ಸೆಳೆದುಕೊಂಡು ಓದಿದ್ದರಿಂದ  ಅವರನ್ನು ತಪ್ಪು ದಾರಿಯಿಂದ ಸರಿದಾರಿಗೆ ತರುವಂತಹುದಾಗಿರಬೇಕು. ಮಕ್ಕಳನ್ನು ಮುದ್ದಿನ ಮಾತುಗಳಿಂದ ಅವರ ಗಮನ ತಮ್ಮೆಡೆಗೆ ಸೆಳೆದುಕೊಂಡು ಅವರಿಗೆಊಟಮಾಡಿಸಿದಹಾಗೆನಮ್ಮಬರಹದವಾಕ್ಯಗಳುವಿಜೃಂಭಿಸಿದರೆ ನಮ್ಮ    ಶ್ರಮ    ಸಾರ್ಥಕ!

ಕಣ್ಣುಗಳು


PÀtÄÚUÀ¼ÀÄ                                                                                                                                                                                                                                 ¯ÉÆÃPÀzÀ PÀtÄÚ ¸ÀÆ0iÀÄð. ¸ÀÆ0iÀÄð£À ¨É¼ÀQzÀÝgÉ  ªÀiÁvÀæ £ÀªÀÄä PÀtÄÚUÀ½UÉ zÀ馅 ¨sÁUÀå! E£ÁߪÀÅzÉÆà ¨É¼ÀQ£À°è PÀAqÀzÀÝQÌAvÀ ¸ÀàµÀÖªÁV ªÀ¸ÀÄÛUÀ¼ÀÄ, zÀȱÀåUÀ¼ÀÄ £ÀªÀÄUÉ ¸ÀÆ0iÀÄð£À ¨É¼ÀQ¤AzÀ UÉÆÃZÀj¸ÀÄvÀÛªÉ.  zÀȱÀåUÀ¼À£ÀÄß ¢Ã¥ÀzÀ ¨É¼ÀPÉÆà «zÀÄåZÀÒQÛ0iÀÄ ¨É¼ÀPÉÆà ºÉZÀÄÑ ¸ÀÄálªÁV PÁtĪÀAvÉ ªÀiÁqÀ¯ÁgÀªÀÅ. CAzÀgÉ ¸ÀÆ0iÀÄð£ÀÄ £ÀªÀÄUÉ ¨É¼ÀPÀÄ PÉÆqÀĪÀÅzÀgÀ ªÀÄÆ®PÀ ¥ÀæPÀÈw ¸ËAzÀ0iÀÄðªÀ£ÀÄß zÀ馅 UÉÆÃZÀgÀªÁV ªÀiÁqÀÄvÁÛ£É. »ÃUÉ ¯ÉÆÃPÀzÀ PÀuÉÚà DzÀ ¸ÀÆ0iÀÄð£À£ÀÄß dUÀZÀÒPÀÄë JAzÀÄ PÀgÉ0iÀÄÄvÁÛgÉ.gÁvÉæ0iÀÄ ºÉÆvÀÄÛ ZÀAzÀæ£À ¨É¼ÀQzÀÝgÀÆ ¥ÀæPÀÈw ¸ËAzÀ0iÀÄð £ÉÆÃqÀ®Ä ¸ÁzsÀå«®è. ZÀAzÀæ vÀAUÀ¢gÀ£ÉãÉÆà ºËzÀÄ. «£ÉÆÃzÀ «ºÁgÀPÉÌ ªÀiÁvÀæ  CªÀ£À ¨É¼ÀPÀÄ ¸ÁPÁUÀ§ºÀÄzÀÄ. CzÀPÉÌà EgÀ¨ÉÃPÀÄ ¥ÀǪÀðdgÀÄ dUÀwÛUÉà  ¨É¼ÀPÀ¤ßvÀÄÛ ¥ÉÇgÉ0iÀÄĪÀ ¸ÀÆ0iÀÄð£À£ÀÄß ¥ÀÇeÉ ªÀiÁqÀÄwÛzÀÝgÀÄ. FUÀ®Æ ¥ÀÇf¸ÀÄvÉÛêÉ. ¨É¼ÀPÀÄ ªÀiÁvÀæªÀ®è. DgÉÆÃUÀå ¨sÁUÀåªÀÇ CªÀ¤AzÀ¯Éà zÉÆgÀPÀĪÀÅzÀÄ. ªÀÄÄAeÁ«£À, ¸ÀAeÉ0iÀÄ ¸ÀÆ0iÀÄð£À ¨É¼ÀQ£À°è zÉúÀPÉÌ ¨ÉÃPÁzÀ «mÁ«Ä£ï UÀ¼ÀÄ EªÉ0iÉÄA§ÄzÀ£ÀÆß PÀAqÀÄPÉÆArzÁÝgÉ. ªÀÄzsÁåºÀßzÀ ©¹°UÉ ªÉÄÊ0iÉÆrØ ¨ÉªÀj½¹PÉƼÀÄîªÀÅzÀÆ ¥ÀæPÀÈw aQvÉì0iÀiÁVzÉ. MnÖ£À°è dUÀwÛ£À fêÀ gÁ²UÀ½UÉ DvÀ£À ¸ÀºÁ0iÀÄ C¤ªÁ0iÀÄð. MAzÀÄ ¢£À ªÀiÁvÀæªÉà ªÉÆÃqÀ ªÀÄĸÀÄQzÀgÉ d£ÀgÀ ªÀÄ£À¹ìUÀÆ ªÀÄAPÀÄ PÀ«zÀAvÉ C®èªÉÃ? ¢£À«rà ºÀUÀ®Ä ºÉÆvÀÄÛ ¸ÀÆ0iÀÄð£À ¥ÀæRgÀ QgÀtUÀ½AzÀ ¯ÉÆÃPÀzÀ PÉƼÉ0iÉÄà £Á±ÀªÁUÀÄvÀÛzÉ. ¯ÉÆÃPÀzÀ ¥Àg¸ÀgÀ ªÀiÁ°£Àå ¤ªÁgÀuÉ0iÀÄÆ ºÉZÁÑV ¸ÀÆ0iÀÄð¤AzÀ¯Éà £ÀqÉ0iÀÄÄvÀÛzÉ. ¸ÀÆ0iÀÄð£À  ©¹°UÉ ¤ÃgÀÄ D«0iÀiÁV ªÉÆÃqÀªÁUÀÄvÀÛzÉ ªÀÄvÀÄÛ ªÀÄ¼É ¸ÀÄjzÀÄ ¨É¼É ¨É¼ÉzÀÄ fëUÀ¼À ºÀ¹ªÀ£ÀÄß vÀt¸ÀÄvÀÛzÉ. »ÃUÉ ¸ÀÆ0iÀÄð£ÀÄ ¯ÉÆÃPÀzÀ PÀuÁÚV fëUÀ¼À §zÀÄPÀÆ DVzÁÝ£É. fëUÀ¼À fêÁvÀä£ÁVzÁÝ£É. ಲ¯ÉÆÃPÀzÀ d£ÀgÀ ¥Á¥À ¥ÀÅtåUÀ¼À£ÀÄß £ÉÆÃqÀÄwÛgÀÄvÁÛ£É.ಕದ ಜನರ
       PÀtÄÚ fëUÀ¼À §zÀÄQUÉ ªÀÄÄRå CAUÀ! MAzÀÄ ¯ÉPÀÌzÀ°è dUÀwÛ£À DUÀÄ-ºÉÆÃUÀÄUÀ¼À£ÀÄß £ÉÆÃqÀ®Ä, ¸ËAzÀ0iÀÄð D¸Á颸À®Ä PÀtÄÚ ¨ÉÃPÀÄ. PÀtÂÚ®èzÀ PÀÄgÀÄqÀ K£À£ÀÆß £ÉÆÃqÀ®Ä ¸ÁzsÀå«®èªÀµÉÖ. zÀ馅 »Ã£À£ÁzÀgÉvÀ£Àß CUÀvÀåUÀ¼À£ÀÄß ¥ÀÇgÉʹPÉƼÀî®Ä EvÀgÀgÀ ¸ÀºÁ0iÀÄ ¨ÉÃPÀÄ. ¥ÀgÁªÀ®A©UÀ¼ÁUÀ¨ÉÃPÀÄ. CªÀgÀ §zÀÄPÀÄ zÀĨsÀðgÀ. zÀ馅 zÉÆõÀªÁzÀgÉ FUÀ PÀ£ÀßqÀPÀUÀ¼ÀÄ G¥À0iÉÆÃUÀªÁUÀ§ºÀÄzÀÄ. £Á£Á jÃw0iÀÄ PÀ£ÀßqÀPÀUÀ¼ÀÄ PÀtÂÚ£À ¥Àæ¨sÉ0iÀÄ£ÀÄß ºÉZÀÄÑ 0iÀiÁ PÀrªÉÄUÉƽ¹ £ÉÆÃqÀ®Ä ¸ÀºÁ0iÀÄPÀªÁVªÉ. vÀA¥ÀÅ PÀ£ÀßqÀPÀUÀ¼ÀÄ©¹°£À vÁ¥ÀªÀ£ÀÄß PÀrªÉÄUÉƽ¸À®Ä ¸ÀºÁ0iÀÄPÀªÁVªÉ. ¨ÉÃgÉ §tÚzÀ UÁdÄUÀ¼ÁzÀgÉ PÁtĪÀ ªÀtð ªÉÊ«zsÀåUÀ¼ÀÄ ªÀÄ£ÀĵÀå£À ªÀÄ£ÉÆÃgÀAd£ÉUÉ £ÉgÀªÁVªÉ. CªÀ£À ¨ÉÃPÀÄUÀ¼À£ÀÄß ºÉZÀÄÑ ªÀiÁqÀ®Ä EªÉ®è ¸ÀºÁ0iÀÄPÀªÁzÀgÉ, EA¢æ0iÀÄ ¤UÀæºÀ ªÀiÁr vÀ¥À¸ÀÄì ªÀiÁqÀĪÀªÀjUÉ PÀtÄÚ ªÀÄÄaÑPÉÆAqÀÄ vÀ¥À¸ÀÄì ªÀiÁqÀĪÁUÀ  PÀtÄÚUÀ¼À CUÀvÀå«zÉ0iÉÄÃ?UÁA¢üÃf0iÀĪÀgÀ D±ÀæªÀÄzÀ°è EzÀÝ ªÀÄÆgÀÄ ªÀÄAUÀUÀ¼ÀÄ,PÀtÄÚ Q«, ¨Á¬Ä ªÀÄÄaÑPÉÆArgÀĪÀÅzÀÄ- PÉlÖzÀÝ£ÀÄß £ÉÆÃqÀĪÀÅ¢®è, PÉüÀĪÀÅ¢®è, DqÀĪÀÅ¢®è JA§ ¸ÀAzÉñÀªÀ£ÀÄß dUÀwÛUÉ PÉÆqÀĪÀÅzÀPÀÌAvÉ! PÀtÂÚzÀݪÀgÀ°è0iÀÄÆ PÉ®ªÀjUÉ ¥Àæ¥ÀAZÀzÀ DUÀĺÉÆÃUÀÄUÀ¼À£Éßà £ÉÆÃqÀĪÀÅzÀÄ ¨ÉÃqÀªÀAvÉ.
M¼Éî0iÀÄ ªÀ¸ÀÄÛªÀ£ÀÄß Dj¹PÉƼÀî®Ä ¸ÀȶÖ0iÀÄ ¸ÉƧUÀ£ÀÄß ¸À«0iÀÄ®Ä PÀtÄÚ ¨ÉÃPÀ®èªÉÃ?CAzÀgÉ PÀtÄÚ ¥ÁæªÀÄÄRå CAUÀªÁ¬ÄvÀÄ. F PÀtÄÚUÀ¼À ¸ÉƧUÉà ªÀiÁ£ÀªÀ£À DPÀµÀðuÉ0iÀÄAvÉ. ºÉtÚ£ÁßUÀ¯ £ÉÆÃrzÁUÀ ¸É¼ÉvÀ   E£ÉÆߪÉÄä ªÀÄvÉÆÛªÉÄä £ÉÆÃqÀĪÀAvÉ ªÀiÁqÀĪÀÅzÀÄ PÀtÄÚUÀ¼À ¸ÉƧUÉAzÀÄ ºÉüÀÄvÁÛgÉ. ¸ÀÄAzÀgÀ ºÀÄqÀÄV0iÀÄgÀ ¸ÉƧUÀ£ÀÄß £ÉÆÃrzÀ ºÀÄqÀÄUÀ DPÉ0iÀÄ £ÉÆÃlzÀ ªÀiÁ0iÀiÁeÁ®PÉÌ ªÀÄgÀļÁV ©mÉÖç ªÀÄvÉÛ PÉüÀĪÀÅzÀÄ ¨ÉÃqÀ. DPÉ0iÀÄ£ÀÄß ¥ÀqÉ0iÀĨÉÃPÀÄ vÀ£ÀߪÀ¼À£ÁßV ªÀiÁrPÉƼÀî¨ÉÃPÀÄ JAzÀÄ 0iÀiÁgÀÄ 0iÀiÁgÀzÉÆà ¸ÀºÁ0iÀÄ ¥ÀqÉzÉÆÃ,CxÀªÁ E£ÁߪÀ jÃw0iÀÄ°è0iÉÆà ¥Àæ0iÀÄvÀß ªÀÄÄAzÀĪÀj¸ÀÄvÁÛ£ÀAvÉ. Hl ¤zÉæUÀ¼ÀÆ DvÀ£À ºÀwÛgÀ ¸ÀĽ0iÀÄĪÀÅ¢®è. ºÉtÂÚUÀÆ CµÉÖ §0iÀĹzÀ ºÀÄqÀÄUÀ£À £ÉÆÃlPÉÌ ªÀÄgÀļÁV ºÀUÀ®Ä gÁwæ0iÉÄ£ÀßzÉ §0iÀĹzÀÄzÀ£ÀÄß ¥ÀqÉ0iÀÄ®Ä ºÉtUÁrvÁÛ¼É.FV£À ªÉõÀ ¨sÀĵÀtUÀ¼ÀÄ ºÀÄqÀÄUÀ ºÀÄqÀÄV0iÀÄgÀtÄÚ ºÀwÛgÀ vÀgÀ®Ä,D¸É ºÀÄnÖ¸À®Ä ¸ÀºÁ0iÀÄPÀ.µÀqÉéöÊjUÀ¼À£ÀÄß ¤UÀ滹PÉÆAqÀÄ vÀ¥À¸ÀÄì ªÀiÁrwÛzÀÝ «±Áé«ÄvÀæ£ÀAvÀºÀ ªÀÄĤ¥ÀÅAUÀªÀgÉà PÁªÀÄ£À eÁ®PÉÌ §°0iÀiÁzÀgÉAzÀgÉ E£ÉßãÀÄ? FUÀ PÁªÀÄ ¨Át ¥Àæ0iÉÆÃV¸ÀĪÀ PÉ®¸À ©nÖzÁÝ£ÉÆà K£ÉÆÃ!CAvÀÆ D «zsÁvÀ£À ¸À馅 PÁ0iÀÄðzÀ°è £ÉgÀªÁUÀ®Ä fëUÀ½UÉ F PÀtÄÚUÀ¼ÀÄ CvÁåªÀ±ÀåPÀªÁVªÉ.                  
       §ºÀ¼À »A¢¤AzÀ¯Éà PÀ«UÀ¼ÀÄ §gÀºÀUÁgÀgÀÄ vÀªÀÄä PÁªÀåUÀ¼À°è ªÀÄÄRåªÁV ºÉtÚ£ÀÄß ªÀtÂð¸ÀĪÁUÀ £ÀR ²SÁAvÀªÁV §tÂÚ¸ÀĪÀÅzÀÄ ªÁrPÉ. UÀAqÀ£ÀÄß ªÀtÂð¹zÀÆÝ EzÉ. DzÀgÉ §ºÀ¼À PÀrªÉÄ. CAUÁAUÀUÀ¼À£ÀÄß ªÀtÂð¸ÀĪÁUÀ ºÉZÁÑV ªÀiÁ£ÀªÀ ªÀÄÄRå CAUÀªÁzÀ PÀtÚ£ÀÄß §ºÀ¼ÀªÁV ªÀtÂð¸ÀÄvÁÛgÉ. ¥ÀzÀĪÀiÁQë0iÀÄgÀÄ, ºÀjuÁQë0iÀÄgÀÄ, «ÄãÁQë0iÀÄgÀÄ, ¯ÉÆî¯ÉÆÃZÀ£É0iÀÄgÉà ¯ÉÆÃPÀzÀ°è vÀÄA©zÁÝgÉ. §lÖ®Ä UÀtÄÚ, ªÉļÉîUÀtÄÚ, vÉîÄUÀtÄÚ  JAzɯÁè ªÉÆúÀ£ÁAV0iÀÄgÀ£ÀÄß NzÀÄUÀgÀ ªÀÄ£À ¸ÀÆgÉUÉƼÀÄîªÀAvÉ ªÀtÂð¸À¢zÀÝgÉ PÁªÀåzÀ ¸ÉƧVUÉ PÉÆgÀvÉ0iÀiÁzÀAvÉ JAzÀÄ 0iÉÆÃa¹zÀÝgÉÆà K£ÉÆÃ? avÁæQë, «ÄãÁQë, D0iÀÄvÁQë JAzÉ®è ºÉüÀÄvÀÛ, zÉêÀvÁ ¹ÛçÃ0iÀÄgÀ  ¸ËAzÀ0iÀÄð ªÀtð£É ªÀÄÄAzÀĪÀj0iÀÄÄvÀÛzÉ. CAvÀÆ avÀæ «avÀæ ¯ÉÆÃZÀ£É0iÀÄgÀ PÀtÂÚUÉ ©zÀÝ ºÀÄqÀÄUÀgÀÄ ªÀÄgÀļÁV ©qÀÄvÁÛgÉ. ªÉÆúÀPÀ £ÉÆÃlPÉÌ  ªÀÄ£À ¸ÉÆÃvÀÄ vÀ£ÀߪÀ¼À£ÁßV ªÀiÁrPÉƼÀî®Ä E¤ß®èzÀ ¥Àæ0iÀÄvÀß ªÀiÁqÀÄvÁÛgÉ. vÀªÀÄä ¸ÀªÀð¸ÀéªÀ£ÀÆß zsÁgÉ0iÉÄgÉ0iÀÄÄvÁÛgÉ. J®èPÀÆÌ £ÉÆÃqÀĪÀ PÀAUÀ¼Éà PÁgÀtªÁVzÉ. CzÀPÉÌà IĶ ªÀÄĤUÀ¼ÀÄ vÀ¥À¸ÀÄì ªÀiÁqÀĪÁUÀ PÀtÄÚ ªÀÄÄaÑPÉƼÀÄîvÁÛgÉ.
 §æºÀä¶ð0iÀiÁUÀ¨ÉÃPÉA§ ºÀA§®¢AzÀ®èªÉà «±Áé«ÄvÀæ vÀ¥À¸ÀÄì ªÀiÁqÀ ºÉÆÃzÀÄzÀÄ. CªÀ£À GUÀæ vÀ¥À¸Àì£ÀÄß PÉr¸À®Ä C¥ÀìgÀ¹Ûçà ªÉÄãÀPÉ0iÀÄ£ÀÄß zÉêÉÃAzÀæ PÀ½¹zÀ. EA¢æ0iÀĤUÀæºÀ ªÀiÁrPÉÆAqÀÄ PÀoÉÆÃgÀ vÀ¥À¹ì£À°èzÀÝ «±Áé«ÄvÀæ¤UÉ MAzÀÄ PÀët avÀÛ ZÀAZÀ®ªÁVvÀÄÛ. CzÉà ºÉÆwÛUÉ  ªÉÄãÀPÉ0iÀÄ DUÀªÀÄ£À. DPÉ0iÀÄ PÀAoÀ¢AzÀ ºÉÆgÀºÉÆ«ÄäzÀ UÁ£À ªÀiÁzsÀÄ0iÀÄð £ÀvÀð£ÀPÉÌ C¯®UÁrzÀ UÉeÉÓ0iÀÄ ºÉeÉÓ £ÁzÀ IĶ0iÀÄ Q«UÉ ©vÀÄÛ. CµÀÄÖ ¸ÁPÁ¬ÄvÀÄ! eÉÆvÉUÉ ¸ÀÄUÀAzsÀ ¯ÉævÀ ªÉÄʬÄAzÀ UÀªÀÄUÀ«Ä¸ÀĪÀ ¸ËgÀ¨sÀ ªÀÄÆUÀ£ÀÄß §r¬ÄvÀÄ. Q«,ªÀÄÆUÀÄUÀ¼À £ÀAvÀgÀ vÁ£ÁV0iÉÄà PÀtÄÚ vÉgɬÄvÀÄ. JA¢gÀzÀ «avÀæªÀ£ÀÄß £ÉÆÃqÀĪÀ vÀªÀPÀ PÀtÂÚUÉ! ªÉÄãÀPÉ0iÀÄ ¸ËAzÀ0iÀÄð  £ÉÆÃrzÀ ªÉÄÃ¯É IĶUÉ ªÀÄ£À¸Àì£ÀÄß »r¢qÀ®Ä  ¸ÁzsÀåªÁUÀ°®è.DPÉ0iÉÆA¢UÉ ªÀiÁvÀ£ÁrzÀ. E£ÉßãÀÄ PÉÆ£É0iÀÄzÁzÀ ¸ÀàµÀð ¸ÀÄRªÀ£ÀÄßAqÀªÀ¤UÉ ªÉÄãÀPÉ0iÀÄ ªÀÄUÀĪÀ£ÀÄß £ÉÆÃrzÀ ªÉÄïÉ0iÉÄà eÁÕ£ÉÆÃzÀ0iÀĪÁ¬ÄvÀÄ. DPÉ0iÀÄ£ÀÆß ªÀÄUÀĪÀtÆÚ C°è0iÉÄà ©lÄÖ ªÀÄvÉÆÛªÉÄä vÀ¥À¹ìUÉ ºÉÆÃzÀ.D ±ÀPÀÄAvÀ¼É0iÀÄ£Éßèɼɹ zÉÆqÀتÀ¼À£ÁßV ªÀiÁrzÀgÀÄ PÀtégÀÄ.D±ÀæªÀÄzÀ°èzÀÝ ºÀÄqÀÄV0iÀÄ£ÀÄß  gÁd zÀĵÀåAvÀ ªÀÄzÀĪÉ0iÀiÁV  D zÀA¥ÀwUÀ½UÉ ªÀÄÄAzÉ ¨sÀgÀvÀ ºÀÄnÖzÀ. «±Áé«ÄvÀæ£À  vÀ¥À¸ÀÄì PÉnÖvÀÄÛ. EAzÀæ£À D¸É £ÉgÀªÉÃjvÀÄÛ. »ÃUÉ ¥ÀAZÉÃA¢æ0iÀÄUÀ¼À°è Q« ªÉÆzÀ®Ä ªÀÄvÉÛ G½zÀ CAUÀUÀ¼ÀÄ ¸ÉÃj ªÀÄ£À¹ì£À ¹Ü«ÄvÀªÀ£ÀÄß PÉr¹ ©nÖvÀÄ.  ¸ËAzÀ0iÀÄð £ÉÆÃqÀ®Ä PÀtÄÚUÀ¼ÀÄ ¨ÉÃPÁzÀgÀÆ F EA¢æ0iÀÄUÀ¼À£ÀÄß vÀªÀÄä ªÀÄ£À¹ì¤AzÀ ¤UÀ滹zÀgÉ ªÀiÁvÀæ  ªÀiÁ£ÀªÀ DUÀĪÀ C£ÁºÀÄvÀUÀ¼À£ÀÄß ¤°è¸À§ºÀÄzÀÄ. FUÀ ¯ÉÆÃPÀzÀ°è £ÀqÉ0iÀÄĪÀÅzÀÆ EzÉà vÁ£É. PÀtÄÚUÀ½AzÀ PÀAqÀ ªÀ¸ÀÄÛUÀ¼À£ÀÄß ¥ÀqÉ0iÀÄ®Ä ªÀÄ£À¸ÀÄì ¥ÉæÃgÉæ¸ÀĪÀÅzÀÄ. ªÉÆúÀPÉÌ M¼ÀUÁUÀĪÀÅzÀÄ. CzÀ£ÀÄß ¥ÀqÉ0iÀÄĪÀÅzÀPÁÌV dUÀ¼À, ºÉÆÃgÁlUÀ¼Éà £ÀqÉ0iÀÄĪÀŪÀÅ.»AzÉ C£ÉÃPÀ gÀPÀ̸ÀgÀÄ JµÉÖµÉÆÖà vÀ¥À¸ÀÄ ªÀiÁr UÀ½¹zÀ ªÀgÀUÀ¼ÀÆ »ÃUÉ ºÉtÂÚUÉ ªÀÄgÀļÁV CªÀgÀ£Éßà £Á±À ªÀiÁr®èªÉÃ?
zÉêÀvÉUÀ¼À£ÀÄß C¤«ÄµÀgÉAzÀÄ PÀgÉ0iÀÄÄvÁÛgÉ. MAzÀÄ ¤«ÄµÀªÀÇ PÀtÄÚ ªÀÄÄZÀÑzÉ ©lÖ PÀAUÀ¼À°è £ÉÆÃqÀÄwÛgÀÄvÁÛgÀAvÉ. zÉêÀvÉUÀ¼À MqÉ0iÀÄ zÉêÉÃAzÀæ CzÀPÉÌà EgÀ¨ÉÃPÀÄ PÉ®ªÉǪÉÄä ºÉtÄÚUÀ¼À ¸ËAzÀ0iÀÄðPÉÌ ªÀÄgÀļÁUÀÄwÛzÀÄÝ¢gÀ¨ÉÃPÀÄ. UËvÀªÀÄ ¥Àwß0iÀÄ£ÀÄß £ÉÆÃr ªÀigÀļÁV DPÉ0iÀÄ£ÀÄß ¥ÀqÉ0iÀÄ®Ä E¤ß®èzÀ ¥Àæ0iÀÄvÀß ªÀiÁrzÀ. ªÉÆøÀ¢AzÀ ¸ÀÄR ¥ÀqÉzÉà ©lÖ. DPÉ ªÀiÁvÀæ ±Á¥ÀPÉÌ UÀÄj0iÀiÁUÀ¨ÉÃPÁ¬ÄvÀÄ. ²ªÀ£Éà vÀ£ÀUÉ ¨sÀ¸Áä¸ÀÄgÀ¤AzÀ ©qÀÄUÀqÉ PÉÆlÖ ªÉÆû¤0iÀÄ£Éßà EµÀÖ ¥ÀlÖ. UÀAqÀÄ zÉʪÀUÀ¼À°è gÁªÀÄ, PÀȵÀÚ£ÀAxÀªÀgÀ ªÀtð£É0iÀÄ°è   D0iÀÄvÁPÀë, ¤Ã¼À¯ÉÆÃZÀ£À, ¥ÀzÀĪÀiÁPÀë, PÀªÀįÁ0iÀÄvÁPÀë JAzÀÄ ªÀÄÄAzÀĪÀj0iÀÄÄvÀÛzÉ. ²ªÀ£À£ÀÄß ªÀiÁvÀæ ªÀÄÄPÀÌtÚ, «gÀÆ¥ÁPÀë JAzÀÄ ªÀtÂð¸ÀĪÀ ¥ÀzÀÞw¬ÄzÉ. ªÀÄvÉÛ gÀPÀ̸ÀgÀ£ÀÄß §tÂÚ¸ÀĪÁUÀ WÉÆÃgÀ gÀƦUÉ C£ÀĸÀj¹ PÉÆÃgÉzÁqÉ, ªÀPÀæ PÀtÄÚ JAzɯÁè ªÀtÂð¹ d£ÀgÀ°è ©üÃw0iÀÄ£ÀÄß ºÀÄnÖ¸ÀÄwÛzÀÝgÀÄ. CAvÀÆ PÀtÂÚ£À ªÀtð£É, ¸ËAzÀ0iÀÄð ªÀtð£É0iÀÄ°è ¥ÁæªÀÄÄRåªÁVzÉ. ¸ËAzÀ0iÀÄð PÁtĪÀÅzÀÄ PÀtÂÚUÀ®èªÉÃ? £ÉÆÃqÀĪÀªÀgÀ zÀȶÖ0iÀÄÆ ¸Àj¬ÄgÀ¨ÉÃPÀÄ. PÁtĪÀªÀgÀ ¸ËAzÀ0iÀÄð CqÀVgÀĪÀÅzÀÄ, DPÀµÀðuɬÄgÀĪÀÅzÀÄ, PÀtÂÚ£À°è0iÉÄà DVzÉ0iÉÄAzÁ¬ÄvÀÄ.
       ²æúÀj0iÀÄ£ÀÄß ªÀiÁvÀæ PÀªÀįÁPÀë JAzÀÄ 0iÀiÁPÉ PÀgÉ0iÀÄÄvÁÛgÉ JA§ÄzÀPÉÌ MAzÀÄ PÀvɬÄzÉ. ¸ÀÄzÀ±Àð£À ZÀPÀæ zÀĵÀÖ ¸ÀAºÁgÀPÉÌ £ÁgÁ0iÀÄt¤UÉ ¨ÉÃPÀÄ. ²ªÀ£À£ÀÄß ªÉÄaѹ, ZÀPÀæªÀ£ÀÄß ¥ÀqÉ0iÀĨÉÃPÉAzÀÄ, DvÀ£ÀÄ ²ªÀ ¥ÀÇeÉUÉ PÀĽvÀ£ÀAvÉ. ¸Á«gÀ vÁªÀgÉ ºÀÆUÀ¼À£ÀÄß ºÀwÛgÀ ElÄÖPÉÆAqÀÄ, ²ªÀ£À ¸ÀºÀ¸Àæ £ÁªÀÄUÀ¼À£ÀÄß ºÉüÀÄvÁÛ MAzÉÆAzÀÄ ºÉ¸ÀjUÉ MAzÉÆAzÉÆAzÀÄ ºÀÆ«£ÀAvÉ  ²ªÀ°AUÀzÀ ªÉÄÃ¯É C¦ð¸ÀÄvÀÛ §AzÀ£ÀAvÉ. ºÀjUÉ ZÀPÀæ ¹QÌzÀgÉ £ÀªÀÄUÉ®è G½UÁ®«®èªÉAzÀÄ gÀPÀ̸ÀgÀÄ 0iÉÆÃa¹zÀgÀÄ. gÀPÀ̸ÀgÉ®è MmÁÖV 0iÉÆÃa¹ M§â£À£ÀÄß ¥Àæw¤¢ü0iÀiÁV ºÀj¬ÄzÀÝ°èUÉ PÀ½¹zÀgÀÄ. £ÁgÁ0iÀÄt£À ¥ÀÇeÉ ¨sÀAUÀ ªÀiÁqÀ®Ä DvÀ£ÀÄ ¸ÀAUÀ滹zÀ ºÀÆUÀ¼À°è JgÀqÀ£ÀÄß PÀzÀÄÝ vÀgÀ®Ä ºÉýzÀÝgÀÄ. DUÀ ²ªÀ ¥ÀÇeÉUÉ ¨sÀAUÀªÁzÀAvÁ¬ÄvÀÄ. gÀPÀ̸À ¸ÀAºÁgÀPÉÌ ZÀPÀæ zÉÆgÉ0iÀÄĪÀÅ¢®è JA§ÄzÀÄ CªÀgÀ 0iÉÆÃZÀ£É. ºÁUÉ £ÁgÁ0iÀÄt£ÀÄ ²ªÀ ¥ÀÇeÉ ªÀiÁqÀĪÀ°èUÉ ºÉÆÃV M§â gÀPÀ̸À JgÀqÀÄ ºÀƪÀÅUÀ¼À£ÀÄß PÀzÉÝà ©lÖ. 999 ºÀÆUÀ¼À£ÀÄß Cað¹zÀ £ÁgÁ0iÀÄt£ÀÄ ªÀÄvÉ ºÀÆ«UÁV PÉÊZÁazÀgÉ  PÉÆ£É0iÀÄ ºÀÆ«®è! ¨sÀQÛ¥ÀgÀªÀ±À£ÁVzÀÝ ²æúÀj0iÀÄÄ ¨ÉÃgÉ  0iÉÆÃa¸ÀzÉ  vÀ£Àß MAzÀÄ PÀtÄÚUÀ¼À£Éßà ¥ÀŵÀàzÀ  §zÀ°UÉ C¦ð¹ ©lÖ£ÀAvÉ. ¥ÀÇeÉ0iÀÄ PÉÆ£ÉUÉ ²ªÀ ¥ÀævÀåPÀë£ÁzÀ.  ºÀj0iÀÄÄ PÀ¼ÀPÉÆAqÀ PÀtÄÚUÀ¼À£ÀÆß zÀ0iÀÄ¥Á°¹zÀ. ¸ÀÄzÀ±Àð£À ZÀPÀæªÀ£ÀÆß PÉÆlÖ. zÀĵÀÖ ¸ÀAºÁgÀ D ZÀPÀæ¢AzÁ¬ÄvÀÄ. eÉÆvÉUÉ ²æúÀjUÉ PÀªÀįÁPÀë JA§ ºÉ¸ÀgÀÆ §AvÀÄ. ªÀÄÄAzÉ £ÁgÁ0iÀÄt£ÀÄ ¥ÀzÀĪÀÄ£Á¨sÀ£ÁUÀÄvÁÛ£É.
PÀtÄÚUÀ½®èzÉ0iÀÄÆ ªÀiÁ£ÀªÀ£ÀÄ §zÀÄPÀ§ºÀÄzÉA§ÄzÀ£ÀÄß PÀÄgÀÄqÀ ªÀUÀðªÀÅ DzsÀĤPÀ 0iÀÄÄUÀzÀ°è vÉÆÃj¹PÉÆnÖzÉ. £Á£ÀÄ aPÀ̪À¤zÁÝUÀ £ÀªÀÄä ªÀÄ£É0iÀÄ ºÀwÛgÀzÀ¯ÉÆè§â PÀÄgÀÄqÀ¤zÀÝ. ªÀÄÄzÀÄPÀ£ÁVzÀÝ DvÀ vÀ£Àß ªÉƪÀÄäUÀ£À£ÀÄß PÀÆrPÉÆAqÀÄ ªÀÄ£É ªÀÄ£É wgÀÄV ©üPÉë ¨ÉÃqÀÄwÛzÀÝ. eÉÆvÉUÉ CªÀ¤UÉ PÉÊ0iÀÄ°è MAzÀÄ ¨ÉvÀÛ ¨ÉÃgÉ. CzÀ£É    ªÀÄÄA¢lÄÖPÉÆAqÀÄ £ÀqÉ0iÀÄÄwÛzÀÝ. DzÀgÉ CªÀ¤UÉ PÀtÄÚ PÁtzÉ EzÀÝgÀÆ ªÀ¸ÀÄÛUÀ¼À£ÀÄß ¸Àà²ð¹0iÉÄà EAvÀºÀ ªÀ¸ÀÄÛªÉAzÀÄ UÀÄgÀÄw¸ÀÄwÛzÀÝ. ¹QÌzÀ £ÁtåUÀ¼À£ÀÄß, £ÉÆÃlÄUÀ¼À£ÀÄß PÉʬÄAzÀ ªÀÄÄnÖ £ÉÆÃr CªÀÅUÀ¼À ¨É¯É0iÀÄ£ÀÄß ºÉüÀÄwÛzÀÝ. CAzÀgÉ ¥ÀAZÉÃA¢æ0iÀÄUÀ¼À°è MAzÀÄ £ÀÆå£ÀªÁVzÀÝgÉ G½zÀ CAUÀUÀ¼ÀÄ ¸ÀÆPÀë÷äªÁVgÀÄvÀÛªÉ JAzÁ¬ÄvÀÄ.
              ªÉÊzÀå ¯ÉÆÃPÀzÀ D«µÁÌgÀUÀ½AzÀ, ºÀ®Äè ºÉÆÃzÀªÀgÀÄ ºÉƸÀ ºÀ®ÄèUÀ¼À£ÀÄß PÀÈwæªÀĪÁV ¨É½î0iÀÄzÉÆÃ, a£ÀßzÉÆÝà ªÀiÁr¹PÉƼÀÄîvÁÛgÉ. zÉúÀzÀ CAUÁAUÀUÀ¼À£ÀÄß PÀ¹ ªÀiÁqÀÄvÁÛgÉ. ºÁUÉà ¨ÉÃgÉ0iÀĪÀgÀ PÀtÄÚUÀ¼À£ÀÄß PÀ¹ ªÀiÁrzÀgÉ DvÀ¤UÉ zÀȶÖUÉÆÃZÀgÀªÁUÀĪÀÅzÀÄ JA§ÄzÀ£ÀÄß ¥sÀ®PÁj0iÀiÁV PÀAqÀÄPÉÆAqÀ ªÀiÁ£ÀªÀ ¨ÉÃgÉ PÀtÄÚUÀ¼À£ÀÄß ºÉÃUÉ ¥ÀqÉ0iÀÄĪÀÅzÉA§ÄzÀ£ÀÄß 0iÉÆÃa¹zÀ. ¸ÀvÀÛªÀgÀ PÀtÄÚUÀ¼À£ÀÄß D PÀÆqÀ¯Éà vÉUÉzÀÄ fë¹gÀĪÀªÀjUÉ PÀ¹ ªÀiÁr £ÉÆÃrzÀ. ¥Àæ0iÀÄvÀßzÀ ¥sÀ®¥ÀæzÀªÁV, fë¹gÀĪÀªÀjUÉ gÀPÀÛ zÁ£ÀzÀAvÉ ¸ÀvÀÛ ªÉÄÃ¯É zÀ馅 zÁ£À ªÀiÁqÀĪÀ 0iÉÆÃUÀ ¨sÁUÀåªÀ£ÀÄß MzÀV¸À¯Á¬ÄvÀÄ. FUÀ £ÉÃvÀæzÁ£À ªÀiÁqÀĪÀªÀgÀÄ, CªÀgÀÄ ¸ÀvÀÛ ªÉÄÃ¯É CªÀjZÉÒ0iÀÄAvÉ vÀªÀÄä PÀtÄÚUÀ¼À£ÀÄß §zÀÄQgÀĪÀªÀjUÉ PÉÆlÄÖ fêÀ£À ¸ÁxÀðPÀUÉƽ¸ÀĪÀ ¥Àæ0iÀÄvÀß ªÀÄÄAzÀĪÀjzÀÄ, JµÉÆÖà d£À PÀÄgÀÄqÀgÀÄ ¯ÉÆÃPÀ zÀ±Àð£À ¨sÁUÀåªÀ£ÀÄß ¥ÀqÉ0iÀÄĪÀAvÁV fëvÁ£ÀAvÀgÀªÀÇ ¸À馅 zÀ±Àð£À ¨sÁUÀå  ªÀÄÄAzÀĪÀj¸ÀĪÀ 0iÉÆÃUÀ d£ÀgÀzÁVzÉ! ¸ÀvÀÛ ªÉÄÃ®Æ G¥À0iÉÆÃUÀPÉÌ §gÀĪÀ d£ÀgÀ PÀtÄÚUÀ¼ÀÄ ¤vÀå M¼Éî0iÀÄzÀ£Éßà PÁtÄvÁÛ M¼Éî0iÀÄ PÁ0iÀÄðUÀ½UÉ ¥ÉæÃgÉæ¸ÀÄvÁÛ EzÀÝgÉ  ªÀÄÄA¢£À d£À ¸ÀÄRªÁV ¸ÀȶÖ0iÀÄ ¸ÉƧUÀ£ÀߣÀĨsÀ«¸ÀÄvÁÛ §zÀÄPÀÄ ¸ÁV¸ÀĪÀAvÁzÀgÉ ¨ÉÃgÉ ¸ÀéUÀð ¨ÉÃPÉÃ?

ಕಾಲಕ್ಷೇಪ

ಕಾಲ ಕ್ಷೇಪ
   
                                                                                                                                                               ಬಾಳಿಕೆ ಸುಬ್ಬಣ್ಣ  ಭಟ್, ನಿವೃತ್ತ ಪ್ರಧ್ಯಾಪಕ, ಮ೦ಗಳೂರು

    ಕಾಲ ಎಂದರೆ ಸಮಯ, ನಮ್ಮನ್ನು ಕಾಯುವುದಿಲ್ಲ. ಸೂರ್ಯ ಉದಯಿಸುತ್ತಾನೆ, ಮುಳುಗುತ್ತಾನೆ, ಅಲ್ಲಿಗೆ ಒಂದು ದಿನ ಮುಗಿದೇ ಹೋಯಿತು. ದಿನ ಮುಗಿಯುಯುವುದು ನಮ್ಮಿಂದಲ್ಲ. ಕಾಲ ಅದರಷ್ಟಕ್ಕೇ ಮುಂದೆ ಹೋಗುತ್ತದೆ. ಕೆಲವರಿಗೆ ಹೇಗಪ್ಪಾ ಸಮಯ ಹೋಗುವುದು? ಎಂಬ ಚಿಂತೆ ಹುಟ್ಟಿಕೊಳ್ಳುತ್ತದೆ. ಹಾಗೆ ಚಿಂತೆಯಲ್ಲೇ ಕಾಲ ಕಳೆಯುವವರೂ ಇದ್ದಾರೆ. ಎಲ್ಲ ಅವರ ವೈಯಯಕ್ತಿಕ ಚಿಂತೆಯಷ್ಟೆ ಹೊರತು ಕಾಲ ಯಾರನ್ನೂ ಕಾಯುವುದಿಲ್ಲ. "ಕಾಲ ಕಾಲ" ಎ೦ಬ ಪದ ಬಳಕೆಯಲ್ಲಿದೆ. ಅದರಲ್ಲಿ, ಕಾಲ ಎಂದರೆ ಮೃತ್ಯು.  ಆ ಕಾಲನಿಗೆ ಕಾಲನಾದವನು ಮೃತ್ಯುಂಜಯನಾದ ಶಿವನಾಗುತ್ತಾನೆ. ಅವನ ಸುದ್ದಿ ಇಲ್ಲಿ ಬೇಡ. ಸಮಯವನ್ನು ಕಳೆಯುವುದು ಹೇಗೆ ಎಂಬರ್ಥದಲ್ಲಿ ಕಾಲಕ್ಷೇಪ ಹೇಗೆ ಮಾಡಬಹುದು ಎಂಬುದನ್ನು ಮತ್ತು  ಸಮಯದ ಸದುಪಯೋಗ ಹೇಗೆ ಎಂಬುದನ್ನು ವಿಮರ್ಶಿಸಲಾಗಿದೆ.
    ಆದರೆ ಕೆಲವರ ಸಮಸ್ಯೆ ಅದಲ್ಲ. ಅವರಿಗೆ ಸಮಯವೇ ಸಾಕಾಗುವುದಿಲ್ಲ. ಬೆಳಗ್ಗೆ ಏಳುವಾಗಲೇ ತಡ! ಮತ್ತೆ ಮಾಡಬೇಕಾದ ಕೆಲಸಗಳು ಎಷ್ಟೋ ಇವೆ. ಅದನ್ನು ಯಾವಾಗ ಮಾಡಿ ಮುಗಿಸುವುದು ಎಂಬುದು  ಅವರ ಗೋಳು. ಆ ಗದ್ದಲದಲ್ಲಿಯೇ ಸಮಯ ಮುಂದೆ ಹೋಗುವುದು ಅವರಿಗೆ ಗೊತ್ತಾಗುವುದಿಲ್ಲ. ಮತ್ತೂ ಯೋಚನೆಯಲ್ಲಿಯೇ ಕಾಲ ಕಳೆಯುತ್ತಾರೆ. ಕಡೆಗೆ ಯಾವುದನ್ನೂ ಪೂರ್ತಿ ಮಾಡಲಾಗದೆ ತಡವಾಯಿತೆಂದು ಆಫೀಸಿಗೋ ಶಾಲೆಗೋ ಹೋಗಿ ಬಿಡುತ್ತಾರೆ. ಅಧ್ಯಾಪಕರಿಂದ ಮೇಲಧಿಕಾರಿಗಳಿಂದ ಬೈಸಿಕೊಳ್ಳುತ್ತಾರೆ. ಅಂದರೆ ಅವರಿಗೆ ಸಮಯದ ಬೆಲೆ ಗೊತ್ತಿಲ್ಲ. ಹೇಗೆ ನೋಡಿದರೂ ದಿನದ ಇಪ್ಪತ್ತನಾಲ್ಕು ಘಂಟೆಗಳನ್ನು ಹೆಚ್ಚು ಯಾ ಕಡಿಮೆ ಮಾಡಿಕೊಳ್ಳಲು ಬರುವುದೇ? ಹಾಗೆ ಕೇಳಿದರೆ ಅಮೇರಿಕಾದವರು ಬರುತ್ತದೆ ಎಂದಾರು. ಚಳಿಗಾಲದಲ್ಲಿ ಅವರಿಗೆ ಹಗಲು ಕಡಿಮೆ. ಅದಕ್ಕೆ ಇಡೀ ರಾಷ್ಟ್ರದ ಸಮಯವನ್ನು ಒಂದು ಘಂಟೆ ಹಿಂದಕ್ಕೆ ತಿರುಗಿಸಿ ಕೊಳ್ಳುತ್ತಾರೆ. ಚಳಿಗಾಲದ ಸಮಯವನ್ನು ಸೆಕೆಗಾಲ ಬಂದಾಗ ಮತ್ತೆ ಒಂದು ಘಂಟೆ ಮುಂದೆ ಮಾಡಲಾಗುತ್ತದೆ. ಚಳಿಗಾಲದಲ್ಲಿ ಏಳೂವರೆ ಘಂಟೆಗೆ ಎಲ್ಲರದೂ ಊಟ ಮುಗಿಯುತ್ತದೆ. ಎಲ್ಲವೂ ನಮ್ಮದೇ ಲೆಕ್ಕಾಚಾರ!
    ಕೆಲವರು ದಿನದ ಸಮಯವನ್ನು ನಿರ್ದಿಷ್ಟವಾದ ಕಾಲ ಪರಿಧಿಯಲ್ಲಿ ಮುಗಿಸಿಕೊಳ್ಳಲು ಕಾಲ ನಿಯಾಮಕ  ಪಟ್ಟಿಯನ್ನು ಮಾಡಿಕೊಳ್ಳುತ್ತಾರೆ. ಅದಕ್ಕನುಸರಿಸಿ ಸಮಯವನ್ನು ಉಪಯೋಗಿಸಿಕೊಂಡು ಏನೋ ಒಂದು ಗಾದೆಯಂತೆ "ಬಿಸಿಲು ಬಂದಾಗ ಹುಲ್ಲು ಒಣಗಿಸಿಕೊ" ಎಂದು ಸಮಯದ ಸದುಪಯೋಗ ಮಾಡಿಕೊಳ್ಳುತ್ತಾರೆ. "ಕಳೆದು ಹೋದ ಕಾಲ ಮತ್ತೆ ಬರಲಾರದು" ಎಂಬುದು ಅವರಿಗೆ ಗೊತ್ತಿದೆ. ಬಾಲ್ಯದಲ್ಲಿಯೇ ಹೀಗೆ ಸಮಯದ ಸದುಪಯೋಗ ಕಲಿತುಕೊಂಡರೆ ಮುಂದೆ ಅವರಿಗೆ ಜೀವನವನ್ನು ಶಿಸ್ತುಬದ್ಧವಾಗಿ ರೂಪಿಸಿಕೊಳ್ಳಲು ಸಹಾಯವಾಗುತ್ತದೆ. ಅಂಥವರು ಎಲ್ಲಿ ಹೋದರೂ ತಮ್ಮ ಶಿಸ್ತನ್ನು ಬಿಡುವುದಿಲ್ಲ. ಅದಕ್ಕಾಗಿಯೇ ಶಾಲೆಗಳಲ್ಲಿ ಬೇರೆ ಬೇರೆ ಪಾಠಗಳಿಗೆ ಕಾಲ ನಿಯಾಮಕ ಪಟ್ಟಿ ಇಟ್ಟುಕೊಳ್ಳುತ್ತಾರೆ. ಆಫೀಸಿನಲ್ಲಾದರೂ ಮನೆಯಲ್ಲಾದರೂ ಹೀಗೆ ಶಿಸ್ತುಬದ್ಧವಾಗಿ ನಡೆದರೆ ಕೆಲಸದ ಹೊರೆ ಹೆಚ್ಚಾಗುವುದಿಲ್ಲ. ಇನ್ನು ಕೆಲವರು ಎಳವೆಯಲ್ಲಿಯೇ ವ್ಯರ್ಥ ಕಾಲಹರಣ ಮಾಡುವ ಚಟಕ್ಕೆ ಬಿದ್ದರಂತೂ ಅವರಿಗೆ ಸಮಯವನ್ನು ಸರಿ ಹೊಂದಿಸಲು ಸಾಧ್ಯವಾಗುವುದಿಲ್ಲ. ಕಾಲ ನಮ್ಮನ್ನು ಕಾಯುವುದಿಲ್ಲವೆಂಬುದು ಗೊತ್ತಿರುವಾಗ ಬರಿದೆ ಕಾಲಯಾಪನೆ ಮಾಡಿ ಮತ್ತೆ ಸಮಯ ಸಾಕಾಗಲಿಲ್ಲ ಎಂದು ಹೇಳುವುದು ಮೂರ್ಖತನವಲ್ಲವೇ? ಪರೀಕ್ಷೆಗೆ ಬರೆಯುವಾಗಲೂ ನಿರ್ದಿಷ್ಟ  ಪ್ರಶ್ನೆಗಳಿಗೆ  ಸಮಯದ ಹಂಚೋಣ ಸರಿಗೊಳಿಸದಿದ್ದರೆ ಸಮಯ ಸಾಕಾಗಲಾರದು. ಇಲ್ಲಿ ಸಮಯ ಪ್ರಜ್ಞೆ ಮುಖ್ಯ! ಈಗ ಇಲ್ಲಿ ಕೊಡಬೇಕಾದ ಉತ್ತರ ಮತ್ತೆ  ಹೊಳೆದರೆ ಪ್ರಯೋಜನ ಸಿಗುವುದೇ?
    ಕಾಲ ಪ್ರಜ್ಞೆ ಎಲ್ಲ ಸಂದರ್ಭಗಳಲ್ಲೂ ಬೇಕಾಗುತ್ತದೆ. ಸಮಯದ ಪರಿವೆಯಿಲ್ಲದಿದ್ದರೆ ಅವನಿಂದ ಯಾವ ಕೆಲಸವನ್ನೂ ಮಾಡಲಾಗುವುದಿಲ್ಲ. ಆದರೆ ಇಲ್ಲಿ ಕಾಲಕ್ಷೇಪ ಎಂಬ ಶಿರೋನಾಮೆಯಿದ್ದರೂ ಕಾಲದ ಮಹತ್ವವನ್ನು ಹೇಳಿ ಮತ್ತೆ ಧಾರಾಳ ಸಮಯವಿದ್ದವರಿಗೆ ಕಾಲ ಹರಣ ಹೇಗೆ ಎಂಬುದನ್ನೂ ವಿಮರ್ಶಿಸಬೇಕು. ಜೀವನದುದ್ದಕ್ಕೂ ನಾವು ಪ್ರಕೃತಿಯಿಂದ ಕಲಿಯುವುದು ಬೇಕಾದಷ್ಟು ವಿಷಯಗಳಿರುತ್ತವೆ. ವಿಶ್ವವೇ ಒಂದು ಪಾಠಶಾಲೆ ಎಂದರೆ ತಪ್ಪಲ್ಲ.  ಉದ್ಯೋಗದಿಂದ ನಿವೃತ್ತಿ ಹೊಂದಿದಮೇಲೂ ನಾವು ಸಿಗುವ ಧಾರಾಳ ಬಿಡುಸಮಯವನ್ನು ಒಳ್ಳೊಳ್ಳೆಯ ಪುಸ್ತಕ ಓದಲು ಏನಾದರೂ ಬರೆಯಲು ಉಪಯೋಗಿಸಬಹುದು. ಆಧ್ಯಾತ್ಮಿಕ ಪುಸ್ತಕ ಓದುವುದು, ಯೋಗ ಸಾಧನೆ ಮಾಡುವುದು ಹೀಗೆಲ್ಲಾ ಕಾಲಹರಣ ಮಾಡಬಹುದು. ಇನ್ನು ಹರಿಕಥೆ, ಯಕ್ಷಗಾನ, ಸಂಗೀತ ಮೊದಲಾದ ಕಾಲಕ್ಷೇಪಗಳು ಮನೋರಂಜನೆಯನ್ನೂ ಒದಗಿಸುವುದರೊಂದಿಗೆ ಸಮಯದ ಸದುಪಯೋಗಕ್ಕೆ ಸಹಕಾರಿಯಗಿದೆ. ಮನಸ್ಸಿದ್ದರೆ ಮಾರ್ಗ ಎನ್ನುತ್ತಾರೆ. ನಮ್ಮ ಜ್ಞಾನಭಂಡಾರ ಹೆಚ್ಚಿಸಿಕೊಂಡು ಅದನ್ನು ಮುಂದಿನ ಪೀಳಿಗೆಗೆ ಕೊಡಬಹುದು. ಈ ರೀತಿ ಮುಂದಿನ ಜನಾಂಗವೂ ಸುಲಭವಾಗಿ ಕಾಲವನ್ನು ಹೆಚ್ಚಿನ ಪ್ರಯೋಜನದಾಯಕವಾಗಿ ಸಮಯದ ಬೆಲೆಯನ್ನರಿತು ಮುಂದುವರಿಯಬಹುದಲ್ಲವೇ?
    ಕಾಲಜ್ಞಾನ  ಎಂದಾಗ ಸಮಯದ ಕುರಿತು ತಿಳುವಳಿಕೆ, ಕಾಲಜ್ಞಾನಿ ಎಂದಾಗ ಸಮಯದ ಕುರಿತು ತಿಳಿದವನು ಎಂಬೆಲ್ಲ ಅರ್ಥ ಬರುತ್ತದೆ. ಇನ್ನು ತ್ರಿಕಾಲ ಜ್ಞಾನಿ ಎಂದರೆ ಭೂತ, ಭವಿಷ್ಯತ್ ಮತ್ತು ವರ್ತಮಾನ ಎಂಬ ಮೂರು ಕಾಲಗಳ ಕುರಿತು ತಿಳಿದವನು ಎಂಬರ್ಥ ಬರುತ್ತದೆ. ಹಿಂದೆ ಕಳೆದು ಹೋದ ಕಾಲದಲ್ಲಿ ಆದ ಸೋಲು, ಕಷ್ಟ, ಬೇನೆ, ಬೇಸರಿಕೆಗಳನ್ನು ನೆನಪಿಸುತ್ತಾ, ಈಗ ಒದಗಿರುವ ಕಷ್ಟ, ನಷ್ಟಗಳಿಗಾಗಿ ಹೆಚ್ಚು ಕರುಬುವುದು ಸಲ್ಲದು. ಕಷ್ಟನಷ್ಟಗಳು ಮನುಷ್ಯನಿಗಲ್ಲದೆ ಮರಕ್ಕೆ ಬರಲಾರದಷ್ಟೆ! ಹಿಂದಿನ ದಿನಗಳನ್ನು ಹೇಗೆ ಕಳೆದೆವು? ಬಂದ ಬವಣೆಯನ್ನು ಹೇಗೆ ಇನ್ನೂ ಹೆಚ್ಚು ಸುಲಭವಾಗಿ ಎದುರಿಸುವುದು? ಎಂದೆಲ್ಲ ಚಿಂತಿಸಿ, ಮುಂದಿನ ದಿನಗಳ ಯೋಚನೆಯನ್ನೂ ಮನಸ್ಸಿನಲ್ಲಿಟ್ಟುಕೊಂಡು  ಮುಂದೆ ಹೋಗಬೇಕು. ಎಲ್ಲವೂ ಆ ಪರಮಾತ್ಮನ ಆಟಗಳು ಎಂದು ಯೋಚಿಸಿಕೊಂಡು ನಿಶ್ಚಿಂತೆಯಿಂದ ದಿನ ಕಳೆದರೆ ಜೀವನ ಹೆಚ್ಚು ದುರ್ಭರವಾಗಲಾರದಲ್ಲವೇ?
         "ಕಳೆದ ಕಾಲವ ನೆನೆದು ಕಳವಳಿಸಿ ಫಲವಿಲ್ಲ, ಬಿದ್ದ ಹಣ್ಣೆಂದಿಗು ಮತ್ತೆ ಮರಕಿಲ್ಲ" ಎನ್ನುವುದು ಬಲ್ಲವರ ಮಾತು. "ಇಂದು ಮಾಡಬೇಕಾದ ಕೆಲಸ ಇಂದೇ ಮಾಡಬೇಕು. ನಾಳೆಗೆಂದರೆ ಅದು ಹಾಳು" ಅಲ್ಲವೇ?   ಇಂದೇ ಮಾಡಬೇಕಾದ ಯಾವುದೇ ಕೆಲಸಗಳನ್ನು "ನಾಳೆ ಮಾಡಿದರಾಯಿತು" ಎಂದು ಮುಂದಕ್ಕೆ ಹಾಕಿದರೆ ಕೆಲಸ ಬಾಕಿಯಾಗುತ್ತದೆ. ಬಾಕಿಯಾದರೆ ಮತ್ತೆ ಮರುದಿನಕ್ಕೆ ಎರಡರಷ್ಟು ಕೆಲಸ ಬೀಳುತ್ತದೆ. ಒಂದು ದಿನದ ಕೆಲಸವನ್ನೇ ಮಾಡಲಾಗದವನು ಎರಡು ಮೂರು ದಿನಗಳ ಕೆಲಸ ಒಮ್ಮೆಗೇ ಮಾಡಬಹುದೇ? ಆ ಕೆಲಸ ಬಾಕಿಯಾದರೆ ಅವನಿಂದ ಮತ್ತೆ ಮಾಡಿ ಮುಗಿಸುವುದಕ್ಕೆ ಆಗುವುದಿಲ್ಲ. ಆಫೀಸ್ ಕೆಲಸವಾದರೆ ಒಮ್ಮೆಗೇ ಇಮ್ಮಡಿ ಕೆಲಸ ಮಾಡುವುದು ಸಾಧ್ಯವೇ? ಹೀಗೆಯೇ ಸರಕಾರಿ ಕಡತಗಳು ಇದ್ದಲ್ಲೇ ಕೊಳೆಯುತ್ತಿರುತ್ತವೆ. ಸ್ವಂತ ಕೆಲಸವಾದರೂ ಅಷ್ಟೆ. ಕೆಲಸದ ಹೊರೆ ಹೆಚ್ಚಾದಾಗ ಕೋಪ ಹೆಚ್ಚಿ, ರಕ್ತದೊತ್ತಡ  ಮೊದಲಾದ ರೋಗಗಳಿಗೆ ತುತ್ತಾಗುತ್ತಾರೆ. ಸಮಯ ಪಾಲನೆಯಿಂದ ಗಡಿಬಿಡಿ ಇಲ್ಲ. ಮಾನಸಿಕ ನೆಮ್ಮದಿಯಿದ್ದರೆ ರೋಗ ಮುಕ್ತರಾಗಿರಬಹುದು. ಅಲ್ಲದೆ ಡಾಕ್ಟರುಗಳ ಭೇಟಿಯ ಸಮಯ ಉಳಿದು, ಮಾಡಬೇಕಾದ ಕೆಲಸಕ್ಕೆ ಸಾಕಷ್ಟು ಸಮಯಾವಕಾಶ ಸಿಕ್ಕಿ ಜೀವನ ಸುಖಕರವಾಗಿರುತ್ತದೆ.
    "ಕಾಲಾಯ ತಸ್ಮೈ ನಮಃ". ಜನಜೀವನದಲ್ಲಿ ಸಾಮಾಜಿಕ ಬದಲಾವಣೆಗಳು ಕಾಲ ಕಾಲಕ್ಕೆ ನಡೆಯುತ್ತಿರುತ್ತವೆ. ಆದಿ ಮಾನವರ ಜೀವನಕ್ರಮವೂ ಇಂದಿನ ಜೀವನ ಕ್ರಮಗಳೂ ಅಜ ಗಜಾಂತರವಾಗಿವೆ. ಅಂದು ಜನ ಕಾಲ್ನಡಿಗೆಯಿಂದ ಇನ್ನೊಂದೂರಿಗೆ ಹೋಗುತ್ತಿದ್ದರೆ ಇಂದು ವಾಯುಯಾನದಿಂದ ದೇಶ ಸಂಚಾರ ಮಾಡಲು ವಿಜ್ಞಾನ ಸಹಾಯಕವಾಗಿದೆ. ಒಂದು ಕಟ್ಟಡ, ದೇವಸ್ಥಾನ ನಿರ್ಮಾಣಕ್ಕೆ ವರ್ಷಗಟ್ಟಲೆ ಬೇಕಾಗಿದ್ದಲ್ಲಿ ವರ್ಷದೊಳಗೆ ಮಾಡಿ ಮುಗಿಸಲು ಸಾಧ್ಯವಾಗುತ್ತದೆ. ಜನರ  ಬುದ್ಧಿ ಸಾಮರ್ಥ್ಯ ಹೆಚ್ಚಾಗಿದೆ. ಅಂತೂ ಬೇಕು ಬಯಕೆಗಳು ಹೆಚ್ಚಾದಂತೆ ಕೆಲಸ ಕಾರ್ಯಗಳೂ ಹೆಚ್ಚಾಗಬೇಕಲ್ಲವೇ? ವಿಜ್ಞಾನ ಮುಂದುವರಿದರೂ ಜನರ ಅಜ್ಞಾನವೂ ಕಡಿಮೆಯಾಗಿಲ್ಲ. ಔದಾಸೀನ್ಯದ ಜೊತೆಗೆ ಬೇರೆ ಬೇರೆ ಹೊಸ ಹೊಸ ರೋಗ ರುಜೆಗಳು ಮಾನವನನ್ನು ಮನೋವೇಗದ ಕಡೆಗೆ ಮುಂದುವರಿಯಲು  ಬಿಡುತ್ತಿಲ್ಲ. ಆದರೂ ಯೋಗ, ಧ್ಯಾನಗಳಂತಹ ಮನೋನಿಗ್ರಹ  ಶಕ್ತಿಗಳ ಮೂಲಕ ಮುಂದುವರಿದರೆ  ಕಾಲದ ವೇಗಕ್ಕೆ ಹೊಂದಿಕೊಳ್ಳಲು ಜನರ ಇಚ್ಛಾಶಕ್ತಿ ಪೂರಕವಾದೀತೇ?

Tuesday, April 17, 2012

ಲಘೂಪಾಯ


®WÀÆ¥Á0iÀÄ

MªÉÄä wæ¯ÉÆÃPÀ ¸ÀAZÁj £ÁgÀzÀgÀÄ  ¨sÀƯÉÆÃPÀzÀ°è ¸ÀAZÀj¸ÀÄwÛzÁÝUÀ PÀ°0iÀÄÄUÀzÀ d£ÀgÀÄ C£ÉÃPÀ ¸ÀAPÀµÀÖUÀ½UÉ ¹®ÄQ £ÀgÀ¼ÀÄwÛgÀĪÀÅzÀ£ÀÄß PÀAqÀÄ CªÀjUÉ d£ÀgÀ ªÉÄÃ¯É C£ÀÄPÀA¥À ºÀÄnÖvÀÄ. MqÀ£É0iÉÄà d£À ¸ÁªÀiÁ£ÀågÀ PÀµÀÖUÀ¼À£ÀÄß  zÀÆgÀªÀiÁqÀ®Ä G¥Á0iÀĪÀ£ÀÄß 0iÉÆÃa¸ÀÄvÁÛ ¹ÃzÁ ªÉÊPÀÄAoÀªÁ¹ ²æêÀÄ£ÁßgÁ0iÀÄt£À°èUÉ  vÉgÀ½zÀgÀÄ.  J®ègÀ ¥Á®£É0iÀÄ ºÉÆuÉ ºÉÆvÀÛªÀ£ÀÄ CªÀ£Éà vÁ£É! ºÉÆÃzÀªÀgÀÄ vÀqÀ ªÀiÁqÀzÉ ªÀÄÄRå «µÀ0iÀÄPÉÌ §AzÀgÀÄ. ¨sÀƯÉÆÃPÀzÀ d£ÀgÀÄ F PÀ°0iÀÄÄUÀzÀ°è £Á£Á PÀµÀÖUÀ½UÉ UÀÄj0iÀiÁV QA PÀvÀðªÀå ªÀÄÆqsÀgÁVzÁÝgÉ. ºÉÆmÉÖ ºÉÆgÉ0iÀÄĪÀÅzÉà ¸ÀªÀĸÉå0iÀiÁVgÀĪÁUÀ ¤£ÀߣÀÄß £É£É0iÀÄ®Ä CªÀjUÉ ªÀÄ£ÀªÉAvÀÄ §gÀ¨ÉÃPÀÄ? CªÀgÀ£ÀÄß PÀµÀÖ PÉÆÃl¯ÉUÀ½AzÀ DZÉ vÀgÀ®Ä K£ÁzÀgÀÆ ®WÀÆ¥Á0iÀÄUÀ½zÀÝgÉ ºÉüÀÄ ¸Áé«Äà JAzÀÄzÀPÉÌ £ÁgÁ0iÀÄt£ÀÄ MAzÀÄ ®WÀÆ¥Á0iÀÄ ºÉýzÀ£ÀAvÉ. CzÀĪÉà ²æà ¸ÀvÀå£ÁgÁ0iÀÄt ¥ÀÇeÉ”. ªÀævÀzÀ «¢ü «zsÁ£ÀUÀ¼À£ÀÄß zÉêÀgÀÄ £ÁgÀzÀjUÉ ºÉý PÀ½¹zÀ£ÀAvÉ. »ÃUÉ PÀvÉ ªÀÄÄAzÀĪÀj0iÀÄÄvÀÛzÉ. FUÀ PÀvÉ0iÀÄ£ÀÄß PÀÄjvÀ®è ºÉýzÀÄÝ. ®WÀÆ¥Á0iÀÄ JA¨ ¥ÀzÀ §¼ÀPÉ0iÀiÁzÀÄÝ F PÀvÉ0iÀÄ°è. £ÁgÀzÀgÀÄ ¨sÀPÀÛgÀ GzÁÞgÀPÁÌV PÀ°0iÀÄÄUÀzÀ°è d£ÀjUÉ ºÉZÀÄÑ PÀµÀÖzÀ ªÀævÀUÀ¼À£ÀÄß ºÉýzÀgÉ DZÀj¸À®Ä ¸ÁzsÀåªÁUÀ¯ÁgÀzÀÄ JAzÀÄ PÀgÀÄuɬÄAzÀ ®WÀÆ¥Á0iÀÄ PÉýzÀÄÝ. zÉêÀgÀÄ ºÉýzÀÄÝ J®è C£ÀÄPÀA¥À¢AzÀ!  ¯ÉÆÃPÁ£ÀÄUÀæºÀ PÁAPÉë¬ÄAzÀ!
0iÀiÁgÉà DUÀ° ¸ÀÄ®¨sÉÆÃ¥Á0iÀÄUÀ¼ÉãÁzÀgÀÆ ¹QÌzÀgÉ EµÀÖ ¥ÀqÀÄvÁÛgÉ. »AzÉ ¨sÀVÃgÀxÀ£ÉãÉÆà vÀ£Àß ªÀÄÄvÁÛvÀA¢gÀ ªÀÄÄQÛUÁV §ºÀ¼À PÀµÀÖ ¥ÀnÖzÀÝ. CªÀ¤UÉ 0iÀiÁgÀÆ ¸ÀÄ®¨sÉÆÃ¥Á0iÀÄ ºÉýPÉÆnÖ®èªÉAzÀÄ PÁtÄvÀÛzÉ. PÀµÀÖ ¥ÀlÖgÉãÉà EµÀÖ ¹UÀĪÀÅzÉAzÀÄ »j0iÀÄgÀÄ ºÉý §AzÀ PÀµÀÖUÀ¼À£ÀÄß  JzÀÄj¸ÀĪÀ zsÉÊ0iÀÄð PÉÆqÉAzÀÄ zÉêÀgÀ£ÀÄß ¨ÉÃqÀ®Ä ºÉüÀÄwÛzÀÝgÀÄ. ªÀÄ£ÀĵÀå fêÀ£ÀzÀ°è vÁ¥ÀvÀæ0iÀÄUÀ¼ÀÄ ¸ÁªÀiÁ£Àå! EAvÀºÀ vÁ¥ÀvÀæ0iÀÄUÀ¼À°è ±ÀjÃgÀ, ªÀÄ£À¸ÀÄì,¸ÀA¸ÁgÀ »ÃUÉ C£ÉÃPÀ vÁ¥ÀUÀ¼ÀÄ §AzÀgÉ PÉ®ªÀgÀÄ vÀ¯É ©¹0iÀiÁV, zsÉÊ0iÀÄð PÀ¼ÉzÀÄPÉÆAqÀÄ DvÀäºÀvÉå ªÀiÁrPÉƼÀÄîªÀÅzÀÆ EzÉ. §ºÀĵÀB DvÀä ºÀvÉå ªÀĺÁ¥Á¥ÀªÉAzÀÄ »j0iÀÄgÀÄ ºÉýgÀ¢zÀÝgÉ ºÉaÑ£ÀªÀgÀÆ F zÁj0iÀÄ£Éßà »r0iÀÄÄwÛzÀÝgÉÆà K£ÉÆÃ? CAvÀÆ ©.¦ ºÉZÁÑUÀĪÀÅzÀÄ, CxÀªÁ ¨ÉÃgÉ PÉ®ªÀÅ gÉÆÃUÀUÀ¼ÀÄ §gÀĪÀÅzÀÆ jÃw  PÀµÀÖ JzÀÄj¸À¯ÁgÀzÉ fêÀ£ÀzÀ°è ºÀvÁ±ÀgÁV0iÉÄà JAzÀÄ vÉÆÃgÀÄvÀÛzÉ. r .«. f.0iÀÄAxÀªÀgÀÄ ºÉýzÁÝgÀ®èªÉÃ? UÀæºÀ UÀw0iÀÄ£ÀÄß wzÀÝ®Ä 0iÀiÁjAzÀ®Æ ¸ÁzsÀå«®è. PÉ®ªÀÅ ¤ÃZÀ UÀæºÀUÀ¼À ¸ÀÄvÀÄÛ«PɬÄAzÀ EAvÀºÀ PÀµÀÖUÀ¼ÀÄ §gÀÄvÀÛªÉ. CzÀPÉÌ eÉÆìĸÀgÀÄ ¥ÀjºÁgÀ ºÉüÀÄvÁÛgÉ. EAwAxÀ UÀæºÀUÀ½UÉ ¨ÉÃgÉ ¨ÉÃgÉ ±ÁAw ªÀiÁrzÀgÉ PÀµÀÖ ¥ÀjºÁgÀªÁUÀÄvÀÛzÉ0iÉÄAzÀÄ. ªÀiÁvÉæUÀ¼À£ÀÄß £ÀÄAV0iÉÆÃ, EAeÉPÀê£ï vÉUÉzÀÄPÉÆAqÉÆà gÉÆÃUÀ ¥ÀjºÁgÀ ªÀiÁrPÉƼÀÀÄzÉAzÀÄ qÁPÀÖgï ºÉüÀÄvÁÛgÉ. CAvÀÆ PÀµÀÖPÉÌ MAzÀ®è MAzÀÄ «zsÀzÀ ¥ÀjºÁgÀ«zÉ0iÉÄAzÁ0iÀÄÄÛ.
»ÃUÉ ¥ÀjºÁgÀUÀ¼À°è0iÀÄÆ PÉ®ªÀÅ eÉÆìĸÀgÀÄ ¸ÀÄ®¨sÉÆÃ¥Á0iÀÄUÀ¼À£ÀÄß ºÉüÀĪÀÅ¢zÉ. ¸ÀévÀB ªÀÄ£ÉUÉ ¥ÀÅgÉÆûvÀgÀ£ÀÄß §j¹ CªÀgÀÄ ºÉýzÀ ¸ÁªÀiÁ£ÀÄUÀ¼À£ÀÄß vÀAzÀÄ ±ÀæzÉÞ¬ÄAzÀ ¤ªÀÈwÛ ªÀiÁr¹zÀgÉ, RArvÀ PÀµÀÖ zÀÆgÀªÁ¢ÃvÉAzÀÄ d£ÀgÀ £ÀA©PÉ! ºÁUÉ PÉ®ªÀÅ eÉÆìĸÀgÀÄ 0iÀiÁªÀÅzÁzÀgÀÆ zÉêÀ¸ÁÜ£ÀUÀ½UÉ ºÉÆÃzÀgÉ, C°è0iÀÄ ¥ÀÇeÁjUÀ¼ÀÄ PÀrªÉÄ Rað£À°è J®è ¥ÀjºÁgÀ ªÀiÁr PÉÆqÀÄvÁÛgÉ. C°è ªÀiÁr¹zÀgÉ zÉêÀjUÀÆ vÀȦÛ0iÉÄAzÉ®è ºÉý ¸ÀªÀiÁzsÁ£À ¥Àr¸ÀÄvÁÛgÉ. DzÀgÉ vÀ£ÀUÉ PÉÆqÀ¨ÉÃPÁzÀ zÀQëuÉ ¸Àj0iÀiÁV®èªÁzÀgÉ CªÀjUÉ PÉÆÃ¥À §gÀÄvÀÛzÉ. DUÀ CªÀgÀÄ ºÉýzÀ ¥ÀjºÁgÀ ¸Àj0iÀiÁUÀĪÀÅ¢®è. CzÀPÉÌ CªÀgÀÄ ºÉüÀĪÀÅzÀÆ ¨ÉÃgÉ0iÉÄÃ. £À£ÀUÉ ºÉýzÀ zÀQëuÉ PÉÆqÀ¢zÀÄÝzÀjAzÀ ¥ÀjºÁgÀªÁV®è JAzÀÄ ±Á¥À ºÁPÀÄvÁÛgÉ. J®ègÀÆ CªÀgÀªÀgÀ DzÁ0iÀÄ ºÉaѹPÉƼÀÄîªÀ ºÀªÀtÂPÉ0iÀÄ°è0iÉÄà EgÀÄvÁÛgÉ. C°èUÉ ¸Àé»vÀªÉà J®èjUÀÆ ¨ÉÃPÁVzÉ0iÉÄAzÁ¬ÄvÀÄ. ºÁ®Ä ªÀiÁgÀĪÀªÀ ¸Àé®à ¤ÃgÀÄ ¸ÉÃj¸ÀĪÀÅzÀÆ ¯Á¨sÀ UÀ½¸ÀĪÀ ¸ÀÄ®¨sÉÆÃ¥Á0iÀĪÀ®èªÉÃ?  CAUÀr0iÀĪÀgÀÄ PÀ®¨ÉgÀPÉ ªÀiÁr ªÁå¥ÁgÀ ªÀiÁqÀĪÀÅzÀÆ ¯Á¨sÀ UÀ½¸ÀĪÀ ®WÀÆ¥Á0iÀĪÉÃ!
PÀÆr¸ÀĪÀÅzÀÄ, PÀ¼É0iÀÄĪÀÅzÀÄ ¯ÉPÀÌzÀ ªÀÄÆ® ¸ÀÆvÀæUÀ¼ÀÄ. ¨sÁV¸ÀĪÀÅzÀÄ, UÀÄt¸ÀĪÀÅzÀÄ ªÀÄvÉÛ ¸Àé®à ¸ÀÄ®¨sÀzÀ zÁj0iÀiÁ¬ÄvÀÄ. ºÀvÀÄÛ ¸À® PÀÆr¸ÀĪÀÅzÀgÀ §zÀ®Ä UÀÄt¹zÀgÀÄ. ºÁUÉ E°è0iÀÄÆ C£ÉÃPÀ ¸ÀÄ®¨sÉÆÃ¥Á0iÀÄUÀ¼ÀÄ §AzÀªÀÅ. gÉÃSÁ UÀtÂvÀzÀ°è PÉ®ªÀÅ ¹zÁÞAvÀUÀ¼ÀÄ ºÀÄnÖPÉÆAqÀªÀÅ. ¥ÉÊxÀUÉÆÃgÀ¸ï ªÉÆzÀ¯ÁzÀªÀgÀÄ ¸ÀgÀ¼ÉÆÃ¥Á0iÀÄUÀ¼À£ÀÄß PÀAqÀÄ »rzÀgÀÄ. gÉr gÉPÉÆãÀgï,PÉîÆÌ÷å¯ÉÃlgï UÀ¼ÀÄ ¸ÀºÁ0iÀÄPÀªÁzÀªÀÅ. PÀA¥ÀÇålUÀð¼ÀÄ E£ÀÆß J®èPÀÆÌ ¸ÀgÀ¼ÉÆÃ¥Á0iÀÄUÀ¼ÀÄ. CAvÀÆ ªÀiÁ£ÀªÀ vÀ£Àß §Ä¢ÞªÀAwPɬÄAzÀ «eÁÕ£ÀzÀ D«µÁÌgÀªÁV F PÀ°0iÀÄÄUÀzÀ°è §¼ÀPÉUÉ §AzÀªÀÅ. CAvÀÆ DzsÁåwäPÀ ¸ÁzsÀPÀjUÉ ¥ÀAZÉÃA¢æ0iÀÄUÀ¼À£ÀÄß UÉ®è®Ä n « 0iÀÄAvÀºÀ ªÀiÁzsÀåªÀÄUÀ¼ÀÄ CrØ0iÀiÁVªÉ0iÀiÁzÀgÀÆ d£À¸ÁªÀiÁ£ÀågÀÄ ªÉƨÉÊ¯ï §¼ÀPɬÄAzÀ J®è PÀµÀÖUÀ¼ÀÆ ªÀÄgÉvÀÄ  ºÁ0iÀiÁVgÀÄvÁÛgÉ. FUÀ d£ÀjUÉ PÀµÀÖUÀ¼ÀÄ PÀrªÉÄ0iÀiÁVzÉÆÝ UÉÆqÀªÉ¬Ä®èzÀÄzÉÆà ¤²ÑAvÀgÁVgÀĪÀÅzÀjAzÀ £ÁgÀzÀgÀÆ 0iÀiÁªÀ UÉÆAzÀ®ªÀÇ E®èzÉ ¤²ÑAvÀgÁVzÁÝgÉAzÀÄ vÉÆÃgÀÄvÀÛzÉ.
«zÁåyðUÀ½UÀÆ vÀgÀUÀw0iÀÄ°è CzsÁå¥ÀPÀgÀ ¥ÁoÀUÀ¼À£ÀÄß ªÉƨÉÊ¯ï §¼ÀPɬÄAzÀ gÉPÉÆÃqïð ªÀiÁrzÀgÉ £ÉÆÃmïì §gÉ0iÀÄĪÀ PÉ®¸À«®è.ªÀÄ£ÉUÉ §AzÀÄ PÀA¥ÀÇålgï £À°è ¯ÉÆÃUï ªÀiÁrzÀgÉ ¨ÉÃPÁzÁUÀ vÉUÉzÀÄ PÉý¹PÉÆAqÀgÉ ¥ÀjÃPÉë vÀ0iÀiÁj0iÀiÁ¬ÄvÀÄ. PÀĽvÀ°è0iÉÄà ¨ÉÃPÁzÀªÀgÉÆqÀ£É ªÀiÁvÁr DUÀ¨ÉÃPÁzÀ PÉ®¸À PÁ0iÀÄðUÀ¼À£ÀÄß ªÀiÁr¹PÉÆAqÀgÉ vÀ¯É©¹¬Ä®è. CªÀjUÀÆ ¯Á¨sÀ. £ÀªÀÄUÀÆ PÉ®¸À ¨ÉÃUÀ DUÀÄvÀÛzÉ. MnÖ£À°è J®èªÀÇ ®WÀÆ¥Á0iÀÄUÀ¼ÉÃ. £ÁgÀzÀgÀAxÀªÀgÀ ¸ÀºÁ0iÀÄ d£ÀjUÉ ¨ÉÃqÀ CzÀPÉÌà EgÀ¨ÉÃPÀÄ, zÉêÀvÉUÀ¼ÉÆà IĶUÀ¼ÉÆà PÁtÂPÉƼÀÄîªÀÅ¢®è C®èªÉÃ!


FUÀ zÀÆgÀªÁtÂ0iÀÄ ªÀÄÆ®PÀ ºÉýzÀgÉ CAUÀr0iÀĪÀ£ÀÄ ªÀÄ£ÉUÉ ¨ÉÃPÁzÀ ¸ÁªÀÄVæUÀ¼À£ÀÄß ªÀÄ£É ¨ÁV°UÉà vÀAzÀÄPÉÆqÀÄvÁÛ£É. CxÀªÁ ¨ÉÃPÁzÀ gÀÄa gÀÄa0iÀiÁzÀ J®è §UÉ0iÀÄ wArUÀ¼ÀÄ CAUÀrUÀ¼À¯Éèà zÉÆgÀPÀĪÀÅzÀÆ w£ÀÄߪÀªÀjUÉ ®¨sÀåªÁzÀ ¸ÀÄ®¨sÉÆÃ¥Á0iÀĪÀ®èªÉÃ? EAl£Éðmï £À°è £ÉÆÃr ¨ÉÃPÁzÀ ¥ÁPÀUÀ¼À£ÀÄß ªÀiÁr0iÀÄÆ gÀÄa gÀÄa0iÀiÁV wAzÀÄ ºÁ0iÀiÁVgÀ§ºÀÄzÀÄ.ಅwÃxÀð PÉëÃvÀæUÀ¼À zÀ±Àð£ÀPÉÌ ¨ÉÃPÁzÀ lÆjµïÖ UÀ¼ÀÄ ¸ÀºÁ0iÀÄ ªÀiÁqÀÄvÁÛgÉ. «£ÉÆÃzÀ «ºÁgÀPÀÆÌ C£ÀÄPÀÆ®«zÉ. ªÀÄvÉÛ £ÁgÀzÀjUÀÆ F PÀ°0iÀÄÄUÀzÀ°è0iÀÄÆ zÉêÀgÀ CxÀªÁ vÀ£Àß ¸ÀºÁ0iÀÄ d£ÀjUÉ ¨ÉÃQ®èªÉA§ ¸ÀvÀå UÉÆvÁÛVgÀ¨ÉÃPÀÄ. CzÀPÉÌ0iÉÆà K£ÉÆà ¯ÉÆÃPÀ ¥À0iÀÄðl£É0iÉÄà E®èªÁVgÀ§ºÀÄzÀÄ. CxÀªÁ ªÀÄÆgÀÄ ªÀÄÄPÁÌ®Ä UÀ½UÉ0iÀÄ°è ¯ÉÆÃPÀ ¸ÀÄvÀÄÛªÀ PÉ®¸À ©lÄÖ ºÁ0iÀiÁVgÀĪÀgÁVgÀ§ºÀÄzÀÄ! d£À £ÉªÀÄ䢬ÄA¢gÀĪÁUÀ CªÀjUÉÃPÉ vÀ¯É ©¹? CªÀgÀÆ £ÉªÀÄ䢬ÄA¢gÀ§ºÀÄzÀÄ!