Wednesday, February 27, 2013

ಕೋಟಿ ಕಳ್ಳನೋ? ಕಳ್ಳ ಆದ್ದು ಹೇಂಗೆ?

                 ಕೋಟಿ ಕಳ್ಳನೋ  ಕಳ್ಳಆದ್ದು ಹೇಂಗೆ?
     ಎಂಗಳ ಜಾಗೆಲ್ಲೇ ಒಕ್ಕಲು ಕೂದೊಂಡು ಕೆಲಸ ಮಾಡ್ಯೊಂಡು ಇದ್ದ ಮನುಷ್ಯ ಕೋಟಿ ಹೇಳಿದರೆ.ಹೆಂಡತ್ತಿ ರಜ ಕೆಲಸಗಳ್ಳಿ. ಬತ್ತ ಮೆರಿವಲೋ, ಸೊಪ್ಪು ತಪ್ಪಲೋ ಹೇಳಿದರೆ ಬಾರ. ಕೋಟಿ ಮಾಂತ್ರ ಪಾಪ. ಹೆಚ್ಚು ಚುರುಕು ಅಲ್ಲದ್ದರೂ ನಿಧಾನಕ್ಕೆ ಹೇಳಿದ ಕೆಲಸ ಮಾಡುಗು. ಅಂಬಗ ಒಳ್ಳೆ ಕೆಲಸದೋವಕ್ಕೆ ಎರಡು ರುಪಾಯಿ ಸಂಬಳ ಆದರೆ ಜಾಗೆಲ್ಲೇ ಕೂದೊಂಡು ನಿತ್ಯ ಕೆಲಸ ಮಾಡುವ ಜನ ಆದಕಾರಣ ಒಂದೂವರೆ ರುಪಾಯಿ ಸಂಬಳ ಕೊಟ್ಟುಗೊಂಡಿತ್ತು. ಮದಲೆ ಹತ್ತರೆ ಒಂದು ಹೋಟ್ಳಿಲ್ಲಿ ಕೆಲಸ ಮಾಡ್ಯೊಂಡು ಇತ್ತದೋ. ಮದುವೆ ಆಗಿ ಒಂದು ಮಗು ಆದಮೇಲೆ ಎಂಗಳಲ್ಲಿಗೆ ಬಂದದು.ಕೆಲಸ ಮಾಡಿದ್ದು ಸರಿಯಾಗದ್ದರೆ ಏನಾದರೂ ಹೇಳಿದರೆ ಎದುರುತ್ತರ ಕೊಡುವ ಮನುಷಯ ಅಲ್ಲ. ಆನು ಅಂಬಗ ಮಾಯಿಪ್ಪಾಡಿಲ್ಲಿ ಅಧ್ಯಾಪಕರ ತರಬೇತಿಗೆ ಸೇರಿತ್ತಿದ್ದೆ. ವಾಕ್ಕೊಂದರಿ ಕೂಡಾ ಬಪ್ಪಲೆ ಬಿಡವು. ತಿಂಗಳಿಂಗೊಂದರಿಯೋ ಎರಡು ತಿಂಗಳಿಂಗೊಂದರಿಯೋ ಸರಿಯಾ ಕಾಣ ಕೊಟ್ಟು ಮನೆಗೆ ಬರೆಕ್ಕಾಗಿತ್ತು.ಬುನಾದಿ ಶಿಕ್ಷಣ ಹೇಳಿದರೆ ಕೆಲಸ ಮಾಡ್ಯೊಂಡುಕಲಿವದು. ಹತ್ತಿಯ  ಬತ್ತಿ ಮಾಡಿ ಚರಕಲ್ಲಿಯೋ ತಕಲಿಲ್ಲಿಯೋ ತಿಂಳಿಂಗೆ ಇಷ್ಟು ಗಂಡಿ ಹೇಳಿ ಕೊಡೆಕ್ಕಾವುತ್ತು. ಅಡಿಗೆ ಕೂಡಾ ಎಂಗಳೇ ಮಾಡ್ಯೊಂಡು ಊಟ ಉಣ್ಣೆಕ್ಕು. ಹೆಡ್ಮಾಷ್ಟ್ರನೂ ತುಂಬ ಸ್ಟ್ರಿಕ್ಟ್.ಅಪ್ಪಂಗೆ ಅಲ್ಲಿ ಇಲ್ಲಿ ,ನಂಬ್ರ ಹೇಳಿ ಯಾವಾಗಳೂ ಹೋಯೆಕ್ಕಾಗ್ಯೋಂಡಿತ್ತು. ಇರುಳು ಹತ್ತು ಗಂಟೆಗೋ ಮನೆಗೆ ಎತ್ತುಗು.ಮತ್ತೆ ಊಟ. ಅಂತೂ ಯಾವಾಗಳೂ ಬಿಸಿ.
ಅಂದುದಮನೆಗೆ ಬಂದು ಉಂಡೊಂಡಿಪ್ಪಗ ತೋಟಂದ ಆಚೆ ಮನೆಯೋರು ದಿನಿಗೇಳಿದವಡೊ. ಕೈತೊಳದು ಹೋಗಿ ನೋಡಿರೆ, ಆಚೆ ತೋಟ ಕಾವಲಿಂಗೆ ಬಂದೋರು, ಕೋಟಿಯ ತೋಟಲ್ಲಿ ಕಂಡವಡ. ಬಾಳೆ ಸರಪ್ಪು ಹರಿವ ಶಬ್ದ ಕೇಳಿಓಡಿ ಬಂದು ನೋಡುವಗ ಕಂಡದಡೊ. ಇರುಳು ತೋಟ ಕಾವ;ಲಿಂಗಂತೂ ಬಂದದಲ್ಲ. ಕದಿವಲೇ ಇರೆಕ್ಕು ಹೇಳಿ ಹೀಂಗೇ ಬಿಟ್ಟರೆ ಆಗ ಹಿಡುಕ್ಕೊಂಡೋಗಿ ಪೋಲಿಸಿಂಗೆ ಕೊಡೆಕ್ಕು ಹೇ:ಳಿದವಡೊ.ಕಳ್ಳ ಹೇಳುಲೆ ರುಜುವಾತು ಎಂತ ಇದ್ದು ಕೇಳಿದ್ದಕ್ಕೆ,ಆಚೀಚ ತೋಟದೋರೆಲ್ಲ ಒಟ್ಟು ಸೇರಿ ಆಲೋಚನೆ ಮಾಡಿದವಡೊ. ಅಂಬಗ ಅಕ್ಕೆ ಹೊಳದ್ದು, ಮರ ಹತ್ತಿ ನಾಲ್ಕೈದು ಕೊನೆ ಅಡಕ್ಕೆ ಆದರೂ ತೆಗವದು. ಕಳ್ಳನ ಹಿಡುಕ್ಕೊಂಡು ಅಡಕ್ಕೆಯನ್ನೂ ತೆಕ್ೊಂಡು, ಬದಿಯಡ್ಕ ಹೇಳಿರೆ ಹತ್ತು ಮೈಲು ನಡೆಯೆಕ್ಕು. ಕಳ್ಳನ ಹಿಡುಕ್ಕೊಂಡು ಹೋಪಗ ಮಾತಾಡಿದ್ದೇ ಇಲ್ಲೆಡೊ. ಎಷ್ಟೊಂದು ಪಾಪ ಹೇಳಿ ಯೋಚನೆ ಮಾಡುಲಕ್ಕನ್ನೆ.ಇರುಳೇ ಅಪ್ಪನೂ ಮತ್ತೊಂದು ಆಳೂ ಹೋವಡೊ. ಕಳ್ಳನ ಅಲ್ಲ ಒಪ್ಪುಸಿದವಡೊ. ಉದಿಯಾದರೆ ಹೇಂಗೆ ಹೇಳುವದು! ಅಂತೂ ಉದಿಯಪ್ಪಗ ಮನೆಗೆ ಂದವಡೊ.
ಮರದಿನ ಶುದ್ದಿ ಆದ್ದು ಹೇಂಗೆ ಹೇಳಿರೆ ಸಂಬಳ ಕೇಳುಲೆ ಬಂದದರ ತುಂಬಾ ಇರುಳು ವರೆಗೆ ಕಾಯಿಸಿ, ಸಂಬಳ ಕೇಳಿದ್ದಕ್ಕೆ ಕೋಪಲ್ಲಿ ನಾಲ್ಕು ಬಡುದು, ಸ್ಟೇಶನಿಂಗೆ ಕೊಂಡು ಹೋಯಿದವಡೊ ಹೇಳಿ. ಆ ಸಮಯಲ್ಲೆ ರಜ ಕಮ್ಯೂನಿಶ್ಟ್ ಪ್ರಭಾವ ಜಾಸ್ತಿ ಇತ್ತು. ಪಾಪದೋರ ಸುಮ್ಮನೆ ಕಳ್ಳ ಹೇಳಿ ಮಾಡಿ ರಿಮಾಂಡಿಂಗೆ ಕಳುಸಿದ್ದು ತಪ್ಪು.ಹೇಳಿತೂಂಡು ಲೀಡರುಗೊ ಎಲ್ಲ ಮನಗೆ ದಾಳಿ ಶುರು ಮಾಡಿದವಡೊ. ಎನ್ನ ದೊಡ್ಡಪ್ಪನೇ ನಾಲ್ಕು ಗುದ್ದು ಹಾಕದ್ದು. ಅದಕ್ಕೆ ಕಷಮೆ ಕೇಳುವದರೊಟ್ಟಿಂಗೆ ಒಂದು ಗುದ್ದಿಂಗೆ ಐನೂರು ರೂಪಾಯಿಯ ಹಾಂಗೆ ದಂಡ ಕೊಡೆಕ್ಕು ಹೇಳಿ ಕೇಳಿದವಡೊ. ದೊಡ್ಡಪ್ಪ ದಂಡ ಕೊಟ್ಟೂ ಆತು. ಇಬ್ರು ಸಾಕ್ಷಿದಾರರ ಕಕ್ಕೊಂಡು ಬರೆಕ್ಕು ಹೇಳಿದ ಕಾರಣ ಕೇಸ್ ದೋಡ್ಡ ಮಾಡುಲೆ ಸಲಹೆ ಕೊಟ್ಟೋರು ಅರುದೆ ಒಪ್ಪುತ್ತವಿಲ್ಲೆ. ಮ ಹತ್ತಿ ಅಡಕ್ಕೆ ತೆಗದವನ ಅಂಗುಡಿಗೆ ಬೀಗ ಹಾಕಿ ಬಂದರೆ ಕೊಲ್ಲೆವೆಯೋ ಹೇಳಿ ಬೆದರಿಕೆ ಹಾಕಿದವಡೊ.ಅಪ್ಪನೂ ಬದಿಯಡ್ಕಂದ ಬಪ್ಪಗ ದಾರಿಲ್ಲಿ ಕಾದು ಕೂದು ಸುಮ್ಮನೆ ಪಾಪ ಮನುಷ್ಯನ ಮೇಲೆ ಎಂತಗೆ ಹೀಂಗೆ ಕೇಸ್ ಮಾಡಿದ್ದು? ಕೇಸ್ ಹಿಂದೆ ತೆಗದು ಕೋಟಗೆ  ದಂಡ ಕೊಡೆಕ್ಕು ಹೇಳಿ ಜೋರೇ ಜೋರಡೊ.ಅಪ್ಪ ಅಕ್ಕೆ" ಈ ವಠಾರಲ್ಲಿ ಎನ್ನ ಗೊಂತಿಲ್ಲದ್ದೋರು ಆರುದೆ ಇಲ್ಲೆ.ಇಂತಹ ಅನ್ಯಾಯ ಮಾಡುವ ಬುದ್ಧಿ ಎನಗಿಲ್ಲೆ. ಆಚೆಮನೆ ತೋಟದೋರು ಎನ್ ತೋಟಲ್ಲಿ ಕಂಡದು. ಆ ವಿಷಯ ಕೋಟಿಯೂ ಒಪ್ಪುತ್ತನ್ನೆ. ಆನು ದಂವೂ ಕೊಡೆ. ಕೇನ್ನ ಹಂದೆ ತೆಕ್ಕೊಳ್ಳೆ. ನಿಂಗೊ ಮಾಡುವರ ಮಾಡಿ"ಹೇಳುವಗ ಅವರ ಪೈಕಿ ಒಬ್ಬ" ಇವ್ವು ಹಾಂಗಿಪ್ಪೋವಲ್ಲ.ಒಳ್ಳೆ ಜನ ಇವರ ಸುದ್ದಿಗೆ ಹೋಪದ ಸರಿಯಾವುತ್ತಿಲ್ಲೆ "ಹೇಳಿ ಮತ್ತೆ ಎಲ್ಲೋರುದೆ ಜಾಲಿಂದ ಅಕ್ಕೆ ಪೂಜಲೆ ಬಂದೋವು ಹಾಂಗೇ ಹೋದವಡ. ಈ ವಿಷ್ಲ್ಿ ಒಗ್ಣೆ ಹಾಕುಲು ಹೋಟ್ಳು ಮಡಿಕ್ಕೊಂಡಿದ್ವನೂ ಸೇರಿದಡ. ಕೋಟಿ ಕಳ್ಲತನ ಮಾಡುವ ಮನುಷ್ಯ ಅಲ್ಲ. ಅದರ ಸುಮ್ಮನೆ ಎಲ್ಲೋರೂ ಸುಮ್ಮನೆ ಕಳ್ಳ ಮಾಡಿದ್ದು" ಹೇಳುಲೆ ಶುರು ಮಾಡಿದಡೊ.ಅಂತೂ ಇಂತೂ ಅಪ್ಂಗೆ ಕಾರ ಕೊಟ್ಟದು ಪೋಲೀಸುಗೊ ಮಾಂತ್ರ. ಸಾಕ್ಷಿ ಹೇಳುಲೆ ಒಪ್ಪಿದೋರು ಎಂಗೊ ಹೇಳುತ್ತಿಲ್ಲೆಯೋ ಹೇಳಿದ್ಕ್ಕೆ ಕೋರ್ಟಿಂದ ಸಮನ್ಸ್ ಮಾಡುಸಿಪೋಲೀಸುಳೇ ಕಕ್ಕಂು ಹೋದವಡೊ.
        ಅಂತೂ ಆರು ತಿಂಗಳು ಓಡಾಡಿದ್ದಕ್ಕೆ. ಎರಡು ತಿಂಗಳು ದಿನ ವಾರ ವಾರ ಸ್ಟೇಶನಿಂಗೆ ಹೋಗಿ ದಸ್ಕತ್ ಕೊಟ್ಟಿಕ್ಕಿ ಬರೆಕ್ಕು ಹೇಳುವ ತೀರ್ಪು ಆಗಿತ್ತಡೊಇಲ್ಲಿ ಆನು ಕೇಳುವದು ಕೋಟಿ ಕಳ್ಳ ಆದ್ದು ಹೇಂಗೆ ಹೇಳಿ.ಇರುಳು ತೋಟಕ್ಕೆ ಬಪ್ಪಷ್ಟು ಧೈರ್ಯ ಇದ್ದ ಮನುಷ್ಯ ಅಲ್ಲ. ಧೈರ್ಯ ಎಲ್ಲಿಂದ ಆರು ಕೊಟ್ಟವು. ಕೇಸ್ ದೊಡ್ಡ ಮಾಡೆಕ್ಕು ಹೇಳಿದೋರು ಮರಹತ್ತಿ ಅಡಕ್ಕೆ ತೆಗದೋರು ಮತ್ತೆಂತಗೆ ತಪ್ಪುಸಿದ್ದು?ಎಲ್ಲೋರೂ ಸೇರಿ ಜೋರು ಮಾಡುತ್ತಿದ್ದರೆ ಮರ್ಯಾದಿ ಹೋಗಿ ಊರು ಬಿಟ್ಟೇ ಹೋಪಂತಹ ಮನುಷ್ಯ,ಧೈರ್ಯ ಮಾಡಿ ಬರೆಕ್ಕಾದರೆ ಬಹುಷಃಆರೋ ಹಿಂದಂದ ಬಲ ಇತ್ತಿದ್ದವು.ಹೇಳುವದು ಖಂಡಿತ.ಇಡೀ ಸಮಾಜವೇ ಬೆಂಬಲವಾಗಿ ಎಂಗಳ ವಿರುದ್ಧ ಎತ್ತಿ ಕಟ್ಟೆಕ್ಕು ಹೇಳುವ ಯೋಜನೆಯಿತ್ತು ಹೇಳಿ ಕಾಣುತ್ತು. ಎಂತ ಇದ್ದರೂ ದೇವರು ಮರ್ಯಾದೆ ಒಳಿಶಿದ.ಕಾಪಾಡಿದ ಎಲ್ಲೋರು ಕೈಬಿಟ್ಟರೂ ಅವ ಕೈಬಿಟ್ಟಿದಾ ಇಲ್ಲೆ
Reply Reply All Forward Forward
Reply Reply All Forward Forward

ಹೊಟ್ಟೆ ಕಿಚ್ಚು

  ಹೊಟ್ಟೆ ಕಿಚ್ಚು
ಮೇಗಣ ಬಾಳಿಕೆ,ಕೆಳಾಣ ಬಾಳಿಕೆ ಹತ್ತರೆ ಇಪ್ಪ ಮನಗೊ. ದೊಡ್ಡಕ್ಕೆ ದನಿಗೇಳಿದರೆ ಕೇಳುಗು.ಮದಲಿದ್ದೋರು ಎಂಗಳ ದಾಯಾದಿಗೊಡೊ. ಎಂಗೊ ಸಣ್ಣಾಗಿಪ್ಪಗಳೆ ಇದ್ದದು ಾವುದೇ ಎಂಗಳ ಕುಟುಂಬದೋೆ. ಮದಲಿದ್ದರಿಂಗು ಎಂಗೊಗೂ ಯಾವಾಗಳೂ ಜಗಳ ಇತ್ತಡೊ. ದುಬಾರಿ ಖರ್ಚು ಮಾಡಿ ಎಲ್ಲ ಳಕ್ಕೊಂಡು ಆಸ್ತಿಯ ರುವಳಕ್ಕೆ,ಆರುವಾರ ಮಾಡಿ ಕೊಟ್ತದು ಬಿಡುಸುಲೆ ಎಡಿಯದ್ದೆ ಜಾಗೆ ಮರುವಳಕ್ಖೇ ಆತಡೊ. ಅಂಬಗ ಇದ್ದೋರು ಮರುವಳದೋರ  ಒಕ್ಕಲುಗೊ.ಅವರ ಮಕ್ಕಳುದೇ ಎಂಗಳುದೇ ಒಟ್ಟಿಂಗೆ ಶಾಲಗೆ ಹೋಪದು.ಹತ್ತರೆ ಇದ್ದ ಶಾಲೆಲ್ಲಿ, ಐದನೇ ಕ್ಲಾಸ್ ವರೆಗೆ ಮಾಂತ್ರ ಆದ ಕಾರಣ ಮತ್ತೆ ಪೆರ್ಲಕ್ಕೋ ಮಂಜೇಶ್ವರಕ್ಕೋ ಹೋಯೆಕ್ಕಾಗಿ ಬಂತು.ತುಂಬ ಅನ್ಯೋನ್ಯವಾಗಿ ಇತ್ತಿದ್ದೆಯೋ.ರಜೆಲ್ಲಿ ಅವರ ಮನೆ ಜಾಲು ದೊಡ್ಡ ಇದ್ದ ಕಾರಣ ಆಡುಲೆ ಹೋಪದು ಅಲ್ಲಿಗೇ.ಹೋದರೆ ಸಾಂತತ್ತೆ ಹಪ್ಪಳ ಒಣಗುಸಿಗೊಂಡಿದ್ದರೆ ಸುಟ್ಟಾಕಿ ಎಂಗೊಗೂ ಕೊಡುಗು. ಜಾಲಿಲ್ಲಿ ಸಾಂತಾಣಿ ಒಣಗುಲೆ ಹಾಕಿದ್ದರೆ ಎಂಗೊ ಆಡಿಗೊಂಡಿಪ್ಪಗ ಒಂದೊಂದು ಹೆರ್ಕಿ ತಿಂಬದು.
   ಮನೆಲ್ಲಿ ದೊಡ್ಡೋರುದೇ ಹಾಂಗೆ ಕೆಳ ಬೈಲಿಂಗೆ ಹೋಪಗ ಅವಜಾಲಿಲ್ಲೇ ಹೋಯೆಕ್ಕು. ದಾರಿಲ್ಲಿ ಹೋಪಗ ಅವರ ಮಾತಾಡುಸಿಗೊಂಡೇ ಹೋಪದು. ಮಾಲಿಂಗಜ್ಜ ಇದ್ದರೆ ಒಳ ಜೆಗುಲಿಲ್ಲಿ ಕೂದು ರಜ ಶುದ್ದಿ ಮಾತಾಡಿಕ್ಕಿಯೇ ಕೆಳ ಹೋಪದು.ಮನೆಲ್ಲಿ ಗೆಂಡು ಮಕ್ಕೊ ಏನಾದರೂ ಇರುಳಿಂಗಪ್ಪಗ ಇಲ್ಲದ್ದರೆ ಮನೆಂದ ಅಜ್ಜಿ ಹೋಕು ಅಲ್ಲಿಗೆ ಸಂಗಾತಕ್ಕೆ.ಆ ಶುದ್ದಿ ಈ ಶುದ್ದಿ ಮಾತಾಡ್ಯೊಂಡು ಉದಿಯಪ್ಪಗ ಅಜ್ಜಿ ಮನಗೆ ಬಕ್ಕು. ಬೇಡುತ್ತೋವೋ ಅಪರಿಚಿತ ಜನಂಗಳೋ ಬಂದರ್ತೆ ಸಾಂತತ್ತೆಗೆ ಧೈರ್ಯಕ್ಕೆ ಅಜ್ಜಿ ಬೇಕು ಅವರತ್ರೆ ಮಾತಾಡುಲೆ.ಎಂತಾದರೂ ತೀಡಿ ಮಾಡಿದರೂ ಎಂಗಳ ಮನಗೆ ಅವುದೇ ತಂದು ಕೊಡುಗು. ಎಂಗಳೂ ಕೊಟ್ಟುಗೊಂಡಿತ್ತಿದ್ದೆಯೊ. ಎಂಗೊಗೆ ತಂಗೆ ಆವುತ್ತು.ಒಂದು ಕೂಸು ಅವರದ್ದು,ಶಾಲಗೆ ಹೋಪಗ ಸಂಗಾತಕ್ಕೆ ಎಂಗಳ ಒಟ್ಟಿಂಗೇ ಕಳುಸುವದು.
ಹೀಂಗೆ ಕೆಲವು ವರ್ಷ ಒಟ್ಟಿಂಗೆ ಕಳಿವಗ, ಎಂತ ಕಾರಣ ಗೊಂತಿಲ್ಲೆ. ಒಂದು ದಿನ ಕೆಳ ಬೈಲಿಂಗೆ ಹೋಪಗ ಅವರ ಬೆಶಿನೀರ ಕೊಟ್ಟಗೆಲ್ಲಿ ಅಂದಿರುಳು ಮೈಲುತುತ್ತು ನೀರಿಂಗೆ ಹಾಕಿದ್ದು ಉದಿಯಪ್ಪಗ ನೋಡುವಗ ಅಳಗೆ ಖಾಲಿ ಅಡೊ. ಅಂಬಗ ಎಲ್ಳೋರುದೇ ಮಣ್ಣಳಗೆಲ್ಲೇ ಮೈಲುತುತ್ತು ನೀರಿಂಗೆ ಹಾಕುವದು.ಅಳಗೆ ಮಾಂತ್ರ ತುಂಬ ಸಮಯ ಆದ ಮೇಲೆ ಅಡರುತ್ತನ್ನೆ! (ಚೆಂಬಿನ ಪಾತ್ರೆಲ್ಲೋ ಅಥವಾ ಬೇರೆ ಕೀಜಿ ಪಾತ್ರೆಲ್ಲಾದರೂ ಹಾಕಿದರೆ ಮೈಲುತುತ್ತು ಪಾತ್ರೆಯನ್ನೆ ಕರಗುಸುತ್ತಡೊ). ಹಾಂಗೆಂತಾರು ಆಯಿಕ್ಕು ಹೇಳಿದರೆ ನಂಬವು.ಅಂತೂ ಅಲ್ಲಿಂದ ಕೆಳ ಬೈಲಿಂಗೆ ಹೋಪಗ ಆಳುಗೊ ಹೇಳಿದವು"ಮೈಲುತುತ್ತು ನೀರು ಕಳವಾತುಂಡಿಗೆ,ಏರೋ ಮುಟ್ಟತಾಕ್ಳು ಆತುಪ್ಪೋಡು.ಕಂಡುತು ಕೊಂಡೋಂಡ ಬಜ್ಜೆಯಿಗು ರೋಗ ಬರಾಂದತ್ತೊ!ಅಂಚ ಮುಟ್ಟತಾಖ್ಳೇ ಕಂಡಿನೆ.ಏರು ಎಂದು ಅಂಜನ ಸೂತು ಆಣ್ಜೆ ಪಣ್ತುಂಡಿಗೆ" ಹೇಳಿ ಶುದ್ದಿಯೋ ಶುದ್ದಿ. ಆ ಮನೆಯೋರೇ ಎಂಗಳ ಮನೆಯೋರ ಮೇಲೆ ಎಂಗಳೇ ಕದ್ದದು ಹೇಳಿ ಕೂಡಾ ಹೇಳಿತ್ತಿದ್ದವಡೊ. ಆ ಬಂಟನೋ ಒಬ್ಬಂಗೆ ಮಾಟ ಮಡಗಿಕ್ಕಿ ಅವ ಹೋದರೆ ಇಂಥೋನೇ ನಿನಗೆ ಮಾಟ ಮಡಗಿದ್ದವು ಹೇಳಿ ಅಂಜನ ನೋಡಿ ಹೇಳುಗಡೊ. ಈ ವರ್ಷ ಅಡಕ್ಕೆ ಬೆಳೆ ಒಳ್ಳೆದಿತ್ತು. ಗೇಣಿ ಕೊಟ್ಟು ಒಳಿತ್ತಿತ್ತು. ಅದರ ಇಲ್ಲದ್ದೆ ಮಾಡಿದವು ಹೇಳಿ ಎಲ್ಲ ಗುಲ್ಳೇ ಗುಲ್ಲು. ಆದರೆ ಂಬುವ  ಮಾತಲ್ಲ ಹೇಳಿ ಆಳುಗೊ ಕೂಡಾ ಅವರ ತಮಾಶೆ ಮಾಡ್ಯೊಂಡಿತ್ತಿದ್ದವಡೊ.
ಎಲ್ಲ ಬಪ್ಪದು ಷಡ್ವೈರಿಗಳಲ್ಲೊಂದಾದ ಮತ್ಸರಂದ. ದೊಡ್ಡಪ್ಪ -ಅಪ್ಪ ಎಂಗ  ಳೊಳಗೆ ಪಾಲಾಗಿ ಬೇರೆ ಬೇರೆ ಇದ್ದರೂ ಹಗೆ ಹೆಚ್ಚಿಗೊಂಡೆ ಹೋಗಿಹೆರಿಯೋರು ಮಾಡಿದ ಜಾಗೆಲ್ಲಿ ಮುಕ್ಕಾಲಂಶ ಹೋದರೂ ಹೊಟ್ಟೆ ಕಿಚ್ಚು ಕಡಮ್ಮೆ ಅಗದ್ದೆ" ಅವಂಗೆ ಪಾಲಿಲ್ಲಿ ಹೆಚ್ಚು ಸಿಕ್ಕಿದ್ದು, ಅವನ ಉಂಬಲೆ ಬಿಡೆ ಹೇಳ್ಯೊಂಡು ಏನಾದರೂ ಸಿವಿಲ್ ವ್ಯಾಜ್ಯ ತಂದುಗೊಂಡೋ, ಗೇಣಿ ಒಕ್ಕಲು ಹೇಳಿದೋರ ಕಡೆ ಸೇರಿ ಅವಕ್ಕೆ ಸಹಾಯ ಮಾಡ್ಯೊಂಡೋ ಇದ್ದೋರು ದೊಡ್ಡಪ್ನ ಪಾರ್ಟಿಯೂ ಹಟಲ್ಲಿ ಮತ್ತೆ ಜಾಗೆ ಮಾರಿಕ್ಕಿ ಹೋದವು ಕೆಳಾಣ ಜಾಗೆಯ ಒಡೆಕ್ಕಾರಂಗೆ ಅರಧ ಜಾಗೆ ನಂಬ್ರ ಮಾಡಿ ಸಿಕ್ಕಿದರೂ ಮತ್ತೆ ಗೇಣಿ ಒಕ್ಕಲಿಂಗೆ ಕೊಟ್ಟು    ಒಕ್ಕಲು ಹಿತ ಮಸೂದೆ ಬಂದು ಅದುದೇ ಹೋತು.ಎಂಗೊ ಕಲ್ತು ಒಂದು ನೆಲಗೆ ಬಂದದು ಹಿತ ಅಗದ್ದೆಹುಳುಕ್ಕು ಮಾಡಿ ಕಳಕ್ಕೋಂಡವು. ಕಾಲಕ್ರಮಲ್ಲಿ ಮಕ್ಕೊ ವಿದೇಶಲ್ಲಿ ಇಪ್ಪಗ ಎಂಗೊ ಮಾಂತ್ರ ಊರಿಲ್ಲಿ ನಂಬಲಾಗದ್ದೆ ಜಾಗೆ ಮಾರಿಕ್ಕಿ ಮಂಗಳೂರಿಂಗೆ ಬಂದೆಯೊ.
ಪುರಾಣ ಕಾಲಲ್ಲೇ ಹೊಟ್ಟೆಕಿಚ್ಚಿನ ತಡವಲೆಡಿಯದ್ದೆ ಬಸುರನ್ನೆ ಪೊಜಕ್ಕಿಗೊಂಡದು ಗಾಂಧಾರಿ.ಮತ್ತೆ ವೇದವ್ಯಾಸನೋ ಆರೋ ಬಂದು ಮಾಂಸಮುದ್ದೆ ಜೋಡುಸಿ ನೂರಒಂದು ಮಕ್ಕೊ ಆದವು ಹೊಟ್ಟೆಕಿಚ್ಚಿಂದ ಅವರ ರಾಜ್ಯವನ್ನೇ ಅಪಹರಿದ್ದಕ್ಕೆ ಯುದ್ಧವೇ ಆತು.ಈಗಳೂ ದೇಶ ವಿದೇಶಂಗಳಲ್ಲಿ ಹೊಟ್ಟೆ ಕಿಚ್ಚಿನ ಸುಡುವಿಕೆಂದಒಬ್ಬಕ್ಕೊಬ್ಬ ತಾಂಟಿಗೊಂಡಿದ್ದವು. ಜಾತಸ್ಯ ಮರಣಂ ಧ್ರುವಂ ಹೇಳುವದು ಗೊಂತಿದ್ದರೂ ಇಂತಹ ಹಳೆ ಗೊಂತಿದ್ದೋರುದೇ ಹೊಟ್ಟೆ ಕಿಚ್ಚಿನ ತಣಿಶಿಗೊಂಬಲೆಡಿಯದ್ದೆ ಅಸಬಡಿತ್ತವು. ಎಲ್ಲ ದೇವರ ಮಾಯೆ ಹೇಳೆಕ್ಕಷ್ಟೆ! ಅವನ ಆಸೆಯೂ ಹೀಂಗೇ ಇದ್ದೋ ಏನೋ! ಎಲ್ಲ ಅವಂಗೇ ಬಿಡೆಕ್ಕಷ್ಟೆ.

ಕಳ್ಳ ಪತ್ರಡೆ ತಿಂದದು

                         ಕಳ್ಳ  ಪತ್ರಡೆ ತಿಂದದು
   ಜಾಲಿಲ್ಲಿ ಮಳೆಗಾಲಲ್ಲಿ ಮುಳ್ಳು ಸೌತೆ ಮಾಡುವದು ಕ್ರಮ.ವೈಶಾಖಲ್ಲಿ ಜಾಲ್ಲಿ ಅಡಕ್ಕೆ ಒಣಗುಸೆಕ್ಕಾರೆ, ಮಳೆಗಾಲಲ್ಲಿ ಜಾಲು ಜೋರು ಮಳೆ ಬಿದ್ದು ಕರಗಿ ಹೋಪಲಾಗ ಹೇಳಿ ಬಾಳೆ ಚಾಂಬಾರು, ಸೋಗೆ ಹೀಂಗೆಲ್ಲಾ ಹಾಕೆಕ್ಕಾವುತ್ತು.ಸಾಲಾಗಿ ಅಲ್ಲಲ್ಲಿ ಮಣ್ಣು ಹಾಕಿ ಸಾಲು ಮಾಡಿದರೆಮುಳ್ಳು ಸೌತೆ ಬೆಂಡೆ ,ದಾರ್ಳೆ ಹಿಂಗೆಲ್ಲ ಮಾಡುವದಿದ್ದು. ಆ ವರ್ಷವೂ ಜಾಲ್ಲಿ ಮಾದಿದ ಕೃಷಿ ಚೆನ್ನಾಗಿ ಬಂದಿತ್ತು. ಮುಳ್ಳು ಸೌತೆಯೂ ಗೆಂಟು ಗೆಂಟು ಮೆಡಿ ಬಿಟ್ಟಿತ್ತು. ಎಳತ್ತು ಮೆಡಿಯ ರಜ ಉಪ್ಪು ಕೂಡುಸಿ ತಿಂಬದಿದ್ದು. ರಜ ದೊಡ್ಡದಾದರೆ ಸಳ್ಳಿ ಹಾಲುವದುಮತ್ತೆ ಬೆಳದ ಮೇಲೆಕೊಟ್ಟಿಗೆ, ಪಾಯಸ ಹೀಂಗೆಲ್ಲ ಮಾಡಿ ತಿಂಬದು. ಒಟ್ಟಾರೆ ಮಳೆಗಾಲದ ಕೃಷಿ ಜಾಲ್ಲೇ ಆವುತ್ತು. ಅಂದುದೇ ಮುಳ್ಳುಸೌತೆ ಮೆಡಿ ತಿಂದುಗೊಂಡಿಪ್ಪಗ ಆಚೆ ಮನೆ ಅಣ್ಣ ಬಂದ. ಎಂಗೊ ಯಾವಾಗಲೂ ಅವರ ಮನೆಗೆ ಆನು,ಎಂಗಳ ಮನೆಗೆ ಅವ ಹೀಂಗೆ ಲೋಕಾಭಿರಾಮ ಮಾತಾಡಿಕ್ಕಿ ಹೋಪದು. ಹೀಂಗೆ ವಿಚಾರ ವಿನಿಮಯಂದ ಹೊಸ ಹೊಸ ಶುದ್ದಿಗೊ ಗೊಂತಾವುತ್ತು
  ಅಂದು ಅವನತ್ರೆ ದೊಡ್ಡ ಶುದ್ದಿಯೇ ಇತ್ತು." ನಿನ್ನೆ ಮೇಗಾಣ ಮನೆಲ್ಲಿ ಕಳವಾಯಿದಡೊ.ಬೇರೆ ಎಂತದೂ ಕೊಂಡು ಹೋಪಲೆ ಸಿಕ್ಕದ್ದೆ ಒಂದು ಅಟ್ಟಿನಳಗೆ ಮಾಂತ್ರ ಕೊಂಡು ಹೋಯಿದವಡೊ.ಅದುದೇ ಒಲೆ ಮೇಲೆ ಇದ್ದದರ!ಆ ಮನೆಲ್ಲಿ ಹೆಮ್ಮಕ್ಕೊ ಮಾಂತ್ರ ಅಂದು ಇದ್ದದು. ಬಹುಷಃ ಗೊಂತಾಗಿಯೇ ಬಂದದಿರೆಕ್ಕು. ಅಟ್ಟಿನಳಗೆಲ್ಲಿಯೂ ಪತ್ರಡೆ ಮಾಡಿ ಬೇವಲೆ ಇರುಳೇ ಮಡಿಗಿತ್ತಿದ್ದವಡೊ. ಬೇವಲೆ ಬೇಕಾದಷ್ಟು ಕಿಚ್ಚು ಹಾಕಿತ್ತಿದ್ದವಡೊ. ಕೊಂಡು ಹೋದವಕ್ಕೆ ಅಳಗೆ ಕೊಂಡು ಹೋಯೆಕ್ಕಾರೆ ಅಳಗೆಲ್ಲಿದ್ದ ಪತ್ರಡೆ ಅಡ್ಡಿ ಆತುಹೇಳಿ ಕಾಣುತ್ತು. ಮನೆಯೋವು ಮಾಡಿ ಮಡಗಿದ್ದು ಎಲ್ಲ ಇತ್ತಿಲ್ಲೆಡೊ ಬಹುಷಃ ಎಡಿಗಾದಷ್ಟು ತಿಂದು ಒಳುದ್ದರ ಬಿಟ್ಟಿಕ್ಕಿ ಹೋದ್ದದಾಗಿಕ್ಕು" ಹೇಳಿ ಹೊಸ ಶುದ್ದಿ ಹೇಳಿದ. ಎಂಗಳ ಆ ಮೂಲೆಲ್ಲಿ ಏಳೆಂಟು ಮನಗೊ. ಆ ಮನೆಯ ಹತ್ತರೆ ಬೇರೆ ಮನೆ ಇಲ್ಲೆ. ಹಾಂಗೆ ವಿಷಯ ಸರಿಯಾಗಿ ತಿಳುದೇ ಒಳಹೊಕ್ಕಿದವು. ಅಂದರೆ ಎನ್ನ ಬುದ್ಧಿ ಅಎತ ಮೇಲೆ ಆ ಮೂಲೆಲ್ಲಿ ಮನೆ ಹೊಕ್ಕದು ಅದು ಶುರುವೇ. ಪೋಲಿಸ್ ಕಂಪ್ಲೈಂಟ್ ಕೊಟ್ಟಿದವಡೊ.ಬಂದು ಒಳ ಎಲ್ಲ ನೋಡಿಕ್ಕಿ ಹೋಯಿದವು ಹೇಳುವ ಶುದ್ದಿಯನ್ನೂ ಹೇಳಿದ. ಹತ್ತರಾಣ ಮನೆಲ್ಲಿ ಹಾಂಗೆ ಕಳವದರೆ ಅದೂ ಹೊಸತ್ತು ಆಗಿಪ್ಪಗ ಅವಕ್ಕೆ ಸಾಂತ್ವನ ಹೇಳೆಕ್ಕಾದ್ದು ಧರ್ಮ ಅಲ್ಲದೋ? ಹಾಂಗೆ ಹೋಗಿ ಆತು. ಎರಡು ದಿನ ಕಳುದಪ್ಪಗ ಒಂದು ಕಳ್ಳ ಸಿಕ್ಕಿ ಬಿದ್ದಿದು ಹೇಳಿಯೂ ಗೊಂತಾತು. ನಾಲ್ಕು ಬಡುದು ಕೇಳುವಗ ಬೇರೆಂತದೂ ಸಿಕ್ಕದ್ದದಕ್ಕೆ ಒಂದು ಪಾತ್ರೆ ಮಾಂತ್ರ ಕೊಂಡು ಹೋದ್ದು ಹೇಳಿಯೋ ಎಂಗೊ ನಾಲ್ಕು ಜನ ಬಂದಿತ್ತಿದ್ದೆಯೋ ಹೇಳಿಯೋ ಒಪ್ಪಿತ್ತಡೊ.ಮತ್ತೆ ಎರಡು ದಿನಲ್ಲಿ ಒಳುದೋವುದೆ ಸಿಕ್ಕಿದವು . ಅವರ ಹೇಳಿಕೆ ಹೇಂಗೆ ಹೇಳಿದರೆ "ಪತ್ರಡೆ ಎಲ್ಲ ಹೆರ ಚೆಲ್ಲಿಕ್ಕಿ ಪಾತ್ರೆ ಮಾಂತ್ರ ಕೊಂಡೋಪೊ ಹೇಳುವಗ ಒಂದು ಮನುಷ್ಯ ಬೇಡ ಹೇಂಗಾದರೂ ಅಂತೆ ಇಡುಕ್ಕಿಕ್ಕಿ ಹೋಪದು ಬೇಡ. ನಿಂಗೊಗೆ ಬೇಡದ್ದರೆ ಎನಗೆ ಬೇಕು" ಹೇಳಿ ಹೊಟ್ಟೆ ತುಂಬ ಅವ ಒಬ್ಬನೇ ತಿಂದದಡೊ. ಒಳುದವಕ್ಕೆ ಹೆಸರೋ ರುಚಿಯೋ ಗೊಂತಿಲ್ಲೆ.ಈ ಮನುಷ್ಯ ಬ್ರಾಹ್ಮರ ಮನೆಗೊಕ್ಕೆ ಕೆಲಸಕ್ಕೆ ಹೋಗಿಪ್ಪಗ ಅದರ ಹೆಸರು ರುಚಿ ಎಲ್ಲ ಗೊಂತಿದ್ದ ಕಾರಣ ನೋಡಿ ಕೊದಿ ತಡೆಯದ್ದೆ ತಿಂದದಡೊ. ಆ ಮನುಷ್ಯ ಹಿಡಿವಲೆ ಸಿಕ್ಕಿದ್ದೂ ವಿಶೇಷ! ಪೋಲೀಸುಗಳ ಕಂಡಪ್ಪಗ ಗುಡ್ಡೆ ಗುಡ್ಡೆ ಓಡಿಹೋತಡೊ. ಪೋಲೀಸುಗೊ ಹತ್ತೆರೆ ಎತ್ತಿದವು ಹೇಳಿ ಅಪ್ಪಗ ಮಳೆನೀರಕಣಿಲ್ಲಿ ಉದ್ದಕ್ಕೆ ಮನುಗಿತ್ತಡೊ. ಆದರೂ ಪೋಲಿಸುಗೊಕ್ಕೆ ಗೊಂತಾಗಿ ಹಿಡುದವು.ನಾಲ್ಕಕ್ಕು ಆರು ತಿಂಗಳು ಅನುಭವಿಸೆಕ್ಕಾಗಿ ಬಂತು. ಶಿಕ್ಷೆ ಮುಗುದ ಮೇಲೆ ಊರಿಂಗೆ ಬಂದೋನು" ಜೈಲು ಶಿಕ್ಷೆ ಯಾವ ಮಜ ಇದ್ದು ವಾರ ವಾರ ಮಾಂಸದ ಊಟ, ಕೆಲಸ ಮಾಡಿದರೆ ಶಿಕ್ಷೆ ಮುಗುದಿಕ್ಕಿ ಬಪ್ಪಗ ಕೈಗೆ ಕಾಸೂ ಕೊಡುತ್ತವು" ಹೇಳಿ ಹೆಗ್ಗಳಿಕೆ ಹೇಳಿಗೊಂಡಿತ್ತಿದ್ದನಡೊ. ಆದರೆ ಎದುರಂದ ಹೇಳದ್ದರೂ "ಪತ್ರಡೆ"ಹೇಳುವ ಅನ್ವರ್ಥ ನಾಮ ಸಾವನ್ನಾರ ಎಂತಗೆ ಈಗ ಅವನ ಶುದ್ದಿ ತೆಗದರೆ ಪತ್ರಡೆ ಶುದ್ದಿಯೂ ಬಕ್ಕು.ಆನೆ ಕದ್ದರೂ ಕಳ್ಳ, ಅಡಕೆ ಕದ್ದರೂ ಕಳ್ಳ ಕಳ್ಳನೇ ಅಲ್ಲದೋ?

Reply Reply All Forward Forward
Reply Reply All Forward Forward WelcomeInboxNewFoldersMail Options
 

Sunday, February 24, 2013

ನೆನಪಿನ ಬುತ್ತಿ

         ನೆನಪಿನ ಬುತ್ತಿ
ಮನ್ನೆ ಒಂದು ದಿನ ಎನ್ನ ಗೆಳೆಯನೊಬ್ಬನೊಟ್ಟಿಂಗೆ ಮಾತಾಡಿಗೊಂಡಿಪ್ಪಗ ಅವನ ಗೆಳೆಯ ಒಬ್ಬ ಬಂದ. ಅವನ ಮಗಳ ಹೇಳಿಕೆ ಕಾಗದ ಕೊಡೆಕ್ಕಾಗಿತ್ತು ಅವಂಗೆ.ದೊಡ್ಡ ಮಗಳಿಂಗೆ ಮದುವೆ ಆಗಿತ್ತು. ಈಗ ಎರಡನೆ ಮಗಳ ಮದುವೆ. ಬೆಂಗಳೂರಿಲ್ಲಿ ಸೋಫ್ಟ್ ವೇರ್ ಇಂಜಿನೀಯರ್ ಅಡೊ ಮದಿಮ್ಮಾಯ. ಹೀಂಗೆ ಅವು ಇಬ್ರು ಶುದ್ದಿ ಮಾತಾಡಿಗೊಂಡಿಪ್ಪಗ ಅವನ ಕಾಂಬಲೆ ಬಂದದಲ್ಲದೋ! ಹೇಳಿ ಬಂದೋನ ಮೋರೆ ಆನು ನೋಡಿದ್ದು ಮತ್ತೆ. ಅವನುದೇ ಎನ್ನ ನೋಡಿದ್ದಾ ಇಲ್ಲೆ. ಆನು ಅವನ ಮೋರೆ ನೋಡುತ್ತೆ. ಎಲ್ಲಿಯೋ ನೋಡಿದ ನೆಂಪು! ಕೇಳಿಯೇ ಬಿಟ್ಟೆ. ಎನ್ನ ಗುರ್ತ ಇದ್ದೋ ಹೇಳಿ ಆನು ಕೇಳಿದ ಮೇಲೆ ಅವ ಎನ್ನ ಗಮನಿಸಿ ನೋಡಿದೋನು " ನೀವು ಬಾಳಿಕೆ ಸುಬ್ಬಣ್ನ ಭಟ್ತರಲ್ಲವೋ" ಕೇಳಿದ ಅಲ್ಲಿ ಬೇರೆ ಎರಡು ಜನ ಇತ್ತಿದ್ದವು. ಅವಕ್ಕೂ ಆಶ್ಚರ್ಯ! ಅವ ಎನ್ನ ಹೇಂಗೆ ಗುರ್ತ ಹಿಡುದ ಹೇಳಿ. " ಹೌದಲ್ಲ! ನಿಮಗೆ ಇವರನ್ನು ಮೊದಲೇ ಗೊತೋ? " ಹೇಳಿ ಅಲ್ಲಿದ್ದ ಮತ್ತೊಬ್ಬ ಕೇಳಿದ. ಕೇಳಿದೋನು,ಬಂದೋನ ದೊಡ್ಡ ಅಳಿಯನೇ ಆಗಿತ್ತಿದ್ದ. ಅವನನ್ನೂ ಎನಗೆ ಗೊಂತಿದ್ದು.
೩೬ ವರ್ಷ ಹಿಂದೆ ಆನು ಕೆಲಸ ಮಾಡ್ಯೊಂಡಿದ್ದ ಪೈವಳಿಕೆ ಶಾಲೆ ಪ್ರದೇಶಲ್ಲೇ ಪಂಚಾಯತ್ ಸ್ಬಂದಿ ಆಗಿದ್ದೋನು ಅವ. ಎರಡು ವರಷ ಮಾ॓ಂತ್ರ ಅವ ಅಲ್ಲಿದ್ದದು. ಮತ್ತೆ ಬೇರೆ ಅವನ ಊರಿಂಗೇ ವರ್ಗ ಆಗಿ ಹೋಗಿತ್ತಿದ್ದ. ಈಗ ಕೆಲಸಂದ ವಿರಾಮವೂ ಸಿಕ್ಕಿ ಹತ್ತು ವರ್ಷ ಕಳಾತು. ಎಲ್ಲೋರೂ ಅವಂಗೆ ಗುರ್ತದೋರೆ. ಒಂದರಿ ಪರಿಚಯ ಆದರೆ ಸಾಕು. ಮತ್ತೆ ಕಾಂಬಲೆ ಸಿಕ್ಕಿದರೆ ದಿನಿಗೇಳಿ ಮಾತಾಡುಸದ್ದೆ ಬಿಡ. ಎನಗೂ ಹಾಂಗಿದ್ದೋರತ್ರೆ ಮಾತಾಡುಲೆ ಇಷ್ಟ. ಅವರವರ ಸುಖ ಕಷ್ಟಂಗಳ ವಿಚಾರುಸಿ, ನಾವು ಬೇಜಾರಿಲ್ಲಿದ್ದರೆ ಅದಕ್ಕೆ ಪರಿಹಾರದ ಬಗ್ಗೆ ನವಗೆ ಆಲೋಚನೆ ಹೇಳುವದು, ಸಂತೋಷಲ್ಲಿದ್ದರೆ ತಾನೂ ಭಾಗಿಯಪ್ಪದು- ಹೀಂಗೆಲ್ಲ ಎಲ್ಲೋರತ್ರೂ ಒಳ್ಳೆದು ಅವಂಗೆ. ಎಲ್ಲೋರಿಂಗೂ ಅವನತ್ರೆ ಇಷ್ಟ. ಅಂದ್ರಾಣ ಗೆಳೆತನವ ಅವ ಮರದ್ದಾ ಇಲ್ಲೆ. ಬಾಕಿದ್ದೋರು ಕೆಲವು ಜನ ಅವಂಗೆ ಮತ್ತೆ ಕಾಂಬಲೆ ಸಿಕ್ಕಿ ಮಾತಾಡಿದ್ದೂ ಇದ್ದಡ. ಆನು ಮಾಂತ್ರ ಅಂದೇ ಕಂಡದು. ಆದರೆ ಇಲ್ಲಿ ಯೋಚನೆ ಮಾಡೆಕ್ಕಾದ್ದು ಅವನ ನೆನಪು ಶಕ್ತಿ. ಎಡೆಲ್ಲಿ ಕಾಣದ್ದ ಕಾರಣ ದೊಡ್ಡ ಮಗಳ ಮದುವಗೆ ಎನಗೆ ಹೇಳಿದ್ದ ಇಲ್ಲೆ ಬೇರೆ ಒಂದೆರಡು ಜನ ಹೋಗಿತ್ತಿದ್ದವಡೊ.ಅಂದು ಕಂಡದೇ  ಕಂಡದು. ಮತ್ತೆ ಅವ ಬಿಡನೇ ಬಿಡ. ಅಲ್ಲೇ ಹತ್ತರೆ ಅಳಿಯನ ಮನೆಗೆ ಮತ್ತೆ ಹೋಗಿ ಕರೆಯೋಲೆಯನ್ನೂ ಕೊಟ್ಟು, ಮದುವಗೆ ಬಾರದ್ದೆ ಕಳಿಯ ಹೇಳಿ ಒತ್ತಾಯ ಮಾಡಿದ. ಆನು ಅಮೇರಿಕಕ್ಕೆ ಬಪ್ಪದಕ್ಕೆ ಮೂರು ದಿನ ಮದಲೇ ಮದುವೆಯಾಗಿತ್ತು. ಹೋಗಿತ್ತಿದ್ೆ. ಅವಂಗೆ ಕೊಶಿಯೋ ಕೊಶಿ. ಅವನ ಮನೆಯೋರತ್ರೆ ಎನ್ನ ಕರಕ್ಕೊಂಡು ಹೋಗಿ ಪರಿಚಯ ಹೇಳಿ ೩೬ ವರ್ಷ ಕಳುದತ್ತು. ಎಂಗಳದ್ದು ಹಳೆ ಗೆಳೆತನ.ಹೇಳಿ ಅವನ ಹೆಂಡತ್ತಿಗೆ ಮಕ್ಕೊಗೆ ಪರಿಚಯ ಹೇಳಿದ. ಮತ್ತೆ ಅವರತ್ರೆ ಎನ್ನ ಹೊಗಳಿದ್ದೇ ಹೊಗಳಿದ್ದು. ಇವನೇ ಹೇಳಿದ ಕಾರಣ ಎನಗೆ ನೆಂಪಾದ್ದು ಹೇಳಿ ಎಂಗಳ ಗೆಳೆತನದ ಬಗ್ಗೆ ಹೇಳಿದ. ಮದುವಗೆ ಹೋದ್ದು ಕೊಶಿ ಆಗಿತ್ತು ಅವಂಗೆ.
    ಅವಂಗೂ ಎನಗೂ ಅವಿನಾಭಾವ ಸಂಬಂಧ ಉಂಟಪ್ಪಲೆ ಇನ್ನೊಂದು ಕಾರಣವೂ ಇದ್ದು. ಅವನ ಅಕ್ಕನ ಮಗ ಎಳೆ ಶಿಶುವಾಗಿಪ್ಪಗಳೇ ಅಬ್ಬೆ ತೀರಿ ಹೋದ ಕಾರಣ ಆ ಮಗುವಿಂಗೆ ಅಬ್ಬೆ ಹೇಳುಲೆ ಇವನ ಅಮ್ಮನೇ ಆಗಿತ್ತಡ. ಅಜ್ಜಿಯನ್ನೇ ಅಬ್ಬೆ ಹೇಳ್ಯೊಂಡು ಬೆಳದ್ದಡೊ ಆ ಮಾಣಿ. ಬೆಳೆದು ಎಂಟೊಂಬತ್ತು  ವರ್ಷ ಆದರೂ ಅಪ್ಪ ಇದ್ದಲ್ಲಿಂಗೆ ಬಯಿಂದಾ ಇಲ್ಲೆಡೊ. ಅವಂದ ದೊಡ್ಡೋರು ಮೂರು ಮಕ್ಕೊ ಇದ್ದರೂ ಈ ಮಾಣಿ ಅಖೈರಿಯವ ಆಗಿ ಅವನತ್ರೆ ಅಪ್ಪಂಗೆ ಪ್ರೀತಿ ಆದರೂ ಅವನ ನೋಡೆಕ್ಕಾರೆ ಅಲ್ಲಿಗೇ ಹೋಪದಡ. ಅವನ ಅಣ್ಣಂದ್ರನ್ನೇಮಾತಾಡುಸುವದು ಅಜ್ಜನ ಮನಗೆ ಹೋದರೆ ಮಾಂತ್ರ. ಅವರದ್ದು ದೊಡ್ಡ ಕುಟುಂಬ. ಹತ್ತ್ತಿಪ್ಪತ್ತು ಜನ ಇದ್ದವು ಆ ಮನೆಲ್ಲಿ. ಮಾಣಿ ಬಯಿಂದನೇ ಇಲ್ಲೆಡೊ. ಅಜ್ಜನ ಮನೆಯೇ ತನ್ನ ಮನೆ ಹೇಳಿ ಗ್ರೇಶಿತ್ತಿದ್ದಡೊ. ಶಾಲೆಗೆ ಹೋಪಲೂ ಬೇರೆ ಮಕ್ಕೊ ಇಲ್ಲದ್ದ ಕಾರಣ ಶಾಲಗೂ ಹೋಗಡ.
   ಆನು ಮಾಣಿಯ ಅಪ್ಪ ಈ ಶುದ್ದಿ ಎನ್ನ ಹತ್ತರೆ ಹೇಳಿದ. ಆನಂಬಗ ಅವರ ಮನೆಗೆ ಯಾವಾಗಲೂ ಹೋಯ್ಕೊಂಡಿತ್ತಿದ್ದೆ. ಅವರ ಮನೆಲ್ಲೇ ಇತ್ತಿದ್ದೆ ಹೇಳುಲಕ್ಕು. ಅಷ್ಟು ಸ್ನೇಹ ಅವನ ಅಪ್ಪಂಗೂ ಎನಗೂ ಇತ್ತು. ಈ ಶುದ್ದಿಯ ಎಲ್ಲ ಹೇಳಿ ಎಂತ ಮಾಡುವದು? ಹೇಂಗೆ ಮಾಡುಲಕ್ಕು. ಪ್ರಾಯ ಹತ್ತು ವರ್ಷ ಇನ್ನು ಶಾಲಗೆ ಸೇರುಸಲೆ ಅಕ್ಕೋ? ಹೇಂಗೆ ಹೇಳಿ ಕೇಳಿದ. ನಿಂಗೊ ಅವನ ಹೇಂಗಾದರೂ ಇಲ್ಲಿಗೆ ಕರಕ್ಕೊಂಡು ಬನ್ನಿ ಎನ್ನಂದಪ್ಪ ಪ್ರಯತ್ನ ಮಾಡುವೆ ಹೇಳಿದೆ. ಹೇಂಗೋ ಮನಸ್ಸು ಮಾಡಿದ ಮಾಣಿ ಮನಗೆ ಬಪ್ಪಲೆ. ಬಂದೋನ ಆನು ಹೇಂಗೋ ಒಪ್ಪುಸಿ ನಾಲ್ಕನೇ ಕ್ಲಾಸಿನ ವಾರ್ಷಿಕ ಪರೀಕ್ಷೆಗಪ್ಪಗ ಒಳುದ ಮಕ್ಕಳೊಟ್ಟಿಂಗೆ ಪರೀಕ್ಷೆ ಬರವ ಹಾಂಗೆ ಮಾಡಿದೆ. ಪರೀಕ್ಷೆಲ್ಲಿ ಪಾಸು ಹೇಳಿ ಮಾಡಿ ಐದನೇ ಕ್ಲಾಸಿಂಗೆ ಸೇರುಸಿದೆ.
ಮತ್ತೆ ಶುರುವಾತು ಅವನ ವಿದ್ಯಾಭ್ಯಾಸ! ಎಲ್ಲ ಕ್ಲಾಸುಗಳಲ್ಲಿಯೂ ಪಾಸು ಆಯ್ಕೊಂಡು ಹೋದಡೋ.ಆನು  ಅಲ್ಲಿಂದ ವರ್ಗ ಆಗಿ ಊರಿಂಗೆ ಹೇಳಿದರೆ ಪೈವಳಿಕೆಗೆ ಬಯಿಂದೆ. ಮತ್ತೆ ಆನು ಅವ ನೋಡಿದ್ದು ಕೆಲವು ವರ್ಷ ಕಳುದ ಮೇಲೆ ಹೇಳಿದರೆ ಅವನ ಮದುವೆ ಕಳುದು ಗೃಹ ಪ್ರವೇಶಕ್ಕೆ. ಇಪ್ಪತ್ತು ವರ್ಷವೇ ಕಳುದ್ದು. ಎನಗೊಂದು ಆಮಂತ್ರಣ ಬಂತು. ನೋಡುವಗ ಆ ಮಾಣಿಗೆ ಮದುವೆ ಬೆಂಗಳೂರಿಲ್ಲೇ ಕಳುದು ಗೃಹ ಪ್ರವೇಶ ಹೇಳಿ ಇತ್ತು. ಹಳೆ ನೆಂಪಿನ ಪುನರಾವರ್ತನೆ ಮಾಡುವದು ಹೇಳಿ ಹೋದೆ. ಆದರೆ  ಅಲ್ಲಿ ಹೋದರೆ ಕತೆಯೇ ಬೇರೆ. ಅವನ ಅಪ್ಪ ಇಪ್ಪಲ್ಲಿ ಅಲ್ಲ ಹ ಪ್ರವೇಶ. ತರವಾಡು ಮನೆಲ್ಲಾದಿಕ್ಕು ಹೇಳಿ ಅಲ್ಲಿಗೆ ಹೋದರೆ ಅಲ್ಲಿ ಅವನ ಅಪ್ಪ ಇಲ್ಲೆ. ಮಾಣಿ  ಡಿಗ್ರಿ ಮಾಡಿಕ್ಕಿ ಅವನ ಗೆಳೆಯನೊಟ್ಟಿಂಗೆ ಬ್ರೆಡ್ ಕಂಪೆನಿಲ್ಲಿ ಕೆಲಸಡೊ. ಅಪ್ಪ ಇದ್ದಲ್ಲಿಂಗೆ ಬಪ್ಪಲಿಲ್ಲೆಡೊ. ಅದಕ್ಕೆ ದೊಡ್ಡಪ್ಪನ ಮಗ ಅಣ್ಣ ಗೃಹ ಪ್ರವೇಶ ಮಾಡುಸಿಗೊಂಡದು. ಕತೆ ಎಲ್ಲ ಅಲ್ಲಿಗೆ ಹೋದ ಮೇಲೆ ಗೊಂತಾತು. ಎನ್ನ ಮೇಲೆ ಪ್ರೀತಿಲ್ಲಿ ಅಲ್ಲ ಕಾಗದ ಕಳುಸಿದ್ದು. ಅಪ್ಪ ಒಪ್ಪದ್ದರೂ ಆನು ಮದುವೆ ಆಗಿಗೊಂಡಿದೆ ಹೇಳುವದರ ತೋರುಸುಲೆ ಕರೆ ಕಳುಸಿದ್ದು ಅವ ಅಲ್ಲ. ಅಪ್ಪಚ್ಚಿಯ ಮೇಲೆ ಕೋಪಲ್ಲಿ ಅವನ ಮಗನ ಬುಟ್ಟಿಗೆ ಹಾಯ್ಕೊಂಡು ತಾನು ಒಳ್ಳೆಯೋನು ಹೇಳುಸಿಗೊಂಬಲೆ, ಅಪ್ಪಚ್ಚಿಯ ಜನ ಕೆಟ್ಟೋನು ಹೇಳುಸುಲೆ ಹೇಳುವದು ಮತ್ತೆ ಗೊಂತಾತು.
 ಕಾಲ ಬದಲಿದಂತೆ ಮನುಷ್ಯರೂ ಬದಲುತ್ತವು ನಿಜ. ಆದರೆ ಉಪಕಾರ ಸ್ಮರಣೆ ಇಲ್ಲದ್ದಾತನ್ನೆ. ಅಪ್ಪನತ್ರೇ ವಿರೋಧ ಕಟ್ಟಿಗೋಂಡನ್ನೇ ಹೇಳಿ ಬೇಜಾರಾತು. ಅಸಲಿಂಗೆ ಮದಿಮ್ಮಾಯಂಗೆ ಎನ್ನ ಗುರ್ತವೇ ಸಿಕ್ಕಿದ್ದಿಲ್ಲೆ. ಆದರೆ ಅವನ ಸೋದರ ಮಾವ.ಅವನೋ ಅವನ ಮನೆಯೋರೋ ಮದುವಗೋ ಗೃಹ ಪ್ರವೇಶಕ್ಕೋ ಹೋಯಿದವಿಲ್ಲೆಡೊ. ಸೋದರ ಮಾವನೇ ೩೬ ವರ್ಶ ಕಳುದು ಎನ್ನ ಗುರ್ತ ಹಿಡುದು ಮಗಳ ಮದುವಗೆ ಬಪ್ಪಲೆ ಹೇಳಿದ್ದು. ಅಪ್ಪನ ಗುಣವೋ ಒಡ ಹುಟ್ಟಿದೋರ ಗುಣವೋ ಅಜ್ಜನ ಮನೆಯೋರ ಗುಣವೋ ಮಾಣಿಗೆ ಒಳುದ್ದಿಲ್ಲೆ. ಸಹವಾಸ ದೋಷವೋ ಕಾಲದೋಷವೊ ಇಕ್ಕು.ಅಂತೂ ಹಳೆ ನೆಂಪು ನಮ್ಮ ಎಲ್ಲೆಲ್ಲಿಗೋ ಕೊಂಡೋವುತ್ತಿಉ.
ಮನುಷ್ಯಾನ ಜೀವನ ಹೇಳಿರೆ ಇಷ್ಟೆಯೋ ಹೇಳಿ ಕಾಣುತ್ತು. ಮಾಣಿಯ ಸೋದರ ಮಾವಂಗೆ ಅವನ ಅಳಿಯನ ಒಂದು ನೆಲಗೆ ತಪ್ಪಲೆ ಆನು ಸಹಾಯ ಮಾಡಿತ್ತಿದ್ದೆ ಹೇಳುವದು ಗೊಂತಿದ್ದು. ಎನ್ನ ಕಾಂಬಗ ಅದರ ಅವ ಹೇಳಿತ್ತಿದ್ದ. ಎನ್ನ ಕರ್ತವ್ಯ ಆನು ಮಾಡಿದ್ದೆ. ಅವನ ಅಪ್ಪಂಗೂ ಎದುರು ನಿಂದೋನು ಎನ್ನ ಮರದ್ದು ದೊಡ್ಡದಲ್ಲ. ಎಲ್ಲ ಕಾಲದ ಮಹಾತ್ಮೆ!

ಕಳೆದು ಹೋದ ಕಾಲದ ನೆನಪು

     ಕಳದು ಹೋದ ಕಾಲದ ನೆನೆಪು                                                                                                                                                                        ಎನ್ನ ಅಮ್ಮಂಗೆ ಐದು ಜನ ಅಣ್ಣಂದ್ರು. ಒಂದು ರೀತಿಲ್ಲಿ ಪಂಚ ಪಾಂಡವರ ಹಾಂಗೆ ಅವು. ಎನ್ನ ಅಮ್ಮ ಒಂದೇ ತಂಗಿ ಅವಕ್ಕೆ. ಹಾಂಗೆ ತಂಗೆಯತ್ರೆ ತುಂಬ ಪ್ರೀತಿ ಎಲ್ಲೋರಿಂಗು.ಅಜ್ಜಿ, ಅಜ್ಜನ ನೋಡಿದ ನೆಂಪು ಎನಗೆ ಬತ್ತಿಲ್ಲೆ. ಅಜ್ಜ ಮೊದಲೇ ಸತ್ತದು ಕಾಣ್ತು. ಅಜ್ಜಿ ಮತ್ತೆ ಎಂತಪ್ಪ ಸಿಹಿ ಮೂತ್ರ ರೋಗ ಜೋರಾಗಿ ಸತ್ತದಡೊ. ಅ ಕಾಲಲ್ಲಿ ಆ ವಠಾರಲ್ಲಿ ಡಾಕ್ಟ್ರಕ್ಕಳೇ ಇಲ್ಲ. ಏನಾದರೂ ಬೇಕಾದರೆ ದೂರದ ಪುತ್ತೂರಿಂದ ಕರಕ್ಕೊಂಡು ಬರೆಕ್ಕಡ.ಅಂತೂ ಶುಶ್ರೂಷೆ ಸರಿ ಆಗದ್ದೆ ಅಜ್ಜಿ ತೀರಿ ಹೋದ್ದದು ಹೇಳಿ ಒಬ್ಬ ಮಾವ ಹೇಳಿದ ನೆಂಪು.ಆನು,ಎನ್ನ ತಮ್ಮ ಅಜ್ನ ಮನೆಲ್ೇ ಹುಟ್ಟಿ ದೊಡ್ಡ ಆದ್ದಡೊ.ಹಾಂಗೆ ಎನ್ನ ಹುಟ್ಟೂರು ಅದೇ ಅಜ್ಜ ಮನೆ-ಪೈವಳಿಕೆ ಗ್ರಾಮ. ಎಂಗೊ ಸಣ್ಣಾಗಿಪ್ಪಗಳೇ ಒಬ್ಬ ಮಾವ ಪಾಲಾಗಿ ಬೇರೆ ಕೂದಿತ್ತಿದ್ದ. ಮದುವೆ ಆದ ಮೇಲೆ ಅಜ್ಜನತ್ರೆ ಪಾಲು ಕೇಳಿದ್ದಕ್ಕೆ ಅಂಬಗ ಬರೇ ಎರಡು ಮುಡಿ ಗೆದ್ದೆಯ ಕೋಪಲ್ಲಿ ಅಜ್ಜ ಕೊಟ್ಟದಡೊ. ಅವ ಮತ್ತೆ ಅವನ ಅತ್ತೆ ಮನೆಯೋರ ಸಹಾಯಂದ ಗೆದ್ದೆಯ ತೋಟ ಮಾಡಿ ಬೇರೆ ಜಾಗೆ ಕ್ರಯಕ್ಕೆ ತೆಗದು ಹೀಂಗೆಲ್ಲ ಮಾಡಿ ಊರಿಲ್ಲಿ ಒಬ್ಬ ಗಟ್ಟಿ ಕುಳ ಹೇಳಿ ಹೇಳುಸಿಗೊಂಡಿದ.ಆದರೆ ಅಮ್ಮ,ಅಪ್ಪ ಇದ್ದಲ್ಲಿಂಗೆ ಬಾರಡೊ.
ಅಜ್ಜ,ಅಜ್ಜಿ ತೀರಿಹೋದ ಮೇಲೆ ಒಳುದೋರೂ ದೊಡ್ಡಣ್ಣನತ್ರೆ ಸರಿಯಾಗದ್ದೆ ಪಾಲು ಕೇಳಿದವಡ. ಎಲ್ಲೋರ ಪೈಕಿ ಸಣ್ಣ ಮಾವಂಗೆ ಮದುವೆ ಆದ್ದೇ ಮತ್ತೆ. ಪಾಲಿನ ವ್ಯಾಜ್ಯ ಡವಗ ಇಬ್ರು ಮೆಬ ಿಟ್ಟಿತ್ತಿದ್ದವು. ಅಂಬಗ ಮದಲೇ ೆ ಬಿಟ್ಟು ಹೋದ ಮಾವ ಎರಡೇ ಮಾವನತ್ರೆ ಇವಕ್ಕೆ ಒಳ್ಳೆದು. ಅವನೇ ಸಣ್ನೊಂಗೆ ಮದುವೆ ಮಾಡುಸಿದ್ದಡೋ. ದೊಡ್ಡ ಮಾವ ಹಟವಾದಿ. ತಮ್ಮಂದ್ರಿಂಗೆ ಬಗ್ಗದ್ದೆ ಕೋರ್ಟಿಂದಲೇ ಪಾಲಾಯೆಕ್ಕಾಗಿ ಬಂತಡೊ.ಶುರುವಿಂಗೆ ದೊಡ್ಡ ಮಾವನೂ ಮೂರನೇ ಮಾವನೂ ಹತ್ತರೆ ಇತ್ತಿದ್ದವು. ದೊಡ್ಡಣ್ಣನ ಹತ್ತರೆ ಮಾಡ್ಯೊಂಡದು ಮೂರನೆ ಮಾವ. ಆದರೆ ಎರಡನೆ ಮಾವನೂ ಮೂರನೆ ಮಾವನೂ ಒಂದರಿ ಆ ಕಾಲಲ್ಲಿ ಒಟ್ಟಿಂಗೆ ಕಾಶಿಗೆ ಹೋಗಿತ್ತಿದ್ದವಡೊ. ಅಂಬಗ ಅವಕ್ಕೆ ಒಂದೇ ಬುದ್ಧಿ ಇತ್ತಡೊ.ಮತ್ತೆ ಅಜ್ಜನ ಕಾಲಲ್ಲೇ  ಹೋಕೂರಕ್ಕೆ ಬಿಟ್ಟಿದವಾಡೊ.ಸಣ್ಣ ಮಾವಂದ್ರು ಇಬ್ರು ಕೆಳ ಬೈಲ್ಲಿ ಒಕ್ಕಲು ಮನೆಲ್ಲಿ ಇತ್ತಿದ್ದವು.ಮೇಲೆ ತರವಾಡು ಮನೆಲ್ಲಿ ದೊಡ್ಡ ಮಾವ, ಹತ್ತರೆ ಮತ್ತೊಂದು ಮನೆಲ್ಲಿ ಮೂರನೆ ಮಾವ ಹೀಂಗೆ ಇತ್ತಿದ್ದವು. ಅಜ್ಜಿ,ಅಜ್ಜನ ತಿಥಿ ಎಲ್ಲ ಅಪ್ಪದು ದೊಡ್ಡ ಮಾವನಲ್ಲಿ. ಆ ಸಮಯಕ್ಕಪ್ಪಗ ಎಂಗಳಲ್ಲೂ ಪಾಲಾಗಿ ಒಂದೇ ಮನೆಲ್ಲಿ ಬೇರೆ ಬೇರೆ ಇತ್ತಿದ್ದೆಯೊ. ದೊಡ್ಡ ಮಾವ ಯಾವಾಗಳೂ ನಂಬ್ರ ಹೇಳ್ಯೊಂಡು ಕಾಸರಗೋಡಿಲ್ಲೇ ಇತ್ತಿದ್ದ. ಅಂಬಗ ಮನೆಗೆ ಬಂದು ಹೋಯೆಕ್ಕಾರೂ ಉದಿಯಪ್ಪಗ ಒಂದು ಟ್ರೈನ್ ಮಾಂತ್ರ ಇದ್ದದುಬಸ್ಸಿಲ್ಲಿ ಉಪ್ಪಳ ವರೆಗೆ ಹೋಗಿ, ಮತ್ತೆ ರೈಲಿಲ್ಲಿ ಕಾಸರಗೋಡಿಂಗೆ. ಬಂದು ಹೋಪಲೆ ಕಷ್ಟ ಆವುತ್ತು ಹೇಳಿ ಅಲ್ಲಿ ಬಂಗ್ಲೆ ಹೋಟ್ಲಿಲ್ಲಿ ಊಟ ಇರುಳು ಮನುಗುಲೆ ಜಾಗೆ. ರಜ ಹೆದರಿಕೆ ಜಾಸ್ತಿ ಅವಂಗೆ. ಎಲ್ಯಾದರೂ ನಂಬ್ರ ವಾಯಿದೆಗೆ ಎತ್ತದ್ದರೆ ಎಂಕ್ಕೋ ಹೇಳಿ ಹೆದರಿಕೆ!
ಮತ್ತೆ ಆ ಕಾಲಲ್ಲಿ ಒಂದೇ ಬಸ್ಸು ಇದ್ದದು ಉಪ್ಪಳಕ್ಕೆ ಹೋಪಲೆ. ಮತ್ತೆ ಪುತ್ತೂರಿಂಗೆ ಹೋಪಲುದೆ. ಅಡಕ್ಕೆ ಗಾಡಿಲ್ಲಿ ಕೊಂಡು ಹೋಪದು. ಅಸಿನಾರೆ ಬ್ಯಾರಿಯ ಅಂಗುಡಿಗೆ ಎತ್ತುಸಿದರೆ ಅಲ್ಲಿಂದ ಎತ್ತಿನ ಗಾಡಿಲ್ಲಿ ಮಂಗಳೂರಿಂಗೆ ಮಂಗಳೂರಿಂಗೆ ಕೊಂಡು ಹೋಗಿ ಬೇಕಾದ ಸಾಮಾನಿನ ಪಟ್ಟಿ ಕೊಟ್ಟರೆ ಬ್ಯಾರಿಯೇ ಬೆಲ್ಲ ಮತ್ತೆ ಬೇರೆ ಜೀನಸು ಸಾಮಾನು ತಂದು ಕೊಡುಗು. ಅಷ್ಟು ನಂಬಿಕೆ ಬ್ಯಾರಿಯ ಹತ್ತರೆ ಎಲ್ಲೋರಿಂಗುದೇ.ಬ್ಯಾರಿ ಆರಿಂಗೂ ಮೋಸ ಮಾಡಿದ ಕತೆ ಆನು ಕೇಳಿದ್ದಿಲ್ಲೆ.ಆಸು ಪಾಸಿನ ಬ್ರಾಹ್ಮರೆಲ್ಲ ಬ್ಯಾರಿಯತ್ರೆ ಹೇಳಿ ಬೇಕಾದ್ದರ ತರುಸಿಗೊಂಡಿತ್ತಿದ್ದವು. ಅಡಕ್ಕೆ ತುಂಬ ಇದ್ದರೆ ಕೆಲವು ಜನ ಗಾಡಿಲ್ಲೇ ಹೋಪದೂ ಇದ್ದು. ಹೋದರೆ ಆ ವರುಷಕ್ಕಿಪ್ಪ ಉಳ್ಳಾಲ ಬೆಲ್ಲ ತಂದು ಬೆಶಿಲಿಂಗೆ ಒಣಗುಸಿ ಚೆಂಬಿನಳಗೆಲ್ಲಿ ತುಂಬುಸಿ ಮಡಗಿದರೆ ಜನಂಗೊಕ್ಕೆ ಸಮಧಾನ. ಆಸರಪ್ಪಗ ಉಳ್ಳಾಲ ಅಚ್ಚು ಒಂದು ತಿಂದು ಒಂದು ಚೆಂಬು ನೀರು ಕುಡುದರೆ ಮ್ಯಾಹ್ನದ ಊಟದ ವರೆಗೆ ತೊಂದರೆ ಇಲ್ಲೆ. ಹಸರು ಪಾಯಸಕ್ಕೆ ಉಳ್ಳಾಲ ಬೆಲ್ಲ ಹಾಕಿದರೇ ರುಚಿ. ಕೆಲವು ಜನ ಬ್ಯಾರಿ ಅಂಗುಡಿಂದಲೇ ತಪ್ಪೋರೂ ಇದ್ದವು.ಏನಾದರೂ ಅನುಪತ್ಯ ಇದ್ದರೆ ಬ್ಯಾರಿ ಹತ್ತರೆಸಾಮಾನಿನ ಪಟ್ಟಿ ಕೊಟ್ಟರೆ ಆತು. ತಾಂದು ಅಂಗುಡಿಲ್ಲಿ ಮಡಗ್ಗು ಮನೆಗೆ ಹೊತ್ತು ತಂದರಾತು. ಮನೆ ಮಾಡು ಮುಳಿದೇ ಹೆಚ್ಚಾಗಿ. ಅಲ್ಲದ್ದರೆ ತೋಟಲ್ಲಿ ಸೋಗೆ ಸಿಕ್ಕುತ್ತಲ್ಲದೋ? ಅಪರೂಪಕ್ಕೆ ಮಂಗಳೂರು ಹಂಚಿನ ಮಾಡುದೇ ಇದ್ದು. ಎರಡನೇ ಮಾವ ಮಾಡಿಂಗೆ ಹಂಚು ತರುಸಿ ಹಾಕುಸಿದ್ದ.
    ಎಂಗಳ ಮನೆ ಹತ್ತರಂದ ರೈಲಿಂಗೆ ಹೋಪಲೆ ಉಪ್ಪಳ ವರೆಗೆ ನಡದೇ ಹೋಯೆಕ್ಕು. ಉದೆಕಾಲಕ್ಕೆ ಬೆಳ್ಳಿ ಮೂಡುವಗ ಮನೆಂದ ಹೆರಟರೆ ಸ್ಟೇಶನಿಂಗೆತ್ತುವಗ ಸರಿ ಆವುತ್ತು. ಕಾಸರಗೋಡಿಂಗೆ ನಡದೇ ಹೋಯ್ಕೊಂಡಿತ್ತಿದ್ದವು. ಯಾವ ಹೊಳಗೂ ಸಂಕ ಇಲ್ಲೆ. ಕೆಲವು ಜನ ರೈಲು ಸಮಯ ತಪ್ಪುಸಿ ರೈಲ್ವೇ ಸಂಕಲ್ಲೇ ದಾಂಟಿಗೊಂಡಿತ್ತಿದ್ದವು. ಅಲ್ಲದ್ದರೆ ಓಡವ ಕಾಯೆಕ್ಕು. ಮಂಗಳೂರಿಂಗೆ ವರೆಗೆ ಗಾಡಿ ಹೋಗಡೊ. ಉಳ್ಳಾಲ ಹೊಳೆ ದಾಂಟೆಕ್ಕನ್ನೆ ಅಲ್ಲಿಂದ ಲಾಂಚಿಲ್ಲಿ ಹೋಯೆಕ್ಕಾಗಿತ್ತಡೊ.ಸೀದಾ ಹೋಯೆಕ್ಕಾರೆ ರೈಲಿಲ್ಲಿ ಹೋಯೆಕ್ಕಡೊ.
ಎಂಗಳ ಮನೆ ಹತ್ತರೆ ಐದನೇ ಕ್ಲಾಸು ವರೆಗೆ ಶಾಲೆ ಇತ್ತು. ಮತ್ತೆ ಶಾಲಗೆ ಹೋಯೆಕ್ಕಾರೆ ಪೈವಳಿಕಗೆ ಹೋಪಲಕ್ಕು. ಅಪ್ಪ ಎನ್ನ ಶುರುವಿಂಗೆ ಪೆರ್ಲ ಶಾಲೆ ಒಳ್ಳೆದು ಹೇಳಿ ಸೇರುಸಿದವು. ಆದರೆ ದಿನಕ್ಕೆ ಮೂರು ಮೈಲು ನಡದು ಹೋಯೆಕ್ಕು. ಕ್ಟವ ಮನೆಲ್ಲಿ ಹೇಳಿಗೊಂಡದಕ್ಕೆ ನಾಲ್ಕನೆ ಮಾವ ಪೈವಳಿಕೆಗೆ ಬರಲಿ. ಎನ್ನ ಮನೆಂದ ಹೋಪಲಕ್ಕು ಹೇಳಿದ್ದಕ್ಕೆ ಪೆರ್ಲಂದ ಬಿಡುಸಿ ಪೈವಳಿಕೆಲ್ಲಿ ಸೇರಿದೆ.ಅಂಬಗ ಎಂಟನೆ ಕ್ಲಾಸು ವರೆಗೆ ಮಾಂತ್ರ ಅಲ್ಲಿದ್ದದು.ಮತ್ತೆ ವಿಟ್ಳವೋ ಮಂಜೇಶ್ವರಕ್ಕಕ್ಕೋ ಹೋಗಿ ವಿದ್ಯಾಭ್ಯಾಸ ಮುಗಿಶಿಕ್ಕಿ ಮತ್ತೆ ಮಾಯಿಪ್ಪಾಡಿಲ್ಲ್ ಮಷ್ಟಕ್ಕಳ ಟ್ರೈನಿಂಗ್ ಮುಗಿಶಿದ್ದು. ಎನ್ನ ತ್ತಿ ಜೀವನದ ೨೮ ವರ್ಂಗಳೂ ಪೈವಳಿಕೆಯೇ ಆಗಿ ಹೋತು. ಹಾಂಗೆ ಹುಟ್ಟಿದೂರಿಲ್ಲೇ ಕೆಲಸ ಮಾಡುವ ಯೋಗ!
ಆದರೆ ಕಲ್ತ ಶಾಲೆಲ್ಲೇ ಕೆಲಸ ಮಾಡುವ ಹಾಂಗೆ ಆದ್ದು ಎನ್ನ ಪುಣ್ಯ!.
ಹಾಂಗೆ ಪೈವಳಿಕೆಲ್ಲಿ ಕಲಿವಲೆ ಬಪ್ಪಲಾದ್ದು ಎನ್ನ ನಾಲ್ಕನೆ ಮಾವನಪೆಂದ.ಮಾವಂದ್ಸ್ರು ಐದು ಜನ ಇದ್ದರೂ ಮನೆಂದ ಶಾಲಗೆ ಹೋಪಲಕ್ಕು ಹೇಳಿ ಅನುಕೂಲ ಮಾಡಿ ಕೊಟ್ಟದು ಆ ಮಾವ! ಅವನೂ ಅವನ ವಿದ್ಯಾಭ್ಯಾಸ ಅರಧಲ್ಲಿ ನಿಲ್ಲುಸೆಕ್ಕಾಗಿ ಬಂದದು ಅವನ ದುರ್ಭಾಗ್ಯ! ನೀರ್ಚಾಲು ಮಹಾಜನ ಕಾಲೇಜಿಲ್ಲಿ ವಿದ್ವಾನ್ ಕಲ್ತುಗೊಂಡಿಪ್ಪಗಳೇ ಅಜ್ಜಿ, ಅಜ್ಜ ಇಬ್ರೂ ತೀರಿ ಹೋದ್ದು. ವಿದ್ವಾನ್ ಕಯ್ಯಾರು ರೈಗೊ ಮಾವನ  ಜೆತೆಲ್ಲಿ ಕಲ್ತುಗೊಂಡಿತ್ತಿದ್ದವಡೊ.ಮುಂದೆ ಕಾಯರ್ಕಟ್ಟೆಲ್ಲಿ ಹೈಸ್ಕೂಲು ಅಪ್ಪಲುದೇಕುಂಡೇರಿಯೋರೊಟ್ಟಿಂಗೆ ಸೇರಿ ಸಾರ್ವಜನಿಕಲ್ಲಿಯೂ ಕೈಜೋಡುಸಿತ್ತಿದ್ದ.ಸಂಸ್ತಲ್ಲಿ ಯುಂಬ ಜ್ಞಾನ ಇದ್ದು. ಹಾಂಗೆ ಎಲ್ಲ ಫೀಲ್ಡಿಲ್ಲಿಯೂ ತಾನು ಗೊತಿದ್ದೋನು ಹೇಳುವದರತೋರುಸಿಗೊಂಡಿತ್ತಿದ್ದ. ಮಾವಂದ್ರ ಪೈಕಿ ತಂಗೆ ಹತ್ರೂ, ತಂಗೆ ಮಕ್ಕಳತ್ರೂ ಹೆಚ್ಚು ಕಾಳಜಿ ಆ ಮಾವಂಗಿತ್ತು. ಈಗ ಎಲ್ಲ ಮಾವಂದ್ರೂ ಇಲ್ಲೆ.ಎರಡು ಮಾವಂದ್ರ ಮಕ್ಕೊ ಅಲ್ಲೇ ಇದ್ದವು. ಬಾಕಿದ್ದೋರು ಬೇರೆ ಬೇರೆ  ಬೆಂಗಳೂರಿಲ್ಲಿಯೋ ಇದ್ದವು. ಮಾವಂದ್ರು ಅಲ್ಲಿ ಇದ್ಷ್ಟು ಸಮಯ ಅಜ್ಜನ ಮನೆ ನೆಂಪು, ಪರಿಸರದ ನೆಂಪು ಮರದ್ದಿಲ್ಲೆ.ಕೆಲಸ ಮಾಡುವಗಳೂ ಅಲ್ಲಿದ್ದೋರೆಲ್ಲ ಎನಗೆ ಸಹಕಾರ ಕೊಟ್ಟಿದವು.ಎನಗೆ ಕಲಿಶಿಫ಼್ದ ಮಾಷ್ಟ್ರಕ್ಕಳೇ ಎನ್ನ ಸಹೋದ್ಯೋಗಿಗಳೂ ಆಗಿತ್ತಿದ್ದವು. ಎಂಗಳುದೇ ಬಾಳಿಕೆಲ್ಲಿ ಇಲ್ಲೆ. ಅಂದ್ರಾಣ ಪ್ರಯಾಣದ ಒದ್ದಾಟ, ಕಲಿವಲೆ ಪಟ್ಟ ಕ್ಟ, ಮದ್ದಿಂಗೆ ಪಟ್ಟ ಒದ್ದಾಟ ಎಲ್ಲ ಈಗ ದೂರವಾಯಿದು. ಮನೆಂದ ಹೆರಟ ಕೂಡ್ಳೇ ಬಸ್, ಅವಾ ಸ್ವಂತ ವಾಹನ ಇದ್ದೋರು ಜಾಲಿಂದಲೇ ಕಾರು ಹತ್ತಿ ಬೇಕಾದಲ್ಲಿಗೆ ಹೋಪಲಾವ್ತು. ಕಾಲ ಬದಲಾದ ಹಾಂಗೆ  ಎಲ್ಲವೂ ಬದಲಾಗಿ, ಅಂದ್ರಾಣದ್ದು ಒಂದು ಕೆಟ್ಟ ಕನಸೋ ಹೇಳಿ ತೋರುತ್ತು.

Wednesday, February 13, 2013

ಮಾವಿನ ಕಾಯಿ ಉಪ್ಪಿನ ಕಾಯಿ



ಮಾವಿನ ಕಾಯಿ

ಡಿಸೆಂಬರ್ ಬರೆಕ್ಕಾರೇ ಹೆಮ್ಮಕ್ಕೊ ಕೇಳುತ್ತವು
ನಿಂಗಳ ಮರ ಹೂಗು ಹೋಯಿದೋ ಹೇಂಗೆ?
ಜನವರಿ ಬಂದರೆ ಕೇಳೆಡ ಅವರ ಗಡಿಬಿಡಿ
ಕಂಡೋರತ್ರೆಲ್ಲ ಕೇಳುಗು ಮೆಡಿ ಸಿಕ್ಕುಗೋ ಹೇಳಿ
ಒಂದು ಸೇರು ಮೆಡಿಯಾದರೂ ಸಿಕ್ಕಿರೆ ಅವಕ್ಕೆ ಖುಶಿ
ಪೇಟೆಗೆ ಹೋವುತ್ತರೆ ನೆಂಪು ಮಾಡುಗು ಸಂತೆಲ್ಲಿ ಕೇಳುಲೆ
ನಮ್ಮದೆ ಮರಲ್ಲಿದ್ದರೆ ಕೇಳೆಡ ಅವರ ಸಂಭ್ರಮ
ಆದರೆ ಕೊಯ್ಯೆಕ್ಕಾರೆ ಬೇಕು ಮರ ಹತ್ತುವ ಆಳುಗೊ
ಕಾಂಬಲೆ ಸಿಕ್ಕಿದ ಆಳುಗಳತ್ರೆಲ್ಲ ಕೇಳುಗು
ಮೆಡಿ ದೊಡ್ಡದಪ್ಪಂದ ಮದಲೆ ಬುಕ್ ಮಾಡುತ್ತವು
ಆಳುಗಳತ್ತರೆ    ಕೊಯ್ವಲೆಡಿಗೋ ಹೇಳಿ
ಕೊಯ್ದಾದ ಮೇಲೆ ಮೆಣಸು ಸಾಸಮೆ ತರೆಕು ಹೇಳಿ
ಗಿರ್ಗಾಣ ಕೊಡುತ್ತವು ಅಂಗ್ಡಿಗೆ ಹೋಪಗ
ಮೆಣಸು ಒಣಗುಸಿ ಹೊಡಿ ಮಾಡುಸೆಕ್ಕು
ಸಾಸಮೆ ಅರಿಶಿ ಒಣಗುಸಿ ಹೊಡಿ ಮಾಡೆಕ್ಕು
ಅವರ ಗೌಜಿಯೋ ಗೌಜಿ ಮನೆಯೋರತ್ರೆ
ಮಕ್ಕಳತ್ರೆ ಮಾತಾಡುಲೇ ಪುರುಸೊತ್ತಿಲ್ಲೆ,
ಆಚೆಮನೆ ಅಕ್ಕನತ್ತರೆ ಶುದ್ದಿ ಮಾತಾಡುವದು
ಅಕ್ಕಂಗೆ ಮೆಣಸು ತಂದದೋ ಹೊಡಿಯೇ ತಂದದೋ?
ಅಕ್ಕಂದ ಮದಲೆ ಉಪ್ಪಿನಕಾಯಿ ಹಾಕೆಕ್ಕು ಹೇಳಿ
ಸೊಕ್ಕು ಬೇರೆ ಈಚೆ ಮನೆ ಅಕ್ಕಂಗೆ
ಸಮಯಕ್ಕೆ ಆಳುಗೊ ಬಾರದ್ರೆ ಮತ್ತೆ ಗಡಿಬಿಡಿ
ಹೋಗಿ ದಿನಗೇಳದ್ದಕ್ಕೆ ಮತ್ತೆ ಸಿಡಿಮಿಡಿ
ನಮಗೆ ಮಾಂತ್ರ ಕೊಯ್ದಾಗದ್ದೆ ಮಾವಿನ ಮಿಡಿ
ನಿತ್ಯ ಸಿಕ್ಕುಗು ಬೈಗಳ ಮುಡಿ ಮುಡಿ
ನಾವೇ ಮರ ಹತ್ತಿ ಕೊಯ್ದರೆ ಸಿಕ್ಕುಗು ನಮಗೆ
ಅವರ ಹೊಗಳಿಕೆಯ ಮಾತು ಅಡಿಗಡಿ
ಕಾಯಿ ಬೆಳದರೆ ಮತ್ತೆ ಕೆತ್ತಿ ಉಪ್ಪಿನ ಕಾಯಿ
ಹಸಿ ಕೆತ್ತೆ  ಬೇರೆ ಬೇಯಿಸಿದ ಕೆತ್ತೆ ಬೇರೆ,
ಇಡಿಕಾಯಿಯೂ ಇದ್ದು, ತಿಂಬಲೆ ಕೊಶಿ ಅವುತ್ತು,
ಕೆತ್ತೆ ತಿಂದು ನೀರು ಕುಡುದರೆ  ಹೊಟ್ಟೆ ತುಂಬುಗು,
ಕೆಪ್ಪಟೆ ಕೆತ್ತೆ ಎರಡು ತುಂಡು ಮಾಡೆಕ್ಕು,
ಕರೆ ಕೆತ್ತೆ ಹಾಂಗೇ ಇದ್ದರೆ ಸಾಕು
ಗೊರಟು ಮಾಂತ್ರ ಆರಿಂಗು ಬೇಡ
ಕೋಗಿಲೆ ತಿಂಬಲೆ ತುಂಬ ಕೊಶಿ
ಮಿಡಿ ತಿಂದರು ಅಕ್ಕು, ಮಜ್ಜಿಗೆ ಕೂಡುಸಿ ಉಂಡರೆ
ಬೇರೆ ಬೆಂದಿ ಗಿಂದಿ ಒಂದುದೆ ಬೇಡ,ಅದಕ್ಕೆ ಹೆಮ್ಮಕ್ಕೊ
ಊಟಕ್ಕಿಲ್ಲದ್ದ ಉಪ್ಪಿಕಾಯಿ ಹೇಳುತ್ತವು
ಹೊತ್ತಿಂಗೆ ಬಂದರೆ ಊಟ ಯಾವಾಗಳೊ ಬಂದರೆ
ಎಂತಗೆ ಊಟ ಕೊಡೆಕ್ಕು?ಅಪ್ಪೆ ಮಿಡಿ ಈಗ
ಸಿಕ್ಕುವದೆ ಕಷ್ಟ ಆದರೆ ಅದರ ರುಚಿ ಅದಕ್ಕೇ ಸರಿ
ಹಣ್ಣಿನ ರಸಾಯನ ಗ್ರೇಶುವಗ ಜೊಲ್ಲು ಸುರಿ
ಕಾಟು ಹಣ್ಣಿನ ಸಾಸಮೆ ಇದ್ದರೆ ಉಂಬಗ ಸುರಿ
ಹಣ್ಣಿ ಕಾಲ ಮುಗುದರೆ ತಿಂಬಲಕ್ಕು ಮಾಂಬ್ಳ
ಅಂತು ಮಾವಿನ ಮರಂದ ಸಂತೋಷದ ಚೊರಿ


Thursday, February 7, 2013

ಒಂದು ಪ್ರಾಸಂಗಿಕ ಅನುಭವ



MAzÀÄ ¥Áæ¸ÀAVPÀ C£ÀĨsÀªÀ
JAUÉÆ FUÀ ªÀµÀðPÉÆÌAzÀÄ ¸Àwð CªÉÄÃjPÀPÉÌ §gÉPÁÌvÀÄ. Væãï PÁqïð PÉÆlÖ ªÉÄÃ¯É JAUÉÆ ªÀµÀð°è DgÀÄ wAUÀ¼ÁzÀgÀÄ EgÀÄvÉÆÛà ºÉý £ÉÆÃqÀÄvÀÛªÀqÉÆ.¤®èzÀÝgÉ PÉÆlÖ ºÀ¸ÀÄgÀÄ PÁqïð  PÉãÀì¯ï ªÀiÁqÀÄvÀÛªÀqÉÆ. ºÁAUÉ ªÀÄ£Éß ºÉgÀqÀĪÀzÀPÉÌ ªÀÄzÀ¯É ¸ÉƸÉ0iÀÄ C¥Àà£À ªÀÄ£É0iÉÆÃgÀÄ, MAzÀj E°èUÉ §AzÀÄ ºÉÆÃV ºÉý ªÀÄzÀ¯Éà ºÉýwÛzÀݪÀÅ. F ¸Àwð ªÀÄzÁ®Ä ¸ÀtÚ ªÀÄUÀ£À ªÀÄ£ÉUÉ ºÉÆÃ¥ÀzÁVvÀÄÛ.«ªÀiÁ£ÀzÀ nPÉÃmï ªÀÄzÀ¯Éà ªÀÄPÉÆÌ PÀ¼ÀĹwÛzÀݪÀÅ. PÀ¼ÀĸÀĪÀzÉAvÀgÀ. E ªÉÄÊ¯ï ªÀiÁrzÀÝgÀ C½0iÀÄ qË£ï ¯ÉÆÃqï ªÀiÁr PÉÆnÖwÛzÀÝ. ºÉgÀqÀÄ¯É MAzÉgÀqÀÄ ¢£À ªÀÄzÀ¯É CeÉðAmï ºÉÆÃV §¥ÀàzÀÄ ºÉý ºÉgÀmÉ0iÉÆ.CªÀgÀ ªÀÄ£ÉUÉ ºÉÆÃ¥À¯É EgÀļÀÄ 8 UÀAmÉUÉ PÀqÉ0iÀÄ næ¥ï §¹ìAzÀÄ.CªÀgÀ ªÀÄ£É ºÀvÀÛgÉ ºÁ¯ïÖ DV ªÀÄgÀ¢£À GzÉPÁ®PÉÌ CzÉà §¹ìAUÉ ©qÉPÀÄÌ ¸ÉƸÉ0iÀÄ CtÚ£À ºÀvÀÛgÉ ºÉýwÛzÉÝ0iÉÆ.DzÀgÉ §¸ï ºÉgÀqÀĪÀUÀ¼Éà JAlƪÀgÉ DVvÀÄÛ.
        ºÉgÀqÀÄ®¥ÀàzÀ §¸ï vÀÄA§ d£À. PÀAqÀPÀÖgï nPÉmï PÉÆlÄÖUÉÆAqÀÄ »AzÀAzÀ¯É ªÀÄÄAzÉ ªÀÄÄAzÉ §gÀÄvÁÛ EvÀÄÛ.DzÀgÉ §¸ï  vÀÄA©zÀ d£ÀAUÉÆ zÀĪÁð¸À£É0iÀÄ£ÀÆß vÀÄA©¹wÛzÀݪÀÅ. PÀAqÀPÀÖgÀAUÉ CªÉ®è PÁ0iÀÄA VgÁQUÉÆ. CªÀÅ J¯Éè®è E½ªÀ°zÀÄÝ ºÉüÀĪÀzÀÄ UÉÆAwvÀÄÛ ºÉý PÁtÄvÀÄÛ.CªÀgÀvÀæAzÀ M¨ÉÆâ§â£À ªÀiÁvÁqÀĹ CªÀjAzÀ ¥ÉÊ¸É vÉPÉÆÌAqÀÄ ªÀÄÄAzÉ §¥Àà¯É ¨ÉÃgÉƧâAUÁzÀgÉ ¸ÁPÀÄ ¸ÁPÁªÀÅwÛvÀÄÛ. A®ègÉ PÉÆr ºÉýzÀgÉ £ÉÆÃmï PÉÆlÄÖ a®ègÉ E¯Éè ºÉüÀÄUÀÄ. DzÀgÉ ªÀiÁvÀÄ PÀvÉ PÉýzÀgÉ CªÀÅ M¨ÉÆâ§â£ÀÆ ¥ÀAZÁ¬ÄvÀ¸ÀÛgÉÃ.PÀÄqÀÄzÀ CªÀÄ°AzÀ £Á®UÉ vÉZÀðzÉÝ ºÉüÀĪÀzÀÄ «gÀ¼ÀªÁVwۢݯÉè.M§â Kw ºÉýzÀgÉ E£ÉÆߧ⠥ÉæÃw ºÉüÀÄUÀÄ. vÁ£ÀÄ ¸Àj0iÀiÁV0iÉÄà ªÀiÁvÁqÀÄvÉÛ ºÉüÀĪÀzÀÄ CªÀgÀ ªÀiÁw£À ZÀºÀgÉ°è UÉÆAvÁVUÉÆArvÀÄÛ. DzÀgÉ §¸ï vÀÄA§ ªÀiÁvÀÄUÀ¼ÉÃ.M§â J£Àß ºÀvÀÛgÉ EzÉÆÝãÀÄ ºÀvÀÄÛ gÀÄ¥Á¬Ä £ÉÆÃlÄ PÉÆlÖ. 7gÀÄ¥Á¬Ä D0iÉÄPÁÌzÀÄÝ .JgÀqÀÄ gÀÄ¥Á¬Ä PÉÆlÖgÉ LzÀÄ gÀÄ¥Á¬Ä PÉÆqÀÄvÉÛ ºÉý PÀAqÀPÀÖgï ºÉýzÀgÉ, CªÀįÉÃjzÀ ªÀÄ£ÀĵÀå JgÀqÀÄ gÀÄ¥Á¬Ä ¥ÁªÀ°0iÀÄ DZÀ PÉÊAzÀ FZÀ PÉÊUÉ ¥ÀUÀjUÉÆAqÀÄ  ºÀÄqÀÄQÌUÉÆArwÛzÀÝ. CªÀ£À PÀtÂÚAUÉ CzÀÄ PÀAr¢¯Éè. ªÀÄvÉÛ PÀAqÀPÀÖgÀ£Éà CªÀ£À PÉÊAzÀ vÉPÉÆÌAqÀ. ¸ÀªÀĸÉå ¥ÀjºÁgÀ DvÀÄ. CªÀÅ J¯Éè°è E½0iÉÄPÁÌzÀÄÝ ºÉüÀĪÀzÀÄ PÀAqÀPÀÖgÀAUÉ UÉÆAwzÀÝ PÁgÀt C®è°è ¹Ãn H¢ E¼ÀIJUÉÆArwÛzÀÝ.
J£Àß »AzÁt ¹Ãn°è PÀÆzÀªÀ §¸ï ºÉgÀqÀĪÀUÀ¼Éà ±ÀÄgÀÄ ªÀiÁrzÀÝ ¥ÀAZÁ0iÀÄwUÉ ¸ÀÄ¢Ý PÀAqÀPÀÖgï «¸ïè ºÁQ E¼ÀıÀĪÀ ªÀgÉUÀÆ ªÀÄÄUÀĢݯÉè. ºÉýzÀgÀ£Éßà ªÀÄvÉÛ ªÀÄvÉÛ ºÉüÀĪÀzÀÄ.PÉý ¨ÉÆqÀÄvÀÄÛ.CAvÀÆ 9 UÀAmÉUÉ PÀqÉ0iÀÄ ¹Ö÷à°è E½ªÀUÀ C½0iÀÄ PÁj£ÀvÉæ PÁzÀÄUÉÆArwÛzÀÝ. ±ÀÄ¢Ý ºÉüÀĪÀUÀ EzÀÄ PÀqÉ0iÀiÁt næ¥ï PÀÄqÀÄPÀjAUÉ ªÀiÁAvÀæ E¥ÀàzÀÄ. ºÉaÑ£ÉÆÃªÉ®è ªÀÄzÀ¯Éà §A¢gÀÄvÀÛªÀÅ. J°è0iÀiÁzÀgÀÆ vÉÆÃl°è PÉ®¸À ªÀiÁrUÉÆÃArzÉÆÝÃgÀÄ,PÉ®¸À ©nÖQÌ E°èAzÀ G¦à£ÀAUÀrUÉ ºÉÆÃ¥À PÀqÉà næ¦àAUÉ ºÉÆÃV ºÉÆmÉÖ vÀÄA§ PÀÄqÀÄ¢QÌ PÉÊ°zÀÝ PÁ¸ÀÄ ªÀÄÄUÀÄzÀ ªÉÄÃ¯É »ÃAUÉ §vÀÛªÀÅ.§¹ìAUÉ PÉÆqÀÄ®Ä ¥ÉÊ¸É E®èzÀÝ¥Àà PÀæªÀĪÀÇ EzÀÄÝ. DgÁzÀgÀÆ UÀÄvÀðzÉÆÃgÀÄ CPÀ¸Áävï §¹ì°èzÀÝgÉ CªÀgÀ Q¸ÉUÉ SÉÆÃvÁ!.0iÀiÁªÀ gÁµÀÖç £Á0iÀÄPÀgÀÆ »ÃAVzÉÆÝÃgÀ GzÁÞgÀPÀÆÌ E¯Éè. ¥À0iÀiÁð0iÀĪÁV EªÀgÀ ZÉÆ°è vÉUÀªÉÇÃgÀ §UÉÎ0iÀÄÆ 0iÀiÁªÀ ¥ÉÃ¥Àgï, n «Ã PÀªÉÄAmïì E¯Éè. ºÉüÀĪÀzÀÄ ±ÀgÁ§Ä RgÁ§Ä, ªÀÄzÀå ¥Á£À ¤µÉÃzsÀ J®è vÉÆÃjPÉUÉ. ªÀÄqɸÁߣÀ ±ÉÆõÀuÉ ºÉüÀĪÉÇÃjAUÉ ¨ÉªÀgÀÄ ©aÑ zÀÄqÀÄzÉÆÃgÀ ªÀÄ£É ªÀÄPÉÆÌ G¥ÀªÁ¸À ©Ã¼ÀĪÀzÀÄ, ¸Á®zÀ ¸ÀĽUÉ ©Ã¼ÀĪÀzÀÄ ±ÉÆõÀuÉ ºÉý PÁtzÀÝ ºÁAUÉ zÉêÀgÉà ¥ÀgÀzÉ ºÁQzÀÝ£ÉÆÃ?

ಅಮೇರಿಕದ ಅನುಭವ

 
                        ಅಮೇರಿಕದ ಅನುಭವ
ಅಮೇರಿಕಕ್ಕೆ ಇದಕ್ಕೆ ಮದಲು ಒಂದೆರಡು ಸರ್ತಿ ಬಂದಿದ್ದರೂ ಈ ಸರ್ತಿ ಮಾಂತ್ರ ಹೆಚ್ಚು ಸಮಯ ಹೇಳಿರೆ ಒಂದು ವರ್ಷ ಒಂದು ತಿಂಗಳು ನಿಲ್ಲೆಕ್ಕಾಗಿ ಬಂತು. ಊರಿಂಗೆ ಹೋಪಲೆ ಆರೇ ತಿಂಗಳಿಲ್ಲಿ ಅವಕಾಶ ಇತ್ತಿದ್ದರೂ, ಎಂಗಳ ವಿಧಿಯೋ ಅಥವಾ ಭಾಗ್ಯವೋ ಹೇಳ್ಲೆಡಿಯ ಹೆಚ್ಚು ಸಮಯ ನಿಂದೆಯೊ. ಬೇಗ ಹೋಗಿ ಊರಿಲ್ಲಿಯೂ ಹೋಗಿಯೇ ಆಯೆಕ್ಕಾದ್ದು ಎಂತದೂ ಇತ್ತಿಲ್ಲೆ.ಪರಿಸ್ಥಿತಿ ಎಂಗಳ ನಿಂಬ ಹಾಂಗೆ ಮಾಡಿತ್ತು. ಒಂದು ದೃಷ್ಟಿಂದ ನೋಡಿರೆಹೊಸ ಅನುಭವವಾದರೆ, ಇನ್ನೊಂದು ದೃಷ್ಟಿಲ್ಲಿ ಮಕ್ಕಳ  ಅಪೇಕ್ಷೆಯೂ, ಎಂಗೊ ಇಲ್ಲಿ ಅವರೊಟ್ಟಿಂಗೆ ಇರೆಕ್ಕು ಹೇಳುವದಾಗಿತ್ತು. ಹಾಂಗೆ ದೀರ್ಘಕಾಲ ಇಲ್ಲಿದ್ದರೆ ಹೇಂಗೆ ಹೇಳುವ ಒಂದು ಪರೀಕ್ಷೆ ಹೇಳಿಯೂ ಗ್ರೇಶುಲಕ್ಕು. ಇದೂ ಒಂದು ಯೋಗ ಹೇಳುಲೂ ಅಕ್ಕು. ಆದರೆ ಅದರೊಟ್ಟಿಂಗೆ ಒಂದನೆಯದಾಗಿ, ಅವಕ್ಕೂ ಹೆದರಿಕೆ ಇದ್ದದು ಆರೋಗ್ಯ ಕೆಟ್ಟು ಹೋದರೆ-- ಹೇಳಿ ಇತ್ತು. ಆದರೆ ಆರ ಪುಣ್ಯವೋ ಎಂತದೋ,ಇರುಳು ಒರಗುಲೆ ಹೊರತು ಹಾಗಿಗೆ ಹಿಡಿಯೆಕ್ಕಾಗಿ ಬಯಿಂದಿಲ್ಲೆ ಹೇಳುವದು ಹೆಮ್ಮೆಯ ವಿಷಯ! ಆರಿಂಗೂ ಭಾರವಾಗದ್ದೆ ಈ ಜೀವ ಹೊರಟು ಹೋದರೆ ಬೇರೆ ಮಾತು. ಅಸೌಖ್ಯ ಬಂದರೆ ಮಾಂತ್ರ ಮಕ್ಕೊಗೆ ದೊಡ್ಡ ಹೊರೆಯೇ ಆವುತ್ತೀತು. ಇಲ್ಯಾಣ ಆಸ್ಪತ್ರೆ ಖರ್ಚು ಡಾಲರ್ ಕೆಕ್ಕಲ್ಲಿ ಸಾವಿರಗಟ್ಟಲೆಂದ ಲಕ್ಷದ ವರೆಗೆ ಹೋವುತ್ತೀತು. ಹಾಂಗೆಂತದೂ ತೊಂದರೆ ಆಗದ್ದದು ಸಂತೋಷದ ವಿಷಯ. ಊರು ಬಿಟ್ಟಿಕ್ಕಿ ಹೆಚ್ಚು ಸಮಯ ಇಲ್ಲಿದ್ದರೂ ಊರಿನ, ನಂಟ್ರ ನೆಂಪಾವ್ತಿತಷ್ಟೆ ಹೊರತು, ಇಲ್ಲಿದ್ದ ಊರಿಂದ ಬಂದು ಕೆಲಸ ಮಾಡ್ಯೊಂಡಿದ್ದ ಜನಂಗಳ ಒಟ್ಟಿಂಗೆ ಇದ್ದದು ಈಗ ಅವರ ಬಿಟ್ಟು ಹೋಪಲೇ ಮನಸ್ಸಾವುತ್ತಿಲ್ಲೆ. ಆದರೆ ಇಲ್ಲಿಯ ಹವೆ ವಿದೇಶಂದ ಬಂದೋರಿಂಗೆ ಕಷ್ಟ ಅಕ್ಕೋ ಹೇಳಿ ಗ್ರೇಶಿತ್ತಿದ್ದೆಯೊ. ಈ ವರ್ಷ ಮಾಂತ್ರ ಎಂಗಳ ಪುಣ್ಯ ಹೇಳಿಯೆ ಹೇಳೆಕ್ಕಷ್ಟೆ ಇಡೀ ವರ್ಷಲ್ಲಿ ಒಂದು ದಿನ ಅದುದೇ ಬರೇ ಏಳೆಂಟು ಇಂಚಿನಷ್ಟು ಹಿಮ ಬಿದ್ದಿತ್ತು. ಒಂದರಿ ಎರಡು ದಿನ ಕರೆಂಟ್ ಇಲ್ಲದ್ದೆ ಆದ್ದು ಬಿಟ್ಟರೆ ರಜ ಚಳಿ ಮಾಂತ್ರ ಹೆಚ್ಚಿತ್ತು. ಮತ್ತೆ ಮನೆಯೊಳದಿಕ್ಕೇ ಇದ್ದ ಕಾರಣ ಹೆಚ್ಚು ಕಷ್ಟ ಆಯಿದಿಲ್ಲೆ. ಜೆರ್ಕಿನ್ ಸ್ವೆಟ್ಟರ್ ಹಾಯ್ಕೊಂಡರೆ ಕಾರಿಲ್ಲಿ ಕೂದೊಂಡು ಹೆರ ಹೋಪದು. ಅಲ್ಲಿ ಅಂಗ್ಡಿಯೊಳದಿಕ್ಕೆ ಚಳಿಯೇ ಗೊಂತಾಗ್ಯೊಂಡು ಇತ್ತಿಲ್ಲೆ. ಎಲ್ಲೋರ ಮನೆಯೊಳದಿಕ್ಕುದೆ ಎ ಸಿ ಹಾಕ್ಯೊಂಡರೆ  ಬೆಚ್ಚಂಗೆ ಮನುಗಿ ಒರಗುಲೆ ತೊಂದರೆ ಇತ್ತಿಲ್ಲೆ. ಕರೆಂಟ್ ಇಲ್ಲದ್ದ ಎರಡು ದಿನ ಬಿಟ್ಟರೆ ಒರಕ್ಕಿಂಗೆ ತೊಂದರೆ ಆಯಿದಿಲ್ಲೆ. ಮನುಷ್ಯಂಗೆ ಮುಖ್ಯವಾಗಿ ,ತಿಂಬಲೆ, ಒರಗುಲೆ, ತಿಂದರ ಹೆರ ಹಾಕುಲೆ ಎಡಿಗಾದರೆ ಅವನ ಆರೋಗ್ಯ ಸರಿಯಿದ್ದು ಹೇಳಿ ಲೆಕ್ಕ ಅಲ್ಲದೋ? ಮತ್ತೆ ಕೆಲಸದ ದಿನಂಗಳ ಬಿಟ್ಟು ಬೇರೆ ರಜಾ ದಿನಂಗಳಲ್ಲಿ ಮೋಲ್ ಗೊಕ್ಕೋ ತರಕಾರಿ ತಪ್ಪಲೋ ಹೀಂಗೆ ಹೆರ ಕರಕ್ಕೊಂಡು ಹೋಯ್ಕೊಂಡಿತ್ತಿದ್ದವು. ವಾರದ ರಜೆ ದಿನಂಗಳಲ್ಲಿ ಅವರ ಗೆಳೆಯರ ಮನಗೊಕ್ಕೆ, ಅಥವಾ ಕೂಟಂಗೊಕ್ಕೆ, ಮತ್ತೆ ಕೆಲವು ದೇವಸ್ಥಾನಂಗೊಕ್ಕೆ ಹೀಂಗೆ ಕರಕ್ಕೊಂಡು ಹೋಗಿದ್ದರಿಂದ ವಾರಕ್ಕೊಂದರಿ ಅಸಕ್ಕ ಬಿರುಕ್ಕೊಂಡಿತ್ತು.
    ಇಲ್ಲಿಗೆ ಕೆಲಸಕ್ಕಾಗಿ ಬಂದ ಭಾರತೀಯರೋ, ಕನ್ನಡಿಗರೋ, ಮತ್ತೆ ಬ್ರಾಹ್ಮಣರ ಒಂದು ಪಂಗಡವದ ಹವ್ಯಕರೋ ಸೇರಿ ಇಲ್ಲಿ ಒಂದೊಂದು ಕೂಟಂಗಳ ಮಾಡ್ಯೊಂಡಿದ್ದವು. ಸಂಘಂಗಳ ಕಟ್ಯೊಂಡು ಹಬ್ಬ ಹರಿದಿನಂಗಳಲ್ಲಿ ಒಟ್ಟು ಸೇರಿ ಒಟ್ಟುಗೂಡಿ ದೀಪಾವಳಿ, ಚೌತಿ, ಅಥವಾ ಸಂಘಂಗಳ ವಾರ್ಷಿಕೋತ್ಸವ ಹೇಳಿಯೋ, ಪಿಕ್ನಿಕ್ ಹೇಳಿಯೋ ಸೇರಿ ಜೀವನ ಸುಖವಾಗಿ ಅನುಭವಿಸಿಗೊಂಬದರಿಂದ ಅವರ ಮಕ್ಕೊಗೂ ನಮ್ಮ ಧಾರ್ಮಿಕ ಪರಂಪರೆಯ ಬಗ್ಗೆ ಹೇಳ್ಯೋಂಡಿದ್ದವು.ಎಂಗೊ ಇಲ್ಲಿ ಇದ್ದನ್ನಾರ ಅಂಕ್ಲ್ ಅಂಕ್ಲ್ ಹೇಳ್ಯೊಂಡು ಅವು ಎಂಗಳ ಗೌರವಿಸುವಗ ಕೊಶಿ ಆಗ್ಯೊಂಡಿತ್ತು. ಮಕ್ಕಳೂ ಹೀಂಗೆ ಒಟ್ಟು ಸೇರುವಗ ಎಲ್ಲಾ ಮಕ್ಕಳೂ ಸಂತೋಷಲ್ಲಿ ಓಡಿ ಆಡಿ ಕೊಶಿ ಪಡುತ್ತವು. ಇಲ್ಲಿಯಾಣ ಜನಂಗಳೂ, ನಮ್ಮೂರಿಂದ ಜನಂಗಳೂ ಅವರ ಮಕ್ಕಳ ನೋಡಿಗೊಂಬ ಕ್ರಮ ವಿಶಿಷ್ಟವಾದ್ದು. ವಾರಕ್ಕೊಂದರಿ ಅಂಗ್ಡಿಗೊಕ್ಕೆ ಬೇಕಾದ ಮನೆ ಸಾಮಾನು ತಪ್ಪಲೆ ಹೋವುತ್ತವು. ಒಟ್ಟಿಂಗೇ ಮಕ್ಕಳನ್ನೂ ಕರಕ್ಕೊಂಡು ಹೋಯೆಕ್ಕಾವುತ್ತು. ಕೆಲಸಕ್ಕೆ ಹೋಪಗ ಮಕ್ಕಳ ನೋಡಿಗೊಂಬಲೆ,ಡೇ ಕೇರ್ ಮಾಡುವ ಕೆಲವು ಮನೆಗಳೂ ಶಿಶು ವಿಹಾರಂಗಳು ಇರುತ್ತು. ಉದಿಯಪ್ಪಗ ಅಲ್ಲಿ ಬಿಟ್ಟಿಕ್ಕಿ ಹೋದರೆ ಹೊತ್ತೋಪಗ ಕೆಲಸ ಬಿಟ್ಟಿಕ್ಕಿ ಬಪ್ಪಗ ಅವರ ಮನೆಗೆ ಕರಕ್ಕೊಂಡು ಬಪ್ಪದು. ಹಾಂಗೆ ಮಕ್ಕೊಗೆ ಇರುಳು  ಮಾಂತ್ರ ಅಬ್ಬೆ ಅಪ್ಪನ ನೋಡುಲೆ ಸಿಕ್ಕುವದು. ನಮ್ಮೂರಿಂದ ಬಂದೋವೆಲ್ಲ ಇಂಡಿಯನ ಸ್ಟೋರ್ ಗಳಿಂದ ಬೇಕಾದ ಅಕ್ಕಿ,ಜೀನಸು,ತರಕಾರಿ ಕೂಡ ತತ್ತವು. ಬರೇ ತರಕಾರಿ ಹೂ,ಹಣ್ಣಿನ ಅಂಗ್ಡಿಗಳೂ ಇರುತ್ತು. ಊಟ ತಿಂಡಿಗೆ ಬೇಕಾದ ಸಾಮಾನು ತೆಗವಗ ಒಟ್ಟಿಂಗೆ ಬಂದ ಮಕ್ಕೊ ಕೇಳಿದ್ದೆಲ್ಲ ಕೊಡದ್ದರೆ, ಗಲಾಟೆ ಮಾಡುತ್ತವು. ಅವಕ್ಕೆ ಕಂಡದೆಲ್ಲ ಬೇಕಾವುತ್ತು. ವ್ಯಾಪಾರಕ್ಕಾಗಿ ಅಂಗ್ಡಿಯೋರು ಮಕ್ಕಳ ಮಂಕಾಡುಸುವ ಸಾಮಾನು ತಂದು ಮಡುಗುತ್ತವು. ಕೇಂಡಿ,ಚೋಕಲೇಟ್,ಜ್ಯೂಸ್,ಹಣ್ಣುಗಳ ಕಾಂಬಗ ಅವಕ್ಕೆ ಆಶೆ ಆವುತ್ತು. ಬೆಲೆ ಕಮ್ಮಿ ಆವುತ್ತು ಹೆಚ್ಚು ತೆಕ್ಕೊಂಡರೆ ಹೇಳಿ ತೆಕ್ಕೊಂಡರೆ ಮನೆಗೆತ್ತಿದ ಮೇಲೆ ಅವಕ್ಕೆ ಅದು ಬೇಕಾವಿತ್ತಿಲ್ಲೆ. ಆರೂ ತಿನ್ನದ್ದೆ ಇಡುಕ್ಕಿದರೂ ಅಕ್ಕು. ಒಂದರಿ ಅವರ ಹಟವೇ ಗೆಲ್ಲುವದು.ಒಂದರಿ ಎನ್ನ ಪುಳ್ಳಿ ಒಬ್ಬ, ಅಜ್ಜಿ ತರೆಕ್ಕು ಹೇಳಿದ ವಿಂಡ್ ಬೆಲ್ಲ್  ಅಂಗ್ಡಿಲ್ಲಿ ಕಂಡು "ಅದರ ತೆಗೆಯೆಕ್ಕು ಅಜ್ಜಿ ಬೇಕು ಹೇಳಿದ್ದು. ತೆಗವೊ" ಹೇಳಿ ಹಟವೋ ಹಟ. ಬೆಲೆ ಹೆಚ್ಚಾತು ಬೇಡ ಮಗ ಹೇಳಿದರೆ ಒಪ್ಪಿದ ಇಲ್ಲೆ. ಒಂದರಿ ಅವನ ಬೇರೆ ಅಂಗ್ಡಿಂದ ತೆಗವೊ ಹೇಳಿ ಕರಕ್ಕೊಂಡು ಹೋದರೆ ಆಚ ಅಂಗ್ಡಿಲ್ಲಿ ಒಂದು ಡಾಲರ್ ಬೆಲೆ ಹೆಚ್ಚು! ಸರಿ ಮದಲು ನೋಡಿದ್ದಕ್ಕೆ ಒಂದು ಡಾಲರ್ ಕಡಮ್ಮೆ ಇದ್ದು, ಅದರನ್ನೇ ತೆಗವ ಹೇಳಿ ಮತ್ತೆ ಅದೇ ಆಂಗ್ಡಿಗೇ ಹೋತು. ಒಂದರಿ ಮಗಂಗೆ ಸಮಾಧಾನ ಅಪ್ಪಲೆ ತೆಗದೂ ಆತು. ಅಮೇರಿಕದ ಒಂದು ವಿಶಿಷ್ಟ ಕರಮ. ನಮ್ಮ ಭಾರತಲ್ಲಿ ಹಾಂಗಿಲ್ಲೆ. ಒಂದರಿ ತೆಗದರೆ ಮತ್ತೆ ಹಿಂದೆ ತೆಕ್ಕೊಂಬ ವ್ಯವಸ್ಥೆ ಇಲ್ಲೆ. ಆದರೆ ಇಲ್ಲಿ ಮರದಿನವೇ ಮಗನ ಒಪ್ಪುಸಿ ಅಂಗ್ಡಿಗೆ ಕೊಂಡೋಗಿ  " ಇದು ಎನಗೆ ಬೇಡ ಆನು ಹಿಂದೆ ಕೊಡುತ್ತೆ " ಹೇಳಿದ್ದಕ್ಕೆ ಒಪ್ಪಿದವು. ಪೈಸೆ ಹಿಂದೆ ಕೊಟ್ಟವು. ಯಾವ ಸಾಮಾನೂ ಅಷ್ಟೆ ಒಂದು ವಾರವೋ, ಒಂದು ತಿಂಗಳಾದರೂ ವಾಪಾಸು ತೆಕ್ಕೊಳುತ್ತವು.
                    ಪ್ರಿ ಕೆ ಜಿ ಮತ್ತೆ  ಕೆ ಜಿ  ಕ್ಲಾಸ್ ಕಳುದರೆ ಮಕ್ಕಳ ಒಂದನೇ ಕ್ಲಾಸಿಂಗೆ ಸೇರುಸುತ್ತವು.ಕಿಂಡರ್ ಗಾರ್ಟನ್, ಮೊಂಟೆಸೋರಿ ಶಾಲಗೊ ಇರುತ್ತು. ಶಾಲಗೆ ಮಕ್ಕಳ ಕರಕ್ಕೊಂಡು ಹೋಪಲೆ ಕಹ್ಟ ಇಲ್ಲೆ ಶಾಲ ಬಸ್ಸುಗೊ ಮನೆ ಬಾಗಿಲಿಂಗೇ ತಂದು ಬಿಡುತ್ತವು. ಆದರೆ ಶಾಲೆ ಬಸ್ಸಿಂಗೆ ಹತ್ತುಸಲು ಇಳಿಶಿಗೊಂಬಲು ಮನೆಯೋರು ಇರೆಕ್ಕಾವುತ್ತು. ಮತ್ತೆ ಬಸ್ಸಿನೋರ ಜವಾಬ್ದಾರಿ. ಶಾಲಗೂ ರಕ್ಷಕರ ಬಪ್ಪಲೆ ಹೇಳುವಗ ಹೋಯೆಕ್ಕಾವುತ್ತು.    ನಾಲ್ಕು ವರ್ಷ ಪ್ರೈಮರಿ ಶಾಲೆ ಮುಗಿಶಿದರೆ ಮತ್ತೆ ಪ್ರೌಢ ಶಾಲೆ. ಯಾವ ಕೋರ್ಸಿಂಗೆ ಹೋಪದು ಹೇಳುವದು ಈಗಳೇ ಶುರುವಾವುತ್ತು. ಮತ್ತೆ ಡಿಗ್ರೀ ಕ್ಲಾಸ್. ನಾಲ್ಕು ವರ್ಷ. ಅದು ಮುಗುದರೆ ಮತ್ತೆ ವಿವಿಧ ಬ್ರೇಂಚ್ ಗೊಕ್ಕೆ ಹೋಪಲಕ್ಕು. ಮೆಡಿಕಲ್ ಎಂಜಿನೀಯರಿಂಗ್ ಹೀಂಗೆಲ್ಲ.  ಹತ್ತನೇ ಕ್ಲಾಸ್ ಮುಗಿವಲ್ಲಿ ವರೆಗೆ ನಮಗೆ ಹೆಚ್ಚಿನ ಖರ್ಚಿಲ್ಲೆ. ಮತ್ತೆ ನಾಲ್ಕು ವರ್ಷ  ಖರ್ಚು ತುಂಬ ಆವುತ್ತು. ಕಲಿವಲೆ ಎಜುಕೇಶನಲ್ ಸಾಲವೂ ಸಿಕ್ಕುತ್ತು. ಕೆಲಸ ಸಿಕ್ಕಿದ ಮೇಲೆ ಕಂತಿಲ್ಲಿ ಕಟ್ತಿದರಾತು.ಅದಕ್ಕೆ ಹೆಚ್ಚಿನೋವುದೆ ಸಾಲವನ್ನೇ ತೆಕ್ಕೊಳ್ಳುತ್ತವು. ಡಾಕ್ಟ್ರಕ್ಕೊಗೆ ಒಳ್ಳೆ ಆದಾಯ. ಯಾವ ಉದ್ಯೋಗಕ್ಕೆ ಹೋದರೂ ಸಿಕ್ಕಿದ ಸಂಬಳಲ್ಲಿ ತೆರಿಗೆ ತುಂಬ ಕೊಡೆಕ್ಕಾವುತ್ತು. ಇಲ್ಲಿ ಹೆಚ್ಚು ಖರ್ಚಪ್ಪದು ಮೆಡಿಕಲ್ ಬಿಲ್ಲಿಂಗೆ. ನೀರು, ಕರೆಂಟ್, ಗೇಸ್ ಎಲ್ಲ ಪ್ರತಿ ತಿಂಗಳೂ ಬಿಲ್ಲಿನ ಹಣ ಕಟ್ಟಿದರೆ, ಬೇಕಾದಷ್ಟು ಸಿಕ್ಕುತ್ತು. ಆದರೆ ಹೆಚ್ಚು ಖರ್ಚಪ್ಪದು, ಆಸ್ಪತ್ರಗೆ ಹೋದರೆ. ಅದಕ್ಕೆ ಇಲ್ಲಿ ಇನ್ಶೂರೆನ್ಸ್ ಕಡ್ಡಾಯ. ತಿಂಗಳ ಸಂಬಳಂದಲೇ ಕಟ್ ಆವುತ್ತು. ಇನ್ಶೂರೆನ್ಸ್ ಇದ್ದರೆ ಅಸ್ಪತ್ರೆ ಬಿಲ್ ಅವು ಕೊಡುತ್ತವು.ಹೀಂಗೇ ಆಸ್ಪತ್ರೆಗೆ ಹೋದರೆ ಬಿಲ್ ನಮ್ಮಂದ ಕೊಟ್ಟೊಂಬಲೆಡಿಯ. ಡಾಕ್ಟ್ರಕ್ಕಳ ಕನ್ಸಲ್ಟಿಂಗ್ ಫೀಸ್ ತುಂಬ ಇರುತ್ತು. ಆಸ್ಪತ್ರೆಗೆ ಸೇರಿದರೆ ಸಣ್ಣ ಚಿಕಿತ್ಸೆ ಆದರೂಪ್ ರವೇಶ ಧನ ,ದಾದಿಯರ ಖರ್ಚು ಅಲ್ಲ ಅಪ್ಪಗ ಗ್ರೇಶುಲೆಡಿಯದ್ದಷ್ಟು ಬಿಲ್ಲ್ ಮಾಡುತ್ತವು. ಒಂದರಿ ಎನ್ನ ದೊಡ್ಡ ಮಗ ಪುಳ್ಳಿಯ ಅಸ್ಪತ್ರೆಗೆ ಸೇರುಸೆಕ್ಕಾಗಿ ಬಂದಿತ್ತು  ಗಾಬರಿಂದ. ಸೇರುಸಿ ರೂಮಿನ ಒಳಹೋಪಂದ ಮದಲೆ ಅವನ ಹೊಟ್ಟೆ ಬೇನೆ ಗುಣ ಆಗಿತ್ತು. ಆದರೆ ಸೇರುಸಿದ ಮೇಲೆ ಡಾಕ್ಟ್ರ ನೋಡದ್ದೆ ಬಿಡುತ್ತವಿಲ್ಲೆ. ಆ ಪರೀಕ್ಷೆ ಈ ಪರೀಕ್ಷೆ ಹೇಳಿ ಒಟ್ಟು ೧೯೦೦ ಡಾಲರ್ ಬಿಲ್ ಕೊಟ್ಟಿತ್ತಿದ್ದವು. ಮಗನ ಬೊಬ್ಬೆ ತಡೆಯದ್ದೆ ಕರಕ್ಕೊಂಡು ಹೋದ್ದು.ಅಲ್ಲಿಗೆತ್ತುವಗಲೇ ರಜ ಕಡಮ್ಮೆಯಿತ್ತು. ಆದರೆ ಹೋದ ಕೂಡಲೇ ಎಡ್ಮಿಟ್ ಮಾಡಿ ಒಂದೆರಡು ಡಾಕ್ಟ್ರಕ್ಕೊ ನೋಡುವಂದ ಮದಲೇ ಅವಂಗೆ ಹೊಟ್ಟೆ ಬೇನೆ ಕಡಮ್ಮೆ ಆಯಿದು ಹೇಳಿದರೂ ಅಲ್ಲಿಂದ ಬಿಟ್ಟವಿಲ್ಲೆ. ಅವರ ಲೆಕ್ಕ ಪರೀಕ್ಷೆ ಎಲ್ಲ ಅಪ್ಪಗ ಬಿಲ್ಲ್ ಒಟ್ಟಿಂಗೇ ಬಂತು. ಇನ್ಶೂರೆನ್ಸ್ ಇದ್ದ ಕಾರಣ ಕೈಂದ ಕೊಡೆಕ್ಕಾಗಿ ಬಯಿಂದಿಲ್ಲೆ. ಕೊಡೆಕ್ಕಾಗಿ ಬಂದಿದ್ದರೆ ದಂಡ ಕೊಡೆಕ್ಕಾತು. ಆದರೆ ಚಿಕಿತ್ಸಾ ಕ್ರಮ ಮಾಂತ್ರ ಭಾರೀ ಒಳ್ಳೆದಿದ್ದು. ಶುಚಿತ್ವ ಚಿಕಿತ್ಸಾಕ್ರಮ, ಒಳ್ಳೆದಿದ್ದು. ನಿಯಮಂಗಳೂ ಕಠಿಣವಾಗಿದ್ದು. ಅದರೊಳದಿಕ್ಕೆ ಕೇಂಟೀನ್ ಇದ್ದರೂ ನಮಗೆ ಬೇರೆ ಆಹಾರ ತೆಕ್ಕೊಂಡು ಹೋಪಲಕ್ಕು. ನಮ್ಮ ಅನ್ನ ಸಾರು, ಸಾಂಬಾರು ಸಿಕ್ಕ.
            ಬೇಂಕಿಂಗ್ ವ್ಯವಸ್ಥೆಯೂ ಒಳ್ಳೆದಿದ್ದು. ಮನೆ ತೆಕ್ಕೊಂಬದು ಮೋರ್ಟ್ ಗೇಜ್ ಬೇಂಕಿನ ಮೂಲಕಮತ್ತೆ ಕಂತು ಕಟ್ಯೊಂಡರೆ ಆತು. ಸಾಮಾನ್ಯ ಬಾಡಿಗೆಯಷ್ಟೆ ಬಕ್ಕು. ಆದರೆ ಸಂಬಾಳಲ್ಲಿ ಕಂತಿನ ಹಣಕ್ಕೆ ತೆರಿಗೆ ಕೊಡೆಡ. ಕಾರ್ ಸಾಲ, ಕೃಷಿ ಸಾಲ ಎಲ್ಲ ಬೇಂಕ್ ಗಳಲ್ಲಿ ಸಿಕ್ಕುತ್ತು ಕಂತು ಕಟ್ಯೊಂಡರೆ ಆತು. ವಿದ್ಯಾಭ್ಯಾಸಕ್ಕೂ ಸಾಲ ಕೊಡುತ್ತವು. ಕೆಲಸ ಸಿಕ್ಕಿದಮೇಲೆ ಕಂತಿಲ್ಲಿ  ಸಂದಿಸಿದರೆ ಆತು. ಆದರೆ ನಾಲ್ಕು ವರ್ಷದ ಕೋರ್ಸ್ ಮುಗಿವಗ ಸಾಲದ ಹೊರೆ ದೊಡ್ಡದಾಗಿರುತ್ತು. ಸಂಬಳದ ಬಹುಪಾಲು ಸಾಲಕ್ಕೆ ಹೋಕು. ಆದರೆ ವಿದ್ಯಾಭ್ಯಾಸದ ಖರ್ಚು ಮಾಂತ್ರ ನಾಲ್ಕು ವರ್ಷಕ್ಕೆ ನಾಲ್ಕು ಲಕ್ಷ ಅದರ ಬಡ್ಡಿ ಸೇರುವಗ ನಾಲ್ಕೂವರೆ ಲಕ್ಷದ ಹೊರೆ ಬೀಳುತ್ತು.ಮತ್ತೆ ಹೆಚ್ಚಿನ ಕಲಿವಲೆ ಇನ್ನೂ ಹೆಚ್ಚು ಖರ್ಚು.ಅಂತೂ ವಿದ್ಯಾಭ್ಯಾಸ ದುಬಾರಿಯೇ ಸರಿ.ಹೋಸ್ಟೆಲ್ ಫೀಸು ತುಂಬ ಆವುತ್ತು ಹೇಳಿ ಮನೆಂದಲೇ ಹೋಗಿ ಬರೆಕ್ಕಾರೆ ಸ್ವಂತ ವಾಹನ ಬೇರೆ ಬೇಕಾವುತ್ತು. ಎಲ್ಲೋರುದೆ ಸ್ವಂತ ವಾಹನ ಇಪ್ಪೋರೆ. ಹಳತ್ತು ತೆಗೆವಗಳೂ ಸಾಲ ಸಿಕ್ಕುತ್ತು. ಆದರೆ ಬೆಲೆ ಹೆಚ್ಚಕ್ಕು. ಕ್ರೆಡಿಟ್ ಕಾರ್ಡಿನ ಮೂಲಕ ಅಂಗ್ಡಿಗಳಿಂದ ಸಾಮಾನು ತೆಗವಲಕ್ಕು. ತಿಂಗಳ ಅಖೇರಿಗೆ ಮಾಂತ್ರ ಹಣ ಅವಕ್ಕೆ ಬೇಂಕಿಂದ ಕೊಡುತ್ತವು. ಕೆಲಸದ ಸಂಬಳ ಕೂಡಾ ಬೇಂಕಿಂಗೇ ಹೊವುತ್ತು. ಆದರೆ ನಮ್ಮ ಹಣಕ್ಕೆ ಬಡ್ಡಿ ತುಂಬ ಕಡಮ್ಮೆ. ಒಂದು ಪರ್ಸೆಂಟ್ ಸಿಕ್ಕಿದರೆ ಭಾಗ್ಯ.ಎಲ್ಲ ಅಂಗ್ಡಿಗಳಲ್ಲೂ, ಗೇಸ್ ಸ್ಟೇಶನ್ ಗಳಲ್ಲಿಯೂ,ಕ್ರೆಡಿಟ್ ಕಾರ್ಡ್ ಉಪಯೋಗ ಆವುತ್ತು. ನಗದು ಹಣ ಬೇಕಾದರೆ ಬೇಂಕಿನ ಒಳ ಹೋಗಿ ಕಾದು ಕೂರೆಡ. ಎ ಟಿ ಯಮ್ ಗಳಲ್ಲಿ ಹಣ ಸಿಕ್ಕುತ್ತು. ಮನೆ ತೆಗದೋರು ಕಂತು ಕಟ್ಲೆಡಿಯದ್ದರೆ ಬಿಟ್ಟು ಕೊಡೆಕ್ಕಾವುತ್ತು. ಹೀಂಗೆ ಬಿಟ್ಟು ಕೊಟ್ಟರೆ ಅವಕ್ಕೆ ನಷ್ಟ. ೩೦ ವರ್ಷದ ವರೆಗು ಕಂತು ಸಿಕ್ಕುತ್ತು. ಎಡೆಲ್ಲಿ ಪೂರ್ತಿ ಹಣ ಕಟ್ಟಿದರೆ,ಮನೆ ನಮ್ಮದಾವುತ್ತು.
    ವಾಹನ ನಿಯಮಂಗೊ ಭಾರಿ ಕಠಿಣ ಇದ್ದು. ಆದರೆ ಮಾರ್ಗಂಗೊ ಮಾಂತ್ರ ಭಾರೀ ಒಳ್ಳೆದಿದ್ದು. ಅಂಬಗಂಬಗ ಗೇರ್ ಬದಲುಸುಲೆ ಇಲ್ಲೆ. ವೇಗ ಹೆಚ್ಚು ಕಡಮ್ಮೆ ಮಾಡಿಗೊಳ್ಳೆಕ್ಕಾವುತ್ತು. ಹೈವೇ ಗಳಲ್ಲಿ ೬೫-೭೫ ಮೈಲು ಹೋವುತ್ತರೆ, ಸಣ್ಣ ಮಾರ್ಗಂಗಳಲ್ಲಿ ೨೫-೩೫ ಮೈಲು ಮಾಂತ್ರ ಹೋಪಲಕ್ಕಷ್ಟೆ.ಅಲ್ಲಲ್ಲಿ ಸಿಗ್ನಲುಗೊ ಇಪ್ಪ ಕಾರಣ ನಾವು ಗ್ರೇಶಿದಾಂಗೆ ಹೋಪಲಾವುತ್ತಿಲ್ಲೆ. ಮಾರ್ಗ ಮಾಂತ್ರ ಒಳ್ಳೆದಿಪ್ಪ ಕಾರಣ ಇಂಟರ್ನೆಟ್ ನೋಡ್ಯೊಂಡರೆ ಎಲ್ಲಿಂದೆಲ್ಲಿಗೂ ಯೋಚನೆ ಇಲ್ಲದ್ದೆ ಬರೇ ಹೆಮ್ಮಕ್ಕೊ ಕೂಡಾ ಇರುಳುದೆ ಹೋಪದಕ್ಕೆ ಅಡ್ಡಿಯಿಲ್ಲೆ. ಹೈವೇಲ್ಲಿ ಅಂತೂ ನಿಲ್ಲುಸುಲೇ ಇಲ್ಲೆ. ಮೂರು ನಾಲ್ಕು ಲೇನ್ ಗೊ ಇಪ್ಪ ಕಾರಣ ಲಾನ್ ಬದಲುಸುವಗ ಮಾಂತ್ರ ಹಿಂದೆ ಕೆಂಪು ಲೈಟು ತೋರುಸ್ಯೊಂಡರೆ ಆತು. ಆಹನ ಓಡುಸುವಗ ಮೊಬೈಲ್ ಉಪಯೋಗುಸುಲೆ ಆಗ ಹೇಳಿ ಇದ್ದು. ಆದರೆ ಹೆಚ್ಚಿನೋವುದೆ ಅಲ್ಲಲ್ಲಿ ಸಿಗ್ನಲ್ ಗಳಲ್ಲಿ ನಿಲ್ಲಿಸ್ಯೊಂಡಿಪ್ಪ ಗ ಮಾತಾಡುತ್ತವು. ಅಪಘಾತ ಇಲ್ಲೆ ಹೇಳಿ ಇಲ್ಲೆ. ಅಪರೂಪಕ್ಕೊಂದರಿ ನಡೆತ್ತು. ಹೆಚ್ಚಿನೋವು ಜಾಗೆಅತೆಲ್ಲಿ ವಾಹನ ಓಡುಸುತ್ತವು. ನಿಯಮ ತಪ್ಪಿದರೆ ದಂಡ ಮಾಂತ್ರ ಅಲ್ಲ ನಾಲ್ಕೈದು ಸರ್ತಿ ನಿಯಮ ತಪ್ಪಿದರೆ ಲೈಸನ್ಸ್ ರದ್ದು.ಕೋರ್ಟಿಂಗೂ ಹೋಯೆಕ್ಕಕ್ಕು. ಗೇಸ್ ಮುಗಿವಗ ಅಲ್ಲಲ್ಲಿ ಬಂಕ್ ಗೊ. ನಾವೇ ತುಂಬುಸಿಗೊಂಬಲೂ ಆವುತ್ತು. ಕ್ರೆಡಿಟ್ ಕಾರ್ಡಿನ ಗೀರಿದರೆ ಬೇಕಾದಷ್ಟು ತುಂಬುಸಿಗೊಂಬಲಾವುತ್ತು. ಭಾರತದಷ್ಟು ಕ್ರಯವೂ ಇಲ್ಲೆ. ಒಂದು ಗೆಲನ್ ಇಪ್ಪತ್ತು ಮೈಲು ಓಡುತ್ತಡೊ. ವಾರದ ರಜೆಲ್ಲಿ ದೂರದ ಪ್ರವಾಸವೋ, ಗೆಳೆಯರ ಮನಗೋ ಹೀಂಗೆ ಓಡುಸಿಗೊಂಡಿಪ್ಪ ಕಾರಣ ಮಾರ್ಗ ತುಂಬ ವಾಹನಂಗೊ. ಕೆಲಸದ ದಿನಂಗಳಲ್ಲಿ ಒಂದು ಮೈಲು ಉದ್ದಕ್ಕೂ ಸಾರೀಟಕ್ಕೆ ನಿಂದುಗೊಂಡು ಎರುಗು ಹರದ ಹಾಂಗೆ ಕಾಣುತ್ತು ದೂರಂದ ಹತ್ತು ಮೈಲು ದೂರ ಹೊಯೆಕ್ಕಾರೆ ಒಂದು ಗಂಟೆ ಬೇಕಕ್ಕು. ಅದಕ್ಕೆ ಹೆಚ್ಚಿನೋವುದೆ ಬೇಗ ಓಫೀಸಿಂಗೆ ಹೋವುತ್ತವು. ಹೀಂಗೆ ವಾಹನ ಹೋಗುತ್ತಿಪ್ಪಗ ಎಷ್ತು ತಾಳ್ಮೆ ಇದ್ದರೂ ಸಾಕಾಗ. ನಮ್ಮ ಗಮನ ಮುಂದಾಣ ವಾಹನದ ಕಡೆಂಗೇ ಇರೆಕ್ಕಾವುತ್ತು. ಮುಂದಾಣ ವಾಹನ ದಾಂಟಿಕ್ಕಿ ಹೋಪದು ಹೇಳಿ ಇಲ್ಲೆ. ಗಮನ ಹೆಚ್ಚು ಕಡಮ್ಮೆ ಆದರೆ ಅಪಘಾತವೇ ಆವುತ್ತು. ಒಂದರಿ ಎಂಗೊ ನೋಡ್ಯೋಂಡಿದ್ದ ಹಾಂಗೆ ಒಂದು ಅಪಘಾತ ಹೀಂಗೆ ಆಗಿತ್ತು. ಸಿಗ್ನಲಿಲ್ಲಿ  ಮುಂದೆ ನಿಂದೊಂಡಿದ್ದ ವಾಹನ ಗ್ರೀನ್ ಸಿಗ್ನಲ್ ಕಂಡ ಕೂಡಲೇ ಹೊರಟತ್ತು ಹೇಳಿ ಗ್ರೇಶ್ಯೊಂಡು ಹಿಂದಾಣ ವಾಹನ ಹೆರಟತ್ತು. ಆದರೆ ಮುಂದಾಣ ವಾಹನ ಹೆರಡುವಗ ತಡವಾತು. ಹಿಂದಾಣ ವಾಹನ ರಭಸಕ್ಕೆ ಹೋಗಿ ಮುಂದಾಣದ್ದಕ್ಕೆ ಗುದ್ದಿತ್ತು.ಮತ್ತೆ ಕೇಳೆಕ್ಕೊ?ಪೋಲೀಸ್ ಬಂದ ಮೇಲೆಯೂ ಬಿಟ್ಟಿದವಿಲ್ಲೆ.ಕರೆಂಗೆ ನಿಲ್ಲುಸಿದ ವಾಹನ ಇನ್ಶೂರೆನ್ಸಿನ ಜನಂಗೊ ಬಂದ ಮೇಲೆಯೇ ರಿಪೇರಿಗೆ ಹೋತು. ಇವಂಗೆ ಅಪಘಾತ ಮಾಡಿದ್ದಕ್ಕೆ ಟಿಕೆಟ್ ಸಿಕ್ಕಿತ್ತು. ಹೊಸ ಕಾರೂ ಹಾಳಾಗಿತ್ತು. ವಾಹನಂಗೊಕ್ಕೆ ಇನ್ಶೂರೆನ್ಸ್ ಕಡ್ಡಾಯ. ರಿಪೇರಿಯೋ,ಅಪಘಾತವೋ ಬಾರದ್ದರೆ ಕಟ್ಟಿದ್ದು ನಷ್ಟ.
    ವಿದೇಶಂದ ಬಂದೋರೂ, ಇಲ್ಲಿಪ್ಪೋರೂ ಮಕ್ಕೊಗೆ ತುಂಬ ಖಚು ಮಾಡುತ್ತವು.೩ ವರ್ಷಂದ ಮತ್ತೆ ಕರಾಟೆ, ಸ್ವಿಮ್ಮಿಂಗ್,ಜಿಮೇಸ್ಟಿಕ್ ಹೀಂಗೆಲ್ಲ ಕಲಿಶುವದಲ್ಲದ್ದೆ, ಸಂಗೀತ, ಡಾನ್ಸ್,ತಬ್ಲ,ಮೃದಂಗ ಹೇಳಿ ಎಲ್ಲ ಕಲಿಶುಲೆ ವ್ಯವಸ್ಥೆ ಮಾಡುತ್ತವು. ಕೆಲವು ಮಕ್ಕೊ ಕುಶಿಲ್ಲಿ ಭಾಗವಹಿಸುತ್ತವು. ಆದರೆ ಮಕ್ಕೊಗೆ ಅಹಾರ ತಿನ್ನುಸುವದು ಭಾರಿ ಕಷ್ಟದ ಕೆಲಸ. ಎಷ್ಟು ತಾಳ್ಮೆ ಇದ್ದರೂ ಸಾಲ. ಮೂವಿ ನೋಡ್ಯೊಂಡೊ, ಅಥವಾ ಬೇರೆಂತಾರು ಆಟ ಆಡ್ಯೊಂಡೋ ತಿನ್ನುಸೆಕ್ಕಾವುತ್ತು. ಮತ್ತೆ ಇಂಗ್ಲಿಶಿಲ್ಲಿಯೇ ನೊ ಹೇಳ್ಲೆ ಶುರುಮಾಡಿದರೆ ತಿನ್ನುಸುಲೆ ಸಾಧ್ಯವೇ ಅಗ. ಎಲ್ಲ ಉಪಾಯಲ್ಲೇ ಆಯೆಕ್ಕು. ದೇವರ ಪೂಜ್ಎ ಹೇಳಿ ಮನೆಲ್ಲಿ ಮಾಡುತ್ತವಿಲ್ಲೆ. ಬದಲು ಮಕ್ಕಳ ಪೂಜೆಯೇ ಮಾಡುತ್ತವು ಹೇಳಿದರೆ ತಪ್ಪಾಗ.  ಆದರೆ ಕಲಿವದರಲ್ಲಿ ತುಂಬ ಹುಶಾರಿರುತ್ತವು. ಮಕ್ಕಳ ಹೊತ್ತು ಹೊತ್ತಿಂಗೆ ಹೊಟ್ಟೆ ತುಂಬುಸಿ ಒರಗುಸುವದು ಇಲ್ಲಿಪ್ಪ ಜನಂಗಳದ್ದು ದೊಡ್ಡ ಸಾಧನೆಯೇ ಆಗಿ ಕಾಣ್ತು. ಮತ್ತೆಬ್ ಮಕ್ಕಲ ಜನ್ಮ ದಿನಮ್ಗಳ ಮರೆಯದ್ದೆ ಆಚರುಸುತ್ತವು. ಚೆಕ್ ಇ ಚೀಸ್ ಲ್ಲಿಯೋ ಯವದಾದರು ಹಾಲ್ ಗಳಲ್ಲಿಯೋ ಅಥವ ಅವರವರ ಮನೆಗಳಲ್ಲ್ಯೋ ಆಚರುಸುತ್ತವು. ಎರಡನೇ ಜನ್ಮ ದಿನವ ವಿಜೃಂಭಣೆಂದ ಆಚರುಸುತ್ತವು. ಯಾವದಾದರೂ ರೆಸ್ಟೋರೆಂಟ್ ಗಳಲ್ಲಿಯೂ ಆಚರುಸುತ್ತವು. ಬಪ್ಪಲೆ ಹೇಳಿದರೆ ಹೋಪೋರು ಏನಾದರೂ ಗಿಫ್ಟ್ ಕೊಂಡೋವ್ತವು. ಇದೆಲ್ಲ ಅದೇ ದಿನ ಅಲ್ಲದ್ದರೂ ರಜಾ ದಿನಂಗಳಲ್ಲಿ ಬಪ್ಪೋರಿಂಗೆ ಅನುಕೂಲ ಅಪ್ಪ ಹಾಂಗೆ ನೋಡಿಗೊಳ್ಳುತ್ತವು. ಆದರೆ ಮಕ್ಕೊಗೆ ಏನಾದರೂ ಕ್ಲಾಸ್ ಗೊ ಇದ್ದರೆ ತಪ್ಪುಸುತ್ತವಿಲ್ಲೆ.ಮಕ್ಕೊ ಮಾಂತ್ರ ಚುರುಕಾಗಿರುತ್ತವು.ಹೀಗಿದ್ದ ಕೂಟಂಗಳಲ್ಲಿ ಮಕ್ಕೊ ಒಟ್ಟು ಸೇರಿ ಆಡಿಗೊಂಡಿರುತ್ತವು.ಒಟ್ಟಾರೆ ಮಕ್ಕಳ ತುಂಬ ಕೊಶಿಲ್ಲಿ ನೋಡಿಗೊಳ್ಳುತ್ತವು. ಶಾಲೆಲ್ಲಿ ಒಬ್ಬಕ್ಕೊಬ್ಬಂಗೆ ಗೊ<ತಾದರೆ ಕೆಲವು ರೈಡ್ಸ್ ಗೊಕ್ಕೆ ಹೋಗಲೇ ಬೇಕು ಹೇಳಿ ಹಟ ಹಿಡುದರೆ ಮತ್ತೆ ಕೇಳೆಡ. ಅವಕ್ಕೆ ಖರ್ಚಾವುತ್ತು ಹೇಳುವ ಯೋಚನೆ ಇಲ್ಲೆ. ಕರಕ್ಕೊಂಡು ಹೋದರಾತು.ಅಬ್ಬೆ, ಅಪ್ಪಂದ್ರುದೆ ಮಕ್ಕಲ ಹೀಂಗೆ ಕರಕ್ಕೊಂಡು ಹೋಪಲೆ ತುದಿಗಾಲ್ಲಿದ್ದವು. ಫೋನ್ ,ಕಂಪ್ಯೂಟರ್, ಲೇಪ್ ಟೋಪ್ ಎಲ್ಲ ಉಪಯೋಗುಸುಲೆ ಕಲ್ತೊಳ್ಳುತ್ತವು. ಬಿಡು ಸಮಯಲ್ಲಿ ಟಿ ವಿ ಯ ಮುಂದೆಯೇ ಇಪ್ಪದು. ಶುಚಿತ್ವದ ಮಟ್ಟಿಂಗೆ ಭಾರೀ ಜಾಗ್ರತೆ ಇಲ್ಲಿಯಾಣವಕ್ಕೆ. ಅಂಗ್ಡಿಗಳೊಳದಿಲ್ಕ್ಕು ಕಸ ಹಾಕುಲೆ ಒಂದು ಡ್ರುಮ್ ಮಡಿಕ್ಕೊಂಡಿರುತ್ತು. ಅಲ್ಲೇ ಹಾಕೆಕ್ಕು. ವಾಶ್ ರೂಮ್ೆಲ್ಲ ಕಡೆಲ್ಲಿಯೂ ಇರುತ್ತು. ಮಕ್ಕೊಗೆ ವಾಶ್ ರೂಮಿಂಗೆ ಹೋಪದರ ಬಗ್ಗೆ, ಕಸವು ಸಿಕ್ಕಿದಲ್ಲೆಲ್ಲ ಇಡುಕ್ಕುಲಾಗ ಹೇಳುವದರ ಮಗ್ಗೆ ಬಾಲಪಾಠ ವಾಗಿರುತ್ತು. ಶುರು ಶುರುವಿಂಗೆ ಹಲ್ಲು ತಿಕ್ಕುಸುವದು ಕಷ್ಟವಾದರೂ ದೊಡ್ಡ ಆದ ಮೇಲೆ ಅವ್ವಾಗಿಯೇ ತಿಳ್ಕೊಳ್ಳುತ್ತವು. ಇಲ್ಲಿ ಎಲ್ಲ ನಾಗರಿಕರೂ ಸ್ವಚ್ಛತೆಗೆ ಆದ್ಯ ಪ್ರಾಶಸ್ತ್ಯ ಕೊಡುತ್ತವು. ಹೆರಿಯಕ್ಕನ ಚಾಳಿ ಮಕ್ಕೊಗೂ ಬತ್ತು. ಮನೆಲ್ಲೆ ರಜ ಮಾತೃಭಾಷೆ ಕಲಿಸಿದರೆ ಮಾತಾಡುತ್ತವು. ಮತ್ತೆ ಶಾಲಗೆ ಹೋಪಲೆ ಶುರು ಮಾಡಿದ ಮೇಲೆ ಇಂಗ್ಲಿಷ್ ಮಾಂತ್ರ. ಮನೆಲ್ಲಿ ಹೆರಿಯೋರತ್ರೆಲ್ಲ ಇಂಗ್ಲಿಷ್ ಮಾತನಾಡುತ್ತವು. ದೊಡ್ಡಾದೋರು ಮನೆಭಾಷೆ ಕಲಿಶಿದರೆ ಮಾತನಾಡುವೋರೂ ಇದ್ದವು.
           ಇಲ್ಲಿ ಮತ್ತೆ ಭಾರತೀಯರು, ನಮ್ಮ ರಾಷ್ಟ್ರೀಯ,ಹಬ್ಬಂಗಳ ಆಚರುಸುತ್ತವು. ಗಣೇಶ ಚೌತಿ, ದಸರ,ಯುಗಾದಿ ಹೀಂಗೆ ಹಬ್ಬಂಗಳ ಒಟ್ಟಾಗಿ ಆಚರುಸುವಗ ಮಕ್ಕೊಗುದೆ ನಮ್ಮ ಹಬ್ಬಂಗಳ ಪರಿಚಯ ಅವುತ್ತು. ಅಲ್ಲಲ್ಲಿ ಬೇರೆ ಬೇರೆ ದೇವಸ್ಥಾನಂಗೊ ಇರುತ್ತು. ನಮ್ಮ ಶೄಂಗೇರಿ ದೇವಸ್ಥಾನ ಇಲ್ಲಿ ಎರಡು ದಿಕ್ಕೆ,ಟೊರೊಂಟೋಲ್ಲಿ ಒಂದು ಹೀಂಗೆ ಅಲ್ಲಿಂದಲೇ ಕಲ್ತು ಬಂದೋರು ಕ್ರಮ ಪ್ರಕಾರ ಧಾರ್ಮಿಕ ಕಾರ್ಯಕ್ರಮಂಗಳ ಮಾಡುಸುತ್ತವು. ಶಿರಡಿ ಬಾಬಾ,ಅಯ್ಯಪ್ಪ,ಉಡುಪಿ ದೇವಸ್ಥಾನಂಗಳೂ ಇದ್ದು. ಹಾಂಗೆ ಇಲ್ಲಿಪ್ಪ ಭಾರತೀಯರಿಂಗೆ ದೇವರ ನೆಂಪಪ್ಪಗ ವಾರಕ್ಕೊಂದರಿ ಬಹಳ ದೂರಕ್ಕೆ ವರೆಗೆ ಹೋವುತ್ತವು. ಪಿಟ್ಸ್ ಬರ್ಗ್ ಲ್ಲಿ ತಿರುಪತಿ ವೆಂಕಟೇಶನ ದೇವಸ್ಥಾನಕ್ಕೆ ಅಮೇರಿಕಲ್ಲಿಪ್ಪೋವೆಲ್ಲ ಪುರುಸೊತ್ತಪ್ಪಗ ಹೋವುತ್ತವು. ಅಮೇರಿಕಲ್ಲಿಯೂ ಕೆನಡಲ್ಲಿಯೂ ಮಾರ್ಗಂಗೊ ಭಾರೀ ಲಾಯಕ ಇದ್ದು. ಇಂಟೆರ್ನೆಟ್ ಲ್ಲಿ ದಾರಿ ತಿಳುಕ್ಕೊಂಡರೆ ಎಲ್ಲಿಂದ ಎಲ್ಲಿ ವರೆಗೂ ಹೋಪಲಾವುತ್ತು. ವಾರಲ್ಲಿ ಒಂದರಿ ಹೀಂಗೆಲ್ಲ ಹೋಗಿ ಮನಸ್ಸಿಂಗೆ ಬಿಡುವು ಮಾಡಿಗೊಳ್ಳುತ್ತವು. ಒಟ್ಟಿಂಗೆ ಮಕ್ಕಳನ್ನೂ ಕರಕ್ಕೊಂಡು ಹೋದರೆ ಅವಕ್ಕೂ ಒಂದು ಬದಲಾವಣೆ ಸಿಕ್ಕುತ್ತು. ತಿಂಗಳಿಂಗೊಂದರಿ ಮನೆಗಳಲ್ಲಿ ಒಟ್ಟು ಸೇರಿ ಭಜನ ಮಾಡುವದು,ವಿಷ್ಣು ಸಹಸ್ರನಾಮ ಹೇಳುವದು ಹೀಂಗೆಲ್ಲ ಇಪ್ಪ ಕಾರಣ ಮಕ್ಕೊಗುದೆ ಇವೆಲ್ಲ ಗೊಂತಾವುತ್ತು. ನವಂಬರಿಂದ ಮತ್ತೆ ಚಳಿಗಾಲ. ಥೇಂಕ್ಸ್ ಗಿವಿಂಗ್ ಡೇ,ಮತ್ತೆ ಬೇರೆ ಹಬ್ಬಂಗೊಕ್ಕೆ ರಜೆಯೂ ಇರುತ್ತು. ಫಾದರ್ಸ್ ಡೇ, ಮದರ್ಸ್ ಡೇ ಹೀಂಗೆಲ್ಲ ಒಂದೊಂದು ನೆಂಪಿಲ್ಲಿ ರಜೆಯೂ ಇರುತ್ತು. ಯುಗಾದಿಗೆ ವಿಶೇಷವಾಗಿ ವಿನೋದಾವಳಿಗಳನ್ನೂ ಮಡಿಕ್ಕೊಳ್ಳುತ್ತವು. ಈ ವರ್ಷ ಸಿಹಿ ಕಹಿ ಚಂದ್ರು ಬಳಗ ಬಂದಿತ್ತು. ಇನ್ನು ಅಕ್ಕನ ಬಳಗ ಹೇಳಿ ಕನ್ನಡಿಗರ ಸಂಘ ಇದ್ದು ವರ್ಷಕ್ಕೊಂದರಿ ದೂರ ದೂರಂದ ಬಂದು ಸೇರುತ್ತವು. ನಮ್ಮ ಕನ್ನಡ ಸಾಹಿತಿಗಳನ್ನೋ, ಮಂತ್ರಿಗಳನ್ನೋ ಬರುಸುತ್ತವು. ಚೆಕ್ ಇ ಚೀಸ್ ಗಳ ಹಾಂಗಿಪ್ಪ ಆಟಂಗೊಕ್ಕೆ ಕರಕ್ಕೊಂಡು ಹೋದರೆ  ಮಕ್ಕೊಗೆ ಕೊಶಿ ಅವುತ್ತು. ತಿಂಗಳಿಂಗೊಂದರಿಯಾದರೂ ಒಂದು ಟಿಕೆಟಿಂಗೆ ೨೫ ಪೈಸೆ ಹಾಂಗ್ರೆ ಖರ್ಚು ಮಾದದ್ದರೆ ಮಕ್ಕಳ ಹೆರಿಯೋರಿಂಗೆ ಸಮಾಧಾನ ಅಗ. ಚಳಿಗಾಲಲ್ಲಿ ದೊಡ್ಡ ದೊಡ್ಡ ಮೋಲ್ ಗೊ, ವಾಲ್ ಮಾರ್ಟ್ ಗೊಕ್ಕೆ ಹೋಗಿ ಬೆಶ್ಚಂಗೆ ಇಪ್ಪಲೂ ಆವುತ್ತು. ವಾಲ್ ಮಾರ್ಟ್ ಗಳಲ್ಲಿ ಮಕ್ಕೊಗೆ ಆಡುಲೆ ಹೇಳಿಯೇ ಜಾಗೆ ಇರುತ್ತು. ಸಾಮಾನುಗೊಕ್ಕೆ ಒಂದಕ್ಕೆ ನಾಲ್ಕರಷ್ಟು ಬೆಲೆ ತೋರುಸುವಗ ಈ ಖರ್ಚುಗಳ ಅವು ಸರಿ ಮಾಡುತ್ತವು.
        ಚಳಿಗಾಲ ಮಾಂತ್ರ ರಜ ಕಷ್ಟ ಅಕ್ಕು. ಈ ವರ್ಷದ ಹಾಂಗಾದರೆ ತೊಂದರೆ ಇಲ್ಲೆ. ಚಳಿಗಾಲಕ್ಕಪ್ಪಗ ಮರಂಗೊ ಎಲ್ಲ ಎಲೆ ಬಿದ್ದು ಒಣಗೊಗೊಂಡಿಪ್ಪಗ ಮರಂಗೊ ಸತ್ತು ಹೋದ ಹಾಂಗೆ ಇಪ್ಪದು ಬಿಟ್ಟರೆ ಇಲ್ಲಿ ಹಸುರು ಬಾಣ್ಣದ ಸೀರೆ  ಸುತ್ತಿಗೊಂಡು ಭೂಮಾತೆ ಕೊಶಿಲ್ಲಿ ಇದ್ದ ಹಾಂಗೆ ಕಾಣುತ್ತು. ಮರಂಗಳ ಎಲೆ ಉದುರುವಂದ ಮದಲೆ ಎಲೆಗಳ ಬಣ್ನ ಬದಲಾವುತ್ತು. ಆಗ ಕಾಡಿನ ನೋಡುಲೆ ಚೆಂದ ಕಾಣುತ್ತು.ಇಡೀ  ಎಲೆಗೊಕ್ಕೆಲ್ಲ ಬಣ್ಣ ಕೊಟ್ಟ ಹಾಂಗೆ ಬಣ್ನದ ಲೋಕವನ್ನೇ ಸೃಷ್ಟಿ ಮಡುತ್ತು. ಕ್ರೋಟನ್ ಮರಂಗಳ ಹಾಂಗೆ ಕಾಣುತ್ತು. ಆದರೆ ಎಲೆ ಉದುರಿ ಅಪ್ಪಗ ಅಷ್ಟರ ವರೆಗೆ ಕೇಳ್ಯೊಂಡಿಪ್ಪ ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳ್ಲೆ ಸಿಕ್ಕುತ್ತಿಲ್ಲೆ. ಆ ಸಮಯಲ್ಲಿ ಆಕಾಶಲ್ಲಿ ಹಕ್ಕಿಗಳ ಗುಂಪು ವಲಸೆ ಹೋಪದರ ನೋಡುಲಕ್ಕು. ಪ್ರಕೃತಿಯ ವ್ಯತ್ಯಾಸ ಅವಕ್ಕೂ ಗೊಂತಾವುತ್ತು.ಮರಂಗೊ ಮಾಚ್ ಕೊನೆಗಪ್ಪಗ ಚೆಗುರುಲೆ ಶುರು ಆದರೆ ಮತ್ತೆ ಕಾಡಿನ ಹಸುರು ತುಂಬುತ್ತು. ಹಕ್ಕಿಗಳ ಕೂಗಿನ ಮತ್ತೆ ಕೇಳುಲಕ್ಕು. ಸತ್ತೇ ಹೋತೋ ಹೇಳಿ ಒಣಗಿಗೊಡಿದ್ದ ಸಾಲು ಮರಂಗೊ ಮಾರ್ಗದ ಕರೆಲ್ಲಿಪ್ಪದು ಚೆಗುರುವಗ, ಮತ್ತೆ ನೋಡುಲೆ ಭಾರಿ ಚೆಂದ. ಒಂದೇದ್ಲ್ಲಿ ಮನೆ ಎದುರು ಹಸುರು ಹುಲ್ಲಿನ ಲಾನ್, ಮಾರ್ಗದ ಕರೆಲ್ಲಿ ಸಣ್ನ ಸಣ್ನ ಮರಂಗೊ, ಹತ್ತರಾಣ ಕಾಡುಗಲಲ್ಲಿ ತುಂಬ ರ್ತ್ತರಕ್ಕೆ ಬೆಳೆದ ಮರಂಗಳ ಸಮೂಹ ಒಟ್ಟಾರೆ ಪ್ರಕೃತಿ ಸೌಂದರ್ಯ ಇಲ್ಲಿ ಕಾಲು ಮುರುದು ಬಿದ್ದೊಂಡಿದ್ದೋ ಹೇಳಿ ಎನುಸುತ್ತು. ಉದಿಯಪ್ಪಗ ಕೆಲವು ಜನ ವಾಕ್ ಹೋಪದಿದ್ದು. ಎನಗೂ ಉದಿಯಪ್ಪಗ ೩ ಮೈಲಿನಷ್ಟು ನಡದು ಅಭ್ಯಾಸ. ಹೀಂಗೆ ನಡವಗ ದಾರಿಲ್ಲಿ ಸಿಕ್ಕಿದ ಸ್ಥಳೀಯ ಜನಂಗೊ ಕಂಡ ಕೂಡಲೇ ಗುಡ್ ಮೋರ್ನಿನ್ಗ್ ಹೇಳುವ ಸತ್ಸಂಪ್ರದಾಯ ವಿದೇಶಂದ ಬಂದೋರತ್ರೆ ಕಂಡತ್ತಿಲ್ಲೆ. ಮತ್ತೆ ನಾವು ನಿಂದರೆ ನೀನು ಹೇಂಗಿದ್ದೆ ಹೇಳಿ ಎಲ್ಲ ಮಾತಾಡುಸುತ್ತವು.ಒಂದನೆಯದಾಗಿ ವಠಾರ ಸ್ವಚ್ಛತೆಯ ಬಗ್ಗೆ ಹೇಳುತ್ತರೆ ನಾವು ಇವರಿಂದ ಕಲಿವಲಿದ್ದು. ಆದರೆ ಭಾರತಲ್ಲಿ ಎಂದಿಂಗೆ ಪ್ರೈಸರ ಮಾಲಿನ್ಯದ ಬಗ್ಗೆ ಜನಂಗೊಕ್ಕೆ ಅರಿವು ಉಂಟಾವುತ್ತೋ ಹೇಳ್ಲೆಡಿಯ. ಅವವೇ ತೀಳುದು ಂಆಡಿರೆ ಚೆಂದ ಮಾಂತ್ರ ಅಲ್ಲ ಸರಿಯಕ್ಕು. ಇಲ್ಲಿಯಾಣೋವಕ್ಕೆ ಹೇಳೆಡ ಅವ್ವೇ ತೀಳುದು ಮಾಡುವುದರ ನೋಡಿರೆ ನಮ್ಮ ದೇಶಲ್ಲಿ ರಾಮ ರಾಜ್ಯ ಬಿಡಿ ಜನಂಗಳ ಉದಾಸೀನಂದ ಮೂರ್ಖರ ರಾಜ್ಯವೇ ಆಗಿ ಹೋಕೋ ಹೇಳಿ ಸಂಶಯ ಆವುತ್ತು.

   
   

Wednesday, February 6, 2013

ಹಳೆ ನೆಂಪು



                               ºÀ¼É £ÉA¥ÀÅ!                                                                                                                    C¥ÀgÀÆ¥ÀPÉÌ JAUÀ¼À ªÀÄÆ®¸ÁÜ£À ºÉýgÉ ºÀÄnÖ ¨É¼ÉzÀ HjAUÉ ºÉÆÃ¥À ¸ÀAzÀ¨sÀð §AvÀÄ.E¥ÀàzÀÄ ªÀÄAUÀ¼ÀÆj¯ÁèzÀgÀÆ ªÀÄPÉÆÌ EzÀÝ°èAUÀÆ ºÉÆÃV §AzÉÆArzÀÝzÀjAzÀ zÉñÀ°è¥ÀàzÉà PÀ«Ää.ºÁAUÉ ªÀÄAUÀ¼ÀÆjAUÉ §AzÀgÉ C°è E°è £ÀAlæ ªÀÄ£ÉUÉÆPÉÌ ºÉÆÃ¥ÀzÀÄ ºÉý HjAUÉ ºÉÆÃUÀzÉÝ MAzÀÄ ªÀµÀðªÉà DvÀÄ. ¥sÉÃ¸ï §ÄQ°è0iÉÆà ¥sÉÇä°è0iÉÆà ªÀiÁAvÀæ ¸ÀA¥ÀPÀð E¥ÀàzÀÄ.ªÀÄ£Éß J£ÀߨÁ®å ¸ÉßûvÀ£À ¥ÀŽîUÉ G¥À£À0iÀÄ£À.§gÉPÀÄÌ ºÉý PÀAr¥ÀàUÀ ¨Á¬Ä°è0iÀÄÆ ºÉýzÀݪÀÅ.ªÀlÄ«£À C¥Àà J£Àß zÉÆqÀØ ªÀÄUÀ£À ¸ÀºÀ¥Áp! ªÀÄUÀAUÀAvÀÆ §¥Àà¯Ér0iÀÄ. ºÁAUÉ ºÉÆÃ0iÉÄPÁÌV §AvÀÄ.
  ¸ÀAzÀ¨sÀð ¹PÀÄ̪ÀUÀ ºÉÆÃ¥À®Æ EµÀÖªÉÃ! ¥ÉÃmɯÁèzÀgÉ UÀr©rUÉ §¥sÉ°è0iÉÆà CxÀªÁ mÉéè°è0iÉÆà  GuÉÚPÁ̪ÀÅvÀÄÛ. ºÀAw°è PÀÆzÀÄ £Á®ÄÌ ZÀÆtÂðPÉ ºÉý ¨sÉÆÃd£À PÁ¯Éà ºÉý ¨ÉƨÉâ ºÁQzÀgÉ CzÀgÀ ªÀÄdªÉà ¨ÉÃgÉ. ¨Á®åzÀ £ÉA¥ÀÅ §vÀÄÛ.MAzÀ£Éà ºÀAwUÉ §qÀĹ JgÀqÀ£Éà ºÀAwUÉ PÀÆ¥ÀzÀÄ JAUÀ¼À PÀæªÀÄ. ºÀ½î¯ÁèzÀgÀÆ ¸ÀéAvÀ ªÁºÀ£À°è §AzÉÆÃgÉÆÃ, CeÉðAmï §¹ìAUÉ ºÉÆÃ0iÉÄPÁÌzÉÆÃgÉÆà MAzÀ£Éà ºÀAwUÉ PÀÆzÀÄ UÀr©r°è GArQÌ  PÉÊ vÉƼÀPÉÆÌAqÀÄ NrzÀgÉ JAUÉÆ DgÁªÀÄ°è ºÀAw ºÁQ PÀÆzÀÄ, GA§¯É ±ÀÄgÀĪÀiÁrgÉ, MAzÀÄ ¸ÀªÀÅl®è JgÀqÀÄ ¸ËlÄ CzÀÆ ºÀ¸ÀgÀÄ ¹ÃªÀÅ D0iÉÄPÀÄÌ. ªÀÄvÉÛ ºÉÆýUÉ DgÀÄ ºÉZÀÄÑ wA§zÀÄ ºÉý ¥ÀAvÀ! ºÀvÀÛgÉ ¨É²¤Ãj£À ZÉA¨Éà ¨ÉÃPÀÄ. MAzÉgÀqÀÄ vÀÄ¥Àà ºÁQ, ªÀÄvÉÛ MAzÉgÀqÀÄ PÁ¬Ä ºÁ®Ä ºÁQ »ÃAUÉ wA§zÀÄ. UÀr©r E¯Éè. MAzÀ£Éà ºÀAw ªÀåªÀ¸ÉÜUÉà ¨ÉÃPÀÄ CzsÀð WÀAmÉ. ªÀÄvÉÛ CzsÀð WÀAmÉ°è,ºÀAw°è PÀÆzÀªÀPÉÌ GAqÁV PÉÊvÉƼÀzÀÆ DªÀÅvÀÄÛ. ªÀÄzÀ¯É®è UÀr©r E®èzÀÝgÉ ¨sÀmÉÆæà ¨ÉÃgÉ MAzÉgÀqÀÄ d£À ±ÉÆèÃPÀ ºÉýzÀgÉ DvÀÄ. ªÀÄvÉÛ UÉÆëAzÀ ºÉüÉÆåÃAqÀÄ J¢ÝQÌ ºÉÆêÀÅvÀÛªÀÅ.
  JgÀqÀ£Éà ºÀAwUÉ JAUÉÆ PÀÆzÀgÉ ¤zsÁ£ÀPÉÌ zÉÆqÀØPÉÌ ªÀiÁvÁqÉÆåAqÀÄ CªÀgÀ EªÀgÀ vÀªÀiÁ±É ªÀiÁqÉÆåAqÀÄ. wA§zÀgÀ JqÉ°è ¨ÉæÃQ£À ºÁAUÉ ZÀÆtÂðPÉUÉÆ. ¨ÉƨÉâ CAvÀÆ MAzÀj wAzÀzÀÄ gÀdÓ ¸ÀÄVÎ ªÀÄvÉÛ wA§¯É eÁUÉ ªÀiÁrPÉÆqÀÄvÀÄÛ. D ªÀÄdªÉà ¨ÉÃgÉ! D HgÀ F HgÀ ±ÀÄ¢Ý ºÉüÉÆåAqÀÄ PÀ«Ää°è GArQÌ K¼ÀĪÀUÀ MAzÀÄ WÀAmÉ ¨ÉÃPÀÄ.JAUÉÆ dªÀé¤UÀgÀÄ ºÀvÀÛgÉ PÀÆzÉÆAqÀÄ £Á¯ÉÌöÊzÀÄ ºÉÆýUÉ, ªÀÄÆgÀÄ £Á®ÄÌ ¸ËlÄ ¹ÃªÀÅ wA¢QÌ0iÉÄà K¼ÀĪÀzÀÄ.MnÖAUÉ C£Àß,¸ÁgÀÄ ºÉý ¯ÉÆÃqï ¥sÀůï.JAUÀ¼À CdÓAzÀÄæ ºÉüÀÄUÀÄ ªÀÄÆVAUÉ ªÀgÉUÉ wA§zÀÄ ºÉý .ªÀÄvÉÛ MAzÀj J¯É wA¢QÌ  ªÀÄ£ÀÄV MgÀVzÀgÉ ªÀÄvÉÛ ZÁ PÉÆlÄÖ K¼ÀĸÉPÀ̵ÉÖ. FUÁt dªÀé¤UÀgÀÆ PɸÀ«£À PÁ°è PÀAf0iÀÄ PÀlÄÖªÀzÀÄ ºÉüÀÄvÀÛªÀÅ J®è CªÀĸÀgÀzÉÆÃgÉ. ºÀ¼ÉPÁ® EAzÀÄ UÀvÀ ªÉʨsÀªÀ!
       M§â£À fêÀ£À°è ªÀÄzÀÄªÉ G¥À£À0iÀÄ£À »ÃAUÉ §¥ÀàzÀÄ MAzÀj0iÉÄà C®èzÉÆÃ? J¯ÉÆèÃgÀÆ ¸ÉÃj «dÈA¨sÀAuÉAzÀ £ÀqɱÀĪÀzÀÄ ©lÄÖ, J£ÀUÉ gÀdÓ CeÉðAnzÀÄÝ ºÉý NqÀĪÀzÀÄ JµÀÄÖ ¸Àj! ¸ÀAvÉÆõÀªÀ J¯ÉÆèÃgÀÆ MnÖAUÉ PÀÆzÀÄ ªÀÄ£À ©aÑ PÀıÁ®Ä ªÀiÁvÁr ªÀÄ£É0iÉÆÃgÀ ¸ÀAvÉÆõÀUÉƼÀĸÉPÁÌzÀÄÝ ºÉÆÃ¥ÉÇÃgÀ PÀvÀðªÀå. FUÀ d£À ºÉüÀĪÀzÉà CªÀ£À ªÀÄ£É MPÀÌ®qÉÆ, ºÉÆÃUÀzÉæ CªÀAUÉ ¨ÉÃeÁgÀPÀÄÌ. HlPÀÌ¥ÀàUÀ JwÛzÀgÉ ¸ÁPÀÄ ªÀÄzÀÄªÉ DzÀgÉ  ºÉÆÃV JgÀqÀÄ CQÌ PÁ¼ÀÄ ªÀÄzÀĪÀÄPÀ̼À vÀ¯ÉUÉ ºÁQQÌ §¥sÉ EPÀÌ£Éß ¨ÉÃUÀ GArQÌ NqÀĪÉÇÃgÉà E¥ÀàzÀÄ. CAvÀÆ PÁ®zÀ ªÀÄ»ªÉÄ ºÉüÀÄvÀÛªÀÅ. ªÀÄ£ÀĵÀågÀ vÀ¦à£À PÁ®zÀ ªÉÄÃ¯É JAvÀUÉ ºÉÆgÀĸÀÄvÀÛªÉÇÃ?
       ªÀÄ£Éß »ÃAUÁvÀÄ J£Àß ºÀ¼É zÉÆÃ¹Û M¥ÀàtÚ£À CqÀÄUÉ ºÉý UÉÆAvÁvÀÄ. M¯É ºÀvÀÛgÉ PÀÆzÀÄ ºÉÆýUÉ ®lÄÖ¸ÀÄ¯É ±ÀÄgÀÄ ªÀiÁrzÀgÉ J®è ¨Éò DzÀ ªÉÄïÉ0iÉÄà CªÀ K¼ÀĪÀzÀÄ. Hj°è¥ÀàUÀ CªÀ£À£Éßà D£ÀÄ §¥Àà¯É ºÉüÉÆåArwÛzÉÝ. FUÀ ¥Áæ0iÀÄ DzÀgÀÆ ºÀzÀ ºÁ½vÀ ªÀÄgÀzÁÝ E¯Éè. CªÀ£À CqÀÄUÉ PÀÄjvÀÄ ºÉÆUÀ½zÀgÉ CªÀ ºÉüÀĪÀzÀÄ J®è Hl PÉÆqÀĪÉÇÃgÀ ¨sÁUÀåAzÀ CrUÉ M¼ÉîzÁvÀÄ J£ÀßAzÁV C®è ºÉüÀÄUÀÄ.  ±Á¯É ©lÖ ªÉÄÃ¯É fêÀ£ÉÆÃ¥Á0iÀÄPÉÌ ªÀÄ0iÀÄåAUÀ¼À eÉvÉ°è ºÉÆÃV C¨sÁå¸À ªÀiÁrUÉÆArzÀÝ CrUÉ J¯ÉÆèÃgÀÆ CrUÉ M¼ÉîzÁ¬ÄzÀÄ ºÉüÀĸÀÄUÀÄ. M§â£Éà ªÀÄUÀ ªÀÄzÀÄªÉ DV ¨ÉAUÀÆîj°è ªÀÄ£É ªÀiÁqÉÆåArzÀÝgÀÆ EªÀ ºÀ½î¯Éèà EzÀÝ. ¨ÉÃgÉ®èQÌAvÀ®Æ ºÉÆýUÉ  ºÉ¸ÀgÀĪÁ¹. CªÀ£À ºÁAUÉ ºÉÆýUÉ ¨ÉñÀĪÉÇÃgÀ D£ÀÄ PÀAr¢¯Éè. DgÀA¨sÀAzÀ E°è ªÀgÉUÉ MAzÉà CaÑ°è ªÀiÁrzÀ ºÁAV¥Àà ºÉÆýUÉ.¨ÉñÀĪÀzÀÆ ºÁAUÉ PÀgÉ PÀgÉAZÀÄ¯É ±ÀÄgÀĪÀ¥ÀàAzÀ ªÀÄzÀ¯É DzÀgÉ PÉA¥ÁzÀ ªÉÄïÉ0iÉÄà vÉUÀªÀzÀÄ. CzÀgÀ ¥ÀjªÀļÀªÉà ¨ÉÃgÉ. EAzÁæt ºÉÆýUÉ gÀd ¸ÀtÚ ªÀiÁqÉPÀÄÌ ºÉýzÀgÉ ªÀiÁvÁqÀ. DzÀgÉ CªÀ£À ºÉÆýUÉ°è DPÁgÀ, UÁvÀæ°è0iÉÆà §zÀ¯ÁªÀuÉ E¯Éè. gÀÄa ªÀåvÁå¸À §AzÀgÉ ¤AUÉÆ vÀAzÀ PÀqÉîºÉÆr M¼ÉÉè. UÀÄUÀÄÎgÀÄ D¬ÄzÀÄ ºÉüÀÄUÀÄ. ªÀiÁAvÀæ C®è vÉÆÃgÀĸÀÄUÀÄ C®èzÀÝgÉ ªÉÄÊzÀ M¼ÉÉè ºÉýzÀgÀÆ ºÉüÀÄUÀÄ. MmÁÖgÉ CªÀ£À vÀ¥ÀÅöà ¨ÁgÀ¯Éà ¨ÁgÀ.
       M¥ÀàtÚ ªÀiÁqzÀ ºÉÆýUÉ £ÉÆÃrzÀgÉà ºÉüÀÄ®PÀÄÌ EzÀÄ CªÀ ªÀiÁrzÀÆÝ ºÉý, PÉ®ªÀÅ dA§æAUÀ¼À°è ªÀiÁrzÀ ºÉÆýUÉUÉÆ DPÁgÀªÀÇ ¸Àj¬ÄgÀÄwÛ¯Éè. PÀgÉ £ÉÆÃrzÀgÉ, UÉÆAvÀPÀÄÌ. MAzÀÄ PÀgÉAzÀ vÀÄAqÀÄ ªÀiÁqÉPÁÌgÉ, CzÀÄ ¸Àj0iÀiÁV ¨ÉA¢gÀÄvÀÆÛ E¯Éè. vÀÄAqÀÄ ªÀiÁqÀĪÀUÀ vÀÄAqÀÆ DUÀ. gÀÄa CAvÀÆ zÉêÀjAUÉà ¦æÃw. ºÉaÑ£ÉÆêÀÅzÉ MAzÀÄ ªÀÄÄgÀÄPÀÄÌ wAzÀÄ PÀgÉ°è ªÀÄqÀUÀÄÎ.  ªÀiÁgÁlzÀ ºÉÆýUÉUÉÆ vÀÄA¨Á vɼÀĪÁV MAzÀÄ PÀgÉ0iÀÄ ªÀiÁAvÀæ gÀd ªÀÄqÀĹ, £ÉÆÃqÀĪÀUÀ zÉÆqÀØ PÁAUÀÄ wA§¯É ºÉgÀlgÉ »lÄÖ DVPÀÄÌ. ¨ÉñÀÄvÀÛªÀÇ E¯Éè. MmÁÖgÉ ºÉÆýUÉ wAzÉ ºÉüÀÄ®PÀÄÌ. M¥ÀàtÚ£À ºÉÆýUÉ MAzÀÄ wAzÀgÉ E£ÉÆßAzÀÄ w£ÉßPÀÄÌ ºÉý ªÀÄPÀ̼ÀÆ dUÀ¼À ªÀiÁqÀÄUÀÄ!. ¤vÀå°è M¼ÀÄzÀÝgÀ ªÀÄefUÉ ºÁQ wA§zÀÆ EzÀÄÝ. MmÁÖgÉ ºÉÆýUÉ M¥ÀàtÚ ºÉý ºÉ¸ÀgÀÄ ¨ÁgÀzÀÝgÀÆ M¥ÀàtÚ£À ºÉÆüUÉ  ºÉüÀĪÀzÀÄ J¯ÉÆèÃjAUÀÆ EµÀÖ. ºÉÆýUÉ §¼ÀĸÀĪÉÇÃjAUÀÄzÉ ¸ÀÄ®¨sÀ. MAzÀPÉÆÌAzÀÄ CAnUÉÆArgÀ¢Ý¥ÀàzÀjAzÀ PÉgÀIJAzÀ vÉUÉzÀÄ §¼ÀĸÀÄ¯É ¸ÀÄ®¨sÀ. CzsÀð ºÉýzÉÆÃjAUÉ CzsÀð ªÀiÁr §¼ÀĸÀĮƠ  PÀµÀÖ DªÀÅwÛ¯Éè. M¥ÀàtÚ ªÀiÁrzÀ ºÉÆýUÉ ºÀgÀÄzÀgÉ CzÀÄ CªÀ£À zÉÆõÀ C®è. ªÉÄÊzÁ M¼ÉÉè ºÉý ¯ÉPÀÌ. gÀ« vÀ¥Àà ªÀiÊzÁ DzÀgÉ PÉüÀĪÀzÀÄ ¨ÉÃqÀ. M¼Éî¢PÀÄÌ. Dzïgï PÉ®ªÀÅ ¨Áåg CAUÀÄrAzÀ vÀAzÀ ªÉÄÊzÁ M¼Éî¢gÀÄwÛ¯Éè. ºÉÆýUÉ ºÁ¼ÁªÀÅvÀÄÛ.¨ÉÃ¼É ¸Àj0iÀiÁV ¨ÉAzÀÄ ¸ÀtÚPÉÌ PÀqÀªÀ PÀ°è°è CªÀ£Éà PÀqÀzÀÄ ªÀiÁrzÀ PÀ£ÀPÀ ªÀÄvÉÛ MAzÀÄ UÀAmÉ ºÉÆvÀÄÛ JuÉÚ°è CªÀ£Éà PÀ®¹zÀ ªÉÄÊzÁ »nÖAzÀ ªÀiÁrgÉPÀÄÌ. CªÀ£Éà vÀÄA§Ä¸ÉPÀÄÌ. ºÉÆýUÉ ¥sïµïÖ PÁè¸ï
          JAUÉÆ ªÀiÁµÀÖçPÉÆÌ ±À¤ªÁgÀ ªÀÄAUÀ¼ÀÆjAUÉ LzÁgÀÄ d£À ºÉÆÃ¥À¢vÀÄÛ. ºÁAUÉ ºÉÆÃzÀgÉ ªÀÄzsÁåºÀßzÀ Hl UÀÄdgÁvï ºÉÆÃmÉ°°è.C°è0iÀiÁt «±ÉõÀ JAvÀ ºÉýgÉ ±ÀÄgÀÄ«AUÉ wAvÀµÀÄÖ ZÀ¥Áw PÉÆqÀÄUÀÄ.CzÀPÉÌ UÀ¹0iÉÆnÖAUÉ ªÀÄļÀÄî¸ËvÉ vÀÄAqÀÄUÀ¼ÀÆ EPÀÄÌ. §¼ÀĹzÀÄÝ ªÀÄÄUÀÄzÀgÉ ªÀÄvÉÛ ¨¼ÀĹUÉÆArwÛzÀݪÀÅ. £Á®ÄÌ ZÀ¥Áw0iÉÆnÖAUÉ MAzÀµÀÄÖ UÀ¹ ªÀÄvÉÛ  ªÀÄļÀÄî ¸ËvÉ vÀÄAqÀÄ. ªÀÄvÉÛ ¨ÉÃPÁzÀgÉ ¨ÉÃPÁzÀ±ÀÄÖ ºÁ0iÉÆÌArwÛzÀݪÀÅ. JAUÀ¼À dªÀé£À! D£ÀÄ ¥ÀAvÀPÉÌ  MlÄÖ ºÀ£ÉßgÀqÀÄ ZÀ¥Áw0iÀÄÆ MAzÀµÀÄÖ C£Àß ¸ÁgÀÄzÉ0iÀÄÆ wA¢wÛzÉÝ. MnÖAUÉ EzÀÝ E£ÉÆߧ⠪ÀiÁµÀÖçç ºÀ¢£ÉAlÄ ZÀ¥Áw0iÀÄÆ C£ÀߪÀ£ÀÆß ªÀÄÄV²wÛzÀÝ!. ¥sÀůï HlPÉÌ ºÀ¢£ÉÊzÀÄ gÀÆ¥Á¬Ä! CªÀPÉÌ JAUÀ¼À ºÁAVzÉÆÝÃgÀÄ ºÉÆÃzÀgÉ C¸À®PÉÆÌà ºÉý. FUÀ ±ÀÄgÀÄ«AUÉ JgÀqÀÄ ZÀ¥Áw ªÀÄvÉÛ ¸ÁPÀ±ÀÄÖ C£Àß PÉÆqÀÄvÀÛªÀqÉÆ.  ªÀÄƪÀvÉÛöÊzÀÄ ªÀµÀð »AzÁt PÀvÉ. FUÀ £Á®ÄÌ ZÀ¥Áw wAzÀgÉ ªÀÄvÉÛ C£Àß ¨ÉÃqÀ! dªÀé£À°è JrUÁvÀÄ ºÉý JrUÀPÉÆÌÃ?
              FUÀ ºÀAw°è PÀÆzÉÆêÀÅ, M¼ÀÄzÉÆÃgÀÄ GA§zÀgÀ £ÉÆÃqÀĪÀzÀµÉÖ. ¹ÃªÀÅ wA§¯É ºÉzÀgÀÄvÀÛªÀÅ. ¹ÃªÀÅ wAzÀgÁUÀzÉÆÝÃgÀÄ, eÁUÀævÉ ªÀiÁqÉPÁ̪ÀÅvÀÄÛ.ªÀÄzÀ®ÄzÉ ºÁAUÉ M§â ¢£Á C°è E°è HlPÉÌ ºÉÆÃ¥ÉÇãÀÄ PÉÆ¢°è wAzÀÄ CSÉÃjUÉ wA§¯Ér0iÀÄzÉÝ ªÀiÁvÉæ vÉPÉÆÌArwÛzÀÝ.

   

Monday, February 4, 2013

ಕಾಲ



            PÁ®!                                                                                                                                                    PÁ®! J®,è J®è ¸Àwð0iÀÄÆ £ÀªÀÄä ¸ÉÆÃ®Ä UɮĪÀÅUÀ¼À,¸ÀÄR £À°ªÀÅUÀ¼À UÉæñÀÄwÛ¥ÀàUÀ ¥ÀPÀÌ£É £ÉA¥À¥ÀàzÀÄ PÁ®! J®èPÀÆÌ ºÉÆuÉ. £ÀªÀÄä ºÉÆuÉUÁjPÉ vÀ¥ÀÅöà¹UÉÆA§¯É zÀÆjUÉÆA§¯É ¸ÀÄ®¨sÀ°è ¹PÀÄ̪ÀzÀÄ PÁ®!.  vÀ¥ÀÅöà DgÀzÉÝà EgÀ°,DgÉà ªÀiÁrgÀ° ºÉüÀĪÀzÀÄ J®è PÁ®zÀ ªÀÄ»ªÉÄ. CªÀ EAxÀ PÉ®¸À ªÀiÁqÀĪÉÇãÀÄ C®è. J®è PÁ®£À °Ã¯É  ºÉý eÁjUÉÆA§zÀÄ ¸ÁªÀiÁ£Àå. vÀ£Àß vÀ¦à£À CxÀªÁ vÀ£ÉÆßÃgÀ vÀ¦à£À DgÀÆ M¦àUÉÆA§¯É vÀ0iÀiÁjzÀݪÉÇà ºÉý.§Ä¢ÞUÉÃrvÀ£ÀAzÀ¯ÉÆà 0iÉÆÃZÀ£É ªÀiÁqÀzÉÝ ªÀÄÄAzÀĪÀgÀÄzÀÝjAzÀ¯ÉÆÃ, CxÀªÁ ¨ÉÃPÀÄ ¨ÉÃPÀÄ ºÉý0iÉÆà MmÁÖgÉ vÀ¥ÀÅöà DVºÉÆÃvÀÄ ºÉý DzÀgÉ ¥À±ÁÑvÁÛ¥ÀªÉà ¥Áæ0iÀIJÑvÀÛqÉÆ. vÁ£ÀÄ vÀ¥Éàà ªÀiÁr¢Ý¯Éè ºÉý ¸ÀªÀÄxÀÄð¸ÀĪÉÇãÀÄ ¥À±ÁÑvÁÛ¥À ¥ÀqÀÄ°zÉÆÝÃ?Cj0iÀÄzÉÝ ªÀiÁrzÀ vÀ¦à£À UÉÆAvÁzÀ ªÉÄÃ¯É J¯ÉÆèÃgÀ JzÀÄzÀÄ M¦àUÉÆAqÀÄ PÀëªÉÄ PÉüÀĪÀzÀÄ CzÀPÉÌ ¥À±ÁÑvÁÛ¥ÀzÀ ¥ÀjºÁgÀ ªÀiÁrUÉÆA§zÀÄ zÉÆqÀØ ªÀÄ£À¸ÀÄì.M§â E§â ºÉýgÉ CPÀÄÌ. DzÀgÉ Erà ¯ÉÆÃPÀªÉÃvÀ£Àß vÀ¦à£À ªÀÄÄZÀÄÑ¯É «µÀ0iÀÄ ªÀÄgɹ0iÉÆà ºÉÃAUÉÆà vÀ¥ÀÅöà¹UÉÆA§zÀÄ PÁ®zÀ ªÀÄ»ªÉÄ0iÉÆÃ?¢£À ¤vÀå ¥ÉÃ¥Àj°è NzÀĪÀ UÉÆúÀvÉå,ºÁAUÉ CvÁåZÁgÀ, PÀ¼ÀîvÀ£À, zÀgÉÆÃqÉ J®èªÀiÁqÀĪÀzÀÄ vÀ¥ÀÅöà ºÉý UÉÆAwzÀÝgÀÆ CAxÀ vÀ¥ÀÅöà ªÀiÁqÀĪÀzÀÄ  PÁ£ÀÆ£ÀÄ ¤0iÀĪÀÄ ¥Àæw¥ÁzÀPÀgÁzÀ §Ä¢ÞªÀAvÀgÉà ¹QÌ©zÀÄÝ ªÀÄvÉÛ vÀ¥ÀÅöà¹UÉÆA§zÀÄ PÁ®zÀ ªÀÄ»ªÉÄ0iÉÆÃ?CAxÉÆÃjAUÉ ªÀiÁAvÀæ F PÁ®ªÉÇÃ? ªÀÄ£À¸ÀÄì ªÀÄ£À¸ÀÄìUÀ¼À «Ä®£À ªÀÄvÉÛ zÉúÀUÀ¼À «Ä®£À J®è ¥Á±ÁÑvÀågÀ°è gÀÆr0iÀiÁVPÀÄÌ. ºÁAUÁzÀgÉ C°èUÉÆAzÀÄ PÁ®, E°èUÉÆAzÀÄ PÁ® ºÉý EzÉÆÝÃ? CxÀªÁ zÉêÀ¯ÉÆÃPÀzÀ C¥ÀìgÀ¸ÀÄìUÀ¼À §UÉÎ0iÉÆà ZÀZÉð ªÀiÁqÀÄwÛ¯Éè. £ÀªÀÄä ¸ÀªÀiÁd ,¸ÀA¸ÀÌöÈw JAvÀ ºÉüÀÄvÀÄÛ? JAvÀPÉ F ±Á¸ÀÛç ªÀiÁrzÀݪÀÅ? ªÀÄÄAzÁuÉÆêÀÅ »ÃAUÉ £ÀqÀPÉÆ̼ÉîPÀÄÌ ºÉý MAzÀÄ ¸ÀAWÀl£É0iÉÆêÀÅ MAzÀÄ ±Á¸ÀÛç ªÀiÁrzÀݪÀÅ. ¯ÉÆÃPÀPÉÌà ¨Éð PÀlÖ¯Ér0iÀÄ. «ªÉÃPÁ£ÀAzÀ£À ºÁAVzÉÆÝÃgÀÄ ºÉý CªÀPÉÌ UÉÆAvÁVvÀÄÛ. FUÀ £ÀªÀÄä°èzÉÆÝÃgÉà MAzÀÄ «¨sÁíUÀzÀ ªÉÇÃmï VlÄÖ¸ÀÄ¯É _CªÀPÉÌ jÃw ¤0iÀĪÀÄ 0iÀiÁªÀzÀÆ E¯Éè .£ÀPÀì®Î¼À ºÀÄlÄÖ ºÁQzÉÆÃgÀÄ. £ÀªÀÄä fëvÀ JµÉÆÖà PÀvÀðªÀå JAvÀzÉÆà ºÉüÀĪÀ «ZÁgÀ E¯Éè. MmÁÖgÉ §zÀÄPÀÄ £ÀqɲzÀgÉ DvÀÄ. ©Ã¼ÀzÀÝdÓ£À PÀvÉ0iÀÄ ºÁAUÉn «Ã 0iÉÆêÀPÉÌ ¹Ãj0iÀÄ¯ï  ¨ÉÃPÀÄ. £ÉÆÃqÀĪÀ ¨ÉUÀÄqÀAUÉÆ K£Éà ºÉüÀ°. CªÀPÉÌ ¨ÉÃPÁzÀÄÝ ¥ÉʸÉ.
ºÀvÀÄÛ ªÀµÀðzÀ §zÀÄQ£À PÀvÉ E£ÀÆß ªÀÄÄAzÀĪÀjwÛzÀÄÝ. PÁA§ CvÁåZÁgÀ, zÀgÉÆÃqÉ ªÀiÁqÀĪÀ PÀæªÀÄAUÉÆ PÀ°ªÉÇÃjAUÉ PÀ¯ÉÆÛÃA§®PÀÄÌ. qÀæUïì ¸ÉêÀ£É PÀ®Û ºÀÄqÀÄV0iÀÄ aQvÉì ªÀiÁr0iÀÄÆ UÀÄt DUÀzÉÝ DvÀäºÀvÉå ªÀiÁrUÉÆÃAqÀÄ ºÉvÉÆÛÃjAUÉ zÀÄBR ªÀiÁAvÀæ ©nÖQ̺ÉÆÃzÀ PÀvÉ ¥ÉÃ¥Àj°è EvÀÄÛ. EzÀÄ PÁ®zÀ ªÀÄ»ªÉÄ0iÉÆÃ? MAzÀÄ «¨sÁUÀzÀ d£ÀAUÉÆ ¸ÀÄ®¨sÀ°è zÀÄqÀÄØ ªÀiÁqÀĪÀ zÀAzsÉ ªÀiÁqÀĪÉÇëzÀݪÀÅ. ªÀÄPÀ̼À°è0iÉÄà PÉ®ªÀgÀ ºÀÄqÀÄQÌ, CªÀPÉÌ PÀ«Ä± £ï gÀÆ¥À°è M¼ÀÄzÀªÀPÉÌ ºÀAZÀĪÀ ºÁAUÉ, ZÀl ¨É¼É²UÉÆAqÀ ªÉÄÃ¯É a£ÀßzÀ ªÉÆmÉÖ0iÉÄà CªÀPÉÌ ¹PÀÄÌUÀÄ. DgÀPÀëPÀjAUÀÆ gÀd ®AZÀ PÉÆlÖgÉ ªÁå¥ÀgÀ ¸À°Ã¸ÀÄ! EzÉ®èªÀÇ PÁ®zÀ ªÀÄ»ªÉÄ0iÉÆÃ? ¸ÀĽ°è ©Ã¼ÀĪÉÇÃgÀ ªÉÄÃ¯É ªÀiÁAvÀæ PÁ®zÀ ¥ÀævÁ¥ÀªÉÇÃ?r°è°è £ÀqÉzÀ WÀl£É0iÀÄ £ÉÆÃrzÉÆÃgÀÄ EzÀÝgÀÆ ªÀÀi£ÀªÁV¥Àà¯É CªÀPÉÌ zsÉÊ0iÀÄð ºÉý ¨sÀgÀªÀ¸É PÉÆlÄÖ ¸ÁQë ºÉüÀĹzÀgÉ ¥ÉÊPÉÆåÃgÉà ¹QÌ ©Ã¼ÀÄUÀÄ! CzÀPÉÌ PÀtÄÚPÀnÖ£À vÀ¤SÉ. GeÉæ ºÀvÉå0iÀÄ §UÉÎ ¸ÀvÀå UÉÆAwzÀÝ C¢üPÁjUÀ¼ÀÆ ¨Á¬Ä ªÀÄÄaÑ PÀÆ¢PÀÄÌ..EzÉ®è PÁ®zÀ ªÀÄ»ªÉÄ0iÉÆÃ?EAzÁæt ¸ÀgÀPÁgÀ ªÀiÁqÀĪÀ ºÀUÀgÀt vÉÆÃgÀĹzÀgÉ DgÀ£ÉÆßà eÉÊ°AUÉ ºÁQ PÀtÄÚ PÀnÖ£À «ZÁgÀuÉ.ªÀÄzÀ¯ÁuÉÆêÀÅ ºÉüÀÄUÀÄ CqÀPÉÌUÉ ºÉÆÃzÀ ªÀiÁ£À D£É PÉÆlÖgÀÆ ¨ÁgÀzÀÄ ºÉý.EAzÀÄ D£ÉUÉ ºÉÆÃzÀ ªÀiÁ£À CqÀPÉÌ PÉÆlÖgÉ ªÀÄÄUÀÄvÀÄÛ.
       ±Á¹ÛçUÀ¼ÀÄ gÉʯÉéà ªÀÄ«ÄÛç0iÀiÁV¥ÀàUÀ MAzÀÄ KQìqÉAmï DzÀ PÀÆqÀ¯Éà ¥ÀzÀ«UÉ gÁf PÉÆlÖqÉÆ.£ÉºÀgÀÄ, ªÉÄ£ÉƤ©æAzÁV ¨sÀƨsÁUÀªÉà £ÀµÀÖªÁzÀgÀÆ ºÉZÀÄÑ PÁ® ¥ÀæzsÁ¤ ªÀÄAwæ0iÀiÁVzÀÝ QÃwð EzÀÝ£Éß!CzÀÄzÉà CAzÁæt PÁ®PÉÌ. ªÀÄUÀ¼ÀÄ ªÀÄvÉÆÛAzÀÄ ªÀiÁrvÀÄÛ. CAvÀÆ ¸Á®zÀ ºÉÆgÉ ºÉÆgÀĹQÌ ºÉÆÃzÀªÀÅ. ªÀÄvÉÛ §AzÉÆÃgÀÄzÉ §PÀðvÀÄÛ ªÀiÁrzÀݪÉÇÃ?CvÉÛUÉÆAzÀÄ PÁ® ¸ÉƸÉUÉÆAzÀÄ PÁ® ºÉüÀĪÀzÀÄ MAzÀÄ UÁzÉ.J¯ÉÆèÃgÀÆ CªÀgÀªÀgÀ PÁ®°è zÉñÀªÀ UÀÄAqÁAvÀgÀ ªÀiÁrzÀÝAvÀÆ RgÉ!CvÉÛ MqÉzÀ C¼ÀUÉUÉ ¯ÉPÀÌ ¨ÉÃqÀ! ¸ÉƸÉ0iÀÄ ªÉÄÃ¯É UÀÆ¨É PÀÆgÀĸÀÄ¯É ¸ÉÆ¸É PÉʬÄAzÀ ¥ÀgÁªÉÆòAzÀ MqÀzÀÄ ºÉÆÃzÀÝPÀÆÌ zÀAqÀ PÉÆqÉPÀÄÌ.
            MAzÉÆAzÀÄ 0iÀÄÄUÀzÀ PÀvÉ ¨ÉÃgÉ ¨ÉÃgÉ PÀ«UÉÆ §gÀzÀªÀÅ. Erà dUÀvÉÛà ªÁå¸ÉÆÃaѵÀÖ ºÉý0iÀÄÆ ºÉýzÀªÀÅ. CAzÁæt PÁ®PÉÌ £ÀA©zÀªÀÅ. EAzÀÄ ¥ÀÅgÁtªÀ£Éß £ÀA§zÉÆÝêÀÅ,¥ÀÅgÁt ¥ÀÅgÀĵÀgÀ DzÀ±Àð M¥ÀÅöàvÀÛªÉÇÃ?gÁªÀiÁ0iÀÄt°è gÁªÀÄ£À D½éPÉ d£ÀAUÉÆPÉÌ PÉƲ PÉÆlÖvÀÄÛ. FUÁuÉÆêÀPÉÌ UÀ¤ ºÀtªÀÇ ±ÉÃA¢ ±ÀgÁ§Ä ªÀiÁjzÀ ¯Á¨sÀªÀÇ PÀzÀÄÝ vÀAzÀ ºÀtªÀÇ «zÉò ¨ÉÃAQ°è ªÀÄqÀUÀįÁªÀÅvÀÄÛ.¥Á¥ÀzÉÆêÀPÉÌ PÉÆqÀÄ¯É vÉUÉzÀÄ ªÀÄqÀVzÀ ºÀt°è0iÀÄÆ ¯Á¨sÁA±À ¹PÉÌPÀÄÌ. EzÀÄzÉà PÁ® ªÀÄ»ªÉÄ0iÉÆà C®è ªÀÄ£ÀĵÀågÀ Cj«£À ¥ÀgÁPÁµÉÖ0iÉÆÃ?PÁ®ªÀ EAxÀzÀPÉÌ®è zÀÆgÀĪÀzÀÄ ¥À¯Á0iÀÄ£À ªÁzÀ ºÉüÀĪÀzÀÄ J£Àß C©ü¥Áæ0iÀÄ.PÁ® JAvÀzÀÆ ªÀiÁqÀÄwÛ¯Éè. J®è ªÀÄ£ÀĵÀågÉà ªÀiÁqÀĪÀzÀÄ. J¯ÉÆèÃgÀ£ÀÄß ºÉvÀÛzÀÄ ºÉÃAUÉ CªÀgÀªÀgÀ C¨ÉâPÀ̼É
DzÀgÀÆ C¨Éâ PÉÊAzÀ vÀ¦à vÁ£Éà £ÀqÀªÀ¯É ±ÀÄgÀÄ ªÀiÁrzÀ ªÉÄÃ¯É ¥Àj¸ÀgÀAzÀ PÀ°vÀÛªÀÅ.PÉlÖzÀÄ ¨ÉÃUÀ §vÀÄÛ. ±Á¯É°è0iÀÄÆ PÀ®ÛzÀÄ MAzÀÄ GzÉÆåÃUÀ ¤«ÄvÀÛ ªÀiÁAvÀæ! ªÀÄvÉÛ CªÀgÀªÀgÀ D0iÉÄÌ0iÀÄAvÉ ¨ÉÃPÁzÀ FlÄ ¤ÃgÀÄ ±ÉÃgÀĸÉÆåAqÀÄ ªÀA±Á©üªÀÈ¢Þ ªÀiÁrUÉƼÀÄîvÀÛªÀÅ.ºÉÆmÉÖ vÀÄA§Ä¸ÀÄ¯É PÀ®Û «zÉå ªÀÄvÉÛ vÀ£Àß ¸ÀA¥ÀvÀÄÛ ºÉZÀÄѹUÉÆA§¯É CqÀØ zÁj »rvÀÛªÀÅ. vÀ£ÀßzÀgÀ ªÀÄgɱÀÄ¯É ¨ÉÃgÉ0iÉÆÃgÀ£ÀÆß ¸ÉÃgÀĸÉÆåAqÀÄ J¯ÉÆèÃgÀÆ ¨sÀæµÁÖZÁjUÀ¼Éà ºÉüÀĪÀ DgÉÆÃ¥À ºÉÆgÀĸÀÄvÀÛªÀÅ.
            ºÀ¤ PÀÆr ºÀ¼Àî  vÉ£ÉUÀÆr gÁ² ºÉýzÀ ºÁAUÉ ¥Àæw0iÉƧâ£ÀÆ vÁ£ÀÄ ¸Àj¬ÄzÀÄÝUÉÆAqÀÄ ¨ÉÃgÉ0iÉÆÃgÀÆ vÀ¦à £ÀqÀªÀzÀgÀ ¥À0iÀiÁð0iÀĪÁV wzÀÄÝ¯É £ÉÆÃrzÀgÉ ¥Àæ¸ÀÄÛvÀ, PÁ® PÀæªÉÄÃt ¸Àj0iÀÄPÀÄÌ ºÉý PÁtÄvÀÄÛ. J®èPÀÆÌ PÁ® PÁ®£Éà GvÀÛgÀ ºÉüÉPÀ̵ÉÖ
     

Sunday, February 3, 2013

ಜೀವನದ ಒಂದು ಅನುಭವ



               fêÀ£ÀzÀ MAzÀÄ C£ÀĨsÀªÀ


      £ÀªÀÄä fêÀ£À°è §gÉà PÀµÀÖAUÀ¼Éà §AzÀgÀÆ DUÀ. ¸ÀÄRªÉà §gÉPÀÄÌ ºÉý §0iÀĹzÀgÀÆ ºÁAUÉ £ÀqÉ0iÀÄ ¸ÀÄR PÀµÀÖ £ÀªÀÄä C¤¹PÉ. £ÁªÀÅ ¸ÀÄR ¥ÀqÀÄvÁÛ ¨ÉÃgÉ0iÉÆÃgÀ ¸ÀÄR¯Éèà vÀ£Àß ¸ÀÄR«zÀÄÝ ºÉý PÁA§ d£À PÀ«Ää.E£ÉÆߧâgÀ PÀµÀÖªÀ £ÉÆÃr ªÀÄgÀÄPÀ ¥ÀqÀĪÉÇÃgÀÄ EzÀÝ ºÁAUÉ CªÀgÀ PÀµÀÖ £ÉÆÃr PÀIJ ¥ÀqÀĪÉÇÃgÀÆ EzÀݪÀÅ. CzÀÄ ¸Àj0iÀÄ®è ºÉüÀĪÀzÀÄ J£Àß C©ü¥Áæ0iÀÄ.J¯ÉÆèÃgÀ ªÀÄ£À¸ÀÆì MAzÉà DVPÀÄÌ ºÉüÀ¯Ér0iÀÄ. ¸ÀºÀfêÀ£À ªÀiÁAvÀæ £ÀªÀÄä EºÀ¯ÉÆÃPÀzÀ ¸ÀÄRªÀ C£ÀĨsÀªÀŸÀÄ¯É ¸ÀºÁ0iÀÄPÀ CPÀÄÌ ºÉüÀĪÀzÀÄ MAzÀÄ C©ü¥Áæ0iÀÄ. J¯ÉÆèÃgÀ MnÖAUÉ vÀ£Àß ¸ÀÄRªÀ£ÉÆßà PÀµÀÖªÀ£ÉÆßà ºÀAZÉÆåAqÀÄ §zÀÄPÀÄ̪ÀUÀ EzÀݵÀÄÖ ¢£À zsÀ£ÀåvÉ PÁA§®PÀÄÌ ºÉý UÉæñÀÄvÉÛ. zÉêÀgÀÄ ¥ÀævÀåPÀëªÁV PÁA§¯É ¹PÀÌzÀÝgÀÆMAzÉÆAzÀÄ ¸ÀAzÀ¨sÀð°è vÀ£Àß £ÀA©zÉÆÃgÀ PÉÊ©qÀÄvÀÛ E¯Éè ºÉüÀĪÀzÀÄ RArvÀ. ¸ÀªÀÄ0iÀÄ ¸ÀAzÀ¨sÀð £ÉÆÃr PÁ¯ÉÆÃavÀªÁV PÀgÀÄuÁzÀ馅 ©Ãj vÀ£Àß ªÉÄïÁt  £ÀA©PÉ0iÀÄ M½²UïƼÀÄîvÀÛ ºÉüÀĪÀzÀPÉÌ J£Àß C£ÀĨsÀªÀªÀ ºÉýzÀgÉ ¤AUÉÆ £ÀA§Ä«gÉÆà .
        £ÀªÀÄä zÉñÀ°è CzÀgÀ®Æè PÀ£ÁðlPÀ°è UÉÃ¸ï «vÀgÀuÉ0iÀÄ PÀæªÀÄzÀ §UÉÎ UÉÆAwzÀÝ£Éß. §ÄPï ªÀiÁr ºÀ¢£ÉÊzÀÄ ¢£ÀªÁzÀgÀÆ vÀAzÀÄ PÉÆqÀÄvÀÛ«¯Éè PÉýzÀ ¸ÉÆÖÃPï E¯Éè ºÉý ºÉüÀÄvÀÛªÀÅ. J£Àß ªÀÄ£É ªÀgÉUÉ ªÁºÀ£À ºÉÆêÀÅvÁÛzÀgÀÆ D£ÀÄ D0iÉÄÌ ªÀiÁrUÉÆAqÀ PÀA¥É¤ KeÉAmï JAUÀ¼À jPÀê ªÉÄÃ¯É §wÛ¯Éè, §AzÀÄ PÉÆAqÀÄ ºÉÆÃV ºÉýzÀªÀÅ. ªÀÄvÉÛ dUÀ¼À ªÀiÁrzÀÝPÉÌ MAzÀj ªÀÄ£ÉUÉ ºÉÆvÀÄÛ vÀAzÀÄ PÉÆlÖªÀÅ. ªÀÄvÁÛt ¸Àwð CªÀÅ ºÉÆvÀÄÛ vÀA¢¥ÀàUÀ JAUÉÆ ªÀģɰè®èzÉÝ ªÁ¥Á¸ÀÄ PÉÆAqÀÄ ºÉÆÃVwÛzÀݪÀqÉÆ. MmÁÖgÉ JAUÀ¼ÀzÉÝà vÀ¥ÀÅöà. CAzÀÄ JAUÉÆ K£ÉÆà ªÀÄ®èzÀ zÉêÀgÀ £É£À¥ÁV C°èUÉ  ºÉÆÃVwÛzÉÝ0iÉÆ MzÀj ºÉÆvÀÄÛ vÀAzÁvÀÄ ¤AUÉÆ E®èzÀÝzÀPÉÌ D£ÀÄ ºÉÆuÉ0iÉÆÃ?  PÉýzÀªÀÅ. CªÀÅ ºÉýzÀÄÝ ¸Àj. DzÀgÉ JAvÀ ªÀiÁqÀĪÀzÀÄ! ¸Á®zÀÝzÀPÉÌ ªÀÄÄRå gÀ¸ÉÛAzÀ ªÀÄ£É ªÀgÉUÉ PÉÆÃAPÉæÃmï gÉÆÃqï DzÀݵÉÖ ¨ÉÃgÉ ªÁºÀ£ÀªÀÇ ªÀÄ£É ªÀgÉUÉ ºÉÆÃUÀ. MAzÀj ºÀvÀÛgÁt ªÀÄ£É0iÉÆÃgÀĹQÌzÀÝjAzÀ ªÀÄ£É ªÀgÉUÉ vÀ¥Àà¯ÉrUÁ¬ÄzÀÄ. ¨ÉÃgÉ jPÁê°è0iÉÆà PÁj°è0iÉÆà ªÀÄ£É ªÀgÉUÉ vÀ¥Àà¯Ér0iÀÄ. CAzÀÄ vÁgÀzÀÝgÉ §ÄQAUï PÉãÀì¯ï DªÀÅvÀÄÛ. ¨ÉÃgÉ zÁj PÁtzÉÝ, 0iÉÆÃZÀ£É ªÀiÁr SÁ° ¹°AqÀgï PÉÆAqÀÄ ºÉÆÃzÉ. CzÉà jPÁê°è UÉøï vÀAzÀÆ DvÀÄ.DzÀgÉ ¸ÀªÀĸÉå E¥ÀàzÀÄ E£ÀÄß. ªÉÄÃ¯É ªÀÄ£ÉUÉ ºÉÆwÛGUÉÆAqÀÄ ºÉÆÃ0iÉÄPÀÄÌ. ¤AUÉÆUÉ CAzÁdÄ EzÀÝ£Éß. ªÀÄÄzÀÄPÀ zÀĸÁìºÀ¸ÀPÉÌ PÉʺÁQzÀgÉ ¤AUÉÆ J£Àß ¨ÉʬÄÃgÉÆÃ?¨ÉÃgÉ d£À ¹QÌzÀ«¯Éè. ¸ÀĪÀiÁgÀÄ ºÉÆvÀÄÛ PÁzÀÄ £ÉÆÃrzÉ. ªÀÄvÉÛ DzÀ ºÁAUÉ DªÀÅvÀÄÛ ºÉý ªÉÄ®èAUÉ PÉÊPÉÆlÄÖ ºÉUÀ°AUÉ ªÀÄqÀUÀįÉrvÉÆÛà £ÉÆÃrzÉ.PÀµÀÖ ºÉý vÉÆÃjvÀÄÛ. CµÀÖgÀ ªÀgÉUÉ £ÉÆÃqÉÆåArzÀÝ d£ÀAUÉÆ J£Àß CªÀ¸ÉÜ0iÀÄ £ÉÆÃqÉÆåAqÉà EwÛzÀݪÀÅ.  C±ÀÄÖ ºÉÆwÛAUÉ J°èAzÀ¯ÉÆà §AzÀ ªÀÄ£ÀĵÀå J£Àß ºÀvÀÛgÀAUÉ §AzÀÄ J£Àß ºÉUÀ°AUÉ ªÀÄqÀUÀÄ¯É ¸ÀºÁ0iÀÄ ªÀiÁrvÀÄÛ. DzÀgÉ F ªÀÄÄzÀÄPÀÌAzÀ F PÉ®¸À DUÀ ºÉýCªÀAUÉ PÀAqÀvÉÆÛà K£ÉÆÃ!vÁ£Éà ºÉUÀ°è ªÀÄrPÉÆÌAqÀÄ ¤AUÀ¼À ªÀÄ£É J°è ºÉý PÉý, ºÉÆvÀÄÛUÉÆAqÀÄ ªÀÄ£É ªÀgÉUÉ vÀAzÀÄ PÉÆlÖªÀ zÉêÀgÉÆà ºÉÃAUÉ?ºÉÆvÀzÀPÉÌ JµÀÄÖ PÉÆqÉPÀÄÌ PÉýzÀÝPÉÌ JAvÀzÀÆ ¨ÉÃqÀ ºÉý ºÉgÀlÄ ºÉÆÃ¥ÉÇãÀ ªÀÄvÉÛ ¢¤UÉý K£ÉÆà gÀd PÀÆ° vÉPÉÆÌý ºÉý D£ÀÄ PÉÆlÖzÀgÀ  vÉPÉÆÌAqÀÄ ºÉÆÃzÀ.
FUÀ ¤AUÀ¼ÀvÉæ J£À ¥Àæ±Éß zÉêÀgÀÄ CªÀ£Éà §AzÀÄ ºÀAqÉ0iÀÄ ºÉÆgÉPÁÌvÉÆ? CxÀªÁ DgÉÆà M§âAUÉ ¸ÀzÀÄâ¢Þ PÉÆlÄÖ  EªÀAUÉ ¸ÀºÁ0iÀÄ ªÀiÁqÀĪÉÇà M§â£À PÀµÀÖ PÁ®°è MzÀV §¥ÀàzÉÆà ¤AUÀ¼Éà ºÉý.
       E£ÉÆßAzÀj ªÀÄAUÉÆîÃj°è D£ÀÄ ªÀiÁrUÉÆAqÀ eÁUÉ°è K¼ÉAlÄ vÉAV£À ªÀÄgÀ EvÀÄÛ. ±ÀÄgÀÄ ±ÀÄgÀÄ«AUÉ HjAzÀ J£Éß ºÀ¼É PÉ®¸ÀzÉÆãÀ §¥Àà¯É ªÀiÁr vÉAV£À PÁ¬Ä vÉUɲUÉÆÃArwÛzÉÝ. ªÀÄvÉÛ CªÀAUÉ PÉʪÀÄÄgÀÄzÀÄ §¥Àà¯Ér0iÀÄzÁÝV ºÉÆÃvÀÄ. CA§UÀ  ¥ÀæzÉñÀ°è ¨ÉÃgÉ ªÀÄgÀAUÀ½AzÀ¯Éà PÁ¬Ä vÉUÀªÀ ªÀÄ£ÀĵÀå£À §¥Àà¯É ºÉýzÉ. JªÀæqÀÄ ¸Àwð §A¢wÛzÀÝ. ªÀÄ£Éß JAUÉÆUÉ CªÉÄÃjPÀPÉÌ ºÉÆÃ0iÉÄPÀÄÌ. ºÉÆÃ0iÉÄPÁÌgÉ ªÀÄzÀ¯É MAzÀj PÁ¬Ä  vÉUɱÀĪÀzÀÄ ¥sÉÇÃ£ï ªÀiÁrzÀÝPÉÌ ¢£À ªÀÄÄAzÉ ºÁQzÀ. J£ÀUÉ PÉÆÃ¥À §AzÀÄ ¤Ã£ÀÄ §vÉÛ0iÉÆà E¯Éè0iÉÆà RArvï ºÉüÀÄ. J£Àß C®¥ÀÅöà¸ÉqÀ ºÉýzÉ. E¯Éè D£ÀÄ §vÉÆÛE¯Éè ¤Ã£ÀÄ ¨ÉÃgÉ d£À ªÀiÁrUÉÆ ºÉý©lÖ.ªÀÄÆgÀ£É ¢£À JAUÉÆ ¨ÉAUÀ¼ÀÆjAUÉ ºÉgÀqÉPÀÄÌ. JªÀÄÛ ªÀiÁqÀĪÀzÀÄ aAvÉ DvÀÄ. JAUÀ¼À  ªÀÄ£ÉAzÀ ªÉÄÃUÁt ªÀÄ£ÉUÉ M§â §¥Àà¢zÀÝqÉÆ. ªÀÄ£Éß CªÀ §AzÀÄ PÁ¬Ä vÉUÉ0iÉÄPÉÆÌà ºÉý PÉý0iÀÄÆ DVvÀÄÛ.DzÀgÉ E£ÉÆߧâ£ÀvÉæ ºÉÃAUÉ ºÉüÀĪÀzÀÄ ºÉý ¸ÀĪÀÄä£ÁzÉ. CªÀ J°è0iÀiÁzÀgÀÆ ¹PÀÄÌUÉÆà ºÉÃAUÉ ºÉüÀĪÀ 0iÉÆÃZÀ£É §AvÀÄ.CxÀªÁ ¨ÉÃgÉ DgÁzÀgÀÆ ¹PÀÄÌUÉÆà JAvÀzÉÆà »ÃAUÉ®è 0iÉÆÃZÀ£É ,aAvÉ ªÀiÁqÉÆåArzÀÝ ºÁAUÉ CzÉà ªÀÄ£ÀĵÀå §AzÉà ©lÖ. PÁ¬Ä vÉUɪÀ¯É ºÉýzÉ. PÁ¬Ä vÉUÉzÀÆ DvÀÄ. JAUÀ¼À aAvÉ ¦æºÁgÀªÀÇ DvÀÄ. D£ÀÄ J£Àß ºÉAqÀwÛ ºÀvÀÛgÉ ºÉýzÉ zÉêÀgÀÄ CªÀ£Éà §AzÀÄ £ÀªÀÄä PÉ®¸À ªÀiÁrPÉÆqÀÄvÀÛ E¯Éè. ¸ÀªÀÄ0iÀÄ ¸ÀAzÀ¨sÀð £ÉÆÃr £ÀªÀÄä CUÀvÀåPÉÌ MzÀV §vÀÛ ºÉüÀĪÀzÀÄ RArvÀ ºÉýzÉ.

ಒಂದು ಮಳೆ ಒಂದು ಕೊಡೆ

                   MAzÀÄ ªÀļÉ, MAzÀÄ PÉÆqÉ        
                                                                                                                                                                                                                                                                               ªÀļÉUÁ® §AzÀgÉ PÉÆqÉ £ÉA¥ÁªÀÅvÀÄÛ. eÉÆÃgÀÄ ¨É²®Ä E¥ÀàUÀ ¨ÉøÀUÉ®Æè PÉÆqÉ ¨ÉÃPÁªÀÅvÀÄÛ. DzÀgÉ ªÀļÉUÁ®°è PÉÆqÉ ©mÉÆÖãÀÄ ºÉqÀØ£Éà ¸Àj.PÉʯÉÆèAzÀÄ PÉÆqÉ EzÀÝgÉ zsÉÊ0iÀÄð.PÉ®ªÀÅ d£À EAzÀÄ ªÉÆÃqÀªÉà E¯Éè ªÀÄ¼É J°èAzÀ §gÉPÀÄÌ? ºÉý PÉÆqÉ »qÀÄPÉÆÌA§¯É GzÁ²Ã£À DzÉÆÃgÀÄ ºÉgÀ ºÉÆÃ¥ÀUÀ ©nÖQÌ ºÉÆêÀÅvÀÛªÀÅ. §¹ì°è ºÉÆÃ¥ÀzÁzÀgÉ §¸ï E¼ÀÄzÀÄ gÀd £ÀqÉ0iÉÄPÁÌzÀgÀÆ ªÀÄ¼É §AzÉÆArzÀÝgÉ PÉÆqÉ ¨ÉÃPÁªÀÅvÀÄÛ. PÉ®ªÀÅ d£À KªÀUÁzÀgÀÆ ªÀÄ£ÉUÉ JwÛzÀgÉ ¸ÁPÀÄ ºÉý EzÉÆÝÃgÀÄ ¸ÀtÚ ¸ÀtÚ ªÀļÉ0iÀÄ J®è UÀtå ªÀiÁqÀÄvÀÛ«¯Éè. ªÀiÁAvÀæ C®è ªÀļÉ0iÉÄà E®è¢Ý¥ÀàUÀ PÉÊ°è PÉÆqÉ EzÀÝgÉ gÀUÀ¼É0iÀÄÆ C¥ÀÅöà!
§¹ì°è ¨ÁQ C¥ÀàzÀÆ EzÀÄÝ. J£ÀUÉ vÀÄA¨Á ¸Àwð ºÁAUÉ DV §¹ì°è  ©nÖQÌ ºÉÆÃzÀ PÉÆqÉ ªÀÄvÉÛ ¹Q̢ݯÉè. PÉ®ªÀÅ  PÀAqÀPÀÖgÀÄUÉÆ PÉÆqÉ £ÀªÀÄäzÀÄ ºÉý UÉÆAvÁzÀgÉ vÉUÉzÀÄ ªÀÄqÀÄV PÉýzÀgÉ ªÀÄvÉÛ PÉÆqÀÄvÀÛªÀÅ. PÉ®ªÀÅ d£À ºÁAUÉ ¨ÁQ DzÀ ªÀ¸ÀÄÛUÀ¼À£Éßà £ÉÆÃrUÉÆAqÀÄ DjAUÀÆ UÉÆAvÁUÀzÀÝ ºÁAUÉ CªÀgÀ ªÀÄ£ÉUÉà PÉÆAqÀÄ ºÉÆÃPÀÄ. CAvÀÆ PÉÊ°è PÉÆqÉ E¥ÀàzÀÄ £ÀªÀÄä £ÉA¦°èzÀÝgÉ ©lÄÖ ºÉÆêÀÅwÛ¯Éè. vÀ¯É°è ¸Á«gÁgÀÄ 0iÉÆÃZÀ£ÉUÉÆ E¥ÀàUÀ PÉ®ªÉÇAzÀj ªÀÄgÀzÀÄ ºÉÆÃ¥À¢zÀÄÝ.£ÀªÀÄä £É£À¦£À ±ÀQÛ0iÀÄ C¼ÀªÀ¯É PÉÆqÉ0iÀÄÆ MnÖAUÉà EgÉPÀÄÌ. PÉ®ªÀÅ d£ÀPÉÌ §zÀ° ºÉÆÃ¥ÀzÀÄ ¸ÁªÀiÁ£Àå! ªÉÄlÄÖ §zÀ° ºÉÆÃ¥ÀzÀÄ PÉÆqÉ §zÀ° ºÉÆÃ¥ÀzÀÄ PÉ®ªÀÅ d£Àg C¨sÁå¸À! CªÀPÉÌ ¯Á¨sÀªÀÇ EzÀÄÝ.vÀ£Àß PÉÆqÉ0iÀÄ §zÀ°AUÉ ¨ÉÃgÉ PÉÆqÉÃ,¨ÉÃgÉ ªÉÄlÄÖ»ÃAUÉ PÉÊPÉÆqÀĪÀ C¨sÁå¸À EzÉÆÝÃjAUÉ 0iÀiÁªÁUÀ®Æ CzÀĪÉà aAvÉ.zÉêÀ¸ÁÜ£ÀzÀ M¼À ºÉÆÃ¥ÀUÀ ¥ÁzÀgÀPÉë ªÀÄqÀUÀÄ¯É MAzÀÄ PËAmÉgï EgÀÄvÀÄÛ. PÉÆqÉ ªÀiÁAvÀæ PÉʯÉèà »qÀÄPÉƼÉîPÁ̪ÀÅvÀÄÛ. CPÀ¸Áävï ªÀÄqÀÄV¢gÉÆà C¯Éèà PÁzÀÄUÉÆAr¥ÉÇàÃgÀÄ PÉÆAqÀÄ ºÉÆÃPÀÄ.ªÀÄvÉÛ £ÀªÀÄä PÉÊ°è PÉÆqÉ »qÀÄPÉÆÌArzÀÝgÉ UÀÄvÀðzÉÆÃgÀÄ PÉÆqÉ vÁgÀzÉÆÝÃgÀÄ "EzÁ FUÀ vÀAzÀÄ PÉÆqÀÄvÉÛ N C°è ªÀgÉUÉ ºÉÆÃV §vÉÛ MAzÀj ¤AUÀ¼À PÉÆqÉà PÉÆr ºÉýzÀgÉ PÉÆqÀzÉÝ E¥Àà¯É DªÀÅwÛ¯ÉèºÁAUÉ PÉÆAqÀÄ ºÉÆÃzÉÆãÀÄ §¥Àà°è ªÀgÉUÉ £ÁªÀÅ PÁzÀÄ PÀÆgÉPÁ̪ÀÅ. PÉÆqÀzÀÝgÉ PÉÆqÉ PÉýzÉ PÉÆlÖ E¯Éè ºÉý0iÉÆà CªÀ£À PÉÆqÉ vÀ¼ÀzÀÄ ºÉÆÃPÉÆÃ? JAxÀ ªÀÄ£ÀĵÀågÀ¥Àà! ºÉýUÀÄ. £ÁªÀÅ M¼Éî0iÉÆÃgÀÄ ºÉüÀĸÉPÁÌzÀgÉ PÉÆqÉ PÉÆqÉPÁ̪ÀÅvÀÄÛ. E®èzÀÝgÉ CªÀAUÉ PÁtzÀÝ ºÁAUÉ D0iÉÄPÁÌgÉ E¯Éè J£ÀUÉ CeÉðAmï ºÉÆÃ¥À°zÀÄÝ ºÉý CªÀ£À PÀtÄÚ vÀ¥ÀÅöà¸ÉPÁ̪ÀÅvÀÄÛ. CAvÀÆ F PÉÆqÉ £ÀªÀÄä ªÀåQÛvÀéªÀ£Éßà ¥Àæ±Éß ªÀiÁqÀĪÀzÀÆ EzÀÄÝ. PÉ®ªÀÅ d£À zÁQëtå E®èzÉÝ J£Àß PÉÆqÉ0iÀÄ D£ÀÄ DjAUÀÆ PÉÆqÉ ºÉý JAvÀ ºÉýzÀgÀÆ PÉüÀzÀÝ ºÁAUÉ ªÀiÁqÀĪÉÇÃgÀÆ EzÀݪÀÅ.PÉüÀÄvÀÄÛ J£Àß PÉ«Ä0iÀÄ®è. £ÉÆÃqÀÄvÀÄÛ J£Àß PÀtÚ®è ºÉý DgÀÄ JAvÀ ºÉýzÀgÀÆ PÉüÀĹUÉƼÀîzÉÝ vÁ£ÀÄ ¥ÀgÉÆÉ¥ÀPÁj0iÀiÁ0iÉÄPÀÄÌ,d£ÀjAzÀ ºÉÆUÀ¼ÀĹUÉƼÉîPÀÄÌ ºÉüÀĪÀ D¸É EzÉÆÝÃgÀÄ ªÀiÁAvÀæ ¹QÌ ©Ã¼ÉPÁ̪ÀÅvÀÄÛ. ¨É±ÀÄ°AUÉ »rªÀ®Æ PÉÆqÉ ¨ÉÃPÁzÀgÀÆ ªÀÄÄRåªÁV PÉÆqÉ ¨ÉÃPÁzÀÄÝ ªÀļÉUÉà C®èzÉÆÃ? JAvÁzÀgÀÆ F PÉÆqÉ0iÀÄ £ÉA¥À¥ÀàzÉà ªÀļÉUÁ®°è. ¸ÀuÁÚV¥ÀàUÀ ±Á¯ÉUÉ ºÉÆÃ¥À¯É PÉÊ°è PÉtÄAeÉ®Ä PÉÆqÀÄUÀÄ.J¯ÉÆèÃgÀÆ PÉÆAqÀÄ ºÉÆÃ¥ÀUÀ £ÁaPÉ E¯Éè. FUÀ PÉtÄAeÉÃ®Ä PÁA§¯Éà E¯Éè.ªÉÄïÁt ±Á¯ÉUÉ ºÉÆÃ¥ÀUÀ MAzÀÄ ºÀ¼É PÉÆqÉ ¹QÌvÀÄÛ. ºÀ¼ÀvÁÛzÀ ªÉÄÃ¯É PÀmÉÖ ºÉÆÃ¥ÀzÀÄ »ÃAUÉ®è j¥ÉÃj §AzÀgÉ C¥Àà£ÀvÉæ ºÉý PÀlÖ ºÁPÀĹUÉÆAqÀgÉ ¸Àj0iÀÄPÀÄÌ.FUÀ £Á£Á £ÀªÀÄÆ£É0iÀÄ §tÚzÀ PÉÆqÉUÉÆ ¯ÉÃrøï,dAnì÷ÌrØÃ¸ï »AUÉ®è vÀgÀ vÀgÀzÀ PÉÆqÉUÉÆ ªÀiÁUÀðzÀ PÀgÉ°è0iÀÄÆ ªÀiÁgÁlPÉÌ EgÀÄvÀÄÛ. ªÀÄgÀzÀ PÁ°£À PÉÆqÉ »qÀÄPÉÆÌAqÀÄ ºÉÆÃ¥ÀUÀªÀÄÄAzÉ EzÉÆÝÃgÀ PÁ°AUÉ ¹PÀÄ̹ J¼ÀªÀ PÀĸÀÈn0iÀÄÆ EvÀÄÛ.ºÁAUÉ J¼ÀªÀUÀ UÉÆAw®èzÉÝ ©zÀÝ MAzÀÄ ºÀÄqÀÄUÀ£À ¸ÀgÀPÁj D¸ÀàvÉæUÉ JAUÉÆ ªÀiÁµÀÖçPÀ̼Éà ¸ÉÃgÀĸÉPÁÌV0iÀÄÆ §¬ÄAzÀÄ.

J£ÀUÉ gÀd ¸ÀĪÀÄä£É RZÀÄð ªÀiÁqÀÄ¯É ªÀÄ£À¹ì¯Éè. FUÀ ªÀÄzÀ¯Át ºÁAUÉ ªÀļÉ0iÀÄÆ E¯Éè.ªÀÄzÀ®Ä Hj°è¥ÀàUÀ J£ÀUÉ ªÀÄPÉÆÌUÉ »ÃAUÉ PÉÆqÉUÀ¼Éà ¨ÉÃPÁVvÀÄÛ. DzÀµÀÄÖ ºÀ¼É PÉÆqÉUÀ¼À£Éßà j¥ÉÃj ªÀiÁqÀĪÀzÀÄ.PÉÆqÉ MAzÀÄ C®APÁgÀzÀ ªÀ¸ÀÄÛ C®è£Éß.ªÀļÉUÉ »rªÀ¯É ¨ÁPÀµÉÖ.£Á®ÄÌ ªÉÄʯï zÁj £ÀqÉzÀÄ ±Á¯ÉUÉ ºÉÆÃ0iÉÆÌArzÀÝzÀÄ 30 ªÀµÀðzÀ C¨sÁå¸À! CPÀ¸Áävï ªÀÄ¼É §AzÀgÀÆ ºÉÃAUÉÆà ¸ÀÄzsÁj¹UÉÆAqÀÄ D PÁ®°è £ÀqÀvÀÄÛ. FUÁt ªÀÄPÀ̼ÀÄ PÉüÀªÀÅ. J£ÀUÉ ºÉƸÀ PÉÆqÉ vÉUÀzÀÄ PÉÆqÀzÀÝgÉ ±Á®UÉà ºÉÆêÀÅwÛ¯Éè ºÉý ºÀl »qÀÄzÀgÉ JAvÀ ªÀiÁqÀĪÀzÀÄ? J£Àß ¸ÀºÉÆÃzÉÆåÃV0iÀÄ ªÀÄUÀ CªÀ£À C¥Àà£ÀvÉæ ±Á¯É¯Éèà ºÀl ªÀiÁqÀĪÀzÀgÀ D£ÀÄ PÀuÁÚgÉ PÀArzÉ.MAzÀj D£ÀÄ ªÀÄAUÀÆîjAUÉ ºÉÆÃV §¹ì°è ªÁ¥Á¸ÀÄ §¥ÀàUÀ §AzÉÆåÃr°è PɼÀ E¼ÀÄzÉ ,J£Àß PÉÆqÉ J£Àß PÉʯÉè C®è aîzÉƼÀ¢PÉÌ ¨sÀzÀæªÁVvÀÄÛ. DzÀgÉ §¸ï £ÉƼÀVzÀݪÀgÀÄ §¸ï ºÉÆgÀqÀÄwÛzÀÝAvÉEzÉÆà ¤ªÀÄä PÉÆqÉ ¨ÁQ0iÀiÁVzÉ J£ÀÄßvÀÛ PÉÆqÉ0iÉÆAzÀgÀ EqÀÄQÌzÀªÀÅ §¸ï ºÉÆÃV DvÀÄ. PÉÆqÉUÉ UÀw¬Ä®èzÉÝ C¥ÀàzÀÄ ¨ÉÃqÀ ºÉý vÉPÉÆÌAqÉ.DgÀzÉÆÝà JAvÀzÉÆÃ! ªÀÄvÉÛgÀqÀÄ ªÀµÀð J£ÀUÉ G¥À0iÉÆÃUÀPÉÌ §AvÀÄ. PÉÆqÉ0iÀÄ ¤dªÁzÀ MqÀªÀĸÀÛ ªÀÄvÉÛAvÀ ªÀiÁrzÀ£ÉÆÃ?J£Àß PÉÆqÉ0iÀÄÆ »AUÉ ¨ÉÃgÉ0iÉÆÃgÀ PÉÊUÉ ºÉÆÃzÀÆÝ EzÀÄÝ CzÀgÀ DgÀvÀÆæ ºÉý¢Ý¯Éè.CAvÀÆ ªÀÄƯɰèzÀÝ PÉÆqÉUÀ¼ÉÆà ºÉƸÀ PÉÆqÉUÀ¼ÉÆà ¨ÉtÄaÑUÉ §¥ÀàzÀÄ ªÀļÉUÁ®°è!ªÀļÉUÁ® N C°è §vÀÄÛ ºÉð C¥ÀàUÀ ªÀiÁUÀðzÀ PÀgÉ°è PÀÆzÉÆAqÀÄ PÉÆqÉà j¥ÉÃj ªÀiÁqÀÄvÉÆÛêÀÅ §AzÉvÀÄÛvÀÛªÀÅ. FUÁuÉÆÃjAUÉ PÀlÖ ºÁPÀįÉÆà PÀrØ ¸Àj ªÀiÁqÀįÉÆà ¥ÀÅgÀĸÉÆvÀÆÛ E¯Éè ªÀåªÀzsÁ£ÀªÀÇ E¯Éè. j¥ÉÃj0iÉƪÀPÉÌ MAzÀÄ C±À£ÀzÀ zÁj0iÀiÁªÀÅvÀÄÛ. DzÀgÉ ºÉƸÀ PÉÆzÉUÀ¼ÀÆ ªÀiÁgÀUÀzÀ PÀgÉ°è ªÀiÁgÁlQÌ¥ÀàzÀÄ PÀ«ÄäVgÀÄvÀÄÛ. CAUÀÄr0iÉƼÀ¢PÉÌ E¥ÀàzÀgÀ CzsÀð PÀæ0iÀÄ.JgÀqÀÄ ªÀÄqÀĸÀĪÀzÀÄ, £Á®ÄÌ ªÀÄqÀĸÀĪÀzÀÄ( PÉÊaîzÉƼÀ¢PÉÌ ªÀÄqÀÄUÀÄ®Æ DªÀÅvÀÄÛ) GzÀÝ PÁ°AzÀÄ ¥Áæ0iÀÄzÉÆêÀPÉÌ ªÁQAUï ¹ÖPïߣÀ ¨ÉÃgÉ »rªÀzÀÄ ¨ÉÃqÀ.DzÀgÉdªÀé¤UÀgÀÆ CzÀgÀ vÉPÉÆÌA§¢zÀÄÝ.ªÀÄzÀ¯ÁuÉÆÃgÀ MAzÀÄ UÁzÉ MAzÀÄ ªÀļÉUÉ MAzÀÄ PÉÆqÉ ºÀjªÀzÉÆÃ? M¼Éî ¥Àæ±Éß.PÉÆqÉ ºÀjªÀzÀ®èzÀÝgÀÆ eÁUÀævÉ ªÀiÁqÀzÉÝ  ZÉAr PÉÆqÉ0iÀÄ EgÀļÀÄ ©qÀĹ ªÀÄqÀV MtUÀĸÀzÀÝgÉ ªÀÄvÉÛ ªÀÄgÀ¢£À ©qÀĸÀĪÀUÀ PÀlÖ ºÉÆÃVPÀÄÌ( £ÀÆ®Ä PÀÄA¨ÁV) CxÀªÁ PÀrØ MAzÀPÉÆÌAzÀÄ CAnUÉÆArzÀÝgÀ ©qÀĸÀÄ¯É ºÉÆÃV PÀrØ0iÉÄà vÀÄAqÀ¥ÀàzÀÆ EzÀÄÝ. MmÁÖgÉ PÉÆqÉ0iÀÄ eÁUÀævÉ ªÀiÁrzÀgÉ LzÁgÀÄ ªÀµÀðªÀÇ G¥À0iÉÆÃUÀPÉÌ §¥Àà¢zÀÄÝ.
 ºÁAUÉ £ÀªÀÄä £ÀªÀÄä ¸ÀA§AzsÀAUÀ¼À, OzÉÆåÃVPÀ «µÀ0iÀÄAUÀ¼À£ÀÆß  §gÉà PÀÄë®èPÀ PÁgÀtPÁÌV ©qÀÄvÉÆÛÃgÀÆ EzÀݪÀ£ÉßÃ! CzÀ£Éßà E°èJ®è ¸ÀA§AzsÀUÀ¼À£ÀÆß eÁUÀævÉAzÀ PÁ¥ÁqÉPÀÄÌ ºÉüÀĪÀzÀgÀ MAzÀÄ ªÀiÁ¼ÉUÉ MAzÀÄ PÉÆqÉ ºÉýzÀÄÝ.»AzÀĪÀÄÄAzÀÄ D¯ÉÆÃZÀ£É ªÀiÁqÀzÉÝ PÉÆÃ¥À §AvÀÄ ºÉý MAzÀj PÉÆ0iÉÆÌAqÀ ªÀÄÆUÀÄ ªÀÄvÉÛ aUÀÄgÀÄUÉÆà fêÀ£À°è ¸ÀºÀ£É vÁ¼Éä E®èzÀÝgÉ ªÀÄÆV°è PÉÆÃ¥À E¥ÉÇàÃgÀÄ JµÉÆÖà ¸ÀA§AzsÀAUÀ¼À PÀ¼ÀPÉÆÌüÀÄîvÀÛªÀÅ. £ÁªÀÅ ªÀÄÄAzÉ ªÀÄqÀUÀĪÀ ºÀeÉUÀ¼À vÀÄA§ vÀÄA¨ÁD¯ÉÆÃZÀ£Éà ªÀiÁr ªÀÄqÀUÉPÀÄÌ ºÉüÀĪÀzÀgÀ »AzÁuÉÆÃgÀÄ §gÉà ¸ÀtÚ PÁgÀtPÁÌV ¸ÀªÀiÁdzÀ ¸ÀA¥ÀPÀð PÀ¼ÀPÉÆA§ d£ÀAUÉÆPÉÌ UÉÆAvÀ¥Àà¯É »ÃAUÉ UÁzÉ ªÀiÁrzÀݪÀÅ. »AzÁuÉÆÃgÀ C£ÀĨsÀªÀzÀ £ÀÄr ªÀÄÄvÀÄÛUÉÆ £ÀªÀÄUÉ DzÀ±ÀðªÁzÀgÀÆ CzÀgÀ w¼ÀÄPÉÆÌA§¯É vÀ¯É ಉಉG¥À0iÉÆÃV¹UÉÆArwÛzÀݪÀÅ.
       CAvÁgÁæ¶ÖçÃ0iÀÄ M¥ÀàAzÀªÀ «ÄÃj, ¥ÁQ¸ÁÜ£ÀzÀ ºÁAV¥Àà,CxÀªÁ aãÀzÀ ºÁAV¥Àà zÉñÀªÁUÀ° £ÀqÀPÉÆÌAqÀgÉ £ÁªÀÅ vÁ¼Éä vÉPÉÆ̼Àî¢zÀÝgÉ ¤vÀå 0iÀÄÄzÀÞ ªÀiÁrUÉÆArgÉPÀÌPÀÄÌ. ªÀÄPÉÆÌ ºÉýzÀÄÝ PÉüÀÄvÀÛ«¯Éè ºÉý ªÀÄ£ÉAzÀ¯ÉÆà ±Á¯ÉAzÀ¯ÉÆà ºÉgÀ ºÁQzÀ PÀÆqÀ¯Éà £ÀªÀÄä dªÁ¨ÁÝj ªÀÄÄVwÛ¯Éè. ¸ÀuÁÚV¥ÀàUÀ ¸ÁPÁµÀÄÖ §Ä¢Þ ºÉý w¢ÝzÀgÉ GvÀÛªÀi ¸ÀªÀiÁdzÀ ¥ÀæeÉUÀ¼ÁVPÀÄÌ. J®èªÀ£ÀÆß ºÉÆAzÀĹPÉÆAqÀÄ ºÉÆÃ¥À ZÁPÀZÀPÀåvÉ £ÀªÀÄä°èzÀÝgÉ ¸ÀĪÀÄä£É vÀ¯É ¨É² ªÀiÁqÉÆåAqÀÄ © ¦ KgÀĹUÉÆüÉîPÁÌV ¨ÁgÀJ®èªÀ£ÀÆß ¸ÀªÀiÁzsÁ£ÀAzÀ ¸Àj¢ÃUÀĹUÉÆAqÀÄ ºÉÆÃzÀgÉ F ¯ÉÆÃPÀªÉà £ÀªÀÄUÉ ¸ÀéUÁð£ÀAzÀ PÉÆqÀÄUÀÄ!
            ªÀļÉAzÀ gÀPÀêuÉUÉ PÉÆqÉ0iÉÄà D0iÉÄPÀÄÌ. ¨É²°AzÀ®Æ PÉÆqÉ £ÀªÀÄä PÁ¥ÁqÀÄvÀÄÛ. ²æêÀÄAvÀjAUÉ MAzÀÄ PÉÆqÉ PÀÄë®èPÀ̪ÁVPÀÄÌ. MAzÀÄ ªÀļÉUÁ®°è vÀÄA¨Á PÉÆqÉUÀ¼À vÉUɪÀ ¸ÁªÀÄvÀðåªÀÇ CªÀQÌzÀÄÝ. DzÀgÉ EzÀÝ ªÀ¸ÀÄÛ«£À G¥À0iÉÆÃUÀĸÀzÉÝ ªÀÄÆ®UÉ ºÁQ ¨ÉÃgÉÆAzÀÄ vÉPÉÆÌA§zÀÄ ªÀÄÆRðvÉ. PÀA¥É¤UÉ ªÁå¥ÁgÀ CPÀ̵ÉÖ. ºÁAUÉ ªÀÄ£À¹ìzÀÝgÉ PÉÆqÉ vÉUÀªÀ¯É ¥ÉÊ¸É E®èzÉÆÝÃjAUÉzÁ£À ªÀiÁrzÀgÉ CªÀPÀÆÌ ºÉƸÀ PÉÆqÉ »qÀÄzÀ D£ÀAzÀ ¹PÀÄÌUÀÄ!.ªÀÄPÉÆÌUÉ £ÁªÀÅ vÉUÀzÀÄ PÉÆqÀĪÀ DlzÀ ªÀ¸ÀÄÛUÀ¼À ºÁAUÉ vÉUÀzÀÄ ªÀÄÆ¯É°è ºÁQzÀgÉ zÁ£À ªÀiÁrzÀ zsÀ£ÀåvÉ §PÉÆÌÃ?
J£ÀUÉ ©lÄÖ ºÉÆÃ¥À PÀæªÀĪÉà E¯Éè. PÉÊ°è PÉÆqÉ EzÀÝgÉ PÉ®ªÉÇAzÀÄ G¥À0iÉÆÃUÉ DªÀÅvÀÄÛ.  £Á¬Ä0iÀiÁzÀgÀÆ £ÀªÀÄä ªÉÄîAUÉ ºÁgÀÄ¯É §¥ÀàUÀ MAzÀj PÉÊ ¨ÉÃjzÀgÉ ¸ÁPÀÄ Nr ºÉÆêÀÅvÀÄÛ.PÉÆqÉ0iÀÄ MAzÀÄ D0iÀÄÄzsÀªÁV0iÀÄÆ G¥À0iÉÆÃUÀĸÀĪÉÇÃgÀÄ EzÀݪÀÅ.ºÉzÀgÀĸÀÄ¯É C©ü£À0iÀÄ ªÀiÁqÀÄ®PÉÌà ºÉÆgÀvÀÄ PÉÆqÉ0iÀÄ JzÀÄjzÉÆÝÃjAUÉ §rªÀ §rUÉ0iÀiÁV G¥À0iÉÆÃUÀĸÀįÁUÀ.£ÀªÀÄUÉ PÉÆqÉ ªÀÄgÀzÀÄ ºÉÆÃ¥À C¨sÁå¸À«zÀÝgÉ,PÉÊAzÀ MAzÉgÀqÀÄ PÉÆqÉ PÀ¼ÀzÀÄ ºÉÆÃzÀgÉ ªÀÄvÉÛ eÁUÀævÉ §AzÀÄ ºÉÆêÀÅvÀÄÛ.0iÀiÁªÀÅzÉÆà MAzÀĪÀ¸ÀÄÛ«£À ªÀÄgÀzÀÄ ºÉÆÃzÀÝjAzÀ ºÉÆÃzÀ PÉ®¸À PɪÀÅöÖ÷Ö ºÉÆÃvÀÄ ºÉý §¥Àà¯ÁUÀ.ªÀivÉÛ E£ÉÆߧâ£À PÉÊ° M¼Éî PÉÆqÉ PÀAqÀ¥ÀàUÀ vÀ£ÀUÀÆ ºÁAV¥ÀàzÉà PÉÆqÉ vÉUÉ0iÉÄPÀÄÌ ºÉý vÉÆÃgÀĪÀ¢zÀÄÝ. ºÁAUÉ®è £ÀªÀÄä ªÀÄ£À¹ì£À C¤¹PÉUÀ¼É®è ¥ÀÇgÉʹUÉƼÉîPÀÄÌ ºÉüÀĪÀzÀÄ ¨sÀæªÉÄ0iÀÄPÀ̵ÉÖ!¸ï