Thursday, March 14, 2013

ಜಠರಾಗ್ನಿ ಹೊತ್ತೆಕ್ಕಾದರೆ

                        ಋಣಾನುಬಂಧ
ಶು ಪತ್ನಿ ಸುತ ಆಲಯಾದಿಗೊ  ಋಣಾನುಬಂಧಡೊ.ಅಂದು  ಅನ್ಯ ಮನಸ್ಕನಾಗಿ ಮನೆಂದ ಹೆರಟೋನಿಂಗೆ ಎಲ್ಲಿಗೆ ಹೋಪದು ಎಂತ ಮಾಡಿಕ್ಕುವದು ಹೇಳಿ ಅರಡಿಯ. ಮುನ್ನಾಣ ದಿನ ಮಳೆ ಬಂದು ತಂಪಾಗಿಇದರೂ ಅವನ ಮನಸ್ಸಿಂಗೆ ಮಾಂತ್ರ ತಂಪಾಯಿದಿಲ್ಲೆ. ಇರುಳಿಡೀ ಒರಕ್ಕು ಬಾರದ್ದ, ಹಾಸಿಗೆಲ್ಲೇ ಮಗ್ಗುಲು ಬದಲಿಸ್ಯೊಂಡು ಹೊಡಚ್ಚಿದ್ದೇ ಹೊಡಚ್ಚಿದ್ದು.ಉದಿಯಪ್ಪಗ ಎದ್ದು ಪಾರ್ಕನ ಕಡೆಂಗೆ ಹೋಗಿ ಯೋಚಿಸಿಗೊಂಡು ಕೂದಡೊ
ನಾಲ್ಕು ದಿನ ಮದಲೇ ಊರಿಂಗೆ ಹೋದೋನಿಂಗೆ ಅಣ್ಣಂದ್ರು ಹೇಳಿತ್ತಿದ್ದವು. "ನಿನಗೆ ಒಂದು ಕೂಸಿನ ನೋಡಿದ್ದೆಯೋ. ನೀನ ರಜೆಲ್ಲಿ ಊರಿಂಗೆ ಬಂದ ಕೂದಲೇ ಅವನ ಕರಕ್ಕೊಂಡು ಕೂಸಿನ ನೋಡುಲೆ ಬತ್ತೆಯೋ.ಜಾತಕ ತೋರುಸಿ ಆಯಿದು. ಸರಿಯಾಗಿ ಕೂಡಿ ಬತ್ತು. ಮತ್ತೆಯೇ ಎಂಗೊ ಕೂಸಿನ ನೋಡುಲೆ ತಮ್ಮನನ್ನೂ ಕರಕ್ಕೊಂಡು ಬತ್ತೆಯೋ ಹೇಳಿ ಒಪ್ಯೊಂಡದು.ಫೊಟೊಲ್ಲಿ ನೋಡುವಗ ಚೆಂದ  ಇದ್ದು "ಹೇಳಿದವು.ಎನಗೆ ವಿಷಯ ತಿಳುಸಿ ಊರಿಂಗೆ ಬಪ್ಪಲೆ ಕಾಗದ ಬರದಿತ್ತಿದ್ದವು.ಊರಿಂಗೆ ಹೋದೆ.ಕಲಸಕ್ಕೆ ಸೇರಿ ಆರೇಳು ರ್ಷ ಆತು. ಅಣ್ಣಂದ್ರಿಂಗೆ ಮದುವೆ ಆಗೀ ಆರೇಳು ವರ್ಷ ಕಳುದ್ದು. ಇನ್ನು ಎಷಟು ವರ್ಷ ಮುಂದೆ ಕೊಂಡೋಪದು. ಕೂಸು ಸಾಮಾನ್ಯ ಇದ್ದರೆ ಒಂದು ಮದುವೆ ಹೇಳಿ ಮಾಡಿದರೆ ಎಂಗಳ ಜವಾಬ್ದಾರಿ ಮುಗುತ್ತು ಹೇಳಿ ಎಲ್ಲ ಅಣ್ಣಂದ್ರು ಹೇಳಿತ್ತಿದ್ದವು.
ಕೂಸಿನ ನೋಡುಲೆ ಹೋಗಿಯೂ ಆತು. ಒಂದೆರಡು ಕೂಸುಗಳ ಮದಲೆ ನೋಡಿ    ಇಷ್ಟ ಆಗದ್ದೆ ಬಿಟ್ಟದು. ಆದರೆ ಈ ಕೂಸು ಹಾಂಗಲ್ಲ! ಚಂದ ಇತ್ತು ಕಾಂಬಗ. ತಾನು ಹೆಚ್ಚು ಅಜಪ್ಪುಲಿಲ್ಲೆ ಹೇಳಿ ಮದಲೇ ತೀರ್ಮಾನ ಮಾಡಿದ್ದು, ಮತ್ತೆ  ಕೂಸಿನ ನೋಡುವ ನೆಪಲ್ಲಿ ಕೂಸಿನ ಮನಗೊಕ್ಕೆ ಹೋಗಿ ಸ್ವೀಟ್ ಖಾರ ತಿಂಡಿ ತೊಇಂಡಿಕ್ಕಿ ಬಪ್ಪದೂ ಇಷ್ಟ ಆಗದ್ದಿಪ್ಪದು. ಪಾಪ ಹಣ್ಣು ಹೆತ್ತೋರಿಂಗೂ ಆಸೆ ,ಆಕಾಂಕಷೆ ಇರುತ್ತನ್ನೆ!ಅಂತೂ ಒಂದು ಕೂಸಿನ ಕೊರಳಿಂಗೆ ಗೆಂಟು ಹಾಕದ್ದ್ರೆ ಮತ್ತೆ ಜನಂಗೊ ಬೇರೆ ಏನಾರೂ ಹೇಳ್ಯೊಂಡು ತಿರುಗುವದು ಎಲ್ಲ ಬೇಕೋ? ಹೇಳಿ ಎಲ್ಲ ಗ್ರೇಶ್ಯೊಂಡು ಕೂಸಿನ ಬಗ್ಗೆ ಒಪ್ಪಿಗೆ ಹೇಳಿಯೂ ಆತು. ಕೂಸುದೇ ಒಪ್ಪಿದ್ದು ನ್ಹೇಳಿ ಕಾಣುತ್ತು. ಅಂಬಗಳೇ ಯಾವಾಗ ಬದ್ಧ ಮಾಡುವದು ಹೇಳುವ ವಿಷಯಲ್ಲಿ ಮಾತುಕತೆಯೂ ಆತು. ತನಗೆ ಹೆಚ್ಚು ರಜೆ ಇಲ್ಲದ್ದ ಕಾರಣ ಅಲ್ಲ ಮತ್ತೊಂದರಿ ಊರಿಂಗೆ ಬರೆಕ್ಕಾವುತ್ತ ಕಾರಣ ಅಂದಿಂಗೆ ನಾಲ್ಕೇ ದಿನಲ್ಲಿ  ನಿಶ್ಚಿತಾರ್ಥವೂ ಆಗಿ ಕಳುದ್ದು, ಎಲ್ಲ ಅವಂಗೆ ನೆಂಪಿದ್ದು. ಎಲ್ಲ ಗಡಿಬಿಡಿಲ್ಲೇ ಆಗಿತ್ತು. ಸರಿ ಬದಧವೂ ಕಳುತ್ತು.  ಮದುವೆ ಮತ್ತೆ ಹದಿನೈದು ದಿನಲ್ಲೇ ನಡವದು ಹೇಳಿ ಒಳ್ಳೆ ಮುಹೂರ್ತವೂ ಸಿಕ್ಕಿತ್ತು. ಎರಡು ಕಡೆಯೋರು ಕೂಡಿ ಅಪ್ಪ ಜಂಬಾರ ಅಪ್ಪಗ ಹತ್ತರಾಣ ನಂಟ್ರಿಷ್ಟ್ರು ಎಲ್ಲ ಬದ್ದಕ್ಕೂ  ಬಂದಿತ್ತಿದ್ದವು. ಹಾಂಗೆ ನೆಂಟ್ರಷ್ಟ್ರುಗೊಕ್ಕೆ ಅಂದೇ ಹೇಳಿಕೆಯೂ ಆಗಿತ್ತು
          ಮತ್ತೆ ಬೆಂಗಳೂರಿಂಗೆಂದು ಕೆಲಸಕ್ಕೆ ಹೋಪಲೆ ಶುರು ಮಾಡಿಯೂ ಆಯಿದು. ತನ್ನ ಮದುವ ಹೇಳಿ ಅಪ್ಪಗ ಮನಸ್ಸಿಲ್ಲಿ ಹಲವು ಬಗೆಯ ಕನಸುಗಳ ಕಲ್ಪಿಸಿಗೊಂಡಿದ್ದದು. ಗೆಳೆಯರೊಟ್ಟಿಂಗೆ ವಿಷಯ ಹೇಳಿ ಮದುವಗೆ ಎಲ್ಲೋರೂ ಬರೆಕ್ಕು ಹೇಳಿ ಹೇಳಿಕೆ ಹೇಳಿಯೂ ಆಗಿತ್ತು. ಊರಿಲ್ಲಿ ಅಣ್ಣಂದ್ರು ಆ ವ್ಯವಸ್ತೆ ಮಾಡುತ್ತನ್ನೆ!
ಒಂದು ಹೊಡೆಲ್ಲಿ  ಏನೋ ಬದಲಾವಣೆಯ ಗಲಿಬಿಲಿ, ಒಟ್ಟಿಂಗೆ ಬಿಡಾರ ಮಾಡೆಕ್ಕನ್ನೆ ಅದಕ್ಕೆ ಬೇಕಾದ  ವ್ಯವಸ್ಥೆ ಆಯೆಕ್ಕು ಹೀಂಗೆಲ್ಲ ಆಲೋಚನೆ ಮುಂದುವರುಕ್ಕೊಂಡೂ ಇದ್ದು.ಅಂತೂ ತಲೆ ತುಂಬ ಯೋಚನೆ.ಮದುವೆ ಆಗಿ ಪೇಟಗೆ ಕರಕ್ಕೊಂಡು ಬಂದರೆ ಬಿಡಾರಲ್ಲಿ ಒಬ್ಬಳನ್ನೇ ಬಿಟ್ಟಿಕ್ಕಿ ಹೋಯೆಕ್ಕನ್ನೆ.ಅದಕ್ಕೆಂತ ಮಾಡುವದು? ರಜ ಸಮಯ ಅಮ್ಮನ ಕರಕ್ಕೊಂಡು ಬಂದರೆ ಅಮ್ಮನ ಪೇಟೆಲ್ಲಿ ತನ್ನ ಜೊತೆ ಕೂರುಸಿಗೊಂಡ ಹಾಂಗೂ ಆತು ಹೇಳಿ ಎಲ್ಲ ಆಲೋಚನೆ ಮಾಡಿಗೊಂಡಿತ್ತಿದ್ದ.
ಅಲ್ಲಿ ಕೂಸಿನ ಮನೆ ಹತ್ತರನ ಒಬ್ಬ ಮಾಣಿಗೆ ಆಕೂಸಿನ ಮೇಲೆ ಆಸೆ ಇತ್ತು. ಆದರೆ ಕೇಳಿದರೆ ಕೊಡವು.ಎಂತ ಮಾಡುವದು? ಹೇಂಗಾದರೂ ಈ ಮದುವೆ ತಪ್ಪುಸೆಕ್ಕು ಹೇಳಿ ಯೋಚನೆ ಮಾಡಿದ. ಹೇಂಗೋ ಮದುವೆ ಅಪ್ಪಲಿಪ್ಪ ಮಾಣಿಯ ವಿಳಾಸ ತೆಕ್ಕೊಂಡ. ಇಲ್ಲದ್ದ ಅಪವಾದ ಃಆಕಿ, ಆ ಕೂಸು ಸರಿ ಇಲ್ಲೆ, ಅದಕ್ಕ ಬೇರೆ ಹುಡುಗರ ಸಹವಾಸಇ ತ್ತು . ಆನು ಅದೇ ಊರಿನೋನ. ಎನಗೆ ಗೊಂತಿದ್ದು. ಈ ವಿಷಯದ ಸತ್ಯ  ಇನ್ನೊಂದರಿ ಎಂಗಳ ಊರಿಂಗೆ ಬಂದು ಬೇರೆ ಮನೆಯೋರತ್ರೆ ವಿಚಾರುಸಿದರೆ ಸತ್ಯ ಗೊಂತಕ್ಕು ಹೇಳಿಯೋ ಸುಮ್ಮನೆ ಒಂದು ಕಾಗದ ಗೀಚಿದ.ಲೋಕಲ್ಲಿ ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡ್ಲಕ್ಕು ಹೇಳಿ ಒಂದುಗಾದ ಇದ್ದು. ಆದರೆ ಇಲ್ಲಿ ಇಲ್ಲದ್ದ ಶುದ್ದಿಯ ಅವನ ಕೆಮಿಗೆ ಹೊುಸಿಯೂ ಆತು.ಒಬ್ಬನ ಮನಸ್ಸು ಕೆಡುಸುಲೆ ಸಾಕಾತು ಈ ವಷದಾ ಭಾಣ!
       ಪೋಸ್ಟ್ ಮೇನ್ ಕಾಗದ ತಂದು ಕೊಟ್ಟದರ ನೋಡಿದ ಮೇಲೆ ಇವನ ಮನಸ್ಸೇ ಸರಿಯಿಲ್ಲೆ. ದುರ್ಬಲ ಮನಸ್ಸಿನೋವಕ್ಕೆ ಹೀಂಗಿಪ್ಪ ಸಣ್ನ ಲೊಟ್ಟೆ ವಿಷಯ ಕೆಮಿಗೆ ಹೊಕ್ಕತ್ತು ಹೇಳಿ ಆದರೆ ನಾಿ ಕೆಮಿಗೆ ಸಾಸಮೆ ಕಾಳು ಹಾಕಿದ ಹಾಂಗೆ ಾದರ ಗ್ೇಸ ಅಂದಿರುಳು ಒರಕ್ಕೂ ಇಲ್ಲೆ. ಆತು ಸಮಾಧಾನ ಆಯಕ್ಕಾದರೆ ವಿಮರ್ಶೆ ಮಾಡುವ ಯೋಚನೆಯೂ ಬಂತಿಲ್ಲೆ. ತಲೆ ಬೆಶಿಲ್ಲೇ ಅಣ್ಣಂದ್ಿಂಗೆ ಫೋನ್ ಮಾಡಿ " ಮದುವೆ ಸದ್ಯಕ್ಕೆ ಬೇಡ . ಅಥವಾ ಈ ಕೂಸೇ ಬೇಡ ನಾವು ಬೇರೆ ನೋಡುವೊ, ಎನಗೆ ಸಿಕ್ಕಿದ ಸುದ್ದಿಯಂತೆ ಕೂಸಿನ ನತ ಸರಿ ಇಲ್ಲೆೊ" ಹೇಳಿ ಹೇಲಡೊ. ಅದಕ್ಕೆ ಅಣ್ಣಂದ್ರು ಕೋಪಂದ "ನೀನೇ ಒಂದರಿ ಅವರ ಮನಗೆ ಹೋಗಿ ವಿಯ ಹೇಳಿ ಮದುವೆ ವಿಲ್ಲಿ ಮುಂದುವರಿವದು ಬೇಡ ಹೇಳಿಕ್ಕಿಬಾ" ಹೇಳಿದವಡೊ. ಅವನೇ ಊರಿಂಗೆ ಬಂದುಎನಗೆ ಈ ಮದುವೆ ಬೇಡ ಸದ್ಯಕ್ಕೆ ಅನು ಮದುವೆ ಮುಂದೆ ಹಾಕಿದ್ದೆ. ನೀಂಗಳ ಕೂಸಿಂಗೆ ಬೇಕಾದರೆ ಬೇರ ಮಾಣಿಯ ನೋಡಿಗೊಳ್ಲಿ ಹೇಳಿ ಹೇಳಿಕ್ಕಿ ಬಂದಡೊ.
ಹಾಂಗೆ ನಾವ ಗ್ರೇಶುವದು ಒಂದಾದರೆ ವಿಧಿಯ ಯೋಚನೆ ಬೇರೆಯೇ ಇರುತ್ತು ಹೇಳುವದು ಖಂಡಿತ.ಮತ್ತೆ ಆ ಕೂಸಿಂಗೆ ಬೇರೆ ಮದುವೆ ಆಗಿ ಸುಖವಗಿತ್ತಡೊ. ಮಾಣಿಯೂ ಬೇರೆ ಮದುವೆ ಆಗಿ ಸೌಖ್ಯಲ್ಲಿದ್ದಡೊ. ಎಲ್ಲ  ವಿಧಿ ಲೀಲೆ!

No comments:

Post a Comment