Wednesday, June 6, 2012

ಶೃಂಗೇರಿ ದೇವಾಲಯ ಅಮೇರಿಕಾದಲ್ಲಿ



                                                       ಶೃಂಗೇರಿ ದೇವಾಲಯ-ಅಮೇರಿಕಾದಲ್ಲಿ
                    

                                         ಅಮೇರಿಕಾದ ಪ್ರವಾಸದಲ್ಲಿದ್ದಾಗ ಫಿಲಡೆಲ್ಫಿಯಾದಲ್ಲಿರುವ ನನ್ನ ಸಣ್ಣ ಮಗನ ಮನೆಯಲ್ಲಿದ್ದೆ. ಪರಿಸರದಲ್ಲಿದ್ದ ನನ್ನ ಮಗನ ಗೆಳೆಯರೂ ನನಗೂ ಗೆಳೆಯರಾಗಿದ್ದರು. ನಮ್ಮಿಬ್ಬರನ್ನು  ಅಲ್ಲಿದ್ದವರೆಲ್ಲ ಅಂಕ್ಲ್ ಎಂದೂ ನನ್ನವಳನ್ನು ಆಂಟೀ ಎಂದು ತುಂಬ ಹಚ್ಚಿಕೊಂಡಿದದರು. ಅದರಲ್ಲೂ ಕೆಲವರು ಅವರ ಸ್ವಂತ ಮನೆಯ ಹಿರಿಯರಂತೆಯೇ ಗೌರವಿಸುತ್ತಿದ್ದರು.ಕನ್ನಡಿಗರಾದುದರಿಂದ ನಮಗೂ ಅವರ ಒಡನಾಟದಿಂದ ಊರನ್ನೇ ಮರೆತುಹೋದಂತಿತ್ತು. ಅವರಲ್ಲಿ ಒಬ್ಬರು ಬೆಂಗಳೂರಿನವರೊಬ್ಬರು ಎರಡು ವರ್ಷ ಪ್ರಾಯದ ತಮ್ಮ ಮಗನಿಗೆ ಧಾರ್ಮಿಕ ವಿಧಿಯಂತೆ ಚೌಲ ಕರ್ಮವನ್ನು ಮಾಡಿಸಬೇಕಿತ್ತು. ಎರಡು ತಿಂಗಳ ಹಿಂದೆ ಊರಿಗೆ ಹೋಗಿದ್ದರೂ ಸರಿಯಾದ ಮುಹೂರ್ತ ಸಿಗದೆ ಊರಿನಲ್ಲಿ ಕಾರ್ಯಕ್ರಮ ನೆರವೇರಿಸಲಾಗಿರಲಿಲ್ಲ. ಇಲ್ಲಿಗೆ ಬಂದ ಮೇಲೆ ಅವರ ಹಿರಿಯರು ಮುಹೂರ್ತ ನೋಡಿ ಜೂನ್ ಒಂದನೇ ತಾರೀಕಿಗೆ ಯೋಗ್ಯ ಮುಹೂರ್ತವಿದೆಯೆಂದಿದ್ದರಂತೆ. ಇಲ್ಲಿ ಅಂತಹ ಕಾರ್ಯಕ್ರಮಗಳನ್ನು ೭೦ ಮೈಲು ದೂರದ ಶೃಂಗೇರಿ ದೇವಾಲಯದಲ್ಲಿ ಮಾಡಿಸುತ್ತಾರೆ ಎಂಬುದನ್ನು ತಿಳಿದ ಅವರು ದೇವಾಲಯಕ್ಕೆ ಹೋಗಿದಿನ ಗೊತ್ತು ಮಾಡಿ ಒಂದನೇ ತಾರೀಕು ಶುಕ್ರವಾರ ಬೆಳಿಗ್ಗೆ ೧೧ ಗಂಟೆಗೆ ಬರುತ್ತೇವೆ ಎಂದು ಹೇಳಿ ಪೂಜೆಗೆ ಬೇಕಾದ ಸಾಧನಗಳ ಪಟ್ಟಿಯನ್ನು ಪುರೋಹಿತರಿಂದ ಮಾಡಿಸಿಕೊಂಡು ಬಂದಿದ್ದರು. ಯಾವುದೇ ಕಾರ್ಯಕ್ರಮಗಳಲ್ಲಿ ತೊಡಗುವಾಗ ಗುರು ಹಿರಿಯರನ್ನು ನಮಸ್ಕರಿಸಿ ಆಶೀರ್ವಾದ ಪಡೆಯುವುದು ಹಿಂದೂ ಸಂಪ್ರದಾಯ. ಕೆಲವರು ಊರು ದೇಶವನ್ನು ಬಿಟ್ಟು ಕೆಲಸಕ್ಕಾಗಿ ದೂರ ಬಂದಿದ್ದರೂ ಧಾರ್ಮಿಕ ಕಟ್ಟಳೆಗಳನ್ನು, ಸಂಪ್ರದಾಯವನ್ನು ಬಿಟ್ಟುಕೊಡುವುದಿಲ್ಲ. ಮುಂದಿನ ಪೀಳಿಗೆಗೆ ಇದು ಅಗತ್ಯವೂ ಹೌದು. ಹಾಗೆ ಪುರೋಹಿತರು ಹಿರಿಯರನ್ನು ಕರಕೊಂಡು ಬರಬೇಕೆಂದು ಹೇಳಿದ್ದಕ್ಕೆ ಇಲ್ಲಿ ಅವರ ಹಿರಿಯರು ಯಾರೂ ಇಲ್ಲ. ಹಿರಿಯರ ಸ್ಥಾನದಲ್ಲಿ ನೀವು ನಮ್ಮೊಂದಿಗೆ ಬರಬೇಕೆಂದು ಕೇಳಿಕೊಂಡಾಗ ಒಪ್ಪಿದುದರಲ್ಲಿ ನಮ್ಮ ಸ್ವಾರ್ಥವೂ ಇತ್ತು. ಅಮಗೊಮ್ಮೆ ದೂರದ ದೇವಾಲಯಕ್ಕೆ ಹೋಗುವ ಪುಕ್ಕಟೆ ಅನುಕೂಲ ಸಿಕ್ಕಿತಲ್ಲ ಎಂದು ಸಂತೋಷದಿಂದ ಒಪ್ಪಿಕೊಂಡೆವು. ಮಗ ಸೊಸೆ ಕೆಲಸಕ್ಕೆ ಹೋದರೆ ಮನೆಯಲ್ಲಿ ನಾವಿಬ್ಬರೇ ಇರುವುದಲ್ಲವೇ? ಒಂದು ದಿನದ ತಿರುಗಾಟವು ನಮ್ಮನ್ನು ನಿದ್ದೆ ಬರುವವನಿಗೆ ಹಾಸಿಗೆಗೆ ದೂಡಿದಂತಾಯಿತು.ಐದಾರು ತಿಂಗಳ ಹಿಂದೊಮ್ಮೆ ಇದೇ ದೇವಾಲಯಕ್ಕೆ ಮಗ ಕರಕೊಂಡು ಹೋಗಿದ್ದ. ಪರಿಸರದ ಕನ್ನಡಿಗರು ಇದೇ ದೇವಾಲಯದಲ್ಲಿಯೇ ಚೌತಿ ಹಬ್ಬವನ್ನು ಆಚರಿಸಿದ್ದರು ಅಂದು ಮಾತ್ರ ರಾತ್ರಿಯಾಗಿತ್ತು. ದೇವಾಲಯದ ಒಳಗೇನೋ ನೋಡಿದ್ದೆವು.ರಾತ್ರೆ ಅಲ್ಲಿಯೇ ನಮ್ಮ ಊಟವೂ ಅಲ್ಲೇ ಆಗಿತ್ತು. ಶುಕ್ರವಾರ ಬೆಳಿಗ್ಗೆ ಎಂಟು ಗಂಟೆಗೆ ಅವರ ಮನೆಯಿಂದ ಹೊರಡುವುದೆಂದೂ,ಮಗ ನಮ್ಮನ್ನು ಅವರ ಮನೆಗೆ ಬಿಟ್ಟು,ಮತ್ತೆ ಓಫೀಸಿಗೆ ಹೋಗುವುದೆಂದೂ ನಮ್ಮ ಏರ್ಪಾಡಾಗಿತ್ತು. ಇಬ್ಬರು ಮಕ್ಕಳೂ ಸೇರಿ ಅವರು ನಾಲ್ಕು ಜನ. ಇನ್ನೊಬ್ಬರು ಅವರಗೆಳೆಯರ ವಾಹನದಲ್ಲಿ ನಾವು ಹೋಗುವುದು. ಒಟ್ಟಿಗೆ ಜನ ಮೊದಲೆ ನಿರ್ಣಯಿಸಿದಂತೆ ಗಂಟೆಗೆ ಹೊರಟೆವು. ಎರಡು ಗಂಟೆ ದಾರಿ. ಹತ್ತು ಗಂಟೆಗೆ ಅಲ್ಲಿ ತಲಪಿದವರು ಮೊದಲು ದೇವರ ದರ್ಶನಕ್ಕೆ ಹೋದೆವು.
                     ಶೃಂಗೇರಿ ದೇವಾಲಯವನ್ನು ನೋಡಿದಾಗ       ಮಲೆನಾಡಿನ ಸೊಬಗಿನ ಐಸಿರಿ....ಶೃಂಗೇರಿ ಎಂಬೊಂದು ಹಾಡಿನ ನೆನಪಾಗುತ್ತದೆ.ಟೊರೊಂಟೋದಲ್ಲಿಯೂ ಶೃಂಗೇರಿ ಮಠದಿಂದ ಬರುವ ಪುರೋಹಿತರೇ ಪೂಜೆ ಮಾಡುತ್ತಾರೆ. ಪ್ರದೇಶದ ಭಾರತೀಯರೂ ಇಲ್ಲಿಯ ದೇವಾಲಯವನ್ನು ಆಗಾಗ ಸಂದರ್ಶಿಸುತ್ತ ಇರುತ್ತಾರೆ ಆಗಾಗ ವಿಧ ವಿಧದ ಕಾರ್ಯಕ್ರಮಗಳು ಹಬ್ಬ ಹರಿದಿನಗಳಂದು ಅಲ್ಲಿ ನಡೆಯುತ್ತದೆ. ಆದರೆ ಇಲ್ಲ್ಯ ವಿಶೇಷವೆಂದರೆ ಭಾರತದ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಶಂಕರಾಚಾರ್ಯರಿಂದ ಸ್ಥಾಪಿತವಾದ ಶೃಂಗೇರಿ ಚತುರಾಮ್ನಾಯ ಪೀಠವು ಹೇಗೆ ಶ್ರದ್ಧಾಳುಗಳಿಂದ ಭಜಕ ಮಹಾ ಜನಗಳಿಂದ ಸಂದರ್ಶಿಸಲ್ಪಡುವುದೋ ಹಾಗೆ ಇಲ್ಲಿಯೂ ಅಮೇರಿಕಾದಲ್ಲಿರುವ ಭಾರತೀಯರು ಬರುತ್ತಿರುತ್ತಾರಂತೆ. ದೇವಾಲಯ ಕೂಡಾ ಎತ್ತರೆತ್ತರವಾಗಿ ಬೆಳೆದ ಮರಗಳಿಂದ ಕೂಡಿದ ಗೊಂಡಾರಣ್ಯ ಎಂದೇ ಹೇಳಬಹುದು.ಹೀಗೆ ಕಾಡಿನ ಮಧ್ಯದಲ್ಲಿದೆ. ಆರಂಭವಾಗಿ ಹದಿನೈದು ವರ್ಷಗಳಾದುವಂತೆ. ಆರಂಭಕ್ಕೆ ಇದ್ದ ದೇವಾಲಯ ಇರುವಂತೆಯೇ ಈಗ ಹೊಸ ದೇವಾಲಯ ಭಾರತೀಯ ವಾಸ್ತು ಕ್ರಮದಂತೆ ನಾಲ್ಕು ವರ್ಷಗಳಿಂದ ಇಲ್ಲಿ ಭಾರತೀಯರ ಧಾರ್ಮಿಕ ಭಾವನೆಗಳಿಗೆ ಅನುಕೂಲವಾಗಿ, ಇಲ್ಲಿಯ ಭಾವುಕ ಜನಕ್ಕೆ ಶಾರದಾಂಬೆಯ ಸೇವೆ ಮಾಡಲು ಎಡೆ ಮಾಡಿ ಕೊಟ್ಟಿದೆ. ಒಮ್ಮೆ ಇಲ್ಲಿಗೆ ಬಂದವರು ಇಲ್ಲಿಯ ಪ್ರಶಾಂತ ವಾತಾವರಣಕ್ಕೆ ಮಾರು ಹೋಗಿರುತ್ತಾರೆ. ಆಗಾಗ ಬರುತ್ತಿದ್ದರೆ ಮನಸ್ಸಿಗೆ ನೆಮ್ಮದಿಯಾಗುತ್ತದೆ ಎನ್ನುತ್ತಾರೆ ಇಲ್ಲಿಗೆ ಬಂದವರುಸ್ವಲ್ಪ ಎತ್ತರದಲ್ಲಿರುವುದರಿಂದ ಜನರನ್ನು ಕೂಗಿ  ಕರೆಯುತ್ತದೆ ಮಂದಿರ! ಎರಡೂ ದೇವಾಲಯಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಹೆಚ್ಚಾಗಿ ಹಳೆಯ ದೇವಾಲಯದಲ್ಲಿ. ಬಂದವರಿಗೆ ಊಟ ಸಿಗುವುದು ಹಳೆಯ ಕಟ್ಟಡದಲ್ಲಿ. ಹೊಸ ದೇವಾಲಯದ ಒಳಗೆ ಹೋಗುವಾಗಲೇ ಒಂದು ಬದಿಯಲ್ಲಿ ಓಫೀಸ್ .ಇನ್ನೊಂದು ಬದಿಯಲ್ಲಿ ಶೌಚಾಲಯ.ಒಂದು ಮೂಲೆಯ ಕೋಣೆಯಲ್ಲಿ ಪಾದ ರಕ್ಷೆಗಳನ್ನಿಡುವ ಜಾಗ. ಚಳಿಗಾಲದಲ್ಲಿ ಇದೇ ಕೋಣೆಯಲ್ಲಿ ನಮ್ಮ ಜರ್ಕಿನ್.ಸ್ವೆಟ್ಟರ್ ಗಳನ್ನಿಡುವುದಕ್ಕೆ ಜಾಗವಿದೆ. ಇಲ್ಲೆಲ್ಲ ಯಾವುದೇ ಧಾರ್ಮಿಕ ಸ್ಥಳಗಳಾಗಲಿ ಅಂಗಡಿಗಳಾಗಲಿ ಶೌಚಾಲಯವಿರಲೇ ಬೇಕು. ಪರಿಸರ ಮಾಲಿನ್ಯ ನಿಯಂತ್ರಣದಲ್ಲಿ ಸರಕಾರ ಮುನ್ನೆಚ್ಚರಿಕೆ ವಹಿಸಿ ವ್ಯವಸ್ಥೆಯಿದ್ದರೆ ಮಾತ್ರ ಕಟ್ಟಡಕ್ಕೆ ಒಪ್ಪಿಗೆ ಕೊಡುತ್ತದೆ.ಒಳಗ ಹೋದರೆ ಪ್ರಧಾನ ದೇವತೆ ಶಾರದಾಂಭಾ ನಡುವೆಯಿದ್ದಾಳೆ .ಒಂದು ಬದಿಯಲ್ಲಿ ಶಂಕರಾಚಾರ್ಯರ ವಿಗ್ರಹ. ಇನ್ನೊಂದು ಬದಿಯಲ್ಲಿ ಚಂದ್ರ ಮೌಳೀಶ್ವರನ ಗುಡಿ.. ತೆಂಕು ಬದಿಯಲ್ಲಿ ಗಣಪತಿ, ಬಡಗು ಬದಿಯಲ್ಲಿ ಆಂಜನೇಯ ,ಈಶಾನ್ಯ ಮೂಲೆಯಲ್ಲಿ ನವಗ್ರಹಗಳ ಬಿಂಬಗಳು ಹೀಗೆ ಭಾರತೀಯ ಶೈಲಿಯಲ್ಲೇ ರಚನೆಯಿತ್ತು. ಮೊದಲ್ಲು ದೇವರ ದರ್ಶನ ವಾಗಿ ಓಫೀಸಿಗೆ ಹೋದಾಗ ಕಾರ್ಯಕ್ರಮದ ಬಗ್ಗೆ ದೇವಸ್ಥಾನದ ಲೆಕ್ಕದ ಹಣ ಕೊಟ್ಟು ರಸೀದಿ ಮಾಡಿಕೊಂಡ ಮೇಲೆ ಹಳೆ ದೇವಾಲಯದ ಕಟ್ಟಡದ ಕಡೆಗೆ ಹೋದೆವು. ಕಾಲ್ನಡೆಯಿಂದ ಹೋದರೆ ೩೦೦ ಮೀಟರ್ ದೂರನಡೆಯಬೇಕು. ಧಾರ್ಮಿಕ ಕಾರ್ಯಕ್ರಮಗಳನ್ನು ಅಲ್ಲಿಯೇ ನಡೆಸುವರೆಂದು ನಮ್ಮನ್ನು ಅಲ್ಲಿ ಹೋಗಲು ಹೇಳಿದರು.
                     ಹಳೆ ಮಂದಿರವೂ ಚೆನ್ನಾಗಿದೆ. ಅಲ್ಲಿ ಒಳಗೆ ಮಾಳಿಗೆಯಲ್ಲಿ ಮೂರು ವಿಗ್ರಹಗಳಿವೆ. ಶಾರದಾಂಬಾ ಮಧ್ಯದಲ್ಲಿದ್ದರೆ,ಒಂದುಬದಿಯಲ್ಲಿ ಚಂದ್ರಮೌಳೀಶ್ವರ,ಇನ್ನೊಂದು ಬದಿಯಲ್ಲಿ ಗಣಪತಿಯ ವಿಗ್ರಹ ಸ್ವಲ್ಪ ಆಚೆಗೆ ಶಂಕರಾಚಾರ್ಯ್ರ ವಿಗ್ರಹ. ಬೇರೆ ಬೇರೆ ಗುಡಿಗಳಿಲ್ಲ. ಕಟ್ಟಡದ ಒಂದು ಭಾಗದಲ್ಲಿ ವಿಶಾಲವ್ದ ಊಟದ ಹಾಲ್.ಅಡಿಗೆ ಹಾಲಿನ ಪಕ್ಕದಲ್ಲಿ ನಿತ್ಯದ ಲೆಕ್ಕದ ಟದ ಣೆ, ಹೀಗಿದೆ ರಚನೆ. ಶೌಚಾಲಯಗಳೂ ಇವೆ. ಪುರೋಹಿತರು ನಮ್ಮನ್ನು ಕಾಯುತ್ತಿದ್ದರು. ದೇವರ ಮುಂದೆ ಪ್ರಾರ್ಥನೆ ಯಾಗಿ ಫಲ ಸಮರ್ಪಣೆಯಾಯಿತು. ಹಿರಿಯರ ಸ್ಥಾನದಲ್ಲಿ ನಮ್ಮಿಬ್ಬರಿಗೆ ನಮಸ್ಕರಿಸಿ ಆಶೀರ್ವಾದವಾಯಿತು. ಮತ್ತೆ ವಿಧಿಯಂತೆ ನಾಂದಿ ಪುಣ್ಯಾಹ,ಚೌಲ ಹೋಮ ಮುಗಿದು ಮಗುವಿನ ಕೂದಲಿಗೆ ಕತ್ತರಿಯಿಟ್ಟಾಯಿತು. ಪುರೋಹಿತರು ೃಂಗೇರಿಯವರೇ ಆಗಿದ್ದುದರಿಂದ ಎಲ್ಲ ವಿಧಿಯಂತೆ ಕರ್ಮ ಕ್ರಿಯೆಗಳು ಯಥಾ ಸಾಂಗವಾಗಿ ನಡೆದಿತ್ತು. ಮತ್ತೆ ಭೋಜನಾಲಯದಲ್ಲಿ ನಾವು ಒಟ್ಟು ೧೧ ಮಂದಿಗೆ ಹಬ್ಬದೂಟ. ಗಸಗಸೆ ಪಾಯಸ, ಗುಲ ಕದ, ಪಲ ,ಾಂ ಎಲ ಿ ಿಿ. ಊರಿನಲ ಸಮಭವೊಂದಕ ಿ ಅನಭವ.ಊಟವ ನಮಗ ಲಸವಿ. ವರ ಅಲಿಂ ರಟ. ಯರಬರ ಿಂ ರದಾಂಯನ ಮತ ಿ ಿ ಷಗಳಿಂ ರಟ. ಿಯಲಿ ಆರ ಲವಿ, ಅಲಿ ಕಟ ಿ ದರ ಯರ.ಅದ ಸರಿ ಒಮ ದರಲಿ ಎರಡ ರವ ಥಳಗಳನ ನಮಮದೆಂ ಪಟ.
              ಹತ ಿನಷ ರದಲಿ ಆಶರಮ. ತಲ ಹತ ಗಳ.ಅಲಿ ದವರ ಿವಸ ಿದರ ಿಲಬಹ.ಎಲ ಯವಸಿ.ದಕಿಿ ಲದ ಒಳಗ ಿರತರಗಲ, , ಸನಗಳನ ಡಲ ುಂ ಗವಿ. ನಸಿ ಮದಿಿ ಿರತರಿರಲ ರಶಾಂ ತವರಣ ನಮಿ ರನ ವಳಿ, ಅಥವ ಇತರ ಶಬ ಿಯಗಳಿ. ನಕ .ಇನ ಬದಿಯಲಿ ಜನಶ. ದವರಿ ಅನ ನವಿ. ವರ ದರಶನವ ಈಚ ಬರ ನಮಮನ ಊಟಕ ಕರದರ. ಊಟ ವಲ ಿ ಿ ಿಷನಿಿಂ ಿ ತಯಿಿ ಿ. ಿನಲ ಿ ಇತ. ಕಡ ಯವ ಹಣಗಳ ಿಿ. ದವರ ರಸದವೆಂ ಿದರ. ಿಗಳ ಿಂದಲ ಎಲಲವ ಯವಸಿತವಿ ನಡಿೆಂ ಅಲಿದವರ ಿದರ. ನಮಿ ತಟ ಎಷ ಹಣ ತದೆಂ ಿ.  ರದ ಿನವರ ಬರವರ. ಆಗ ತಹ ಿಿರಗಳಿ ಿಿಿಗಳ ಬರವರ. ನದ, ಗದ ಿಿರಗಳನ ನಡವರ . ಅಲಿ ಿಗಳ,ಅಥವ ಲವ ಿಗಳ ರವಚನ ವರ. ನಮಗ ದಕಿಿಯನ ಿ ಬರ ಒದಗಿ ಿ. ಯವಶ ಒದಗಿ ದರಭದಿಂ ಳಕಿತರಿ ಮನ ಿಂಿಿ. 

      

ರಸ ಪಾಕ


                           gÀ¸À ¥ÁPÀ
r «Ã fà 0iÀĪÀgÀ ªÀÄAPÀÄ wªÀÄä£À PÀUÀÎzÀ°è JgÀqÀÄ gÀ¸À ¥ÁPÀUÀ¼À£ÀÄß »ÃUÉ ºÉýzÁÝgÉ.
     C¼ÀĪÉÇAzÀÄ gÀ¸À¥ÁPÀ - £ÀUÀĪÉÇAzÀÄ  gÀ¸À¥ÁPÀ,
            £ÀUÀĪÁvÀä ¥ÀjªÀļÀªÀ ¥À¸Àj¸ÀĪÀ PÀĸÀĪÀÄ,
            zÀÄUÀÄqÀªÁvÀäªÀ ªÀÄy¹ ¸ÀvÀé ªÉvÀÄÛªÀ ªÀÄAvÀÄ,
     §UÉzÉgÀqÀ£ÀÄA ¨sÀÄf¸ÀÄ ªÀÄAPÀÄ  wªÀÄä.
 fêÀ£ÀzÀ°è C¼ÀÄ-£ÀUÀÄ JgÀqÀÆ EgÀĪÀÅzÀÄ ¸ÀºÀd. EgÀ¯ÉèÉÃPÀÄ. zÀéAzÀvɬÄzÀÝ°è ªÀiÁvÀæ E£ÉÆßAzÀgÀ ¨É¯É UÉÆvÁÛUÀĪÀÅzÀÄ. ªÀåvÀå¸ÀzÀ CjªÁUÀĪÀÅzÀÄ. ªÀÄ£À¹ìUÉ ¸ÀAvÉÆÃµÀªÁzÁUÀ ªÀÄÄRzÀ  £ÀUÀÄ«£À ªÀÄÆ®PÀ ¥ÀæPÀlªÁUÀÄvÀÛzÉ. ªÀÄ£À¹ìUÉ ¨ÉøÀgÀªÀÅAlÄ ªÀiÁqÀĪÀ ¸ÀÄ¢Ý PÉýzÀgÉÆÃ,WÀl£É0iÀÄ£ÀÄß £ÉÆÃrzÀgÉÆÃ GAmÁUÀĪÀ zÀÄBR ªÀÄÄRzÀ°è C¼ÀÄ«£À ªÀÄÆ®PÀ ¥ÀæPÀlªÁUÀÄvÀÛzÉ. ¸ÀAvÉÆÃµÀ-zÀÄBRUÀ¼ÉgÀqÀÆ ªÀÄ£À¹ì£À C£ÀĨsÀªÀUÀ¼ÀÄ!  ªÀÄÄRzÀ°è ªÀåPÀÛªÁUÀĪÀ C¼ÀÄ-£ÀUÀÄUÀ¼À ªÀÄÆ®PÀ ¥ÀæPÀlªÁUÀÄvÀÛzÉ. DzÀgÉ d£À ªÀiÁvÀæ, £ÀUÀÄ«£À ¸ÀÄR  §AzÀgÉ RIJ ¥ÀqÀÄvÁÛgÉ. zÀÄBR §AzÉÆqÀ£É PÀÄUÀÄÎvÁÛgÉ ªÀiÁvÀæªÀ®è; 0iÀiÁjAzÀ¯ÉÆÃ vÁ¤ÃUÀ zÀÄBRPÉÆÌ¼ÀUÁVzÉÝãÉAzÀÄ ºÀ®Ä§ÄvÁÛ, vÀ£Àß PÀµÀÖPÉÌ CxÀªÁ zÀÄBRPÉÌ 0iÀiÁgÀÄ 0iÀiÁgÉÆÃ PÁgÀtgÉAzÀÄ ¨ÉøÀgÀ¥ÀqÀÄvÁÛgÉ. MAzÀÄ ªÀÄUÀÄ DqÀÄwÛgÀĪÀAvÉ ¥sÀPÀÌ£É ©zÀÄÝ ¸ÀtÚ UÁ0iÀĪÉÇà £ÉÆÃªÉÇà DVzÀÝgÉ, £ÉÆÃªÀ£ÀÄß C£ÀĨsÀ«¸ÀÄvÁÛ DaÃZÉ £ÉÆÃqÀĪÀÅzÀÄ. ºÀwÛgÀ 0iÀiÁgÀÆ E®è¢zÀÝgÉ ªÉÄ®è£É ©zÀݰèAzÀ vÁ£Éà JzÀÄÝ, ¨ÉøÀgÀ¢AzÀ ºÉÆgÀqÀÄvÀÛzÉ. ºÀwÛgÀ 0iÀiÁgÉà EzÀÝgÀÆ C°èAzÀ JzÉÝüÀĪÀ ¥Àæ0iÀÄvÀߪÀ£ÀÆß ªÀiÁqÀzÉ eÉÆÃgÁV C¼ÀvÉÆqÀUÀÄvÀÛzÉ, ªÀÄvÀÆÛ ºÀwÛgÀ EzÀݪÀgÀÄ JwÛPÉÆ¼Àî¢zÀÝgÉ PÀÆV PÀgÉ0iÀÄÄvÀÛzÉ. UÁ0iÀĪÀ£ÀÄß £ÉÆÃr ¸ K£ÁzÀgÀÆ ¸ÁAvÀé£ÀzÀ ªÀiÁvÀÄ ºÉý ¸ÀAvÉʹzÀgÉ ªÀiÁvÀæ CzÀgÀ zÀÄBR ±ÀªÀÄ£ÀªÁUÀ§ºÀÄzÀÄ.
       £ÉÆÃªÀÅ £À°ªÀÅUÀ¼À£ÀÄß UÀªÀĤ¸ÀĪÀªÀgÀÄ EzÀÝgÉ ªÀiÁvÀæ C¼ÀÄ-£ÀUÀÄUÀ¼ÀÄ ºÉZÁÑVgÀÄvÀÛzÉ. JAzÀgÉ  ¨ÉøÀgÀzÀ°è ¸ÀºÀ¨sÁV0iÀiÁUÀĪÀªÀgÀÄ ¨ÉÃPÀÄ. ºÁUÉà £ÀªÀÄUÁzÀgÀÆ £ÀªÀÄä ªÀÄ£À¹ìUÁzÀ UÁ0iÀĪÀ£ÀÄß ¥ÀæPÀn¸À¨ÉÃPÁzÀgÀÆ  CzÀ£ÀÄß £ÉÆÃqÀĪÀªÀgÀÄ ¨ÉÃPÀÄ. ¸ÀÄ¢Ý PÉýzÀ ¸ÀªÀÄ0iÀÄzÀ°è 0iÀiÁgÀÆ ºÀwÛgÀ«®è¢zÀÝgÉ  GAmÁUÀĪÀ zÀÄBRªÀÅ ªÀÄ£À¹ì£ÉƼÀUÉà PÀÄ¢zÀÄPÉÆArgÀÄvÀÛzÉ. ºÉÆgÀUÉ §gÀĪÀÅ¢®è.  £ÁªÀÅ zÀÄBR ¥ÀqÀÄwÛgÀĪÁUÀ ºÀwÛgÀ«zÀݪÀgÀ ¸ÁAvÀé£ÀzÀ ªÀiÁvÀÄ PÉýzÀgÉ zÀÄBR PÀrªÉÄ0iÀiÁUÀÄvÀÛzÉ.  ¸ÀAvÉÆÃµÀªÁzÁUÀ £ÀUÀĪÀÅzÁzÀgÀÆ CµÉÖ! £ÀªÀÄä ¸ÀÄR C£ÀĨsÀ«¸ÀĪÁUÀ £ÀªÀÄä DwäÃ0iÀÄgÀÄ ºÀwÛgÀ«zÀÝgÉ, ºÀAaPÉÆ¼Àî®Ä EµÀÖ¥ÀqÀÄvÁÛgÉ. 0iÀiÁgÀÆ ºÀwÛgÀ«®è¢zÀÝgÉ £ÀªÀÄä £ÀUÀĪÀÄÄR £ÉÆÃqÀ®Ä 0iÀiÁgÀÆ EgÀĪÀÅ¢®è. £ÀªÀÄä C£ÀĨsÀªÀªÀ£ÀÄß ºÀAaPÉÆ¼Àî®Æ d£À ºÀwÛgÀ ¨ÉÃPÀÄ. ¨ÉøÀgÀªÁzÁUÀ DwäÃ0iÀÄgÀÄ ºÀwÛgÀ«zÀÝgÉ ¨ÉøÀgÀ ºÉýPÉÆAqÀÄ CvÀÛgÉ zÀÄBR PÀrªÉÄ0iÀiÁUÀÄvÀÛzÉ.CAzÀgÉ £ÉÆÃªÀÅ £À°ªÀÅUÀ¼À°è ¸ÀºÀ¨sÁVUÀ¼ÀÄ EzÁÝUÀ zÀÄBRzÀ ¨sÁgÀ PÀrªÉÄ0iÀiÁUÀÄvÀÛzÉ ªÀÄvÀÄÛ ¸ÀAvÉÆÃµÀzÀ GzÉéÃUÀ ºÀvÉÆÃn0iÀİègÀÄvÀÛzÉ.J®èªÀÇ ¨sÁªÀ ¥ÀæPÀluÉUÀ¼À®èªÉÃ?
              C¼ÀĪÀÇ MAzÀÄ gÀ¸À¥ÁPÀ; £ÀUÀĪÀÇ MAzÀÄ gÀ¸À ¥ÁPÀ. JgÀqÀÆ ªÀÄ£À¹ì£À C£ÀĨsÀÆwUÀ¼ÀÄ. £ÀUÀĪÁzÀgÉÆÃ fêÁvÀä£À ¥ÀjªÀļÀªÀ£ÀÄß JAzÀgÉ D ªÀÄ£ÀĵÀå£À zÉÆqÀØvÀ£ÀªÀ£ÀÄß, »jªÉÄ0iÀÄ£ÀÄß ¥ÀæzÀ²ð¸À°gÀĪÀ MAzÀÄ ¸ÀÄAzÀgÀ ºÀƪÀAvÉ! VqÀzÀ°è ªÉÆUÁÎVgÀĪÁUÀ¯Éà vÀ£Àß ¸ËAzÀ0iÀÄð¢AzÀ d£ÀgÀ PÀtä£ÀUÀ¼À£ÀÄß DPÀ¶ð¸ÀÄvÀÛzÉ. ºÀÆ«£ÀAvÉ £ÀªÀÄä DvÀäzÀ ¥ÀjªÀļÀªÀ£ÀÄß ºÉÆgÀUÉqÀºÀĪÀÅzÀÄ £ÀUÀĪÀ®èªÉÃ?  fêÀ£ÀzÀ°è ¸ÀÄR ¸ÀAvÉÆÃµÀUÀ¼ÀÄ §AzÀgÉ PÉ®ªÀgÀÄ ºÉaÑ£À D£ÀAzÀ¢AzÀ vÀ£ÀßvÀ£ÀªÀ£Éßà PÀ¼ÉzÀÄPÉÆ¼ÀÄîªÀÅzÀÄ ¸ÀºÀd. vÁ£ÀÄ K£ÀÄ? vÀ£Àß ¸ÁªÀÄxÀðåªÉãÀÄ? JAzÉ®è Cw ºÉZÀÄÑ ¸ÀA¨sÀæªÀÄ¢AzÀ ©ÃV, J¯Éè «ÄÃjzÀ ¸ÀAvÉÆÃµÀ¢AzÀ d£ÀgÀ ªÀÄÄAzÉ CzÀ£ÀÄß vÉÆÃgÀUÉÆqÀ®Ä PÀÄtÂzÁqÀĪÀÅzÁzÀgÀÆ CrجĮè. EzÉà vÀPÀÌ ¸ÀªÀÄ0iÀĪÉAzÀÄ «gÉÆÃ¢üUÀ¼À ªÀÄÄAzÉ0iÀÄÆ ¸ÀªÀiÁdzÀ ªÀÄÄAzÉ0iÀÄÆ ¢üªÀiÁPÀÄ vÉÆÃj¸ÀÄvÁÛgÉ. DUÀ CªÀjUÉ «ÄvÀægÀÄ, §AzsÀÄUÀ¼ÀÄ ¨ÉÃPÁUÀĪÀÅzÀÄ DvÀ£À ºÉÆUÀ¼ÀĨsÀlgÀAvÉ ªÀiÁvÀæ! vÀ£ÀߪÀgÀ CxÀªÁ UÀÄgÀÄ Vj0iÀÄgÀ §Ä¢Þ0iÀĪÀiÁvÀÄUÀ¼ÀÆ DvÀ¤UÉ »r¸ÀĪÀÅ¢®è. D£ÀAzÀ¨sÀgÀ¢AzÀ ªÉÄʪÀÄgÉvÀÄ ©qÀĪÀÅzÀÄ ¸Àj0iÀÄ®è JA§ÄzÉà wªÀÄä£À ªÉÄð£À ªÀiÁvÀÄUÀ¼ÀÄ.¸ÀªÀÄavÀÛ ¸ÀªÀĨsÁªÀUÀ¼ÁzÀgÉ ªÀÄ£À¸ÀÄì GzÉéÃUÀPÉÆÌ¼ÀUÁUÀĪÀÅ¢®è
       fêÀ£ÀzÀ Erà CªÀ¢ü0iÀİè vÁ£ÀÄ ¸ÀÄRªÀ£Éßà C£ÀĨsÀ«¸ÀĪÀAvÁUÀ¨ÉÃPÉ£ÀÄߪÀÅzÀÄ J®gÀ C¥ÉÃPÉë0iÉÄà EgÀ§ºÀÄzÀÄ. DzÀgÉ PÁgÀuÁAvÀgÀUÀ½AzÀ CPÀ¸Áävï zÀÄBRPÉÆÌ¼ÀUÁzÀgÀÆ C£ÀåxÁ aAw¸À¨ÁgÀzÀÄ. E°è wªÀÄä ºÉüÀĪÀÅzÀÄ »ÃUÉ zÀÄUÀÄqÀªÁvÀä ¥ÀjªÀļÀªÀ ªÀÄy¸ÀĪÀÅzÀAvÉ, ºÁUÉ ªÀÄy¹ ¸ÀvÀéªÉvÀÄÛªÀ ªÀÄAvÀÄ; JAzÀgÉ ªÉƸÀgÀ£ÀÄß ªÀÄy¸ÀĪÀÅzÀÄ ¨ÉuÉÚ ¹UÀ®Ä. ºÁUÉ PÀqÉ0iÀÄĪÀÅzÀPÁÌV  ªÀÄAvÀÄ ¨ÉÃPÀ®è! ¸ÀÄR zÀÄBRUÀ¼À C£ÀĨsÀªÀªÁUÀĪÀÅzÀÄ ªÀÄ£À¹ìUÉ. F JgÀqÀÆ C£ÀĨsÀªÀUÀ¼À GzÉéÃUÀªÀ£ÀÄß ¸À»¹PÉÆ¼ÀÄîªÀ, ¸ÀªÀÄavÀÛ¢AzÀ C£ÀĨsÀ«¸ÀĪÀ zÀÈqsÀ ªÀÄ£À¸ÀÄì EgÀ¨ÉÃPÀÄ. CAzÀgÉ ªÉƸÀgÀÄ PÀqÉzÀgÉ ªÀiÁvÀæ ¨ÉuÉÚ ¹UÀÄvÀÛzÉ, ºÁUÉ0iÉÄà ¹UÀĪÀÅ¢®è.  ¨ÉuÉÚ ¹UÀĪÀ ªÀgÉUÉ PÀqÉ0iÀĨÉÃPÀÄ JAzÀgÉ vÁ¼Éä¬ÄAzÀ PÁ0iÀĨÉÃPÀÄ JAzÀgÉ  F C¼ÀÄ £ÀUÀÄUÀ¼ÀÄ fêÀ£ÀzÀ°è §AzÀÄ ºÉÆÃUÀĪÀ ¸ÁªÀiÁ£Àå WÀl£ÉUÀ¼ÀÄ! zÀÄBRPÉÌ ºÉZÀÄÑ PÀÄUÀÄΪÀÅzÀÆ ¨ÉÃQ®è,  £ÀUÀĪÀ ¸ÀÄR §AzÁUÀ ºÉZÀÄÑ »UÀÄΪÀÅzÀÆ ¨ÉÃQ®è. JgÀqÀÆ §zÀÄQ£À°è §AzÀÄ ºÉÆÃUÀĪÀ WÀl£ÉUÀ¼ÉAzÀÄ 0iÉÆÃa¸À¨ÉÃPÀÄ JA§ÄzÀÄ wªÀÄä£À C©ü¥Áæ0iÀÄ.
       DzÀgÉ EAvÀºÀ ¸À»µÀÄÚvÉ J®èjUÀÆ §gÀ®Ä ¸ÁzsÀåªÉÃ?  PÉ®ªÀgÀÄ §gÀ¹r°£ÀAvÉgÀUÀĪÀ  zÀĪÁðvÉðUÀ¼À£ÀÄß PÉý, CªÀgÀ UÀÄArUÉ0iÉÄà MqÉzÀÄ ºÉÆÃUÀĪÀÅzÀÆ EzÉ. E°è wªÀÄä UÀÄgÀÄ ºÉüÀĪÀÅzÉãÀÄ JgÀqÀÆ MAzÉÆAzÀÄ gÀ¸À ¥ÁPÀUÀ¼ÉAzÀ®èªÉÃ? ¨Á¬Ä ZÀ¥À®PÁÌV ¨Á¼É ºÀtÂÚ£ÀzÉÆÃ ªÀiÁ«£À ºÀtÂÚ£ÀzÉÆÃ gÀ¸Á0iÀÄ£À ªÀiÁqÀÄvÁÛgÉ. D gÀ¸À ¥ÁPÀ, ««zsÀ zÀæªÀåUÀ¼À ¸À«Ää±Àæt¢AzÀ ¥ÀjªÀļÀPÉÌ K®QÌ0iÀÄ£ÀÆß ¸ÉÃj¹zÀgÉ ¨Á¬Ä0iÀÄ ºÀwÛgÀPÉÌà §gÀĪÁUÀ ªÀÄÆVUÉ ªÁ¸À£É EµÀÖªÁV¨Á¬Ä0iÉÆ¼ÀUÉ vÀ®Ä¦zÁUÀ £Á°UÉUÀÆ gÀÄaPÀgÀªÁVzÀÝgÉ ¥ÁPÀ ¸Àj0iÀiÁVzÀÄÝ gÀÄaPÀgÀªÁVzÉ JAzÀÄ PÉÆAqÁqÀÄvÀÛ ªÉÄaÑPÉÆ¼ÀÄîvÁÛgÉ. DzÀgÉ 0iÀiÁªÀÅzÁzÀgÀÆ MAzÀÄ zÀæªÀåzÀ PÁgÀt¢AzÀ gÀÄZÀÄUÉà ¸ÀAZÀPÁgÀªÁUÀĪÀÅzÀÆ EzÉ. E°è gÀ¸À ¥ÁPÀªÁUÀĪÀÅ¢®è. ¥ÀgÀ¸ÀàgÀ ºÉÆA¢PɬÄAzÀ ¥ÁPÀ gÀ¸À¨sÀjvÀªÁUÀÄvÀÛzÉ. 0iÀiÁªÀÅzÉà ¹»wArUÀ¼ÁzÀgÀÆ gÀ¸À ¥ÁPÀªÁUÀ¨ÉÃPÁzÀgÉ «Ä±ÀætzÀ ªÀ¸ÀÄÛUÀ¼ÀÄ MAzÀPÉÆÌAzÀÄ ºÉÆA¢PÉ0iÀiÁVgÀ¨ÉÃPÀ®èªÉÃ? G¥À0iÉÆÃV¹zÀ MAzÀÄ ¥ÀzÁxÀðzÀ gÀÄa0iÀÄÆ Erà ¥ÁPÀªÀ£Éßà ºÁ¼ÀÄ ªÀiÁr©qÀ§ºÀÄzÀÄ. ºÉaÑ£ÀªÀgÀÄ gÀÄa £ÉÆÃr0iÉÄà ¨ÉgÀPÉ ªÀiÁqÀÄvÁÛgÉ.
       wªÀÄä UÀÄgÀÄUÀ¼ÀÆ C¼ÀĪÀÇ MAzÀÄ gÀ¸À¥ÁPÀ JA¢zÁÝgÉ.£ÁªÀÅ ªÀiÁqÀĪÀ gÀ¸À¥ÁPÀUÀ¼ÀÄ JAzÀgÉ G¥À0iÉÆÃV¸ÀĪÀ ªÀvÀÄUÀ¼ÀÄ PÀtÂÚUÉ PÁt¸ÀÄvÀÛªÉ. DzÀgÉ £ÀªÀÄä fêÁvÀäzÀ  ºÉÆgÀ ¥Àæ¥ÀAZÀzÀ MqÀ£Ál¢AzÀ¯ÉÆÃ C£ÀĨsÀªÀ¢AzÀ¯ÉÆÃ GAmÁUÀĪÀ ¸ÀÄR zÀÄBRUÀ¼ÀÄ £ÀªÀÄä ªÀÄ£ÉÆÃ ªÉÃzÀåªÁUÀĪÀ ªÁå¥ÁgÀUÀ¼ÀÄ! ºÉÆgÀUÉ ¥ÀæPÀlªÁUÀĪÀÅzÀÄ £ÀªÀÄä ªÀÄÄR¢AzÀ ÷C®èªÉÃ? £ÁªÀÅ ¨ÉøÀgÀzÀ°èzÀÝgÀÆ ¸ÀAvÉÆÃµÀªÁVzÀÝgÀÆ C¼ÀÄ £ÀUÀÄUÀ¼ÀÄ ªÀÄÄRzÀ°è ©A©¸ÀÄvÀÛªÉ. £ÉÆÃªÀ£ÀÆß £À°ªÀ£ÀÆß ¸ÀªÀĨsÁªÀ¢AzÀ C£ÀĨsÀ«¸À ¨ÉÃPÁzÀÄzÀÄ ªÀÄ£À¸ÀÄì. ¸ÀgÀ¼À ¸ÀdÓ¤PÉ0iÀÄ ªÀÄÄRªÀÅ, 0iÀiÁªÁUÀ®Æ fvÉÃA¢æ0iÀĪÁV ºÉZÀÄÑ »UÀÎzÉ CxÀªÁ PÀÄUÀÎzÉ DvÁägÁªÀĪÁVgÀ¨ÉÃPÀÄ. F £À±ÀégÀ ¥Àæ¥ÀAZÀzÀ°è UÀ½PÉ G½PÉUÀ¼ÀÄ K£ÉÆÃ ªÀÄ£À¹ì£À C£ÀĨsÀÆwUÀ¼ÀÄ. EªÉ®è vÁvÁ̰PÀ ¸ÀÄR PÀµÀÖUÀ¼ÉAzÀÄ zÀÈqsÀvÉ0iÀÄ£ÀÄß PÁ0iÀÄÄÝPÉÆ¼Àî¨ÉÃPÉA§ÄzÀÄ JA§ÄzÀÄ wªÀÄä UÀÄgÀÄUÀ¼À C©üªÀÄvÀªÁVgÀ¨ÉÃPÀÄ. aPÀÌ ªÀÄPÀ̼ÀÄ MmÁÖV DqÀÄwÛgÀĪÁUÀ dUÀ¼ÀªÀ£ÀÆß ªÀiÁqÀÄvÁÛgÉ. MªÉÄä ¸ÀAvÀ¸À¢AzÀ PÀÄtÂzÁrzÀgÉ ªÀÄvÉÆÛªÉÄä dUÀ¼À §AzÀÄ ¹mÁÖV ZÀzÀÄgÀÄvÁÛgÉ. ªÀÄvÉÛ ¥ÀÅ£ÀB MAzÁUÀÄvÁÛgÉ. EzÀ£ÀÄß £ÉÆÃrzÀ £ÁªÀÅ, ªÀÄPÀ̼À £ÉÆÃªÀÅ £À°ªÀÅUÀ½UÁV  F ºÀAvÀªÀ£ÀÄß zÁn §AzÀªÀgÉAzÀÄ ªÀÄÄUÀļÀÄ £ÀUɬÄAzÀ ºÀ¼É0iÀÄzÀ£ÀÄß £É£À¦¹PÉÆ¼ÀÄîªÀÅzÀÄ CxÀªÁ F jÃw0iÀÄ dUÀ¼ÀUÀ¼ÀÄ §gÀĪÀÅzÀÄ ¸ÁªÀiÁ£Àå; CzÀPÁÌV £ÁªÀÅ QvÁÛqÀĪÀÅzÉÃPÉ JAzÀÄ ¥ÁæAd® ªÀÄ£À¹ì¤AzÀ £ÉÆÃr ¸ÀAvÉÆÃµÀ ¥ÀqÀ¨ÉÃPÀÄ. DUÀ £ÀªÀÄä ªÀÄ£À¸Àì£ÀÄß PÉlÖzÀÝ£ÀÄß 0iÉÆÃa¸ÀĪÀ ¥Àj¥Ál«®èzÉ w½0iÀiÁVgÀÄvÀÛzÉ.       ¥ÁPÀ ¥ÀÇtðªÁVzÀÝgÉ ªÀiÁvÀæ £ÁªÀÅ M¯É0iÀİèlÖ ¥ÁPÀªÀ£ÀÄß PɼÀV½¸ÀÄvÉÛêÉ. vÀÄA©zÀ PÉÆqÀ vÀļÀÄPÀĪÀÅ¢®è J£ÀÄßvÁÛgÉ. CzÀ£Éßà ¥ÀÇtð PÀÄA¨sÀ J£ÀÄßvÁÛgÉ. ºÁUÉ £ÀªÀÄä ªÀÄ£À¸ÀÄì ¥ÀÇtð PÀÄA¨sÀªÁVzÀÝgÉ ªÀiÁvÀæ F ¨sÀÆ«Ä0iÉÄà £ÀªÀÄUÉ ¸ÀéUÀð ¸ÀÄ

ಕತೆಯಾದಳು ಹುಡುಗಿ



                            ಕತೆಯಾದಳು ಹುಡುಗಿ
               
                        ನಮ್ಮೂರಿನ ನಮ್ಮ ನೆರೆಯಲ್ಲಿದ್ದ ಮನೆಯವರು ಬಹಳ ಬಡವರಾಗಿದ್ದರೂ ಇದ್ದುದರಲ್ಲಿ ನೆಮ್ಮದಿಯಿಮ್ದ ಕಲ ಕಳೆಯುತ್ತಿದ್ದರು. ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಮಾತ್ರ ಇದ್ದರು. ಹುಡುಗಿಯರು ತಕ್ಕ ಮಟ್ಟಿಗೆ ಸುಂದರಿಯರೇ ಅಗಿದ್ದರು. ಕಲಿಯುವುದರಲ್ಲಿಯೂ ಪ್ರಥಮ ಶ್ರೇಣಿಯೇ ಬರುತ್ತಿತ್ತು. ಕಾಲ ಯಾರನ್ನೂ ಕಾಯುವುದಿಲ್ಲವಲ್ಲ. ಹತ್ತನೇ ತರಗತಿ ಮುಗಿಸಿ  ಕಾಲೇಜು ಸೇರಿದಳು ಮೊದಲನೆಯವಳು. ಅಲ್ಲಿಯೂ ತನ್ನ ಪ್ರತಿಭೆಯನ್ನು ಉಳಿಸಿಕೊಂಡಿದ್ದಳು. ಎರಡನೆಯವಳೂ ಕಾಲೇಜು ಸೇರಿದಳು. ಅವಳು ಕಲಿಕೆಯಲ್ಲಿ ಪ್ರಗತಿ ಸಾಧಿಸುವುದರೊಂದಿಗೆ ತನ್ನ ಚೆಲ್ಲು ಸ್ವಭಾವವನ್ನು ಬಿಟ್ಟು ಕೊಟ್ಟಿರಲಿಲ್ಲ. ದೊಡ್ಡವಳೋ ಅವಳೂ ಆಯಿತು, ಅವಳ ಓದೂ ಆಯಿತು. ಹಾಗೆ ಹೋಗಿ ಹೀಗೆ ಮನೆಗೆ ಬರುತ್ತಿದ್ದಳು. ತಂಗಿ ಮಾತ್ರ ತನ್ನ ಗೆಳತಿಯರೊಂದಿಗೆ ಹರಟುತ್ತ ಸ್ವಲ್ಪ ಹೆಚ್ಚು ಹೊತ್ತು ಕಾಲ ಕಳೆದು ನಿಧಾನವಾಗಿ ಮನೆಗೆ ಬರುತ್ತಿದ್ದಳು. ದಿನ ನಿತ್ಯವೂ ಮಗಳು ತಡವಾಗಿ ಬರುವುದು ತಾಯಿಯ ಗಮನಕ್ಕೆ ಬಂದು ಒಮ್ಮೆ ಮಗಳನ್ನು ಗದರಿಸಿ ಅಕ್ಕನೊಂದಿಗೆ ಬೇಗನೇ ಮನೆಗೆ ಬಂದು ಸೇರಲು ಹೇಳಿದಳು. ದಿನಕ್ಕೊಂದು ಸುಳ್ಳು ನೆವ ಹೇಳಿ ಅಮ್ಮನನ್ನು ನಂಬಿಸಿ ತಾನು ಸರಿಯಿದ್ದೇನೆಂದು ಹೇಳಿ ಒಪ್ಪಿಸುತ್ತಿದ್ದಳು. ಆದರೆ ಆಕೆಯ ಚಲನವಲನಗಳನ್ನು ಗಮನಿಸಿದ ಕೆಲವು ಪಡ್ಡೆ ಹುಡುಗರು
ತಮ್ಮ ಬಲೆಗೆ ಭೀಳಿಸಿಕೊಳ್ಳಲು ಹವಣಿಸುತ್ತಿದ್ದರು. ಅಕ್ಕ ಸುಂದರಿಯೇ ಆದರೂ ಸ್ವಲ್ಪ ಮೌನ ಗೌರಿಯಾದ್ದರಿಂದ ಹುಡುಗರಿಗೆ ಅವಳನ್ನು ಮಾತಾಡಿಸಲ್ಲು ಧೈರ್ಯ ಸಾಲುತ್ತಿರಲಿಲ್ಲ. ಮಾತ್ರವಲ್ಲ ಅವಳು ಹುಡುಗರಿಗೆ ಸಿಗುತ್ತಲೂ ಇರಲಿಲ್ಲ. ಅವಳಾಯಿತು, ಅವಳ ಓದಾಯಿತು. ಅಷ್ಟರಲ್ಲೇ  ತಂದೆ ತಾಯಿ ಮಗಳಿಗೆ ಮಗಳ ಮದುವೆ ಯೋಚನೆಯೂ ಬಂದಿತ್ತು. ಆದರೆ ಬಡತನದಲ್ಲಿರುವ ತಮ್ಮ ಮಗಳನ್ನು ಮದುವೆಯಾಗುವಷ್ಟು ಉದಾರ ಸ್ವಭಾವದ ಸಿಗಬೇಕಲ್ಲ. ಬರೇ ವಿದ್ಯೆಯೋ, ಸೌಂದರ್ಯವೊ ಇದ್ದರೆ ಸಾಕೇ?ಖರ್ಚು ಮಾಡಿ ಮದುವೆ ಮಾಡಬೇಕು,ವರದಕ್ಷಿಣೆ ಕೇಳಿದರೆ ಕೊಡಬೇಕು. ಎಲ್ಲಿಂದ ತರಲಿ ಹಣ?ಬ್ರೋಕರ್ ಗಳು ಬರುತ್ತಿದ್ದರು ಹೋಗುತ್ತಿದ್ದರು. ವರ ಮಾತ್ರ ಸಿಗಲಿಲ್ಲ. ಬಂದವರು ಎರಡನೆಯವಳನ್ನು ಕೊಡುತ್ತೀರೋ ಎಂದು ಕೇಳಲು ಶುರುಮಾಡಿದರು. ದೊಡ್ಡವಳಿಗೆ ಮದುವೆಯಾಗದೆ ತಂಗಿಗೆ ಮದುವೆ ಮಾಡುವುದುಂಟೇ? ಹೀಗೇ ಕಾಲ ಸವೆಯುತ್ತಿತ್ತು. ಅಕ್ಕನ ವಿದ್ಯಾಭ್ಯಾಸ ಮುಗಿಯಿತು. ಇನ್ನು ಹೆಚ್ಚು ಕಲಿಸಲು ತಂದೆಯಲ್ಲಿ ಹಣವೂ ಇರಲಿಲ್ಲ. ಮಾತ್ರವಲ್ಲ,ವಯಸ್ಸಾದ ಹುಡುಗಿಯನ್ನು ದೂರ ಕಳಿಸಲು ಹೆತ್ತವರಿಗೆ ಮನಸ್ಸೂ ಇರಲಿಲ್ಲ. ತಂಗಿ ಮಾತ್ರ ಕಾಲೇಜಿಗೆ ಹೋಗುತ್ತಿದ್ದಳು.
            ಈಗ ತಂಗಿಗೆ ಸ್ವಲ್ಪ ಹೆಚ್ಚು ಸ್ವಾತಂತ್ರ್ಯ ಸಿಕ್ಕಂತಾಯಿತು. ಇತರ ಹುಡುಗರೂ ಕಣ್ಣು ಹಾಯಿಸುತ್ತಿರುವುದು ಅವಳಿಗೆ ಗೊತ್ತಾಗಿತ್ತು. ಇದರಿಂದ ಅವಳಿಗೆ ಸ್ವಲ್ಪ ಜಂಬವು ಬಂದಿತ್ತು. ಮನೆಯಲ್ಲಿ ಅಕ್ಕನಿಗೆ ಗಂಡು ನೋಡುತ್ತಿದ್ದರು. ಬಂದ ಗಂಡುಗಳು ಅಕ್ಕನನ್ನು ಇಷ್ಟಪಟ್ಟಿರಲಿಲ್ಲ. ಅದಕೇ ಬಂದವರು ಒಂದೆರಡು ದಿನಗಳಲ್ಲಿ ಉತ್ತರ ಹೇಳುತ್ತೇವೆಂದು ಹೋದವರು ಮತ್ತೆ ಸುಮ್ಮಗಾಗಿ ಬಿಡುತ್ತಿದ್ದರು. ಜೋಯಿಸರಲ್ಲಿ ಜಾತಕ ತೋರಿಸಿಯೂ ಅಯಿತು. ಜಾತಕ ಎಲ್ಲ ಸರಿಯಾಗಿಯೇ ಇದೆ.ಇನ್ನು ಆರು ತಿಂಗಳಲ್ಲಿ ಸರಿಯಾದ ಗಂಡು ಸಿಗುತ್ತಾನೆ ಎಂದು ಉತ್ತರಿಸಿಬಂದ ಜೋಯಿಸರು ಹೋಗುತ್ತಿದ್ದರು. ತಂಗಿಯ ವಿದ್ಯಾಭ್ಯಾಸವೂ ಮುಗಿಯಿತು. ಇಬ್ಬರನ್ನೂ ಮನೆಯಲ್ಲಿಯೇ ಮದುವೆಯಿಲ್ಲದೆ ತಂದೆ ತಾಯಂದಿರಿಗೆ ನಿತ್ಯದುಃಖವಾಯಿತು. ಬಂದವರು ಕೆಲವರು ತಂಗಿಯನ್ನು ಕೇಳಿದರೆ ಅಕ್ಕನನ್ನು ಬಿಟ್ಟು ತಂಗಿಯನ್ನು ಮದುವೆ ಮಾಡಿಕೊಡಲು ತಂದೆ ತಾಯಂದಿರಿಗೆ ಇಷ್ಟವಿಲ್ಲ. ಮನೆಯಲ್ಲಿ ಹಾಗೇ ಇರುವುದಕ್ಕೆ ಶಿಕ್ಷಕರ ತರಬೇತಿ ಪಡೆದು ಶಾಲೆಗಳಲ್ಲಿ ಕೆಲಸ ಮಾಡುತ್ತೇನೆಂದು ಅಕ್ಕ ಹೇಳಿದಳು. ಕಂಪ್ಯೂಟರ್ ಶಿಕ್ಷಣವೂ ಮಾಡಿಕೊಂಡಿದ್ದರಿಂದ ತಾನು ಕೆಲಸಕ್ಕೆ ಹೋಗುವೆನೆಂದು ತಂಗಿ ಹೇಳಿದಳು. ಅಂತೂ ಇಬ್ಬರೂ ಮನೆಯಲ್ಲೇ ಉಳಿಯಲು ಒಪ್ಪಲಿಲ್ಲ. ಸರಿ ಇಬ್ಬರೂ ಕೆಲಸಕ್ಕೆ ಸೇರಿದರು.ಒಬ್ಬಳು ಬೇಂಕಿನಲ್ಲಿ, ಇನ್ನೊಬ್ಬಳು ಕಂಪ್ಯೂಟರ್ ಸೆಂಟರಿನಲ್ಲಿ. ಹೀಗೆ ಇಬ್ಬರೂ ಕೆಲಸಕ್ಕೆ ಸೇರಿಕೊಂಡು ಬಂದ ಸಂಪಾದನೆಯನ್ನು ತಂದೆಗೆ ತಂದು ಕೊಡುತ್ತಿದ್ದರು. ಮಕ್ಕಳು ತಂದುಕೊಟ್ಟ ಹಣವನ್ನು ಜೋಪಾನವಾಗಿ ಬೇಂಕಿನಲ್ಲಿಟ್ಟು ತನ್ನ ಆದಾಯವನ್ನೇ ಕುಟುಂಬದ ಖರ್ಚಿಗಾಗಿ ಉಪಯೋಗಿಸುತ್ತಾ ಇದ್ದರು. ಪ್ರಾಯ ಪ್ರಬುದ್ಧಳಾದ ಮಕ್ಕಳಿಗೆ ತಕ್ಕ ಗಂಡುಗಳನ್ನು ಅವರಿವರಲ್ಲಿ ವಿಚಾರಿಸುತ್ತ ಇರುವಾಗ ದೊಡ್ಡ ಮಗಳು ಕೆಲಸ ಮಾಡುವ ಶಾಲೆಯಲ್ಲಿಯೇ ಒಬ್ಬ ಅಧ್ಯಾಪಕ ಮದುವೆಗಿದ್ದಾನೆಂದು ಗೊತ್ತಾಗಿ ತಂದೆ ಆ ಹುಡುಗನ  ತಂದೆಯನ್ನೇ ವಿಚರಿಸಿದಾಗ ಎರಡು ಕಡೆಯವರಿಗೂ ಒಪ್ಪಿಗೆಯಾಗಿ ಮದುವೆ ನಡೆದೇ ಹೋಯಿತು. ತಂದೆಗೆ ಚಿಂತೆಯ ಭಾರ ಅರ್ಧ ಇಳಿದಂತಾಯಿತು.
ಕಂಪ್ಯೂಟರ್ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದವಳಿಗೆ ಈ ನಡುವೆ ಫೇಸ್ ಬುಕ್ ನ ಹುಚ್ಚು ಹಿಡಿದಿತ್ತು. ಫೇಸ್ ಬುಕ್ ನ ಲೋಕಕ್ಕೆ ಹೋದರೆ ಅಲ್ಲಿ ಅನೇಕ ಗೆಳೆಯರು ಸಿಗುವರಷ್ಟೆ!ಇವಳಿಗೂ ಹೊಸ ಹೊಸ ಗೆಳೆಯ ಗೆಳತಿಯರನ್ನು ತನ್ನ ಫೇಮಿಲಿಗೆ ಸೇರಿಸಿಕೊಳ್ಳುತ್ತಿದ್ದಳು. ಅವರಲ್ಲಿ ಒಬ್ಬ ತಾನು ಎಂಜಿನೀಯರ್ ಎಂದೆಲ್ಲ ಹೇಳಿಕೊಂಡಿದ್ದ. ನಿಜಕ್ಕೂ ಅಷ್ಟೇನೂ ಕಲಿತವನಲ್ಲ. ಆದರೆ ಕಮ್ಪ್ಯೂಟರಿನ ಬಳಕೆಯನ್ನು ಯಾರಿಂದಲೋ ಸ್ವಲ್ಪ ಕಲಿತಿದ್ದ. ಅದಕ್ಕೆ ಇವಳ ಗೆಳೆತನ ಬಯಸಿ ಆಕೆಯನ್ನು ತನ್ನ ಬಲೆಗೆ ಬೀಳಿಸಿಕೊಂಡ.ಯಾವಗಲು ಚೇಟ್ ಮಾಡುವುದೇನು.ಬೇರೆ ರೀತಿಯಲ್ಲಿ ತನ್ನನ್ನು ಇಷ್ಟ ಪಡುವಂತೆ   ಸಂದೇಶ ಕಳಿಸುತ್ತಿದ್ದ. ತಾನು ಸದ್ಯದಲ್ಲಿಯೇ ಅಮೇರಿಕಾಕ್ಕೆ ಕೆಲಸದ ನಿಮಿತ್ತ ಹೋಗಲಿದ್ದೇನೆಂದು ಹೇಳಿಕೊಂಡ.ಅಲ್ಲಿಯೇ ಕೆಲಸ ಸಿಕ್ಕಿದರೆ ಅಲ್ಲಿಯೇ ನೆಲಸುವುದೆಂದೆಲ್ಲ ಹೇಳಿ ಇವಳಿಗೆ ಆಸೆ ತೋರಿಸಿದ.ಇವಳು ಪಾಪ ಅವನ ಬಲೆಗೆ ಬಿದ್ದಳು. ಆಗಾಗ ಒಬ್ಬರಿಗೊಬ್ಬರು ಭೇಟಿಯಾಗಿವುದೆಂದು ಮಾತಾಡಿಕೊಂಡರೂ ಮನೆಯವರ ಕಣ್ಣು ತಪ್ಪಿಸಿ ಹೋಗಲು ಸಾಧ್ಯವಾಗದೆ ಅವಳು ಸೋತಿದ್ದಳು. ಮತ್ತೊಂದು ದಿನ ಆತ ಬೇರೆ ಜಾತಿಯವನಾದ ಕಾರಣ ಮನೆಯವರ ಒಪ್ಪಿಗೆ ಸಿಗದಿದ್ದರೂ ಧೈರ್ಯವಾಗಿ ಆತನೊಂದಿಗೆ ಓಡಿಹೋಗುದೆಂಬ ತೀರ್ಮಾನಕ್ಕೆ ಬಂದಳು. ಆದರೆ ಇಷ್ಟೆಲ್ಲ ಮುಂದುವರಿದವನು ಹೆಚ್ಚಿನ ರೂಪವಂತನೂ ಆಗಿರಲಿಲ್ಲ. ಪರಸ್ಪರ ಭೇಟಿಯಾದರೆ ಎಲ್ಲಿ ನಿಜ ಅವಳಿಗೆ ಗೊತ್ತಾಗಿಬಿಡುವುದೋ ಎಂಬ ಭಯ ಅವನಿಗೆ. ಅದನ್ನು ತಪ್ಪಿಸುವುದಕ್ಕಾಗಿ ಒಂದು ಹೊಸ ಸುಳ್ಳು ಹೇಳಿದ. ತನ್ನ ಮನೆಯವರು ಬೇರೊಬ್ಬಳು ಹುಡುಗಿಯೊಂದಿಗೆ ಮದುವೆ ಮಾಡುವ ತೀರ್ಮಾನಕ್ಕೆ ಬಂದಿದ್ದಾರೆ. ಮನೆಯವರ ಮತಿನಂತೆ ನಡೆಯಬೇಕಾದುದು ನಮ್ಮ ಧರ್ಮ .ನೀನು ಬೇರೆ ಯಾರನ್ನಾದರೂ ಮದುವೆಯಾಗಿ ಸುಖವಾಗಿರು ಎಂದೂ ಹೇಳಿ ಬಿಟ್ಟ. ಆದರೆ ಅನೇಕ ಸಮಯದಿಂದ ತಾನು ಎಂಜಿನೀಯರ್ ಹುಡುಗನನ್ನೇ ಮದುವೆಯಾಗಲಿದ್ದೇನೆಂದು ಕನಸು ಕಂಡಿದ್ದ ಆಕೆಗೆ ಈ ಸುದ್ದಿಯನ್ನು ಕೇಳಿ ಸಹಿಸಿಕೊಳ್ಳಲಾಗದೆ ವ್ಯಥೆ ಹೆಚ್ಚಾಗಿ ಒಂದು ದಿನ ಮನೆಯಲ್ಲಿ ಯಾರಿಗು ಹೇಳದೆ ನಿದ್ದೆ ಗುಳಿಗೆಗಳನ್ನು ತೆಗೆದುಕೊಂಡು ಬಿಟ್ಟಳು. ಮನೆಯವರಿಗೆ ಗೊತ್ತಾಗುವಾಗ ಆಕೆ ಹೆಣವಾಗಿದ್ದಳು.

ಒಂದು ಜನ್ಮದಿನದ ಕೂಟ

        ಒಂದು ಜನ್ಮದಿನದ ಕೂಟ.
               
               
                    ಅಮೇರಿಕದಲ್ಲಿರುವ ಭಾರತೀಯರಿಗೆ, ತಾವು ವಿದೇಶದ ನೆಲದಲ್ಲಿ ಉದ್ಯೋಗಕ್ಕಾಗಿ ಬಂದವರು, ತಾಯ್ನೆಲವನ್ನು ಬಿಟ್ಟು ಬಂದಿದ್ದೇವೆ. ನಮ್ಮವರೆನಿಸಿದವರು ಇಲ್ಲಿ ಅಲ್ಪ ಸಂಖ್ಯಾಕರು. ನಮ್ಮೂರಿನವರ ಸಂಪರ್ಕವೇ ಇಲ್ಲವೆಂದು ಸುಮ್ಮನಾಗದೆ ಅದಕ್ಕೆ ಕೆಲವು ಕೂಟಗಳನ್ನು ಮಾಡುತ್ತಿದ್ದು, ಪರಿಸರದವರ ಸಂಪರ್ಕ ಮಾಡುವುದಕ್ಕೆ ಏನಾದರೂ ಕಾರ್ಯಕ್ರಮ ಹಮ್ಮಿಕೊಂಡು ಬಂಧುಗಳಂತಿರುವ ಅವರನ್ನು ಕರೆಯುತ್ತಾರೆ. ಅವರು ಕರೆದರೆ ಹೋಗುತ್ತಾರೆ. ಹೀಗೆ ಪರಸ್ಪರ ಬಾಂಧವ್ಯ ಇಟ್ಟುಕೊಳ್ಳುತ್ತಾರೆ. ಹಬ್ಬ ಹರಿದಿನಗಳಲ್ಲಿ ಯಾವುದಾದರೂ ಶಾಲಾ ವಠಾರದಲ್ಲಿ ಒಟ್ಟು ಸೇರಿ ಕಾರ್ಯಕ್ರಮ ಇಟ್ಟುಕೊಂಡು ಒಂದಾಗಿ ಸಂತೋಷಪಡುತ್ತಾರೆ. ಕನ್ನಡಿಗರೇ ಹೆಚ್ಚಿರುವಲ್ಲಿ ಕನ್ನಡದವರೇ ಜನ್ಮದಿನಗಳನ್ನೋ ಅಥವಾ ಬೇರೆ ದಿನಗಳನ್ನೋ ಆರಿಸಿಕೊಂಡು ರಜಾದಿನಗಳಲ್ಲಿ ಒಟ್ಟು ಸೇರುತ್ತಾರೆ. ವಠಾರದ ಮಕ್ಕಳಿಗೂ ಇಂತಹ ಕಾರ್ಯಕ್ರಮಗಳಿಂದ ಒಟ್ಟು ಸೇರಿ ಆಟವಾಡಲು ಅನುಕೂಲವಾಗುತ್ತದೆ. ಕೆಲವೊಮ್ಮೆ ಸ್ಲೀಪ್ ಓವೆರ್ ಎಂದು ಮಕ್ಕಳು ಬೇರೆ ಗುರುತಿನವರ ಮನೆಗಳಲ್ಲಿ ರಾತ್ರಿ ಉಳಕೊಳ್ಳುವುದರಿಂದ ಪರಿಚಯದ ಕೊಂಡಿ ಬೆಳೆಯುತ್ತದೆ. ಸ್ವಲ್ಪ ಸ್ವಲ್ಪ ಧಾರ್ಮಿಕ ವಿಚಾರಗಳೂ ಮಕ್ಕಳಿಗೆ ತಿಳಿಯಬಹುದಾಗಿದೆ.  ಮತ್ತೆ ಬೇಸಿಗೆಯಲ್ಲಿ ಸಮಯ ಸಿಕ್ಕಿದಾಗೆಲ್ಲ ಟೆನ್ನಿಸ್ ಆಟ ಇದ್ದೇ ಇರುತ್ತದೆ. ಅಂತೂ ವಿವಿಧ ರೀತಿಯಲ್ಲಿ ಒಬ್ಬರಿಗೊಬ್ಬರು ಹುಟ್ಟೂರಿನವರ ಸಂಪರ್ಕ ಇಟ್ಟುಕೊಂಡು ಸುಖವಾಗಿ ನೆಮ್ಮದಿಯಿಂದ ಕಾಲ ಕಳೆಯುವುದನ್ನು ನೋಡಿದರೆ ಹೆಮ್ಮೆಯೆನಿಸುತ್ತದೆ.
            ಯುಗಾದಿ ಕೂಟ, ಗಣೇಶ ಚೌತಿಯ ಕೂಟ, ನವರಾತ್ರಿಯ ಕೂಟಗಳಲ್ಲದೆ ತಿಂಗಳಿಗೊಮ್ಮೆಯೋ ಹದಿನೈದು ದಿನಕ್ಕೊಮ್ಮೆಯೋ ಭಜನೆ ಕಾರ್ಯಕ್ರಮಗಳು, ಜನರನ್ನು ಒಂದೆಡೆ ಸೇರಿಸುತ್ತದೆ.ಇನ್ನು ಇಲ್ಲಿಯ ದೇವಾಲಯಗಳೂ ಭಾರತೀಯರಿಗಾಗಿಯೇ ನಿರ್ಮಾಣವಾಗಿದ್ದು, ಭಕ್ತ ಜನರಿಗೆ ನಮ್ಮ ಧಾರ್ಮಿಕ ಪದ್ಧತಿಯ ನೆನೆಪನ್ನು ಉಳಿಸಲು ಸಹಾಯ ಮಾಡುತ್ತವೆ. ತಿಂಗಳಿಗೊಮ್ಮೆ ಪ್ರತಿಯೊಬ್ಬನೂ ಪರಿಸರದ ದೇವಾಲಯಗಳಿಗೆ ಭೇಟಿಕೊಡುತ್ತಾರೆ. ಮಾತ್ರವಲ್ಲ ಹೋಮ, ವಿಶೇಷ ಪೂಜೆಗಳನ್ನು ಹಮ್ಮಿಕೊಂಡು ಜನರಿಗೆ ಒಟ್ಟುಗೂಡುವುದಕ್ಕೆ ಅವಕಾಶಮಾಡಿಕೊಡುತ್ತವೆ. ಹೆಚ್ಚಾಗಿ ಜನ್ಮ ದಿನಗಳ ಕೂಟಗಳು ಮನೆಗಳಲ್ಲಿ ನಡೆಯುವುದಿಲ್ಲ. ಚಕ್ ಇ ಚೀಸ್ ಗಳಲ್ಲಿಯೋ ರೆಸ್ಟೋರೆಂಟ್ ಗಳ ಲ್ಲಿಯೋ ನಡೆಯುತ್ತವೆ. ಮಗುವಿನ ಎರಡನೆ ಜನ್ಮ ದಿನ ಹೆಚ್ಚು ಗೌಜಿಯದಾಗಿರುತ್ತದೆ. ಅವರ ಮನೆಗಳಲ್ಲಿಯೋ,ಅಥವಾ ರೆಸ್ಟೋರೆಂಟ್ ಗಳಲ್ಲಿಯೋ ಊಟದ ವ್ಯವಸ್ಥೆಯನ್ನೂ ಮಾಡುತ್ತಾರೆ. ಬರುವವರು ಏನಾದರೂ ಗಿಫ್ಟ್ ತರುವುದು ಪದ್ಧತಿ. ತಂದು ಶುಭಾಶಯ ಹೇಳಿ ಹೋಗುತ್ತಾರೆ. ಹೆಚ್ಚಾಗಿ ಚೆಕ್ ಇ ಚೀಸ್ ನಲ್ಲಿ ಕಾರ್ಯಕ್ರಮ ಇಟ್ಟುಕೊಳ್ಳುತ್ತಾರೆ. ಹತ್ತಿಪ್ಪತ್ತು ಮಕ್ಕಳಿದ್ದರೆ ಒಬ್ಬೊಬ್ಬರಿಗೆ ಕಾಲು ಡಾಲರಿನ ಹತ್ತೋ ಇಪ್ಪತ್ತೋ ನಾಣ್ಯಗಳನ್ನು ಕೊಡುತ್ತಾರೆ. ಮಕ್ಕಳು ಆ ನಾಣ್ಯಗಳನ್ನು ತೆಗೆದುಕೊಂಡು ಆಟದ ಜಾಗಕ್ಕೆ ಹೋದರೆ ಆ ನಾಣ್ಯಗಳು ಮುಗಿಯುವ ವರೆಗೆ ವಿವಿಧ ಆಟಗಳನ್ನು ಆಡಿ ನಾಣ್ಯಗಳನ್ನು ಮುಗಿಸುತ್ತಾರೆ. ಒಂದೊಂದು ಆಟಕ್ಕೆ ಒಂದೊಂದು ನಾಣ್ಯ ಮುಗಿಯುತ್ತದೆ. ಆಡಿದವರಿಗೆ ಏನೋ ಸ್ವಲ್ಪ ಪೋಯಿಂಟ್ ಸಿಗುತ್ತದೆ. ನೂರಿನ್ನೂರು ಪೊಯಿಂಟ್ ಕೂಡಾ ಕೆಲವರಿಗೆ ಸಿಗುವುದಿದೆ. ಹಾಗೆ ಸಿಕ್ಕಿದವರಿಗೆ ಖುಷಿಯೋ ಖುಷಿ. ಆದರೆ ಸಿಗುವುದು ಮಾತ್ರ ಏನೋ ಚಿಕ್ಕ ಆಟದ ಸಾಮಾನು. ತಲಾ ಐದಾರು ಡಾಲರ್ ಖರ್ಚು ಮಾಡಿದರೆ ಸಿಗುವುದು ಒಂದು ಡಾಲರಿನಷ್ಟು ಬೆಲೆಯ ವಸ್ತುವೂ ಸಿಗುವುದಿಲ್ಲವಾದರೂ ಮಕ್ಕಳಿಗೆ ಅಲ್ಲಿ ಆಡುವುದೆಂದರೆ ಇಷ್ಟವೆಂಬ ಕಾರಣಕ್ಕೆ ದಿನಾಚರಣೆಗೆ ಕರೆದವರು ಹೀಗೆ ಖರ್ಚು ಮಾಡುವುದು ಸಾಮಾನ್ಯ. ಮತ್ತೆ ಎಲ್ಲರನ್ನೂ ಕರೆದು ಕೇಕ್ ಕಟ್ ಮಾಡುವುದು. ಅದನ್ನು ತಿನ್ನುವುದು,ಆದಮೇಲೆ ಪಿಸ್ಜಾ, ಕುಡಿಯುವುದಕ್ಕೆ ಹಣ್ಣಿನ ರಸ ಹೀಗೆ ನಡೆಯುತ್ತದೆ ದಿನಾಚರಣೆ. ಅಂತು ಹೀಗಾದರೂ ಮಾಡದಿದ್ದರೆ ಅವರ ಗೌರವಕ್ಕೆ ಕೊರತೆ ಎಂಬ ಭಾವನೆ. ಎಲ್ಲರೂ ಹೀಗೆ ಮಾಡುವಾಗ, ನಮ್ಮನ್ನು ಕರೆದರೆ ನಾವು ಹೋಗುವುದು. ಮತ್ತೆ ನಾವು ಅವರನ್ನು ಕರೆಯುವುದು. ಒಟ್ಟಾರೆ ಅಂಗಡಿಯವರಿಗೆ ಲಾಭವೋ ಲಾಭ! ಇಷ್ಟಾದರೂ ಮಾಡದಿದ್ದರೆ ಮಕ್ಕಳೇ ಅವರವರು ಮಾತಾಡಿಕೊಳ್ಳುತ್ತಾರೆ.
 ತಮ್ಮ ಜನ್ಮ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಿದರೆ ಮಕ್ಕಳಿಗೆ ಖುಶಿಯಾಗುತ್ತದೆ. ಬಂದ ಮಕ್ಕಳಿಗೆಲ್ಲ ಏನಾದರೂ ಬಹುಮಾನ ಕೊಡಲೇಬೇಕು. ಅಂತೂ ಜನ್ಮದಿನಾಚರಣೆಗೆ ಕರೆದವರಿಗೆ ತುಂಬ ಖರ್ಚು ಬರುತ್ತದೆ. ಬಂದವರು ಹೋಗುವಾಗ ಮಗುವಿಗೆ ಬಹುಮನ ಕೊಡುವುದು ಪದ್ಧತಿ. ಒಟ್ಟಾರೆ ಹೀಗೆ ಒಂದು ಕೂಟಗಳನ್ನು ಏರ್ಪಡಿಸುವುದರಿಂದ ಮಕ್ಕಳಿಗೂ ಜೊತೆಯವರೊಡನೆ ಸಂತೋಷದಿಂದ ಕಾಲ ಕಳೆಯಲು ಅನುಕೂಲ ಮತ್ತು ಹಿರಿಯರಿಗು ಒಬ್ಬರಿಗೊಬ್ಬರು ಭೇಟಿಯಗಿ ವಿಚಾರವಿನಿಮಯ ಮಾಡಿಕೊಳ್ಳಲೂ ಒಂದು ಸಂದರ್ಭ! ಹೆಚ್ಚಾಗಿ ಜನ್ಮದಿನದಂದೇ ಸಮಾರಂಭ ನಡೆಸಲು ಸಾಧ್ಯವಾಗುವುದಿಲ್ಲ. ಸಮಾರಂಭಕ್ಕೆ ಬರಬೇಕಾದರೆ ಎಲ್ಲರಿಗೂ ರಜೆಯಿರಬೇಕಲ್ಲ!
ನಾವು ಡೆಲ್ವಾರೆಯ ಮಹಾಲಕ್ಷ್ಮಿ ದೇವಾಲಯಕ್ಕೆ ಭೇಟಿ ನೀಡಿ ಮರಳುವಾಗ ದಾರಿಯಲ್ಲೇ ಉಡುಪಿಯ ಗೆಳೆಯರೊಬ್ಬರ ಬರ್ತ್ ಡೇ ಸಮಾರಂಭಕ್ಕೂ ಹೋಗಿ ಬರುವುದೆಂದು  ಆ ದಾರಿಯಾಗಿಯೇ ಬಂದೆವು. ಒಂದು ರೆಸ್ಟೋರೆಂಟ್ ನಲ್ಲಿ ಸಮಾರಂಭವನ್ನು ಏರ್ಪಡಿಸಿದ್ದರು. ಬಂದವರಿಗೆ ಅಲ್ಲಿ ಊಟದ ಏರ್ಪಾಡೂ ಇತ್ತು.ಅವರ ಮಗನ ಎರಡನೆ ಜನ್ಮದಿನವನ್ನು ಒಂದು ರೆಸ್ಟೋರೆಂಟ್ ನಲ್ಲಿ ಏರ್ಪಡಿಸಿದ್ದರು. ಇಪ್ಪತ್ತಕ್ಕೂ ಹೆಚ್ಚು ಮಕ್ಕಳು ಸೇರಿದ್ದರು. ಮಕ್ಕಳು ಒಟ್ಟು ಸೇರಿದಾಗ ಹೆಚ್ಚು ಗಲಾಟೆಯಾಗದಂತೆ ವ್ಯವಸ್ಥಾಪಕರು ಒಂದು ಉಪಾಯ ಮಾಡಿದ್ದರು. ಒಬ್ಬರನ್ನು ಬರಹೇಳಿ ಅವರಿಗೆ ಮಕ್ಕಳನ್ನು ವಿವಿಧ ವಿನೋದಾವಳಿಗಳಿಂದ ರಂಜಿಸುವಂತೆ ಹೇಳಿದ್ದರು. ಅವರೂ ಹಾಗೆ ತುಂಬ ಸಮರ್ಥರಾಗಿದ್ದರು. ಸುತ್ತಲೂ ಮಕ್ಕಳನ್ನು ನಿಲ್ಲಿಸಿ ಅವರಿಗೆ ಬೇರೆ ಬೇರೆ ತರದ ಹಾಡುಗಳಿಗೆ ತಕ್ಕುದಾಗಿ ಅಭಿನಯಿಸುವಂತೆ ಹೇಳಿದ್ದರು. ಮಕ್ಕಳೂ ಖುಶಿಯಿಂದ ಕುಣಿಯುತ್ತಿದ್ದರು. ಯಾರೂ ಜಾಗ ಬಿಟ್ಟು ಕದಲುತ್ತಿರಲಿಲ್ಲ. ಮಕ್ಕಳನ್ನು ಸಂಭಾಳಿಸುವುದು ತುಂಬ ಕಷ್ಟವಷ್ಟೆ .ಆದರೆ ಆ ಮಹನೀಯರು ಮಕ್ಕಳ ಗಮನ ಸೆಳೆಯುತ್ತಾ ಒಂದೆರಡು ಗಂಟೆ ಕಾಲ ಮಕ್ಕಳು ಆಚೀಚೆ ಓಡಾಡದಂತೆ ನೋಡಿಕೊಂಡರು. ಸ್ವಲ್ಪ ಸ್ವಲ್ಪ ಮಳೆಯೂ ಇದ್ದುದರಿಂದ ಕಡಿಮೆ ಜಾಗವಿದ್ದ ಆ ರೆಶ್ಟೋರೆಂಟಿನಲ್ಲಿ ಊಟದ ಹೊತ್ತಿನ ವರೆಗೆ ಮಕ್ಕಳನ್ನು ಸುಮ್ಮಗಾಗಿಸುವುದು ಎಲ್ಲರಿಗೂ ಸಾಧ್ಯವಾಗಲಾರದು. ಮತ್ತೆ ಜನ್ಮದಿನದ ಕೇಕ್ ಕಟ್ ಮಾಡಿದರು. ಮಕ್ಕಳೆಲ್ಲರೂ ಮಗುವಿಗೆ ಹೇಪಿ ಬರ್ತ್ ಡೆ ಹೇಳಿದ ಮೇಲೆ ಕೇಕ್ ಹಂಚಿದರು. ಮತ್ತೆ ಊಟ. ಉತ್ತರ ಭಾರತ ಶೈಲಿಯ ಊಟ. ಚೆನ್ನಾಗಿತ್ತು. ಊಟ ಮುಗಿಸಿ ಗಿಫ್ಟ್ ಕೊಟ್ಟ ಮೇಲೆ ನಾವೆಲ್ಲ ಮನೆಗೆ ಬಂದೆವು.
                               

ದೈವ ಸಂಕಲ್ಪ

            ದೈವ ಸಂಕಲ್ಪ

ನಾವು ನಮ್ಮ ಅನಿಸಿಕೆಯಂತೆಯೇ ಎಲ್ಲ ನಡೆಯಬೆಕು ಎಂಬ ಕನಸು ಹೊತ್ತಿದ್ದರೂ ನಡೆಯುವುದೆಲ್ಲವೂ ದೈವ ನಿರ್ಣಯದಂತೆ ಎಂಬುದು ಖಂಡಿತ! ಮನುಷ್ಯರು ನೆನೆಸಿದಂತೆಲ್ಲ ಆಗಿಬಿಟ್ಟರೆ ದೇವರ ಸಂಕಲ್ಪ ನಡೆಯಲಾರದು.ಲೋಕವೆ ಅಲ್ಲೋಲ ಕಲ್ಲೋಲವಾಗಬಹುದು. ಪುರಾಣಗಳಲ್ಲಿಯೂ ದುಷ್ಟ ಸಂಹಾರಕ್ಕಗಿ ಅನೇಕ ಅವತಾರ ಎತ್ತಿ ಬಂದು ಒದಗಬಹುದಾಗಿದ್ದ ತೊಂದರೆಗಳನ್ನು ಪರಿಹರಿಸಿದ ಕತೆ ಓದಿದ್ದೇವೆ. ಮಾನವನ ಪ್ರತಿಯೊಂದು ಹೆಜ್ಜೆಯೂ ಆತನ ನಿರ್ಧಾರದಂತೆ ನಡೆಯಬೇಕು ಎಂಬುದು ನನ್ನ ಜೀವನ ಅನುಭವ! ಕಳೆದ ವರ್ಶ ಜೂನ್ ನಲ್ಲಿ  ವಿದೇಶದಲ್ಲಿರುವ ಮಕ್ಕಳ ಅಪೇಕ್ಷೆಯಂತೆ ಅಮೇರಿಕಾಕ್ಕೆ ಬಂದೆವು. ಮಕ್ಕಳು ಮೂವರೂ ಅಮೇರಿಕಾದಲ್ಲಿಯೇ ಇರುವ ಕಾರಣ ಒಂದಾರು ತಿಂಗಳು ಮೊಮ್ಮಕ್ಕಳೊಂದಿಗೆ ಇದ್ದು ಹೋಗುವುದು ನಮ್ಮ ಯೋಜನೆ.ಹಾಗೆ ಡೆಸೆಂಬರ್ ನಲ್ಲಿ ಮರಳಿ ಹೋಗುವ ಟಿಕೆಟ್ ತಗೊಂಡೂ ಇದ್ದೆವು. ಇಲ್ಲಿಗೆ ಬಂದ ಮೇಲೆ ಮೂವರೂ ಇಲ್ಲಿರುವ ಕಾರಣ ಮುಂದೆ ವೀಸಾ ಸಿಗುವುದೂ ಕಷ್ಟವಾಗಬಹುದೆಂದು ಗ್ರೀನ್ ಕಾರ್ಡ್ ಮಾಡಿಸುವುದೆಂಬ ತೀರ್ಮಾನ ಮಕ್ಕಳದು. ಒಬ್ಬರಾದರೂ ಊರಲ್ಲಿರುವುದಕ್ಕೆ ಮನಮಾಡದೆ  ನಮ್ಮನ್ನು ಒಪ್ಪಿಸಿದರು. ಸರಿ ಅರ್ಜಿ ಹಾಕಲು ಏನೆಲ್ಲ ಬೇಕೆಂಬ ಪಟ್ಟಿ ಸಿದ್ಧವಾಯಿತು. ಬೇಕಾದ ಅಫಿದಾವತ್ ಗಳನ್ನು ಹೊಂದಿಸಿ ಕೊಡಾಲು ಊರಲ್ಲಿ ನನ್ನ ಗೆಳೆಯರೊಬ್ಬರನ್ನು ಸಂಪರ್ಕಿಸಿದ್ದೂ ಆಯಿತು. ಅಂತೂ ಸಪ್ಟೆಂಬರ್ನಲ್ಲಿ ಒಬ್ಬರು ವಕೀಲರ ಸಹಾಯದಿಂದ ಅರ್ಜಿ ಕೊಟ್ಟೂ ಆಯಿತು.ಒಂದು ತಿಂಗಳೊಳಗೆ ಇಬ್ಬರದೂ ಫಿಂಗರ್ ಪ್ರಿಂಟ್ ಕೇಳಿದ್ದರೂ ಒಮ್ಮೆ ಕೊಟ್ಟುದು ಸರಿ ಕಾಣಲಿಲ್ಲವೆಂದು ಮತ್ತೊಮ್ಮೆ ತೆಕ್ಕೊಂಡಿದ್ದರು. ಮತ್ತೆ ಆರು ತಿಂಗಳೊಳಗೆ ಇಂಟರ್ವ್ಯೂ ಗೆ ಕರೆ ಬರಬಹುದಾದ್ದರಿಂದ ಡಿಸೆಂಬರ್ ನಲ್ಲಿ ಹೋಗಲು ಸಾಧ್ಯವಾಗುವುದಿಲ್ಲ. ಅದಕ್ಕೆ ಜೂನ್ ವರೆಗೆ ಟಿಕೆಟ್ ಮುಂದುವರಿಸಿದ್ದೂ ಆಯಿತು. ಫಲವಾಗಿ ಇಲ್ಲಿಯ ಚಳಿಗಾಲದ ಅನುಭವ ನಮಗೆ ಸಿಕ್ಕಿತು. ಆದರೆ ಈ ವರ್ಷ ಹಿಮ ಹೆಚ್ಚು ಬಿದ್ದಿರಲಿಲ್ಲ. ಹಾಗೆ ಹಿಮಪಾತ ನೋಡುವ ಕನಸೂ ಸುಳ್ಳಾಯಿತು. ಮಾರ್ಚ್ ಕೊನೆಗೆ ತಾಯಿ- ಮಗನ ಬಗ್ಗೆ ಡಿ ಯನ್ ಎ ಟೆಸ್ಟ್ ವರದಿ ಬೇಕೆಂದು ಹೇಳಿದರು. ಸರಿ ತಾಯಿ ಮಗ ಇಬ್ಬರೂ ಪ್ರಯೋಗಾಲಯಕ್ಕೆ ಹೋಗ ಬೇಕಾಯಿತು. ಬೇಕಾಗಿದ್ದ ಸೇಂಪಲ್ ತೆಕ್ಕೊಂಡು ಮೂರು ವಾರದಲ್ಲಿ ರಿಸಲ್ಟ್ ಸಿಗಬಹುದು ಎಂದು ಹೇಳಿದ್ದರು.ಸರಿ ಹೇಳಿದಂತೆ ರಿಸಲ್ಟ್ ಅನುಕೂಲವಾಗಿದೆಯೆಂದು ಹೇಳಿದರು. ಆದರೆ ನನ್ನ ಫಿಂಗರ್ ಪ್ರಿಂಟ್ ಮಾತ್ರ ಸರಿಯಾಗಿ ಕಾಣುವುದಿಲ್ಲವಾಗಿ ನನ್ನ ಬಗ್ಗೆ ಸ್ಥಳೀಯ ಮಾಹಿತಿ ತರಿಸಬೇಕೆಂದು ಹೇಳಿದರು.ನನ್ನ ಹೆಂಡತಿಯ ಕಾರ್ಡ್ ಆಗಲೇ ಸಿಕ್ಕಿಯೂ ಆಗಿತ್ತು.
    ಸದ್ಯ ನಾವು ಮಂಗಳೂರಿನಲ್ಲಿ ಇರುವುದರಿಂದ ಸ್ಥಳಿಯ ಪೋಲಿಸ್ ವರದಿ ತರಿಸುವುದೊಳ್ಳೆಯದೆಂದು ವಕೀಲರ ಸಲಹೆ. ಭಾರತದ ಉದ್ಯೋಗಸ್ಥರಿಂದಾದ ಸಹಾಯವನ್ನು ಇಲ್ಲಿ ದೈವ ಸಂಕಲ್ಪವೆಂದು ಹೇಳಲಾಗಿದೆ.  ಇಲ್ಲಿಯ ಭಾರತೀಯ ಕನ್ಸುಲಾರೆ ನವರು ನನಗೆ ಪಾಸ್ ಪೋರ್ಟ್ ಸಿಕ್ಕಿದ್ದ ಓಫೀಸಿನ ವರದಿಯನ್ನು ತರಿಸಬೇಕಿತ್ತು. ಹಾಗೆ ಅದಕ್ಕೆ ಕೊಡಬೇಕಾಗಿದ್ದ ಪ್ರೊಸೆಶನ್ ಚಾರ್ಗೆ ೪೦ ಡಾಲರನ್ನು ಡಿ ಡಿ ಮಾಡಿ ಕೊಡಲಾಗಿತ್ತು. ಉತ್ತರ ಸಿಗುವಾಗ ಒಂದು ತಿಂಗಳಾದರೂ ಹೋಗಬಹುದೆಂದು ಹೇಳಿದ್ದರೂ ಮೂರು ವಾರಗಳಲ್ಲಿ ವರದಿ ನನ್ನ ಕೈಸೇರಿತ್ತು.   ಪೋಲಿಸರಾದರೂ ಸರಿಯಿರಬಹುದೆಂದು ಯೋಚಿಸಿದ್ದೆವು. ನನಗೆ ಪಾಸ್ ಪೋರ್ಟ್ ಸಿಕ್ಕಿದ್ದು ಕೋಜಿಕ್ಕೋಡಿನ ಪಾಸ್ ಪೋರ್ಟ್ ಓಫೀಸಿನಿಂದ ಅಲ್ಲಿಯ ವರದಿ ಅದಾಗಲೇ ಬಂದಾಗಿತ್ತು. ಆದರೆ ಮಂಗಳೂರಿನ ಆರಕ್ಷಕರು ಮಾತ್ರ ಪ್ರಾಮಾಣಿಕತೆಗೆ ಉದಾಹರಣೆಯಂತೆ ವರ್ತಿಸಿದ್ದರು. ನಾನು ಇಲ್ಲಿಂದ ಕಳಿಸಿದ ಅರ್ಜಿ ನೋಡಿ ಈ ವಿಳಾಸ ಸರಿಯಿದೆ ಎಂಬುದಕ್ಕೆ ರುಜುವಾತು ಕುಳಿತಲ್ಲಿಂದಲೇ ಕೇಳಿದ್ದರು.ನಾನು ಆ ಮನೆಗೆ ಬಂದು ಒಂದು ವಾರದಲ್ಲಿ ಅಮೇರಿಕಾಕ್ಕೆ ಬಂದಿದ್ದೆ. ನನ್ನ ವಿಳಾಸಕ್ಕೆ ಬಂದ ಪತ್ರಗಳೆಲ್ಲವೂ ಹಿಂದಿನ ಮನೆಯಿದ್ದ ಪೋಸ್ಟ್ ಓಫೀಸಿಗೇ ಬಂದುದೆಂದು ಹೇಳಿದರೂ ಮತದಾರ ಪಟ್ಟಿ ತರಲು ಹೇಳಿದರಂತೆ! ರೇಶನ್ ಕಾರ್ಡ್ ತರ ಹೇಳಿದರಂತೆ.ಸೀನಿಯರ್ ಸಿಟಿಸನ್ ಕಾರ್ಡ್ ಬೇರೆ ವಿಳಸಕ್ಕೆ ಸಿಕ್ಕಿದ್ದಲ್ಲವೇ ಆಗುವುದಿಲ್ಲ ಎಂದೆಲ್ಲ ಹೇಳಿ ದಿವಸ ಮುಂದುವರಿಯುತ್ತಿತ್ತು. ಏನೋ ೧೦೦೦ರೂಪಾಯಿಯ ಡಿ ಡಿ ಆಗಬೇಕಿದೆಯೆಂದು ಮೊದಲೇ ಹೇಳಿತೆಗೆದೂ ಆಗಿತ್ತು. ಮತ್ತೆ ಹಳೆ ಮನೆಯ ವಿಳಾಸವನ್ನೇ ನಮೂದಿಸಿ ಹೊಸ ಅರ್ಜಿ ತಯಾರು ಮಾಡಿದ ನನ್ನ ಗೆಳೆಯರು ಅದನ್ನು ಕೊಟ್ಟ ಮೇಲೆ ಸ್ವೀಕಾರವಾಗಿ ತನಿಖೆಗೆ ಹೊರಟರು. ಕೈ ಬಿಸಿ ಮಾಡಿದ ಮೇಲೆ .ವಿಷಯಗಳನ್ನು ವಿಶದೀಕರಿಸಿದ ಮೇಲೆ ಇಬ್ಬರು ಸಾಕ್ಷಿಯವರನ್ನು ಸ್ಟೇಶನಿಗೆ ಬಂದು ಸಾಕ್ಷಿ ಹಾಕಲೂ ಹೇಳಿದರಂತೆ.ಅಂತೂ ಸ್ಟೇಶನ್ ನವರ ಕೈ ಬಿಸಿಯಾದ ಮೇಲೆ ವರದಿಯನ್ನು ಕಮಿಶನರ್ ಓಫೀಸಿಗೆ ಕೊಡಲು ಕೈಯಲ್ಲೇ ಕೊಟ್ಟರಂತೆ. ಸರಿ ಗೆಳೆಯರು ಆ ದಿನವೇ ಓಫೀಸಿನಲ್ಲಿ ಕೊಟ್ಟೂ ಆಯಿತು.ಆದರೆ ನಮಗೆ ವರದಿಯನ್ನು ಮರುದಿವಸ ಕೊಡಲಾಗುವುದೆಂದು ಗುಮಾಸ್ತರ ಅಪ್ಪಣೆಯಾಯಿತು.ಮರುದಿನ ಹೋದರೆ ಅವರೇ ಇಲ್ಲ. ಅದೂ ಒಂದು ಗಂಟೆ ಕಾದ ಮೇಲೆ ಅವರು ರಜೆ ಮಾಡಿದ್ದಾರೆ ಎಂಬವಿವರವನ್ನು ಮಹಾನುಭಾವರೊಬ್ಬರ ಕೃಪೆಯಿಂದ ಗೊತ್ತಾಯಿತು. ಗುಮಾಸ್ತರ ಕೈ ಬಿಸಿ ಮಾಡಿದರೆ ನಾಳೆ ಎಂದರೆ ವರದಿ ಸಿಗಬೇಕಾದರೆ ಒಂದು ತಿಂಗಳು ನನ್ನ ಗೆಳೆಯರು ಅಲೆದಾಡಬೇಕಾಯಿತು. ಅಲ್ಲಿ ನಕ್ಸಲರೋ,ಉಗ್ರವಾದಿಗಳೋ ಇವರ ಕಣ್ಣಿಗೆ  ಬಿದ್ದರೆ ಮಾತ್ರ ಜನರ ರಕ್ಷಣೆಯಾಗಬಹುದೆಂದು ನಿರೀಕ್ಷಿಸಬಹುದಷ್ಟೆ!
    ನನ್ನ ಮೇಲೆ ಏನಾದರೂ ಕ್ರಿಮಿನಲ್ ಕೇಸ್ ಇದೆಯೋ ಎಂಬುದಕ್ಕೆ ಆರಕ್ಷಕರ ವರದಿ ಬೇಕಿತ್ತು. ಅಮೇರಿಕಾದ ಪೋಲೀಸರ ವರದುಇಯು ಇದ್ದರೆ ಒಳ್ಳೆಯದೆಂದು ವಕೀಲರ ಅಭಿಪ್ರಾಯವಿದ್ದುದಕ್ಕೆ ಮ್ಮಗನೂ ನನೂ ಸ್ಟೇಶನಿಗೆ ಹೋದೆವು ನನ್ನ ಪಾಸ್ ಪೋರ್ಟ್ ನ ನಕಲಿನೊಂದಿಗೆ ಅರ್ಜಿ ಕೊಟ್ಟು ಬಂದಿದ್ದೆವು . ಅದರಲ್ಲಿ ಮಗನ ಫೋನ್ ನಂಬರನ್ನು ನಮೂದಿಸಲಾಗಿತ್ತು. ಅರ್ಜಿ ಕೈಗೆ ಸಿಕ್ಕಿದೊಡನೆ ಆ ಸ್ಟೇಶನಿನವರು ಅರ್ಜಿಯನ್ನು ನೀವಿ ಇನ್ನೊಂದು ಸ್ಟೇಶನಿನಲ್ಲಿ ಸಲ್ಲಿಸಬೇಕಿತ್ತು. ಪರವಾಗಿಲ್ಲ ನಾವೇ ಅಲ್ಲಿಗೆ ಕಳಿಸುತ್ತೇವೆಂದು ಹೇಳಿದರು.ಮತ್ತೆರಡು ದಿನಗಳಲ್ಲಿ ಮ್ನಿಜವಾದ ಸ್ಟೇಶನಿನವರು ನೀವು ಇದೊಂದು ಫೋರ್ಮನ್ನು ತುಂಬಿಸಿ ಕಳಿಸಬೇಕೆಂದು ಫೋರ್ಮನ್ನೂ ಕಳಿಸಿದ್ದರು. ಅದನ್ನು ತುಂಬಿಸಿ ಅದೇ ಸ್ಟೇಶನಿನ ಬೋಕ್ಸಿನಲ್ಲಿ ಹಾಕಿ ಬಂದಿದ್ದೆವು . ಒಂದೆರಡು ದಿನಗಳಲ್ಲಿನನ್ನ ಮೇಲೆ ಯಾವ ಕ್ರಿಮಿನಲ್ ಆರೋಪಗಳೂ ಇಲ್ಲವೆಂಬ ವರದಿ ನನ್ನ ಕೈಸೇರಿತ್ತು. ದೊಡ್ಡಣ್ಣನ ದೊಡ್ಡತನ ದೊಡ್ಡದೋ ನಮ್ಮೂರಿನ ಆರಕ್ಷಕರ ಔದಾರ್ಯ ದೊಡ್ಡದೋ ಎಂಬುದನ್ನು ಓದುಗರೇ ನಿರ್ಧರಿಸ ಬೇಕು. ಜನರ ರಕ್ಷಣೆಯೊಂದಿಗೆ ಸಹಾಯ ಹಸ್ತವನ್ನೂ ಚಾಚುವ ಆರಕ್ಷಕರು ಯಾರು?ಹೊಣೆಯರಿತು ಜನರಿಗೆ ಬೇಕದ ದಾರಿ ತೋರಿಸಿ ಬೇಕಾದ ಮಾರ್ಗದರ್ಶನ ಮಾಡಬೇಕಾದವರು ಎಂಜಲು ಕಾಸಿಗೆ ಕೈಯೊಡ್ಡಿ  ತಮ್ಮನೀಚತನವನ್ನು ಪ್ರದರ್ಶಿಸುವ ಅಧಿಕಾರಿಗಳು ತತ್ಕಾಲದಲ್ಲಿಯೂ ಅವರ ಸಹಾಯ ಒದಗಿ ಬರಬಹುದೇ? ಎಲ್ಲ ಬರಿಯ ಜನರ ಕಣ್ಣಿಗೆ ಮಣ್ಣೆರಚುವ ಬೂಟಾಟಿಕೆಯೇ?ಅಣ್ಣಾ ಹಜಾರೆಯಾದರೂ ಏನು ಮಾಡಲು ಸಾಧ್ಯ? ಎಂದಿಗೆ ಇದಕ್ಕೆಲ್ಲ ಕೊನೆಯೋ? ಇದೂ ಆತನ ಸಂಕಲ್ಪವೇ ಆಗಿರಬಹುದೇ? ಈಗಲೇ ಜೂನ್ ಬಂದಾಯಿತು. ಇನ್ನು ನನ್ನ ವರದಿ ಓಫೀಸಿಗೆ ಮುಟ್ಟಿ ಗ್ರೀನ್ ಕಾರ್ಡ್ ಬರಬೇಕಾಗಿದೆ.ಆದರೆ ಇಷ್ಟೆಲ್ಲ ಆಗುತ್ತಿದ್ದಂತೆ ಮಕ್ಕಳು ಮತ್ತೂ ಮುನ್ನೂರು ಡಾಲರ್ ದಂಡ ಕೊಟ್ಟು ಟಿಕೆಟನ್ನು ಜುಲ್ಯ್ ೨೯ ರ ವರೆ ಗೆ ಮುಂದುವರಿಸಿದ್ದರು. ಅದಕ್ಕೆ ಆ ದಿನದೊಳಗೆ ಬಂದು ಬಿಟ್ಟರೆ ಹದಿಮೂರು ತಿಂಗಳು ಇಲ್ಲಿ ನಿಂತದ್ದಕ್ಕೆ ಸಾರ್ಥಕವಾಗಬಹುದು.ಆದರೆ ಜೊತೆಗೆ ನಮ್ಮ ಇನ್ನೊಬ್ಬ ಮೊಮ್ಮಗುವನ್ನೂ ನೋಡಿಹೋಗಬಹುದೆಂಬ ಸಮಾಧಾನ ಜೊತೆಗೆ ಸಂತೋಷ!ಇದೂ ದೈವ ಸಂಕಲ್ಪವೋ ಅಲ್ಲ  ಜುಲಾಯಿಯಲ್ಲಿ ನಮಗೆ ಕಾಣಸಿಗಲಿರುವ ಮೊಮ್ಮಗನ ಅಪೇಕ್ಷೆಯೋ ತಿಳಿಯದಾಗಿದೆ.